ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಚಿನ್ನಾಭರಣ ಕದ್ದು ವೃದ್ಧೆ ಕೊಲೆ: ಆರೋಪಿ ಸೆರೆ

Crime News: ನೆಲಮಂಗಲದಲ್ಲಿ ವೃದ್ಧೆ ಶೋಭಾ ಅವರನ್ನು ಕೊಲೆಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 20 ಫೆಬ್ರುವರಿ 2026, 4:49 IST
ಚಿನ್ನಾಭರಣ ಕದ್ದು ವೃದ್ಧೆ ಕೊಲೆ: ಆರೋಪಿ ಸೆರೆ

3 ತಿಂಗಳಲ್ಲಿ 68 ‘ಮ್ಯೂಲ್‌ ಹೆರ್ಡರ್‌’ ಬಂಧನ

ಸಾಮಾನ್ಯರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಬ್ಯಾಂಕ್‌ ಖಾತೆ ತೆರೆದು ಮಾರಾಟ
Last Updated 20 ಫೆಬ್ರುವರಿ 2026, 0:48 IST
3 ತಿಂಗಳಲ್ಲಿ 68 ‘ಮ್ಯೂಲ್‌ ಹೆರ್ಡರ್‌’ ಬಂಧನ

ಬಸವನಗುಡಿಯಲ್ಲಿ ಸಾಂಸ್ಕೃತಿಕ ಸಂಜೆ

Param Vihar Event: ಪರಮ್ ಫೌಂಡೇಶನ್ ವತಿಯಿಂದ ಬಸವನಗುಡಿಯಲ್ಲಿ ಫೆ.22ರಂದು ‘ಪರಮ್ ವಿಹಾರ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸುಗಮ ಸಂಗೀತ ಮತ್ತು ಕಥಕ್ ನೃತ್ಯ ಪ್ರದರ್ಶನ ಇರಲಿದೆ.
Last Updated 20 ಫೆಬ್ರುವರಿ 2026, 0:02 IST
ಬಸವನಗುಡಿಯಲ್ಲಿ ಸಾಂಸ್ಕೃತಿಕ ಸಂಜೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

City Highlights: ಬೆಂಗಳೂರಿನಲ್ಲಿ ಇಂದು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲಾ ಕಾರ್ಯಕ್ರಮಗಳು ವಿವಿಧ ಸ್ಥಳಗಳಲ್ಲಿ ನಡೆಯಲಿದ್ದು, ಸಂಗೀತ, ನೃತ್ಯ, ಉಪನ್ಯಾಸ ಮತ್ತು ನಾಟಕ ಪ್ರದರ್ಶನಗಳಿವೆ.
Last Updated 20 ಫೆಬ್ರುವರಿ 2026, 0:02 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

‘ನೀರಿನ ಸಮಸ್ಯೆ ಗೆಹರಿಸಿ, ಇಲ್ಲ ಶಿಕ್ಷೆ ಎದುರಿಸಿ-ಕೆ.ಜೆ.ಜಾರ್ಜ್

ಜಲಮಂಡಳಿ ಅಧಿಕಾರಿಗಳಿಗೆ ಸಚಿವ ಜಾರ್ಜ್‌ ಎಚ್ಚರಿಕೆ, ಜನರಿಂದ ಅಹವಾಲುಗಳ ಆಲಿಕೆ
Last Updated 19 ಫೆಬ್ರುವರಿ 2026, 23:58 IST
‘ನೀರಿನ ಸಮಸ್ಯೆ ಗೆಹರಿಸಿ, ಇಲ್ಲ ಶಿಕ್ಷೆ ಎದುರಿಸಿ-ಕೆ.ಜೆ.ಜಾರ್ಜ್

ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಸಂಸ್ಥೆ ಸಂಶೋಧನೆಗೆ ಇಸ್ರೊ ಅನುದಾನ

Gaganyaan Project: ಮಾನವ ಸಹಿತ ಗಗನಯಾನ ಯೋಜನೆಗೆ ಎಐ ಆಧಾರಿತ ಸೂಕ್ಷ್ಮಜೀವಿ ಮೇಲ್ವಿಚಾರಣಾ ಸಂಶೋಧನೆಗಾಗಿ ಬೆಂಗಳೂರಿನ ‘ಪ್ರಯೋಗ’ ಸಂಸ್ಥೆಗೆ ಇಸ್ರೊ ರೆಸ್ಪಾಂಡ್ ಅನುದಾನ ನೀಡಿದೆ.
Last Updated 19 ಫೆಬ್ರುವರಿ 2026, 23:55 IST
ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಸಂಸ್ಥೆ ಸಂಶೋಧನೆಗೆ ಇಸ್ರೊ ಅನುದಾನ

ಬೆಂಗಳೂರು ವಿಶ್ವವಿದ್ಯಾಲಯ: 384 ಮಂದಿಗೆ ಪಿಎಚ್‌.ಡಿ ಪಡೆಯಲು ಅವಕಾಶ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪ್ರಕ್ರಿಯೆl ಯುಜಿಸಿಯ ಹೊಸ ಮಾರ್ಗಸೂಚಿ ಪಾಲನೆ
Last Updated 19 ಫೆಬ್ರುವರಿ 2026, 23:52 IST
ಬೆಂಗಳೂರು ವಿಶ್ವವಿದ್ಯಾಲಯ: 384 ಮಂದಿಗೆ ಪಿಎಚ್‌.ಡಿ ಪಡೆಯಲು ಅವಕಾಶ
ADVERTISEMENT

ಶಿವಾಜಿ ಹೆಸರಿನಲ್ಲಿ ಧರ್ಮ ರಾಜಕಾರಣ ಬೇಡ: ಶಿವರಾಜ ತಂಗಡಗಿ

Shivaraj Tangadagi: ಶಿವಾಜಿ ಮಹಾರಾಜರ ಹೆಸರನ್ನು ಕೇಸರೀಕರಣಗೊಳಿಸಿ ಧರ್ಮ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಚಿವ ಶಿವರಾಜ ತಂಗಡಗಿ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
Last Updated 19 ಫೆಬ್ರುವರಿ 2026, 23:48 IST
ಶಿವಾಜಿ ಹೆಸರಿನಲ್ಲಿ ಧರ್ಮ ರಾಜಕಾರಣ ಬೇಡ: ಶಿವರಾಜ ತಂಗಡಗಿ

ಬೆಂಗಳೂರು | ಎಸ್‌ಸಿಎಲ್‌ ಟೆಕ್ನಾಲಜಿ ಕಾರ್ಯಾಗಾರ

SCL Technology Workshop: ಬೆಂಗಳೂರಿನ ಕೇಂಬ್ರಿಜ್ ಇನ್‌ಸ್ಟಿಟ್ಯೂಟ್‌ನಲ್ಲಿ ಎಎಸ್‌ಐಟಿ ಡಿಸೈನ್ ಫ್ಲೋ ಯೂಸಿಂಗ್ ಎಸ್‌ಸಿಎಲ್ ಟೆಕ್ನಾಲಜಿ ಕಾರ್ಯಾಗಾರ ಫೆ.23ರಿಂದ ನಡೆಯಲಿದೆ;
Last Updated 19 ಫೆಬ್ರುವರಿ 2026, 23:40 IST
ಬೆಂಗಳೂರು | ಎಸ್‌ಸಿಎಲ್‌ ಟೆಕ್ನಾಲಜಿ ಕಾರ್ಯಾಗಾರ

BBMP Split Impact: ತೆರಿಗೆ ಸಂಗ್ರಹದಲ್ಲಿ ಹಿಂದುಳಿದ ಪಾಲಿಕೆಗಳು

ಆರ್ಥಿಕ ವರ್ಷ ಮುಗಿಯುತ್ತಿದ್ದರೂ ಶೇ 57ರಷ್ಟು ಸಾಧನೆ; ಉತ್ತರ ನಗರ ಪಾಲಿಕೆಗೆ ಕೊನೆ ಸ್ಥಾನ
Last Updated 19 ಫೆಬ್ರುವರಿ 2026, 23:30 IST
BBMP Split Impact: ತೆರಿಗೆ ಸಂಗ್ರಹದಲ್ಲಿ ಹಿಂದುಳಿದ ಪಾಲಿಕೆಗಳು
ADVERTISEMENT
ADVERTISEMENT
ADVERTISEMENT