ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಚಿ ನೀರಿನ ನಡುವೆ ಅಂಬೇಡ್ಕರ್!

Last Updated 7 ಡಿಸೆಂಬರ್ 2013, 6:59 IST
ಅಕ್ಷರ ಗಾತ್ರ

ಕೋಲಾರ: ಡಾ.ಬಿ.ಆರ್.ಅಂಬೇಡ್ಕರ ಪರಿನಿರ್ವಾಣ ದಿನವಾದ ಶುಕ್ರವಾರ ನಗರದ 1ನೇ ವಾರ್ಡ್‌ಗೆ ಸೇರಿದ ಟಮಕ ಬಡಾವಣೆಯ ಮೂಲೆ­ಯೊಂದರಲ್ಲಿ ಕಂಡ ದೃಶ್ಯವಿದು.

ಕುಂಟೆಯಂತೆ ಕಾಣುವ ಸ್ಥಳದಲ್ಲಿ ಅಂಬೇಡ್ಕರ್ ಭಾವಚಿತ್ರವುಳ್ಳ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಆ ಹಳ್ಳದಲ್ಲಿ ಮಳೆ ನೀರು ತುಂಬಿ ಪಾಚಿ ಕಟ್ಟಿದೆ. ತೆರೆದ ಕಸದ ತೊಟ್ಟಿಯಾ­ಗಿರುವ ಸ್ಥಳದಲ್ಲೇ ಅಂಬೇಡ್ಕರರ ಚಿತ್ರವುಳ್ಳ ಕಲ್ಲು ಅದನ್ನು ನೆಟ್ಟವರ ನಿರ್ಲಕ್ಷ್ಯ ಧೋರಣೆಯ ಕಡೆಗೂ ಗಮನ ಸೆಳೆಯುತ್ತಿದೆ ಎಂಬುದು ಕೆಲವು ಸ್ಥಳೀಯರ ಅಸಮಾಧಾನದ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT