ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಪಾರ್ಟಿ ನಡೆಸುತ್ತಿದ್ದ ಕೊಠಡಿಗೆ ನುಗ್ಗಿದ ಪೊಲೀಸರು: ಬಾಲ್ಕನಿಯಿಂದ ಜಿಗಿದ ಯುವತಿ

Police Raid Panic: ಸ್ನೇಹಿತರೊಂದಿಗೆ ಲಾಡ್ಜ್‌ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಪೊಲೀಸರು ಬಂದಿದ್ದರಿಂದ ಗಾಬರಿಗೊಂಡ ಯುವತಿ ಬಾಲ್ಕನಿಯಿಂದ ಕೆಳಕ್ಕೆ ಜಿಗಿದು ಗಂಭೀರವಾಗಿ ಗಾಯಗೊಂಡ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 15 ಡಿಸೆಂಬರ್ 2025, 16:25 IST
ಪಾರ್ಟಿ ನಡೆಸುತ್ತಿದ್ದ ಕೊಠಡಿಗೆ ನುಗ್ಗಿದ ಪೊಲೀಸರು: ಬಾಲ್ಕನಿಯಿಂದ ಜಿಗಿದ ಯುವತಿ

ಇಳಯರಾಜ ಸಂಗೀತ ಬದುಕಿಗೆ 50 ವರ್ಷ: ಜ.10ರಂದು ಮ್ಯೂಸಿಕ್‌ ಆನ್‌ ಮೀಲ್ಸ್‌

ಇಳಯರಾಜ ಅವರ ಸಂಗೀತ ಬದುಕಿನ ಯಾನದ 50 ವರ್ಷ, ಇಸ್ಕಾನ್‌ ಸಂಸ್ಥೆಯ ಅಕ್ಷಯ ಪಾತ್ರ ಫೌಂಡೇಷನ್‌ನ ಚಟುವಟಿಕೆಗಳು ಆರಂಭವಾಗಿ 25 ವರ್ಷವಾದ ನೆನಪಿನಲ್ಲಿ ‘ಮ್ಯೂಸಿಕ್‌ ಆನ್‌ ಮೀಲ್ಸ್‌’ ಸಂಗೀತ ಸಂಜೆಯನ್ನು ನಗರದಲ್ಲಿ ಜನವರಿ 10ರಂದು ಹಮ್ಮಿಕೊಳ್ಳಲಾಗಿದೆ.
Last Updated 15 ಡಿಸೆಂಬರ್ 2025, 16:15 IST
ಇಳಯರಾಜ ಸಂಗೀತ ಬದುಕಿಗೆ 50 ವರ್ಷ: ಜ.10ರಂದು ಮ್ಯೂಸಿಕ್‌ ಆನ್‌ ಮೀಲ್ಸ್‌

ಪೊಲೀಸರೇ ಸಂಚಾರ ನಿಯಮ ಪಾಲಿಸಿ: ಕಾರ್ತಿಕ್‌ ರೆಡ್ಡಿ 

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಜಂಟಿ ಪೊಲೀಸ್‌ ಕಮಿಷನರ್‌ ಎಚ್ಚರಿಕೆ
Last Updated 15 ಡಿಸೆಂಬರ್ 2025, 16:13 IST
ಪೊಲೀಸರೇ ಸಂಚಾರ ನಿಯಮ ಪಾಲಿಸಿ: ಕಾರ್ತಿಕ್‌ ರೆಡ್ಡಿ 

ಪ್ರಜಾವಾಣಿ ರಸಪ್ರಶ್ನೆ: ಟೈ ಬ್ರೇಕರ್‌ನಲ್ಲಿ ಗೆದ್ದು ಬೀಗಿದ ತ್ರಿವಿಕ್ರಂ, ವಿಶ್ರು

Prajavani Quiz Champions: ಕೋರಮಂಗಲ ಎನ್‌ಪಿಎಸ್‌ ಮತ್ತು ಇಂದಿರಾನಗರ ಶಿಶುಗೃಹ ಸೀನಿಯರ್‌ ಸ್ಕೂಲ್‌ ಸಮಾನ ಅಂಕ ಗಳಿಸಿದರೂ, ಟೈಬ್ರೇಕರ್‌ನಲ್ಲಿ ಜಯ ಸಾಧಿಸಿದ ಶಿಶುಗೃಹ ಸೀನಿಯರ್‌ ಸ್ಕೂಲ್ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾಯಿತು.
Last Updated 15 ಡಿಸೆಂಬರ್ 2025, 16:10 IST
ಪ್ರಜಾವಾಣಿ ರಸಪ್ರಶ್ನೆ: ಟೈ ಬ್ರೇಕರ್‌ನಲ್ಲಿ ಗೆದ್ದು ಬೀಗಿದ ತ್ರಿವಿಕ್ರಂ, ವಿಶ್ರು

ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಕ್ರಮ: ನಿರ್ಮಲಾ ಎಲಿಗಾರ್ ಆರೋಪ

Election Irregularity Claim: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಮರು ಚುನಾವಣೆ ನಡೆಸಬೇಕು’ ಎಂದು ಪರಾಜಿತ ಅಭ್ಯರ್ಥಿ ನಿರ್ಮಲಾ ಸಿ.ಎಲಿಗಾರ್ ಆಗ್ರಹಿಸಿದರು.
Last Updated 15 ಡಿಸೆಂಬರ್ 2025, 15:31 IST
ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಕ್ರಮ: ನಿರ್ಮಲಾ ಎಲಿಗಾರ್ ಆರೋಪ

ಸೈಬರ್‌ ವಂಚನೆ: ₹8.3 ಕೋಟಿ ಕಳೆದುಕೊಂಡ ಉದ್ಯಮಿ

Investment Scam Alert: ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಿ ಉದ್ಯಮಿಯಿಂದ ₹8.3 ಕೋಟಿ ಮೊತ್ತವನ್ನು ವಂಚಿಸಿರುವ ಸೈಬರ್ ಅಪರಾಧ ಪ್ರಕರಣವನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಠಾಣೆ ದಾಖಲಿಸಿದೆ.
Last Updated 15 ಡಿಸೆಂಬರ್ 2025, 15:29 IST
ಸೈಬರ್‌ ವಂಚನೆ: ₹8.3 ಕೋಟಿ ಕಳೆದುಕೊಂಡ ಉದ್ಯಮಿ

ಬೆಂಗಳೂರು | ನಕಲಿ ಸಹಿ ಮಾಡಿ ವಂಚನೆ: ಮೂವರ ವಿರುದ್ಧ ಎಫ್‌ಐಆರ್‌

Bangalore Crime Report: ಅಪರಾಧಿಕ ಒಳಸಂಚು ರೂಪಿಸಿ ಸ್ಥಿರಾಸ್ತಿ ಖರೀದಿಸಿ, ಚೆಕ್‌ಗಳ ಮೇಲೆ ನಕಲಿ ಸಹಿ ಮಾಡಿರುವ ಆರೋಪದಡಿ ಮೂವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ಲಭಿಸಿದೆ.
Last Updated 15 ಡಿಸೆಂಬರ್ 2025, 15:21 IST
ಬೆಂಗಳೂರು | ನಕಲಿ ಸಹಿ ಮಾಡಿ ವಂಚನೆ: ಮೂವರ ವಿರುದ್ಧ ಎಫ್‌ಐಆರ್‌
ADVERTISEMENT

ದರ್ಶನ್ ಬ್ಯಾರಕ್‌ಗೆ ಡಿಜಿಪಿ ಅಲೋಕ್‌ ಕುಮಾರ್ ಭೇಟಿ; ಪರಿಶೀಲನೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಅಲೋಕ್ ಕುಮಾರ್
Last Updated 15 ಡಿಸೆಂಬರ್ 2025, 14:32 IST
ದರ್ಶನ್ ಬ್ಯಾರಕ್‌ಗೆ ಡಿಜಿಪಿ ಅಲೋಕ್‌ ಕುಮಾರ್ ಭೇಟಿ; ಪರಿಶೀಲನೆ

ಕರ್ನಾಟಕ ಲೇಖಕಿಯರ ಸಂಘ: ಅಧ್ಯಕ್ಷರಾಗಿ ಪ್ರೊ. ಆರ್. ಸುನಂದಮ್ಮ ಅಧಿಕಾರ ಸ್ವೀಕಾರ

New President: ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಆರ್. ಸುನಂದಮ್ಮ ಸೋಮವಾರ ಅಧೀಕಾರ ಸ್ವೀಕರಿಸಿದರು. ನಗರದ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಲೇಖಕಿಯರ ಸಂಘದ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅಧಿಕಾರ ಹಸ್ತಾಂತರ ಮಾಡಿದರು.
Last Updated 15 ಡಿಸೆಂಬರ್ 2025, 13:32 IST
ಕರ್ನಾಟಕ ಲೇಖಕಿಯರ ಸಂಘ: ಅಧ್ಯಕ್ಷರಾಗಿ ಪ್ರೊ. ಆರ್. ಸುನಂದಮ್ಮ ಅಧಿಕಾರ ಸ್ವೀಕಾರ

GBA ಚುನಾವಣೆ | ಕಾಂಗ್ರೆಸ್ ಟಿಕೆಟ್ ಅರ್ಜಿಗೆ ₹ 50 ಸಾವಿರ ಶುಲ್ಕ: ಡಿಕೆಶಿ

Congress Candidature: ನಾಳೆಯಿಂದ ಜಿಬಿಎ ಚುನಾವಣೆಗೆ ಅರ್ಜಿ ಸ್ವೀಕಾರ ಮಾಡಲಾಗುವುದು. ಮೀಸಲಾತಿ ಇನ್ನು ಅಂತಿಮವಾಗಿಲ್ಲವಾದರೂ 369 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಯಾರಿಗೆಲ್ಲಾ ಆಸಕ್ತಿ ಇದೆ ಎಂದು ತಿಳಿಯಲು ಅರ್ಜಿ ಕರೆಯಲಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿದರು.
Last Updated 15 ಡಿಸೆಂಬರ್ 2025, 10:35 IST
GBA ಚುನಾವಣೆ | ಕಾಂಗ್ರೆಸ್ ಟಿಕೆಟ್ ಅರ್ಜಿಗೆ ₹ 50 ಸಾವಿರ ಶುಲ್ಕ: ಡಿಕೆಶಿ
ADVERTISEMENT
ADVERTISEMENT
ADVERTISEMENT