ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಕಲಾವಿದ ರಂಗಸ್ವಾಮಿ, ಕವಿ ಅಸದುಲ್ಲಾ ಬೇಗ್, ನಟ ಪಂಕಜ್, ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ, ಪ್ರಧಾನ ಕಾರ್ಯದರ್ಶಿ ಕೆ.ಚಿಕ್ಕವೀರಯ್ಯ, ಬಿಡಬ್ಲ್ಯುಎಸ್ಎಸ್ಬಿ ಮುಖ್ಯ ಆಡಳಿತಾಧಿಕಾರಿ ಕೆ.ಎಸ್. ಮಂಜುನಾಥ್, ಆರ್ಥಿಕ ಸಲಹೆಗಾರ ಜಮೀರ್ ಅಹಮದ್ಖಾನ್ ಹಾಜರಿದ್ದರು.