ಸುಂಟರಗಾಳಿಯಿಂದ ಹೊರಬಂದ ಸೈನಿಕ..!
ದಾಖಲೆಗಳ ಸಮೇತ ಬಂದ ಹನುಮಂತಪ್ಪನಿಗೆ ‘ನೋಡೋಣ ದೇವರಿದ್ದಾನೆ, ಧೈರ್ಯವಾಗಿರಿ, ಚಿಂತಿಸಬೇಡಿ’ ಎಂದೆ. ಆತನ ಜೊತೆ ಬಂದಿದ್ದ ಮಗ ಪುನೀತ್ ನನ್ನನ್ನು ನೋಡಿ, ‘ಅಂಕಲ್ ನಾನೂ ದೊಡ್ಡವನಾದ ಮೇಲೆ ನಿಮ್ಮ ಹಾಗೆ ವಕೀಲನಾಗಿ ನ್ಯಾಯಕ್ಕಾಗಿ ಹೋರಾಡುತ್ತೇನೆ’ ಎಂದ..!! ಆ ಪುಟ್ಟ ಕಂದನ ಮಾತು ನನ್ನ ಜವಾಬ್ದಾರಿಯನ್ನು ನನಗರಿವಿಲ್ಲದೆಯೇ ಹೆಚ್ಚಿಸಿತು.Last Updated 3 ಫೆಬ್ರುವರಿ 2018, 19:30 IST