ಗುಜರಾತ್ನ ಗಾಂಧಿ ಧಾಮದಲ್ಲಿ ವಾಸವಾಗಿರುವ ದತಾರ್ ಸಿಂಗ್, ಗಾಂದಿ ಜಯಂತಿಯಂದು ಫೇಸ್ಬುಕ್ಗೆ ಗಾಂಧೀಜಿಯ ಭಾವಚಿತ್ರವನ್ನು ಸೇರಿಸಿದ್ದು, ಗಾಂಧೀಜಿ ಗೌರವಕ್ಕೆ ಧಕ್ಕೆ ತರುವಂತಹ ಕೆಲವೊಂದು ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸ್ಥಳೀಯ ನಿವಾಸಿ ವಿನಾಯಕ ಶರ್ಮಾ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.