ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ಪತ್ರಕರ್ತ ಟಿ. ಗುರುರಾಜ್‌ಗೆ ಜೈಲು ಶಿಕ್ಷೆ: ಹೈಕೋರ್ಟ್‌ ಆದೇಶಕ್ಕೆ ತಡೆ

Journalist T. Gururaj ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ಲಂಚದ ಆರೋಪ ಹೊರಿಸಿ ಮಾನಹಾನಿಕರ ಸುದ್ದಿ ಪ್ರಕಟಿಸಿದ ಅಂದಿನ ಸಂಜೆ ದಿನಪತ್ರಿಕೆ (ಈಗ ಬೆಳಗಿನ ದಿನಪತ್ರಿಕೆ) ಹಲೋ ಮೈಸೂರು’ ಸಂಪಾದಕ ಟಿ.ಗುರುರಾಜ್‌ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ
Last Updated 19 ಜನವರಿ 2026, 16:14 IST
ಪತ್ರಕರ್ತ ಟಿ. ಗುರುರಾಜ್‌ಗೆ ಜೈಲು ಶಿಕ್ಷೆ: ಹೈಕೋರ್ಟ್‌ ಆದೇಶಕ್ಕೆ ತಡೆ

ಬೆಂಗಳೂರು| ವೇಮನ ಸಾಹಿತ್ಯ ಬದುಕಿಗೆ ಹತ್ತಿರ: ವೇಮನಾನಂದ ಶ್ರೀ

Vemana Jayanti: ಮಹಾಯೋಗಿ ವೇಮನ ಸಾಹಿತ್ಯದಲ್ಲಿ ಸ್ವರ್ಗ–ನರಕದ ಪ್ರಸ್ತಾಪವಿಲ್ಲ ಎಂದು ವೇಮನಾನಂದ ಶ್ರೀ ಹೇಳಿದರು. ಕನ್ನಡದಲ್ಲಿ 5,000ಕ್ಕೂ ಹೆಚ್ಚು ಪದ್ಯಗಳು ಅನುವಾದವಾಗಿದ್ದು, ತತ್ವಜ್ಞಾನಿಗಳಿಗೆ ಇದು ಪ್ರೇರಣೆಯಾಗಿದೆ.
Last Updated 19 ಜನವರಿ 2026, 16:03 IST
ಬೆಂಗಳೂರು| ವೇಮನ ಸಾಹಿತ್ಯ ಬದುಕಿಗೆ ಹತ್ತಿರ: ವೇಮನಾನಂದ ಶ್ರೀ

ಬೆಂಗಳೂರು| ದೌರ್ಜನ್ಯದ ವಿರುದ್ಧ 25ರಂದು ಪ್ರತಿಭಟನೆ: ಪ್ರಮೋದ್ ಮುತಾಲಿಕ್

Hindu Organizations Protest: ಚಾಮರಾಜಪೇಟೆಯಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಜನವರಿ 25ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಸ್ತ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
Last Updated 19 ಜನವರಿ 2026, 14:54 IST
ಬೆಂಗಳೂರು| ದೌರ್ಜನ್ಯದ ವಿರುದ್ಧ 25ರಂದು ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಂಗಳೂರು: ₹1.73 ಕೋಟಿ ಮೌಲ್ಯದ ಹೈಡ್ರೊಪೋನಿಕ್‌ ಗಾಂಜಾ ಜಪ್ತಿ

Drug Smuggling Bust: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು, ಕೌಲಾಲಂಪುರದಿಂದ ಬಂದ ವ್ಯಕ್ತಿಯಿಂದ ₹1.73 ಕೋಟಿ ಮೌಲ್ಯದ ಹೈಡ್ರೊಪೋನಿಕ್ ಗಾಂಜಾ ಜಪ್ತಿ ಮಾಡಿ ಬಂಧಿಸಿದ್ದಾರೆ.
Last Updated 19 ಜನವರಿ 2026, 14:52 IST
ಬೆಂಗಳೂರು: ₹1.73 ಕೋಟಿ ಮೌಲ್ಯದ ಹೈಡ್ರೊಪೋನಿಕ್‌ ಗಾಂಜಾ ಜಪ್ತಿ

ಬೆಂಗಳೂರು| ರಸ್ತೆ ದಾಟುವಾಗ ಡಿಕ್ಕಿ ಹೊಡೆದ ಶಾಲಾ ಬಸ್: ತಾಯಿ, ಮಗ ಸಾವು

School Bus Crash: ಬೆಂಗಳೂರಿನ ವಿವೇಕನಗರದಲ್ಲಿ ಶಾಲಾ ಬಸ್ ಡಿಕ್ಕಿಯಾಗಿ ತಾಯಿ ಸಂಗೀತಾ ಮತ್ತು ಆರು ವರ್ಷದ ಮಗ ಪಾರ್ಥ ಮೃತಪಟ್ಟಿದ್ದು, ಬಸ್ ಚಾಲಕನ ಅಜಾಗರೂಕತೆ ಹಾಗೂ ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಜನವರಿ 2026, 14:48 IST
ಬೆಂಗಳೂರು| ರಸ್ತೆ ದಾಟುವಾಗ ಡಿಕ್ಕಿ ಹೊಡೆದ ಶಾಲಾ ಬಸ್: ತಾಯಿ, ಮಗ ಸಾವು

ನಿವೇಶನ ಹಂಚಿಕೆ ನಿಯಮ ಬದಲಿಲ್ಲ: ಬಿಡಿಎ

BDA Clarification: ಮನೆ ಮತ್ತು ನಿವೇಶನ ಹಂಚಿಕೆ ಸಂಬಂಧಿತ ನಿಯಮಗಳಲ್ಲಿ ಬದಲಾವಣೆ ಮಾಡಿಲ್ಲ ಎಂದು ಬಿಡಿಎ ಸ್ಪಷ್ಟಪಡಿಸಿದ್ದು, ಫ್ಲ್ಯಾಟ್ ಹಂಚಿಕೆ ಪ್ರಕ್ರಿಯೆ 2018ರ ಆದೇಶದ ಪ್ರಕಾರ ನಡೆಯುತ್ತಿದೆ ಎಂದು ತಿಳಿಸಿದೆ.
Last Updated 19 ಜನವರಿ 2026, 14:48 IST
ನಿವೇಶನ ಹಂಚಿಕೆ ನಿಯಮ ಬದಲಿಲ್ಲ: ಬಿಡಿಎ

ಬೆಂಗಳೂರು| ಜಾನಪದ ಬದುಕಿನ ಮಜಲು ಮಾಯವಾಗುತ್ತಿದೆ: ಗಾಯಕ ಅಪ್ಪಗೆರೆ ತಿಮ್ಮರಾಜು

Folk Traditions India: ‘ಜಾನಪದ ಬದುಕು ಹಾಗೂ ಗ್ರಾಮೀಣ ಆಚರಣೆಗಳು ಮಾಯವಾಗುತ್ತಿರುವುದು ಬೇಸರದ ಸಂಗತಿ’ ಎಂದು ಅಪ್ಪಗೆರೆ ತಿಮ್ಮರಾಜು ಅವರು ಸಂಕ್ರಾಂತಿ ಹಬ್ಬದ ವೇಳೆ ಬಾಲ್ಯ ನೆನೆಸಿಕೊಂಡು ಅಭಿಪ್ರಾಯಪಟ್ಟರು.
Last Updated 19 ಜನವರಿ 2026, 14:41 IST
ಬೆಂಗಳೂರು| ಜಾನಪದ ಬದುಕಿನ ಮಜಲು ಮಾಯವಾಗುತ್ತಿದೆ: ಗಾಯಕ ಅಪ್ಪಗೆರೆ ತಿಮ್ಮರಾಜು
ADVERTISEMENT

ಕೆಂಗೇರಿ ಪೊಲೀಸರ ಕಾರ್ಯಾಚರಣೆ| ಮದುವೆ ನೆಪದಲ್ಲಿ ವಂಚನೆ, ಆರೋಪಿ ಬಂಧನ

Bengaluru Crime News: ಮದುವೆ ಆಗುವುದಾಗಿ ನಂಬಿಸಿ ₹1.53 ಕೋಟಿ ವಂಚಿಸಿದ್ದ ವಿಜಯ್‌ರಾಜ್‌ ಗೌಡ ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇತರರಿಗೂ ನೋಟಿಸ್ ಜಾರಿ ಮಾಡಲಾಗಿದೆ.
Last Updated 19 ಜನವರಿ 2026, 14:37 IST
ಕೆಂಗೇರಿ ಪೊಲೀಸರ ಕಾರ್ಯಾಚರಣೆ| ಮದುವೆ ನೆಪದಲ್ಲಿ ವಂಚನೆ, ಆರೋಪಿ ಬಂಧನ

ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ತನಿಖೆಗೆ ಆಗ್ರಹಿಸಿದ DGP ರಾಮಚಂದ್ರ ರಾವ್‌

DGP Rao Investigation: ಬೆಂಗಳೂರು: ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು’ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 19 ಜನವರಿ 2026, 13:19 IST
ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ತನಿಖೆಗೆ ಆಗ್ರಹಿಸಿದ DGP ರಾಮಚಂದ್ರ ರಾವ್‌

ಜಿಬಿಎ: 5 ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಪಟ್ಟಿಯಲ್ಲಿ 88,91,411 ಮತದಾರರು

GBA Voter List: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ವಾರು ಮತದಾರರ ಕರಡು ಪಟ್ಟಿಯಲ್ಲಿ ಒಟ್ಟು 88,91,411 ಮತದಾರರು ಇದ್ದಾರೆ ಎಂದು ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ಅವರು ತಿಳಿಸಿದರು.
Last Updated 19 ಜನವರಿ 2026, 8:29 IST
ಜಿಬಿಎ: 5 ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಪಟ್ಟಿಯಲ್ಲಿ 88,91,411 ಮತದಾರರು
ADVERTISEMENT
ADVERTISEMENT
ADVERTISEMENT