ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಂಕರದಲ್ಲಿ ಉತ್ತರ ಭೂಪ ಬ್ಚೀಜಿ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಕ್ರಿಯಾಶೀಲ ರಂಗಕ್ರಿಯೆಯನ್ನು ನಡೆಸಿಕೊಂಡು ಬರುವ ಮೂಲಕ ತನ್ನದೇ ಆದ ಛಾಪನ್ನು ಹವ್ಯಾಸಿ ರಂಗಭೂಮಿಯ ಮೇಳೆ ಮೂಡಿಸಿದ `ಅಂತರಂಗ~ ಇದೀಗ 31ನೇ ವರ್ಷದ ರಂಗ ಮೆಟ್ಟಿಲೇರಿದೆ.

ಈ ತಂಡ `ಸುಧಾ~ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ `ನೀವು ಕೇಳಿದಿರಿ~ ಪ್ರಶ್ನೋತ್ತರ ಸಂಗ್ರಹ ಉತ್ತಪ ಭೂಪ ಪುಸ್ತಕ ಆಧಾರಿತ `ಉತ್ತರ ಭೂಪ ಬೀchi~  ಹಾಸ್ಯ ನಾಟಕವನ್ನು ಶುಕ್ರವಾರ (ಜ.20) ಪ್ರದರ್ಶಿಸಲಿದೆ.

ಬೀchiಕನ್ನಡ ನಾಡು ಕಂಡ ಅಪರೂಪದ ಹಾಸ್ಯ ಸಾಹಿತಿ. ತಮ್ಮ ಹಾಸ್ಯ ಸಾಹಿತ್ಯ ನಗೆ ಚಟಾಕಿಯ ಮೂಲಕ ಇಂದಿಗೂ ನಮ್ಮ ನಡುವೆ ಎಲ್ಲೋ ಇರುವ ಬೀchiಹಾಸ್ಯ ಸಾಹಿತ್ಯಕ್ಕೊಂದು ಘನತೆ ತಂದು ಕೊಟ್ಟವರು. ಅವರು ಸೃಷ್ಟಿಸಿದ `ತಿಂಮ~ ಇಂದಿಗೂ ಓದುಗರನ್ನು ನಗಿಸುತ್ತಿದ್ದಾನೆ. ಹಾಸ್ಯದ ಮಾತುಗಳಿಂದ ಜನ ಸಮುದಾಯವನ್ನು ನಗಿಸುವುದಷ್ಟೇ ಬೀchiಅವರ ಉದ್ದೇಶವಾಗಿರಲಿಲ್ಲ. ಅದರೊಂದಿಗೆ ಸಮಾಜಕ್ಕೊಂದು ಸೂಕ್ತ ಸಂದೇಶವನ್ನು ಕೊಡುವ ಕಾಳಜಿ ಅವರಲ್ಲಿತ್ತು. ಅರ್ಚನಾ ಶ್ಯಾಮ್ ನಿರ್ದೇಶಿಸಿದ್ದು ಗೀತಸಾಹಿತ್ಯ/ರಂಗರೂಪ ಎನ್.ಸಿ.ಮಹೇಶ್ ಅವರದ್ದು. ಮಾಹಿತಿ ಹಾಗೂ ಟಿಕೆಟ್‌ಗಳಿಗಾಗಿ 99456 22450 ಸ್ಥಳ: ರಂಗಶಂಕರ, ಜೆ.ಪಿ.ನಗರ. ಸಂಜೆ 7.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT