ಪದಾಧಿಕಾರಿಗಳು: ಕರ್ನಾಟಕ ರಾಜ್ಯ ಬೀಜೋತ್ಪಾದಕರ ಸಂಘ ಎಂ.ಜಿ. ಪಾಟೀಲ ಅಧ್ಯಕ್ಷರಾಗಿ ಮತ್ತು ಎಲ್.ಎಸ್. ಹುಲಗೂರ ಕಾರ್ಯ ದರ್ಶಿಯಾಗಿ ಆಯ್ಕೆಯಾಗಿ ದ್ದಾರೆ. ಟಿ. ವೀರಣ್ಣ (ಉಪಾಧ್ಯಕ್ಷ), ಟಿ.ಎಂ. ವೆಂಕಟೇಶಗೌಡ (ಖಚಾಂಚಿ), ವಿ.ಎನ್.ಹಿರೇಮಠ, ಆರ್.ಜಿ. ಮಿರ್ಜಾಪುರ, ಆರ್.ಜಗನ್ನಾಥ, ಜಯಪ್ರಕಾಶ ಟಿ.ಆರ್. ಬಸವನಗೌಡ ಐ. ಪಾಟೀಲ, ಮಾಲತೇಶ ಎಂ. ಜಾಧವ, ಪ್ರಕಾಶ ಮುದಿಗೌಡ್ರ, ರಾಮಚಂದ್ರ ಪತ್ತಾರ, ಭಗವಂತರಾವ್ ಜಿ. ಕಟಗಿ, ಎಚ್. ಎನ್. ದೇವಕುಮಾರ, ರವೀಂದ್ರ ಜಿ. ಕರೇಚಿಕ್ಕಪ್ಪನವರ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.