ಬೇಕಿದೆ ಸುಸ್ಥಿರ ಕೈಗಾರಿಕಾ ನೀತಿ
ಕರ್ನಾಟಕದ ಆರ್ಥಿಕ ಅಭಿವೃದ್ದಿಯಲ್ಲಿ ಕೃಷಿ, ಸೇವಾವಲಯ ಮತ್ತು ಕೈಗಾರಿಕರಣದ ಪಾತ್ರ ಬಹುಮುಖ್ಯವಾದದ್ದು. ಆದರೆ ಕೈಗಾರಿಕೆಗೆ ಅಸಹಜವೆನಿಸುವಂಥ ಒತ್ತನ್ನು ಸರ್ಕಾರಗಳು ನೀಡುತ್ತಿವೆ. ಇದರಿಂದಾಗಿ ಕರ್ನಾಟಕದ ನಿಸರ್ಗದ ಮೇಲೆ ನಿರಂತರ ಶೋಷಣೆ ನಡೆದಿದೆ. ಇದನ್ನು ಬದಲಾಯಿಸುವ ಕೆಲಸವನ್ನು ಈಗಲೇ ಆರಂಭಿಸದೇ ಬಹಳ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.Last Updated 11 ನವೆಂಬರ್ 2016, 19:30 IST