ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ಬೇಡ: ನಟ ಶಿವರಾಜ್‌ಕುಮಾರ್ ಅಭಿಮತ

ಎಸ್.ಪಿ.ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಶಿವರಾಜ್‌ಕುಮಾರ್ ಅಭಿಮತ
Last Updated 15 ಫೆಬ್ರುವರಿ 2026, 0:30 IST
ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ಬೇಡ: ನಟ ಶಿವರಾಜ್‌ಕುಮಾರ್ ಅಭಿಮತ

Bengaluru: ರಸ್ತೆಯಲ್ಲೇ ನಿಂತ ಅನಾಥ ವಾಹನಗಳು

ಕಿರಿದಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ಸಾರ್ವಜನಿಕರ ಓಡಾಟಕ್ಕೂ ಕಿರಿಕಿರಿ
Last Updated 15 ಫೆಬ್ರುವರಿ 2026, 0:30 IST
Bengaluru: ರಸ್ತೆಯಲ್ಲೇ ನಿಂತ ಅನಾಥ ವಾಹನಗಳು

ಹೊಸಕೋಟೆ ಸರಣಿ ಅಪಘಾತ: 150 ಕಿ.ಮೀ ವೇಗದಲ್ಲಿದ್ದ ಕಾರು

ಏರ್‌ ಬ್ಯಾಗ್‌ ತೆರೆದುಕೊಳ್ಳದ ಕಾರಣ ಸಾವು
Last Updated 15 ಫೆಬ್ರುವರಿ 2026, 0:30 IST
ಹೊಸಕೋಟೆ ಸರಣಿ ಅಪಘಾತ: 150 ಕಿ.ಮೀ ವೇಗದಲ್ಲಿದ್ದ ಕಾರು

ಹಠ ಬಿದ್ದು ಕೆಲಸ ಮಾಡಿಸುತ್ತಿದ್ದ ಭೀಮಣ್ಣ ಖಂಡ್ರೆ: ಮಲ್ಲಿಕಾರ್ಜುನ ಖರ್ಗೆ

ನುಡಿನಮನ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ
Last Updated 15 ಫೆಬ್ರುವರಿ 2026, 0:30 IST
ಹಠ ಬಿದ್ದು ಕೆಲಸ ಮಾಡಿಸುತ್ತಿದ್ದ ಭೀಮಣ್ಣ ಖಂಡ್ರೆ: ಮಲ್ಲಿಕಾರ್ಜುನ ಖರ್ಗೆ

Greater Bengaluru: ಪಾಲಿಕೆ ಚುನಾವಣೆಗೆ ಜನಗಣತಿ ಅಡ್ಡಿ?

BBMP Election: ಬರುವ ಏಪ್ರಿಲ್‌ನಿಂದ ಜನಗಣತಿ ಆರಂಭವಾಗಲಿದ್ದು, ಸುಪ್ರೀಂ ಕೋರ್ಟ್‌ ಆದೇಶದಂತೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ಜೂನ್‌ ಒಳಗೆ ನಡೆಯುವ ಸಾಧ್ಯತೆ ಕಡಿಮೆಯಾಗಿದೆ.
Last Updated 15 ಫೆಬ್ರುವರಿ 2026, 0:19 IST
Greater Bengaluru: ಪಾಲಿಕೆ ಚುನಾವಣೆಗೆ ಜನಗಣತಿ ಅಡ್ಡಿ?

ಬೆಂಗಳೂರಿನಲ್ಲಿ ಇಂದಿನ ಕಾರ್ಯಕ್ರಮ: ಶಿವರಾತ್ರಿ ವಿಶೇಷ

Shivratri Events Bengaluru: ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 15 ಫೆಬ್ರುವರಿ 2026 - ಶಿವರಾತ್ರಿ ವಿಶೇಷ
Last Updated 15 ಫೆಬ್ರುವರಿ 2026, 0:00 IST
ಬೆಂಗಳೂರಿನಲ್ಲಿ ಇಂದಿನ ಕಾರ್ಯಕ್ರಮ: ಶಿವರಾತ್ರಿ ವಿಶೇಷ

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಶಾಸಕ ಎಸ್. ಮುನಿರಾಜು ಸೂಚನೆ

Peenya Dasarahalli Water Supply: ‘ಬೇಸಿಗೆ ಶುರುವಾಗಲಿದೆ. ನೀರಿನ ಸಮಸ್ಯೆ ಯಾವ ಕಡೆಯೂ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ವಾರ್ಡ್‌ ಮಟ್ಟದಲ್ಲಿ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆ ಮಾಡಬೇಕು’ ಎಂದು ಶಾಸಕ ಎಸ್. ಮುನಿರಾಜು ಸೂಚನೆ ನೀಡಿದರು.
Last Updated 14 ಫೆಬ್ರುವರಿ 2026, 23:49 IST
ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಶಾಸಕ ಎಸ್. ಮುನಿರಾಜು ಸೂಚನೆ
ADVERTISEMENT

ಬೆಂಗಳೂರು: ಭದ್ರತಾ ಸಿಬ್ಬಂದಿ ಮನೆಯಲ್ಲಿ ಕಳ್ಳತನ

Apartment Theft: ನಕಲಿ ಆಭರಣ ಮಾರಾಟ ಮಾಡುವ ನೆಪದಲ್ಲಿ ಆರು ಮಹಿಳೆಯರ ತಂಡವು ಯಶವಂತಪುರದ ವಸತಿ ಸಮುಚ್ಚಯದ ನೇಪಾಳದ ಭದ್ರತಾ ಸಿಬ್ಬಂದಿ ಮನೆಯಲ್ಲಿ ₹20 ಸಾವಿರ ನಗದು ಹಾಗೂ ಚಿನ್ನಾಭರಣ ಕಳವು ಮಾಡಿ, ಪರಾರಿಯಾಗಿದೆ.
Last Updated 14 ಫೆಬ್ರುವರಿ 2026, 23:44 IST
ಬೆಂಗಳೂರು: ಭದ್ರತಾ ಸಿಬ್ಬಂದಿ ಮನೆಯಲ್ಲಿ ಕಳ್ಳತನ

ಕ್ಯಾನ್ಸರ್: ಚೇತರಿಸಿಕೊಂಡವರಿಂದ ಭರವಸೆ; ಜಾಗೃತಿ ಕಾರ್ಯಕ್ರಮ

World Cancer Day: ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಜಯಿಸಿದವರು ಚಿಕಿತ್ಸೆ ಅವಧಿಯ ಅನುಭವ ಹಂಚಿಕೊಂಡರು.
Last Updated 14 ಫೆಬ್ರುವರಿ 2026, 23:42 IST
ಕ್ಯಾನ್ಸರ್: ಚೇತರಿಸಿಕೊಂಡವರಿಂದ ಭರವಸೆ; ಜಾಗೃತಿ ಕಾರ್ಯಕ್ರಮ

ಕುವೆಂಪು ಮನೆ ದಕ್ಷಿಣ ಭಾರತದ ಶಾಂತಿನಿಕೇತನ: ಹಂ.ಪ. ನಾಗರಾಜಯ್ಯ

Kuvempu Sahitya: ‘ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ಮನೆ ದಕ್ಷಿಣ ಭಾರತದ ಶಾಂತಿನಿಕೇತನವಾಗಿದೆ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಹೇಳಿದರು.
Last Updated 14 ಫೆಬ್ರುವರಿ 2026, 23:35 IST
ಕುವೆಂಪು ಮನೆ ದಕ್ಷಿಣ ಭಾರತದ ಶಾಂತಿನಿಕೇತನ: ಹಂ.ಪ. ನಾಗರಾಜಯ್ಯ
ADVERTISEMENT
ADVERTISEMENT
ADVERTISEMENT