ತಾಲ್ಲೂಕು ಆಹಾರ ಶಿರಸ್ತೆದಾರ ಕೃಷ್ಣಮೂರ್ತಿ, ಬಲಿಜಸಂಘದ ಗೌರವಾಧ್ಯಕ್ಷ ವಿ.ನಾರಾಯಣಪ್ಪ, ಪಿ.ನಾರಾಯಣಪ್ಪ, ಅಧ್ಯಕ್ಷ ಆರ್.ವೇಣುಗೋಪಾಲ್, ಎಣ್ಣೆಗಾಣಿಗರ ಸಂಘದ ಅಧ್ಯಕ್ಷ ಎಲ್.ಗೋವಿಂದರಾಜು, ಬ್ರಾಹ್ಮಣರ ಸೇವಾಮಂಡಳಿಯ ಕಾರ್ಯದರ್ಶಿ ಎಚ್.ಆರ್.ಶೇಷಗಿರಿರಾವ್, ವಿ.ನಾಗಯ್ಯ, ಲಕ್ಷ್ಮಮ್ಮ ವಿ.ಕೃಷ್ಣಪ್ಪ, ಮತ್ತಿತರರು ಪಾಲ್ಗೊಂಡಿದ್ದರು.