ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌.ಡಿ.ಕಾರಂತ, ಮೈಸೂರು

ಸಂಪರ್ಕ:
ADVERTISEMENT

ಸತ್ಯ ಬಯಲಾದಾಗ!

ಭಾರತದ ನೆಲ ಸಕಲ ಧರ್ಮಾನುಯಾಯಿಗಳಿಗೂ ಸಮಾನ ಹಕ್ಕು, ಸ್ಥಾನಮಾನ, ಗೌರವಗಳನ್ನು ತನ್ನ ಸಂವಿಧಾನದಲ್ಲೇ ಕಲ್ಪಿಸಿಕೊಟ್ಟಿದೆ. ಆದ ಕಾರಣವೇ ಈ ದೇಶ, ಸರ್ವಧರ್ಮಗಳ ಶಾಂತಿಯ ತೋಟ. ಉಂಡ ಮನೆಗೆ ಎರಡು ಬಗೆವ ಕೆಲ ವ್ಯಕ್ತಿಗಳು ಅಸಹಿಷ್ಣುತೆಯ ನೆಪದಲ್ಲಿ ಕಿರಿಕಿರಿ ಉಂಟು ಮಾಡಿ ದೇಶದ ಘನತೆಗೆ ಕುಂದು ತರುವ ಪ್ರಯತ್ನ ನಡೆಸಿರುವುದು ದುರದೃಷ್ಟಕರ.
Last Updated 10 ಜನವರಿ 2016, 19:45 IST
fallback

ವಜ್ರ ವಾಪಸಾಗಲಿ

ಜರ್ಮನಿ ತನ್ನಲ್ಲಿರುವ ಹಿಂದೂ ದೇವರ ಪ್ರಾಚೀನ ಮೂರ್ತಿಗಳನ್ನು ಭಾರತಕ್ಕೆ ಹಿಂತಿರುಗಿಸಲು ಉತ್ಸುಕತೆ ತೋರಿದೆ. ಆಸ್ಟ್ರೇಲಿಯಾ ಪ್ರಧಾನಿಯವರು, ಭಾರತದ್ದೆನ್ನಲಾದ ಚೋಳರ ಕಾಲದ ಹಿಂದೂ ದೇವರ ಮೂರ್ತಿಗಳನ್ನು ಭಾರತಕ್ಕೆ ಹಿಂತಿರುಗಿಸಿದ್ದಾರೆ ಹಾಗೂ ಕ್ಯಾನ್‌ಬೆರಾದ ಕಲಾ ಗ್ಯಾಲರಿಯಲ್ಲಿರುವ 2,000 ವರ್ಷ ಹಳೆಯದಾದ, ಬುದ್ಧನ ಕುಳಿತ ಭಂಗಿಯ ಶಿಲ್ಪಗಳನ್ನು ಹಿಂತಿರುಗಿಸುವ ಭರವಸೆಯನ್ನು ನೀಡಿದ್ದಾರೆ.
Last Updated 28 ಅಕ್ಟೋಬರ್ 2015, 19:36 IST
fallback

ತಾಕತ್ತು!

ಕೈಯಲಿ ತುಪಾಕಿ ಹಿಡಿದರೆ ಹುಲಿಯನು ಕಂಡರೂ
Last Updated 13 ಆಗಸ್ಟ್ 2015, 19:48 IST
fallback

ನಮ್ಮವರ ಸರದಿ ಎಂದು?

ಸೌದಿ ಅರೇಬಿಯಾದ ದೊರೆ ಅಲಾವಲೀದ್‌ ಬಿನ್‌ ತಲಾಲ್‌ ಸುಮಾರು ₨ 2 ಲಕ್ಷ ಕೋಟಿ ಮೌಲ್ಯದ ತಮ್ಮ ಆಸ್ತಿಯನ್ನು ದೇಶದ ಅಭಿವೃದ್ಧಿ ಯೋಜನೆಗಳಿಗಾಗಿ ದತ್ತಿ ನೀಡಲು ಮುಂದಾಗಿ ದೇಶಕ್ಕೆ ಆದರ್ಶಪ್ರಾಯರಾಗಿದ್ದಾರೆ (ಪ್ರ.ವಾ., ಜುಲೈ 3).
Last Updated 7 ಜುಲೈ 2015, 19:51 IST
fallback

​ಮಕ್ಕಳ ದುರ್ಬಳಕೆ ನಿಲ್ಲಲಿ

ಮಕ್ಕಳ ಕಳ್ಳಸಾಗಣೆ ಮತ್ತು ಅವರನ್ನು ಅಪಹರಿಸಿ ದುಷ್ಕೃತ್ಯಕ್ಕೆ ಇಳಿಸುವ ದಂಧೆ ಅವ್ಯಾಹತವಾಗಿ ನಡೆದಿದೆ. ಇದೊಂದು ಅಮಾನವೀಯ ಹಾಗೂ ಅಮಾನುಷ ಕೃತ್ಯ. ಇಂಥ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಮನೆಗೆಲಸಕ್ಕೆ ಮತ್ತು ಬೇಡುವ ವೃತ್ತಿಗೂ ತಳ್ಳಲಾಗುತ್ತದೆ. ಕೆಲವೊಮ್ಮೆ ಅಂಗವಿಕಲರನ್ನಾಗಿ ಮಾಡಲಾಗುತ್ತದೆ.
Last Updated 25 ಜೂನ್ 2015, 19:30 IST
fallback

ಯಾತ್ರೆಗೇಕೆ ಚಿನ್ನ?

ಮೈಸೂರಿನ ನನ್ನ ಸ್ನೇಹಿತರನ್ನು ಒಳಗೊಂಡ 38 ಮಂದಿಯ ತಂಡ ಈಚೆಗೆ ಯಾವುದೇ ಒತ್ತಡವಿಲ್ಲದೆ ಕಾಶಿ ಯಾತ್ರೆ ಪೂರೈಸಿಕೊಂಡು ಮರಳಿದೆ. ಅವರ ಯಾತ್ರೆ ಅಷ್ಟೊಂದು ನಿರಾತಂಕವಾಗಿ ಇದ್ದುದಕ್ಕೆ ಅವರೆಲ್ಲರೂ ಚಿನ್ನದ ಆಭರಣಗಳ ಬದಲಿಗೆ ಕೃತಕ ಆಭರಣಗಳನ್ನು ತೊಟ್ಟುಕೊಂಡು ಹೋಗಿದ್ದುದೇ ಕಾರಣ.
Last Updated 2 ಜೂನ್ 2015, 19:30 IST
fallback

ಮಜವೋ ಸಜೆಯೋ?

ಟಿಪ್ಪು ಪುಣ್ಯತಿಥಿಗೆ ಸರ್ಕಾರಿ ರಜೆ ನೀಡಬೇಕೆಂಬ ಬೇಡಿಕೆ ಬಂದಿದೆ. ದೇಶದಲ್ಲಿ ಸಾಕಷ್ಟು ಪುಣ್ಯಪುರುಷರು, ಆದರ್ಶ ವ್ಯಕ್ತಿಗಳು ಆಗಿಹೋಗಿದ್ದಾರೆ. ಅವರ ಗೌರವಾರ್ಥ ಅಭಿಮಾನಿಗಳು ರಜೆಗಾಗಿ ಆಗ್ರಹಿಸುತ್ತಾರೆ. ಮುಂದಿನ ದಿನಗಳಲ್ಲಿ ಪೂರ್ಣಯ್ಯ, ವಿಶ್ವೇಶ್ವರಯ್ಯ, ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ ಇವರೆಲ್ಲರ ಗೌರವಾರ್ಥ ರಜೆ ನೀಡಬೇಕೆಂದು ಆಗ್ರಹಿಸುತ್ತಾರೆ. ಸರ್ಕಾರ ಅನಿವಾರ್ಯವಾಗಿ ಮಣಿಯುತ್ತದೆ ಕೂಡ. ಇರುವ 365 ದಿನಗಳೂ ಸಾಲದಾಗುತ್ತದೆ!
Last Updated 13 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT