ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕಲ್ಯಾಣಿಗೆ ಮಾತು

Last Updated 20 ಜನವರಿ 2011, 10:20 IST
ಅಕ್ಷರ ಗಾತ್ರ

ಎಸ್.ಎನ್.ಬಿ.ಮೂರ್ತಿ, ಗೀತಾ ಆಲೂರು, ಅಂದಾನ್ ಕುಮಾರ್, ರಮೇಶ್ ಕಲ್ಲೂರ್, ಎಚ್.ಆಂಜಿನಪ್ಪ ನಿರ್ಮಿಸುತ್ತಿರುವ ‘ನಮ್ಮ ಕಲ್ಯಾಣಿ’ ಚಿತ್ರಕ್ಕೆ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯಿತು.

ವಾಸು ಆಲೂರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಸ್.ಎನ್.ಬಿ. ಮೂರ್ತಿ ಛಾಯಾಗ್ರಹಣ, ರಾಜು ಉಪೇಂದ್ರ ಸಂಗೀತ, ಜೆ.ಬಿ.ಸಾಹಿತ್ಯ, ರಾಜೇಶ ರೆಡ್ಡಿ ಸಂಕಲನ, ಕಪಿಲ್ ನೃತ್ಯ ನಿರ್ದೇಶನ ಇದೆ.

 ತಾರಾಬಳಗದಲ್ಲಿ ಶ್ರುತಿ, ಗಣೇಶ್, ರಿಯಾ, ನಕ್ಷತ್ರ, ಬ್ಯಾಂಕ್ ಜನಾರ್ದನ್, ಶಂಕರಭಾವ, ಸಿ.ಎಸ್.ಪಾಟೀಲ್, ಮನ್‌ದೀಪ್ ರಾಯ್ ಅಭಿನಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT