ಗುರುವಾರ, 1 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ, ಕಾರ್ಯಕ್ರಮಗಳ ಪಟ್ಟಿ

Cultural Events: ಕರ್ನಾಟಕ ನಾಟಕ ಅಕಾಡೆಮಿಯು ಇದೇ 2ರಂದು ಸಂಜೆ 6.30ಕ್ಕೆ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಲಚಕ್ರ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರು ಚಾಲನೆ ನೀಡಲಿದ್ದಾರೆ.
Last Updated 31 ಡಿಸೆಂಬರ್ 2025, 23:21 IST
ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ, ಕಾರ್ಯಕ್ರಮಗಳ ಪಟ್ಟಿ

‘ಚಿಕಿತ್ಸೆ’ಗಾಗಿ ಕಾದಿವೆ ನಮ್ಮ ಕ್ಲಿನಿಕ್

ರೋಗಿಗಳ ಕೊರತೆಯಿಂದ ಬಳಲಿದ ಚಿಕಿತ್ಸಾ ಕೇಂದ್ರಗಳು *ಚಿಕಿತ್ಸೆಗಿಂತ ಮಾತ್ರೆಗೆ ಬರುವವರೇ ಅಧಿಕ
Last Updated 31 ಡಿಸೆಂಬರ್ 2025, 21:07 IST
‘ಚಿಕಿತ್ಸೆ’ಗಾಗಿ ಕಾದಿವೆ ನಮ್ಮ ಕ್ಲಿನಿಕ್

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರೀಮಿಯಂ ಪಿಕ್ ಅಪ್ ವಲಯ; 10 ನಿಮಿಷಕ್ಕೆ ₹ 275

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌–1ರಲ್ಲಿ ಪರಿಚಯ
Last Updated 31 ಡಿಸೆಂಬರ್ 2025, 21:01 IST
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರೀಮಿಯಂ ಪಿಕ್ ಅಪ್ ವಲಯ; 10 ನಿಮಿಷಕ್ಕೆ ₹ 275

ಜಿಬಿಎ ಚುನಾವಣೆಗೆ ತಯಾರಾಗುತ್ತಿದ್ದೇವೆ: ಬೈರತಿ ಸುರೇಶ್

Congress Campaign Hebbal: ಮುಂಬರುವ ಜಿಬಿಎ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದ 11 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಿದ್ಧತೆ ಆರಂಭವಾಗಿದೆ ಎಂದು ಬೈರತಿ ಸುರೇಶ್ ತಿಳಿಸಿದರು.
Last Updated 31 ಡಿಸೆಂಬರ್ 2025, 20:59 IST
ಜಿಬಿಎ ಚುನಾವಣೆಗೆ ತಯಾರಾಗುತ್ತಿದ್ದೇವೆ: ಬೈರತಿ ಸುರೇಶ್

ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ ಪ್ರದಾನ: ಆತ್ಮಸಾಕ್ಷಿಯಂತೆ ಕೆಲಸ ಮಾಡಿ; ಹೊರಟ್ಟಿ

Media Integrity: ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದ_basavaraj horatti ಅವರು, ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರೆ ಯಾರಿಗೂ ಹೆದರಬೇಕಿಲ್ಲ ಎಂದು ಹೇಳಿದರು.
Last Updated 31 ಡಿಸೆಂಬರ್ 2025, 20:44 IST
ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ ಪ್ರದಾನ: ಆತ್ಮಸಾಕ್ಷಿಯಂತೆ ಕೆಲಸ ಮಾಡಿ; ಹೊರಟ್ಟಿ

ಹೊಸ ವರ್ಷದ ಸಡಗರದಲ್ಲಿ ತೇಲಿದ ನಗರ: ಪಬ್‌, ಕ್ಲಬ್‌ಗಳಲ್ಲಿ ಕುಣಿದು–ನಲಿದು ಸಂಭ್ರಮ

Bengaluru New Year Party: ಬೆಂಗಳೂರಿನಲ್ಲಿ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ವೈಟ್‌ಫೀಲ್ಡ್ ಸೇರಿದಂತೆ ಹಲವೆಡೆ ಪಬ್‌ ಮತ್ತು ಕ್ಲಬ್‌ಗಳಲ್ಲಿ ಯುವಕರು ಕುಣಿದು ನಲಿದು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು.
Last Updated 31 ಡಿಸೆಂಬರ್ 2025, 20:39 IST
ಹೊಸ ವರ್ಷದ ಸಡಗರದಲ್ಲಿ ತೇಲಿದ ನಗರ: ಪಬ್‌, ಕ್ಲಬ್‌ಗಳಲ್ಲಿ ಕುಣಿದು–ನಲಿದು ಸಂಭ್ರಮ

ಹೊಸ ವರ್ಷ 2026: ಪೊಲೀಸ್ ಸರ್ಪಗಾವಲಿನಲ್ಲಿ ಸಂಭ್ರಮ

Bengaluru Police Bandobast: ಕಳೆದ ಕಾಲ್ತುಳಿತದ ಅನುಭವದಿಂದ ಎಚ್ಚೆತ್ತ ಗೃಹ ಇಲಾಖೆ, ಹೊಸ ವರ್ಷಾಚರಣೆಗೆ 20 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ನಗರದ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ಬಂದೋಬಸ್ತ್‌ ಕೈಗೊಂಡಿತು.
Last Updated 31 ಡಿಸೆಂಬರ್ 2025, 20:35 IST
ಹೊಸ ವರ್ಷ 2026: ಪೊಲೀಸ್ ಸರ್ಪಗಾವಲಿನಲ್ಲಿ ಸಂಭ್ರಮ
ADVERTISEMENT

ಯಶಸ್ಸಿನ ಕೀಲಿ ಕೈ ಸರಿಯಾಗಿ ಬಳಸಿ: ಸಿಇಒ ಅಲೀನಾ ಆಲಂ

ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ 29ನೇ ಘಟಿಕೋತ್ಸವ
Last Updated 31 ಡಿಸೆಂಬರ್ 2025, 20:26 IST
ಯಶಸ್ಸಿನ ಕೀಲಿ ಕೈ ಸರಿಯಾಗಿ ಬಳಸಿ:  ಸಿಇಒ ಅಲೀನಾ ಆಲಂ

ಬಸವಲಿಂಗಪ್ಪ ಸ್ಮಾರಕ ನಿರ್ಮಾಣಕ್ಕೆ ಅನುದಾನ ಬಿಡುಗಡೆ

Dalit Leader Tribute: ಬಸವಲಿಂಗಪ್ಪ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರವು ₹1 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 2026ರ ಮೇ ಅಂತ್ಯದೊಳಗೆ ಸ್ಮಾರಕ ಪೂರ್ಣಗೊಳ್ಳಲಿದೆ ಎಂದು ಮಾಜಿ ಶಾಸಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 20:24 IST
ಬಸವಲಿಂಗಪ್ಪ ಸ್ಮಾರಕ ನಿರ್ಮಾಣಕ್ಕೆ ಅನುದಾನ ಬಿಡುಗಡೆ

ದರ ಪರಿಷ್ಕರಣೆ: ಸಿ.ಎಂಗೆ ಕಡತ ಕಳಿಸಲು ಸೂಚನೆ; ಮಧು ಬಂಗಾರಪ್ಪ

ಲೇಖಕರು–ಪ್ರಕಾಶಕರ ಒಕ್ಕೂಟದ ಪ್ರತಿನಿಧಿಗಳ ಜತೆಗೆ ಮಧು ಬಂಗಾರಪ್ಪ ಸಭೆ
Last Updated 31 ಡಿಸೆಂಬರ್ 2025, 20:22 IST
ದರ ಪರಿಷ್ಕರಣೆ: ಸಿ.ಎಂಗೆ ಕಡತ ಕಳಿಸಲು ಸೂಚನೆ; ಮಧು ಬಂಗಾರಪ್ಪ
ADVERTISEMENT
ADVERTISEMENT
ADVERTISEMENT