ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀ ಕನ್ನಡದಲ್ಲಿ ನಟರಾಜನಿಗೆ ನಮನ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶಿವರಾತ್ರಿಯ ಮರುದಿನ ನಟರಾಜನಿಗೆ ನಮನ. ಇಂಥದೊಂದು ವಿಶಿಷ್ಟ ಭರತನಾಟ್ಯ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಮಂಗಳವಾರ (ಫೆ.21) `ಯಾರಿಗುಂಟು ಯಾರಿಗಿಲ್ಲ~ ರಿಯಾಲಿಟಿ ಶೋನಲ್ಲಿ ಪ್ರಸಾರವಾಗಲಿದೆ.

ನೃತ್ಯ ಕಲಾವಿದೆಯರಾದ ಶೋಭಾ ಎಂ. ಲೋಲನಾಥ್, ರಮ್ಯೋ ವೆಂಕಟೇಶ್, ದಿವ್ಯಾ ರಘುರಾಮ್ ಹಾಗೂ ಲತಾ ಎಸ್.ರಾವ್ ಅವರು ಭರತನಾಟ್ಯ ಪ್ರದರ್ಶನ ನೀಡುವ ಜೊತೆಗೆ `ಯಾರಿಗುಂಟು ಯಾರಿಗಿಲ್ಲ~ ಕಾರ್ಯಕ್ರಮದಲ್ಲಿ ಅನೇಕ ವಿನೋದದ ಆಟಗಳಲ್ಲಿಯೂ ಭಾಗವಹಿಸಲಿದ್ದಾರೆ.
 
ನಟರಾಜನ ಪ್ರತಿಮೆ ಎದುರು ನಡೆಯುವ ಈ ನೃತ್ಯ ಹಾಗೂ ಆಟಗಳ ಮೇಳವು ನೋಡುಗರ ಕಣ್ಣಿಗೆ ಸೊಬಗು ನೀಡುವುದಂತೂ ಖಚಿತ.  ರಾತ್ರಿ 9.00ರಿಂದ 10ರವರೆಗೆ  ಕಾರ್ಯಕ್ರಮ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT