ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಮಾನವನಿಂದ ಖೋಟಾನೋಟು ವಶ

Last Updated 3 ಫೆಬ್ರುವರಿ 2011, 17:40 IST
ಅಕ್ಷರ ಗಾತ್ರ


ನಾಸಿಕ್ (ಪಿಟಿಐ): ಸ್ವಯಂಘೋಷಿತ ದೇವಮಾನವ ಸೇರಿದಂತೆ ಇಬ್ಬರನ್ನು 2.85 ಲಕ್ಷ ರೂಪಾಯಿ ಮುಖಬೆಲೆಯ ಖೋಟಾನೋಟು ಹೊಂದಿದ್ದ ಆರೋಪದ ಮೇಲೆ ಇಲ್ಲಿಗೆ ಸಮೀಪದ ತ್ರೈಂಬುಕೇಶ್ವರದಲ್ಲಿ ಬಂಧಿಸಲಾಗಿದೆ.

ಖೋಟಾನೋಟು ಜತೆಗೆ ರಿವಾಲ್ವರ್ ಮತ್ತು ಬಾಂಬ್ ತಯಾರಿಸಲು ಬೇಕಾದ ಸ್ಫೋಟಕ ಸಾಧನಗಳನ್ನು ಸಹ ಆಶ್ರಮದಿಂದ ವಶಪಡಿಸಿಕೊಳ್ಳಲಾಗಿದೆ. ಸೀತಾರಾಂ ಜತೆಗೆ ಆತನ ಸಹಚರ ಚಂದು ಗಣಪತ್ ಕಾಳೆ ಎಂಬಾತನನ್ನು ಕೂಡ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT