ಪುರಸಭಾಧ್ಯಕ್ಷ ಅಮರ್ಬಾಬು ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಮಾಜಿ ಅಧ್ಯಕ್ಷ ಎಂ.ಐ.ಪ್ರವೀಣ್ ಸಂಘದ ಕಚೇರಿ ಉದ್ಘಾಟಿಸಿದರು. ದಸಂಸ ಜಿಲ್ಲಾ ಸಂಚಾಲಕರಾದ ಅಂದಾನಿ ಸೋಮನಹಳ್ಳಿ ನಾಮಫಲಕ ಅನಾವರಣಗೊಳಿಸಿದರು. ಜಿಲ್ಲಾ ಸಂಚಾಲಕ ಶ್ರೀನಿವಾಸ್, ವಕೀಲ ಬಿ.ಟಿ.ವಿಶ್ವನಾಥ್, ಸುವರ್ಣ ಕರವೇ ತಾಲ್ಲೂಕು ಅಧ್ಯಕ್ಷ ನಗರಕೆರೆ ನವೀನ್ ಮಾತನಾಡಿದರು.
ಪುರಸಭಾ ಸದಸ್ಯರಾದ ಫರ್ವಿಜ್ಖಾನ್, ಮಹದೇವಮ್ಮ ರಾಜು, ಮುಖಂಡರಾದ ಅಣ್ಣೂರು ರಾಜಣ್ಣ, ರಫೀಕ್ ಅಹಮದ್, ಮ.ನ.ಪ್ರಸನ್ನಕುಮ್ಾ, ಎಂ.ಟಿ.ಮಂಜುನಾಥ್, ಕರಿಯಪ್ಪ, ಎಂ.ಶಿವಪು, ಪಿ.ಸಂಜಯ್ ಇತರರು ಇದ್ದರು.