ಆ ಪ್ರಕಾರ ಖರೀದಿ ನಡೆಯಲಿದೆ. ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯ ತೊಗರಿಯನ್ನು ಖರೀದಿಸಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ವೀರೇಂದ್ರ ಭೀಮರಾವ್ ಪಾಟೀಲ ಗುನ್ನಳ್ಳಿ, ಸದಸ್ಯರಾದ ಚನ್ನಮಲ್ಲಪ್ಪಾ, ರಾಜಶೇಖರ ಪಾಟೀಲ, ಚಂದ್ರಶೇಖರ ಗಾದಗಿ, ಕಾರ್ಯದರ್ಶಿ ಮಂಜುನಾಥ, ರೈತ ಸಂಘದ ವಿಶ್ವನಾಥ ಕೌಠಾ, ಸಿದ್ದಪ್ಪ ಸಣ್ಣಮಣಿ ಇದ್ದರು.