ಸೋಮವಾರ, 26 ಜನವರಿ 2026
×
ADVERTISEMENT

ಡಾ.ಅಂಬಣ್ಣ ಮ.ಢವಳಾರ, ಸಿಂದಗಿ

ಸಂಪರ್ಕ:
ADVERTISEMENT

ರಾಜಧಾನಿ ಸ್ಥಳಾಂತರಗೊಳ್ಳಲಿ

1956ಕ್ಕಿಂತ ಮೊದಲು, ಅಂದರೆ ಬಹುಮನಿ, ವಿಜಯನಗರ, ಮರಾಠ ಮತ್ತು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ರಾಜ್ಯದ ಈಗಿನ ಭೂಪ್ರದೇಶವು ಹತ್ತು ಹಲವು ಸಂಸ್ಥಾನಗಳ ಹಿಡಿತದಲ್ಲಿ ಹಂಚಿ ಹೋಗಿತ್ತು.
Last Updated 6 ನವೆಂಬರ್ 2014, 19:30 IST
fallback

ನ್ಯಾಯಬೆಲೆ ಅಂಗಡಿ ಮಾಲೀಕತ್ವ ಬದಲಾಗಲಿ

ಬಡಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರವು ಹಳ್ಳಿ, ನಗರ, ಪಟ್ಟಣಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸಿದರೂ ಪ್ರಸ್ತುತ ಈ ನ್ಯಾಯಬೆಲೆ ಅಂಗಡಿಗಳು ವಿವಿಧ ಪಕ್ಷಗಳೊಂದಿಗೆ ಗುರುತಿಸಿಕೊಂಡ ಪುಢಾರಿಗಳ ಕೈಯಲ್ಲಿ ಸಿಲುಕಿ ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಳಗಳಾಗಿ ಮಾರ್ಪಟ್ಟಿವೆ. ನ್ಯಾಯಬೆಲೆ ಅಂಗಡಿಗಳ ಮಾಲೀಕತ್ವಕ್ಕಾಗಿ ರಾಜ್ಯದ ಅನೇಕ ಹಳ್ಳಿಗಳಲ್ಲಿ ಹೊಡೆದಾಟ,ಬಡಿದಾಟಗಳು ನಡೆದಿವೆ.
Last Updated 25 ಆಗಸ್ಟ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT