ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಎನ್.ದೇವಿ

ಸಂಪರ್ಕ:
ADVERTISEMENT

ಸತ್ಯದ ಸುತ್ತ... ಗಾಂಧಿ ಚಿಂತನೆ

ಚಾರಿತ್ರಿಕ ಸಂಕಥನಗಳು ಪದಗಳಷ್ಟೇ ಆಗಿ ಹುದುಗಿಹೋದಾಗ, ಸಮಷ್ಟಿ ನೆನಪಿಗೆ ಬೆಳಕು ಚೆಲ್ಲಲು ಐತಿಹ್ಯಗಳು ನೆರವಾಗುತ್ತವೆ. ಕೆಲ ವರ್ಷಗಳ ಹಿಂದೆ ನಾನು ಬರ್ಲಿನ್‌ನಲ್ಲಿ ಇದ್ದೆ. ಅದು ಪೆರಸ್ಟ್ರೋಯಿಕಾ ನಂತರದ ಮತ್ತು ಏಕೀಕೃತ ಬರ್ಲಿನ್‌ನ ದಿನ. ಒಂದೂವರೆ ಶತಮಾನದ ಹಿಂದೆ ಕಾರ್ಲ್‌ ಮಾರ್ಕ್ಸ್‌ ವಿದ್ಯಾರ್ಥಿಯಾಗಿದ್ದ ಬರ್ಲಿನ್‌ ವಿಶ್ವವಿದ್ಯಾಲಯದ ಭವ್ಯ ಕಟ್ಟಡಗಳ ಸಮೀಪದಲ್ಲಿ ನಡೆದು ಹೋಗುತ್ತಿದ್ದಾಗ ಕುತೂಹಲ ಹುಟ್ಟಿಸುವ ಆ ರಚನೆ ಕಣ್ಣಿಗೆ ಬಿತ್ತು.
Last Updated 29 ಸೆಪ್ಟೆಂಬರ್ 2019, 1:40 IST
ಸತ್ಯದ ಸುತ್ತ... ಗಾಂಧಿ ಚಿಂತನೆ

ಉಪಭಾಷೆಗಳು ಕನ್ನಡದ ಹೆಮ್ಮೆ

ಕನ್ನಡ ಮಾತನಾಡುವ ಭೂಭಾಗ ತುಲನಾತ್ಮಕವಾಗಿ ದೊಡ್ಡದಾಗಿಯೇ ಇದೆ. ಆದರೆ, ಕನ್ನಡವನ್ನು ಬಳಸುತ್ತಿರುವ ಎಲ್ಲ ಸಾಮಾಜಿಕ ವರ್ಗಗಳು ಶಿಷ್ಟ ಸ್ವರೂಪದ ಬಗೆಯ ಒಳಗಿಲ್ಲ. ಹಾಗಾಗಿ, ಆಡುಮಾತಿನ ಹಲವು ಬಗೆಗಳು ಚಲಾವಣೆಯಲ್ಲಿ ಇವೆ. ಇತರ ಬಗೆಯ ಭಾಷೆಗಳು ‘ಪ್ರಾದೇಶಿಕ’ ಭಾಷೆಗಳಾಗಿ, ‘ಸಮುದಾಯ’ಗಳ ಭಾಷೆಗಳಾಗಿ ಉಳಿದವು. ಸಾಹಿತ್ಯದ ಅಭಿವ್ಯಕ್ತಿಗೆ ಇಷ್ಟೊಂದು ಬಗೆಗಳು ಸಿಗುತ್ತಿರುವುದು ಕನ್ನಡ ಮಾತನಾಡುವ ಪ್ರತಿ ವ್ಯಕ್ತಿಯ ಪಾಲಿಗೂ ಹೆಮ್ಮೆಯ ವಿಚಾರ.
Last Updated 20 ಏಪ್ರಿಲ್ 2019, 19:32 IST
ಉಪಭಾಷೆಗಳು ಕನ್ನಡದ ಹೆಮ್ಮೆ

ಕನ್ನಡವೆಂಬ ಜ್ಞಾನದ ಭಾಷೆ

ಹೀಗೇ ಹೋದರೆ ಇನ್ನು ನೂರು ವರ್ಷಗಳಲ್ಲಿ ಕನ್ನಡ ಅಪಾಯಕ್ಕೆ ಸಿಲುಕಲಿದೆ. ಜಾಗತಿಕ ಭಾಷೆಗಳಿಗೆ ಎದುರಾಗಿ ನಿಲ್ಲಲು ಕನ್ನಡವು ಭಾರತದ ಭಾಷೆಗಳ ಜೊತೆ ಸಮಾನ ಹಿತಾಸಕ್ತಿಗಳನ್ನು ಗುರುತಿಸಿಕೊಳ್ಳಬೇಕು. ಅನುವಾದಕ್ಕೆ ಉತ್ತೇಜನ ಸಿಗಬೇಕು. ಅಲ್ಲದೆ ಹಿಂದಿ ವಸಾಹತುಶಾಹಿಯಿಂದ ರಕ್ಷಿಸಿಕೊಳ್ಳಬೇಕು.
Last Updated 27 ಅಕ್ಟೋಬರ್ 2018, 19:31 IST
ಕನ್ನಡವೆಂಬ ಜ್ಞಾನದ ಭಾಷೆ
ADVERTISEMENT
ADVERTISEMENT
ADVERTISEMENT
ADVERTISEMENT