ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ತೂಬಿನಕೆರೆ ಲಿಂಗರಾಜು ಮಂಡ್ಯ

ಸಂಪರ್ಕ:
ADVERTISEMENT

ಅತಂತ್ರ ಸ್ಥಿತಿ

ಅಕ್ರಮ ಮನೆ ಮತ್ತು ನಿವೇಶನಗಳ ಸಕ್ರಮಕ್ಕೆ ಸೂಕ್ತ ನಿಯಮಗಳನ್ನು ಶೀಘ್ರವಾಗಿ ರೂಪಿಸಿ ಸಕಾಲಕ್ಕೆ ಅನುಷ್ಠಾನಗೊಳಿಸದಿರುವುದರಿಂದ ಬಹಳಷ್ಟು ಅಕ್ರಮದಾರರು ಎತ್ತಂಗಡಿಯಾಗುವ ಆತಂಕ ಎದುರಿಸುತ್ತಿದ್ದಾರೆ ಹಾಗೂ ಅತಂತ್ರ ಸ್ಥಿತಿಯಲ್ಲಿದ್ದಾರೆ.
Last Updated 1 ಜೂನ್ 2016, 19:47 IST
fallback

ಚಕ್ಕರ್ ಹಾಕುವ ಉಪನ್ಯಾಸಕರು!

ಕಾಲೇಜು ಹಾಗೂ ಮೈಸೂರು ವಿ.ವಿ. ವಿಭಾಗ­ಗಳಲ್ಲಿ ಚಕ್ಕರ್ ಹಾಕುವ ಮತ್ತು ತರಗತಿ­ಗಳಲ್ಲಿ ಸರಿ­ಯಾಗಿ ಬೋಧನೆ ಮಾಡದ ಉಪ­ನ್ಯಾ­ಸಕರ ಮೇಲೆ ನಿಗಾ ಇಟ್ಟು ನಿಯಂತ್ರಿ­ಸಲು, ಪದವಿ ಕಾಲೇಜು­ಗಳಿಗೆ ಆನ್‌ಲೈನ್‌ ವ್ಯವಸ್ಥೆ ಹಾಗೂ ವಿ.ವಿ. ವಿಭಾಗಗಳಲ್ಲಿ ಬಯೋಮೆಟ್ರಿಕ್ ಮತ್ತು ಸಿ.ಸಿ. ಕ್ಯಾಮೆರಾ ಅಳವಡಿಸಲು ಉನ್ನತ ಶಿಕ್ಷಣ ಸಚಿ­ವ ಆರ್‌.ವಿ.ದೇಶಪಾಂಡೆ ಹಾಗೂ ಕುಲಪತಿ ಕೆ.ಎಸ್. ರಂಗಪ್ಪ ಮುಂದಾಗಿರುವುದು ಒಳ್ಳೆಯ ಬೆಳ­ವಣಿಗೆ.
Last Updated 5 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT