ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಸಿರಿಯಲ್ಲೊಂದು ಛಾಯಾ ಕೊಲಾಜ್‌!

Last Updated 21 ಡಿಸೆಂಬರ್ 2013, 4:18 IST
ಅಕ್ಷರ ಗಾತ್ರ

ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್‌ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ವಿಶ್ವನುಡಿಸಿರಿ ವಿರಾಸತ್‌ನಲ್ಲಿ ಮಿನಿ ಜಗತ್ತಿನ ತುಣುಕೊಂದು ಉದಿಸಿದಂತಹ ಸನ್ನಿವೇಶ ನಿರ್ಮಾಣವಾಗಿದೆ. ಕನ್ನಡ ಮನಸ್ಸು ಕೃಷಿ, ಯುವ, ಜಾನಪದ ಮನಸ್ಸೂ ಹೌದು,  ಅಂತಹ ಮನಸ್ಸಿನ ಪ್ರತಿಬಿಂಬದಂತಿದೆ ಅಲ್ಲಿನ ದೃಶ್ಯಗಳು.  ಚಿತ್ರಗಳು: ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT