ಸಿಬಿಐ ವಿಶೇಷ ನ್ಯಾಯಾಧೀಶ ಸೀತಾರಾಮ ಪ್ರಸಾದ್ ಅವರು ಈ ಆರೋಪಿಗಳು ತಪ್ಪಿತಸ್ಥರು ಎಂದು ಮೇ 31ರಂದು ತೀರ್ಪು ನೀಡಿದ್ದರು. ಜೈಲು ಶಿಕ್ಷೆಯೊಂದಿಗೆ ರಾಣಾ, ಭಗತ್, ದಿವಾಕರ್ ಹಾಗೂ ಸಿನ್ಹಾ ಅವರಿಗೆ ್ಙ 2 ಲಕ್ಷ ದಂಡ ವಿಧಿಸಲಾಗಿದೆ. ದಂಡ ಭರಿಸಲು ತಪ್ಪಿದಲ್ಲಿ ಮತ್ತೆ ಮೂರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.