~ ಅಣ್ಣಾ ಅವರು, ಕೋರ್ ಕಮಿಟಿ ವಿಸರ್ಜಿಸಿ, ಬೆರಳೆಣಿಕೆಯ ಜನರಲ್ಲಿ ಅಧಿಕಾರ ಕೇಂದ್ರಿಕೃತವಾಗುವುದು ಬೇಡ, ಕೋರ್ ಕಮಿಟಿ ಸದಸ್ಯರು ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಲಿ ಎಂದು ಸಲಹೆ ನೀಡಿದ್ದರು. ಭಾನುವಾರ ಕೋರ್ ಕಮಿಟಿ ಸದಸ್ಯರೊಂದಿಗೆ ಮಾತಕತೆ ನಡೆಸುವ ಅಣ್ಣಾ ಅವರು ಈ ಕುರಿತು ಒಂದು ನಿರ್ಧಾರಕ್ಕೆ ಬರಲಿದ್ದಾರೆ~ ಎಂದು ಅಲ್ಲಾದೀನ್ ಶೇಕ್ ಅವರು ತಿಳಿಸಿದ್ದಾರೆ.