ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಕೇಳಿಸಿದ್ದು

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

* ನಮ್ಮಲ್ಲಿ ಪ್ರಾಣಕ್ಕೆ ಪ್ರಾಣ ಕೊಡುವ ಅಧಿಕಾರಿಗಳೂ ಇದ್ದಾರೆ. ಅದೇ ರೀತಿ, ಮಾಜಿ ಸಿಎಂಗೆ ದಾಖಲೆ ತಲುಪಿಸುವ ಅಧಿಕಾರಿಗಳೂ ಇದ್ದಾರೆ.
  -ಬಿ.ಎಸ್. ಯಡಿಯೂರಪ್ಪ,     ಮುಖ್ಯಮಂತ್ರಿ

* ಕುಡಿತವೇ ಒಂದು ಸಾಮಾಜಿಕ ಸಮಸ್ಯೆಯಾಗಿರುವಾಗ ಮದ್ಯದಂಗಡಿ ತೆರವುಗೊಳಿಸುವುದರಿಂದ ಹೇಗೆ ಸಾಮಾಜಿಕ ಸಮಸ್ಯೆ ಉಂಟಾಗುತ್ತದೆ.
  -ಕ್ಯಾ.ಗಣೇಶ್ ಕಾರ್ಣಿಕ್,   ವಿಧಾನ ಪರಿಷತ್ ಸದಸ್ಯ

*  ಒಂದಿಬ್ಬರು ಎಂಜಿನಿಯರ್‌ಗಳ ಸೊಂಟ ಮುರಿದರೆ (ಅವೈಜ್ಞಾನಿಕ ರಸ್ತೆ ಉಬ್ಬುಗಳ ಬಗ್ಗೆ ಪ್ರಸ್ತಾಪಿಸಿ) ಎಲ್ಲವೂ ಸರಿ ಹೋಗುತ್ತದೆ.
- ಡಿ.ಎಚ್. ಶಂಕರಮೂರ್ತಿ,  ವಿಧಾನ ಪರಿಷತ್‌ನ ಸಭಾಪತಿ

* ಸರ್ಕಾರ ನಿರ್ಮಿಸಿಕೊಡುವ ಮನೆಗಳು ನೆರವಿನ ಮನೆಗಳಾಗಬೇಕೇ ಹೊರತು ಸಾವಿನ ಮನೆಗಳಾಗಬಾರದು.
 - ಎಚ್.ಎಸ್.ಶಂಕರಲಿಂಗೇಗೌಡ

* ಮತದಾನದ ಹಕ್ಕು ಇರುವ ಎಲ್ಲರಿಗೂ ನಿವೇಶನ ನೀಡಬೇಕು.
 - ಎಂ.ಪಿ.ಕುಮಾರಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT