ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಪೂರ ತಂಡ

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಮಳೆ ಶುರುವಾಗುವ ಹೊತ್ತಿನಲ್ಲಿ
ಕೇಂದ್ರದಿಂದ ರಾಜ್ಯಕ್ಕೆ
ಬರ ಅಧ್ಯಯನ ತಂಡ ಭೇಟಿ
ಬರ ಪ್ರದೇಶಗಳೆಲ್ಲ ಸುತ್ತಿ
ದೆಹಲಿಗೆ ಹೋಗಿ, ಪರಿಹಾರ ಧನ
ಕೊಡುವರು 100 ಕೋಟಿ
ಅಷ್ಟರಲ್ಲಿ ಶುರುವಾಗುವುದು ಮಳೆ
ಪರಿಹಾರ ಧನ ನೀರಿನಲ್ಲಿ
ಹೋಗುವುದು ತೇಲಿ
ಪುಢಾರಿಗಳು ಮಾಡುವರು
ಹಣ ಲೂಟಿ!

ರಾಜ್ಯದ ಜನರ ಭರವಸೆಗಳನ್ನು
ಹಾಕುವರು ಚಿವುಟಿ
ಮುಂದೆ! ನೆರೆ ಹಾವಳಿ ಬಂದಾಗ
ಮತ್ತೆ ರಚಿಸುವರು ಕಮಿಟಿ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT