ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸತ್ತಿತೇ ಮನ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಚ್ಚ ಬಿಳುಪಿನ
ಉಡುಪಿನೊಳಗಿರುವುದು
ಮುಗ್ಧತೆಯೋ,
ಅಸಹಾಯಕತೆಯೋ...?
ಮೆಲು ನಡಿಗೆಯ,
ಮೆಲು ದನಿಯ ಆಚಾರ್ಯ
ವಿಧಿಯ ಕರೆಗೆ ಓಗೊಟ್ಟರೆ?
ಬೇಸತ್ತಿತೇ ಮನ
ಕೆಲವರ ವರ್ತನೆಯಿಂದ
ಪ್ರಶ್ನೆಗಳ ಮಳೆಯೇ ಹರಿಸಿದರೂ
ಉತ್ತರ ಮಾತ್ರ ದೊರಕದು..
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT