ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಮರು ಜೀವ...

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿಯ ಬಿಎಲ್‌ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 40 ತಜ್ಞ ವೈದ್ಯರ ತಂಡ ಅನೇಕ ತಾಸುಗಳ ಶಸ್ತ್ರಚಿಕಿತ್ಸೆ ನಂತರ ಬೇರ್ಪಡಿಸಿದ ನೈಜೀರಿಯಾದ ಅವಳಿ ಮಕ್ಕಳನ್ನು ಪೋಷಕರು ಸಂತಸದಿಂದ ಮುದ್ದಾಡಿದ ಅಪರೂಪದ ಕ್ಷಣವಿದು. ಅಪರೂಪದಲ್ಲಿಯೇ ಅಪರೂಪ ಎನ್ನಲಾದ ಈ ಅವಳಿ ಮಕ್ಕಳ ಬೆನ್ನೆಲುಬು, ದೊಡ್ಡ ಕರಳು, ಜನನಾಂಗ ಮತ್ತು ಮೂತ್ರದ್ವಾರಗಳು  ಹುಟ್ಟುತ್ತಲೇ ಒಂದೊಕ್ಕೊಂದು ಅಂಟಿಕೊಂಡಿದ್ದವು. ಶಸ್ತ್ರಚಿಕಿತ್ಸೆಯ ನಂತರ ಅವನ್ನು ಬೇರ್ಪಡಿಸಲಾಗಿದ್ದು ಮಕ್ಕಳು ಆರೋಗ್ಯವಾಗಿವೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT