ಸಂಗ್ರಹ ಯೋಗ್ಯ
`ಕರ್ನಾಟಕ ದರ್ಶನ'ದಲ್ಲಿ ಪ್ರಕಟಗೊಳ್ಳುವ ಪ್ರತಿಯೊಂದು ಲೇಖನಗಳು ಸಂಗ್ರಹ ಯೋಗ್ಯವಾಗಿವೆ. ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಅಪೂರ್ವ ಮಾಹಿತಿ ದೊರಕುತ್ತಿದೆ. ಕೃಷಿ ಪುರವಣಿಯಲ್ಲಿ ಬರುವ ಎಲ್ಲ ಲೇಖನಗಳು ಕೃಷಿಕರಿಗೆ ದಾರಿದೀವಿಗೆಯಾಗಿದೆ.
- ರಾಮಲಿಂಗಯ್ಯ ಸಿದ್ಧಯ್ಯ ಸ್ವಾಮಿ ಹಿರೇಮಠ, ಚೈತ್ರ ಕುಕನೂರು.