ಕಥಾ ಹಿನ್ನೆಲೆ- ವಿವಾಹ ವಿಚ್ಛೇದನ ನಾಟಕದ ಕಥಾ ಹಂದರ. ಶೀಲಾ ಮತ್ತು ಶಂಕರ್ ಒಬ್ಬರನ್ನೊಬ್ಬರು ಮೆಚ್ಚಿ ಮದುವೆ ಆಗಿರುತ್ತಾರೆ. ಗಂಡ ಹೆಂಡತಿ ಒಬ್ಬರೊಡನೆ ಒಬ್ಬರು ಮನಬಿಚ್ಚಿ ಮಾತನಾಡದ ಕಾರಣ ಮದುವೆಯು ವಿಚ್ಛೇದನದ ಹಂತ ತಲುಪುತ್ತದೆ. ಈ ವಿಷಯವನ್ನಿಟ್ಟುಕೊಂಡು ಹೆಣೆಯಲಾಗಿರುವ ಕಥೆಯೇ `ನಂಟು ಅದು ಹೀಗೂ ಉಂಟು~.
ಸ್ಥಳ: ರಂಗಶಂಕರ: ಜೆ.ಪಿ. ನಗರ 2ನೇ ಹಂತ.