ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ ದರ್ಪಣ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಆಕಾಶವಾಣಿಗೆ `ನಮನ~
ಇತ್ತೀಚೆಗೆ ಅಮೃತ ಮಹೋತ್ಸವ ಆಚರಿಸಿಕೊಂಡ ಕರ್ನಾಟಕದ ಮೊದಲ ಹಾಗೂ ಹೆಮ್ಮೆಯ ಮೈಸೂರು  ಆಕಾಶವಾಣಿ ಕೇಂದ್ರಕ್ಕೆ ನಮ್ಮ ನಮನ. ಈ ಕುರಿತ ಲೇಖನ ( ಸತೀಶ್ ಬೆಳ್ಳಕ್ಕಿ) ಕೇಂದ್ರದ ಸಂಸ್ಥಾಪಕ ಪ್ರೊ. ಗೋಪಾಲಸ್ವಾಮಿ ಸೇರಿದಂತೆ ಅದರ ಮೈಲಿಗಲ್ಲುಗಳನ್ನು ಸ್ಮರಿಸಿದೆ.
-ಅ.ಮೃತ್ಯುಂಜಯ, ಪಾಂಡವಪುರ

ಮಲೆನಾಡಿಗರ ಕಷ್ಟ
ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳ ಗ್ರಾಮೀಣ ಜನರು ಮಲೆಗಾಲದಲ್ಲಿ ಸಂಕದ ಮೇಲೆ ನಡೆದಾಡುವ ಸಾಹಸಗಳನ್ನು ಲೇಖನ ಸೊಗಸಾಗಿ ನಿರೂಪಿಸಿದೆ. ಸರ್ಕಾರ ಈ ಸಮಸ್ಯೆ ಬಗೆಹರಿಸಲು  ಚಿಂತಿಸಬೇಕು.
-ಪದ್ಮಾ ಬಸವರಾಜಗೌಡ, ಚಿಂಚೋಡಿ, ದೇವದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT