ಗುರುವಾರ, 29 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಥಾಮಸ್‌ ಕುಕ್‌ನಿಂದ ‘ಟ್ರಾವೆಲ್ ಮೇಳ’

ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್‌ ಆಯೋಜಿಸುವ ‘ಟ್ರಾವೆಲ್ ಮೇಳ’ವು ನಗರದಲ್ಲಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ನಡೆಯಲಿದೆ.
Last Updated 29 ಜನವರಿ 2026, 20:35 IST
ಥಾಮಸ್‌ ಕುಕ್‌ನಿಂದ ‘ಟ್ರಾವೆಲ್ ಮೇಳ’

ವಿವೇಕ ದೀಪ್ತಿ ಸಮಾವೇಶ: ವಿಜ್ಞಾನಕ್ಕೆ ವೇದಾಂತ ಸ್ಪರ್ಶ ನೀಡುವ ವಸ್ತು ಪ್ರದರ್ಶನ

ಮಕ್ಕಳು ಮೂಲ ವಿಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನದ ಪ್ರಯೋಗಗಳ ವಿವರಣೆ ನೀಡುತ್ತಾರೆ. ಧಾರ್ಮಿಕ ವಿವೇಕ ಸಾರುವ ಸ್ತೋತ್ರಗಳನ್ನು ವಿಜ್ಞಾನದ ಹಿನ್ನೆಲೆಯಲ್ಲಿ ತಿಳಿಸಿಕೊಡುತ್ತಾರೆ.
Last Updated 29 ಜನವರಿ 2026, 20:26 IST
ವಿವೇಕ ದೀಪ್ತಿ ಸಮಾವೇಶ: ವಿಜ್ಞಾನಕ್ಕೆ ವೇದಾಂತ ಸ್ಪರ್ಶ ನೀಡುವ ವಸ್ತು ಪ್ರದರ್ಶನ

ಪ್ರತ್ಯೇಕ ಒಳಮೀಸಲಾತಿ ಕಲ್ಪಿಸಿ: ಚರ್ಮಕಾರ ಮಹಾಸಭಾ ಆಗ್ರಹ

ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸಮಗಾರ–ಚಮ್ಮಾರ ಜಾತಿಗಳಿಗೆ ಪ್ರತ್ಯೇಕ ಒಳಮೀಸಲಾತಿ ಕಲ್ಪಿಸಿ, ಸರ್ಕಾರಿ ಸೌಲಭ್ಯ ಒದಗಿಸಬೇಕು’ ಎಂದು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಆಗ್ರಹಿಸಿದೆ.
Last Updated 29 ಜನವರಿ 2026, 20:19 IST
ಪ್ರತ್ಯೇಕ ಒಳಮೀಸಲಾತಿ ಕಲ್ಪಿಸಿ: ಚರ್ಮಕಾರ ಮಹಾಸಭಾ ಆಗ್ರಹ

ಚಿಟಿಕೆ ಸುದ್ದಿ: ಗಾಂಧಿ ಕೃತಿ ಶತಮಾನೋತ್ಸವ ಇಂದು

ಜನಮುಖಿ ಶೋಷಿತರ ಪರವಾದ ವೇದಿಕೆಯು ಇದೇ 30ರಂದು ಬೆಳಿಗ್ಗೆ 10.30ಕ್ಕೆ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಮಹಾತ್ಮ ಗಾಂಧೀಜಿ ಅವರ ‘ನನ್ನ ಸತ್ಯಾನ್ವೇಷಣೆ’ ಕೃತಿಯ ಶತಮಾನೋತ್ಸವ ಹಾಗೂ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.
Last Updated 29 ಜನವರಿ 2026, 19:10 IST
ಚಿಟಿಕೆ ಸುದ್ದಿ: ಗಾಂಧಿ ಕೃತಿ ಶತಮಾನೋತ್ಸವ ಇಂದು

ಯಲಹಂಕ: ಇಂಡಿಯಾ ಡಿಜಿಟಲ್ ಶೃಂಗಸಭೆ

India Digital Summit 2026:ಭಾರತ ಸಿಟಿಯಲ್ಲಿ ಐಎಎಂಎಐ ಆಯೋಜಿಸಿರುವ 20ನೇ ಆವೃತ್ತಿಯ ‘ಇಂಡಿಯಾ ಡಿಜಿಟಲ್ ಶೃಂಗಸಭೆ’ (ಐಡಿಎಸ್-2026) ಉದ್ಘಾಟನೆಯಲ್ಲಿ ಪ್ರಮುಖರು ಮಾತನಾಡಿದರು, ಡಿಜಿಟಲ್ ಭಾರತದ ಭವಿಷ್ಯವನ್ನು ವಿಚಾರಿಸಿದರು.
Last Updated 29 ಜನವರಿ 2026, 18:05 IST
ಯಲಹಂಕ: ಇಂಡಿಯಾ ಡಿಜಿಟಲ್ ಶೃಂಗಸಭೆ

ನಿವೇಶನ, ಪಡಿತ ಚೀಟಿ ನೀಡಿ: ಲಿಂಗತ್ವ ಅಲ್ಪಸಂಖ್ಯಾತರ ಪ್ರತಿಭಟನೆ

Protest Update: ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯ ನೇತೃತ್ವದಲ್ಲಿ, ಲಿಂಗತ್ವ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿ, pdhಯ, ಪಡಿತರ ಚೀಟಿ, ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒತ್ತಾಯಿಸಿದರು.
Last Updated 29 ಜನವರಿ 2026, 18:02 IST
ನಿವೇಶನ, ಪಡಿತ ಚೀಟಿ ನೀಡಿ: ಲಿಂಗತ್ವ ಅಲ್ಪಸಂಖ್ಯಾತರ ಪ್ರತಿಭಟನೆ

ಬೆಂಗಳೂರು: ಲಿಫ್ಟ್‌ ಕುಸಿದು ಇಬ್ಬರ ಸಾವು

Varthur Construction Tragedy: byline no author page goes here ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗೆರೆ ರಸ್ತೆಯಲ್ಲಿ ಎಸ್‌ಎಸ್‌ವಿಆರ್‌ ಕನ್ಸ್‌ಸ್ಟ್ರಕ್ಷನ್‌ನ ಅಪಾರ್ಟ್‌ಮೆಂಟ್‌ ಕಾಮಗಾರಿ ಸ್ಥಳದಲ್ಲಿ ಸರಕು ಸಾಗಣೆಯ ಲಿಫ್ಟ್‌ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 29 ಜನವರಿ 2026, 18:00 IST
ಬೆಂಗಳೂರು: ಲಿಫ್ಟ್‌ ಕುಸಿದು ಇಬ್ಬರ ಸಾವು
ADVERTISEMENT

ಚಿಟಿಕೆ ಸುದ್ದಿ: ಗಾರ್ಡನ್ ಸಿಟಿ ವಿವಿ ಕುಲಪತಿಯಾಗಿ ರಾಮಚಂದ್ರಗೌಡ ಅಧಿಕಾರ ಸ್ವೀಕಾರ

ಕೆ.ಆರ್. ಪುರದಲ್ಲಿ ಇರುವ ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಎಂ. ರಾಮಚಂದ್ರಗೌಡ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು.
Last Updated 29 ಜನವರಿ 2026, 17:53 IST
ಚಿಟಿಕೆ ಸುದ್ದಿ: ಗಾರ್ಡನ್ ಸಿಟಿ ವಿವಿ ಕುಲಪತಿಯಾಗಿ ರಾಮಚಂದ್ರಗೌಡ ಅಧಿಕಾರ ಸ್ವೀಕಾರ

ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ: ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್

Religion and Science: ಧಾರ್ಮಿಕ ವಲಯ ಮಾನವನ ಶ್ರೇಷ್ಠತೆಗಾಗಿ ಶ್ರಮಿಸುತ್ತದೆ. ವಿಜ್ಞಾನಿಗಳು ಭೌಗೋಳಿಕ ಜಗತ್ತಿನ ಕೌತುಗಳನ್ನು ಅನ್ವೇಷಿಸುತ್ತಾರೆ. ಇಬ್ಬರ ಕೆಲಸ ಪರಿಶೋಧನೆ ಮತ್ತು ಸತ್ಯಾನ್ವೇಷಣೆಯಾಗಿದೆ. ಇಬ್ಬರ ಹಾದಿಯೂ ಒಂದೇ ಆಗಿದೆ
Last Updated 29 ಜನವರಿ 2026, 17:06 IST
ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ: ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್

ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ

Vijayapura Special Train: ಶಿವರಾತ್ರಿ ಹಬ್ಬದ ಪ್ರಯುಕ್ತ ಎಸ್‌ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸಂಚರಿಸಲಿದೆ. ರೈಲು ಎಸ್‌ಎಂವಿಟಿಯಿಂದ ಫೆ.13ರಂದು ರಾತ್ರಿ 7.15ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 7.15ಕ್ಕೆ ವಿಜಯಪುರ ತಲುಪಲಿದೆ.
Last Updated 29 ಜನವರಿ 2026, 16:16 IST
ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ
ADVERTISEMENT
ADVERTISEMENT
ADVERTISEMENT