ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ರಾಜರಾಜೇಶ್ವರಿ ನಗರ: ರಸ್ತೆ ಬದಿ, ಬಸ್ ತಂಗುದಾಣಗಳಲ್ಲಿ ಕಸ

Garbage Problem: ರಾಜರಾಜೇಶ್ವರಿ ನಗರದಲ್ಲಿ ಮನೆಗಳಿಂದ ಪ್ಲಾಸ್ಟಿಕ್ ಕವರ್‌ಗಳಲ್ಲಿ ತ್ಯಾಜ್ಯ ಎಸೆಯಲಾಗುತ್ತಿದ್ದು, ಬೀದಿ ನಾಯಿಗಳು, ಹಸುಗಳು ಸಮಸ್ಯೆ ಉಂಟುಮಾಡುತ್ತಿವೆ. ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
Last Updated 22 ಡಿಸೆಂಬರ್ 2025, 16:19 IST
ರಾಜರಾಜೇಶ್ವರಿ ನಗರ: ರಸ್ತೆ ಬದಿ, ಬಸ್ ತಂಗುದಾಣಗಳಲ್ಲಿ ಕಸ

ಪೋಷಕರು ಮಕ್ಕಳ ಚಲನಚಲನಗಳ ಬಗ್ಗೆ ನಿಗಾ ವಹಿಸಬೇಕು: ಡಿಐಜಿ ಎಂ.ಎನ್‌.ಅನುಚೇತ್‌

DIG MN Anucheth: ಡಿಐಜಿ ಎಂ.ಎನ್‌.ಅನುಚೇತ್‌ ಅವರು ಪೋಷಕರು ಮಕ್ಕಳ ಸ್ನೇಹಿತರು, ಡಿಜಿಟಲ್ ಬಳಕೆ ಹಾಗೂ ಮಾದಕ ವ್ಯಸನದತ್ತ ಮುಕ್ತಾಯವಾಗುವ ಅಕ್ರಮ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.
Last Updated 22 ಡಿಸೆಂಬರ್ 2025, 16:11 IST
ಪೋಷಕರು ಮಕ್ಕಳ ಚಲನಚಲನಗಳ ಬಗ್ಗೆ ನಿಗಾ ವಹಿಸಬೇಕು: ಡಿಐಜಿ ಎಂ.ಎನ್‌.ಅನುಚೇತ್‌

ಕೆ.ಆರ್.ಪುರ: ಪೊಲೀಸ್‌ ಠಾಣೆ ಸ್ಥಳಾಂತರ ವಿರೋಧಿಸಿ ಸಹಿ ಸಂಗ್ರಹ

Police Station Relocation: ವರ್ತೂರು ಪೊಲೀಸ್‌ ಠಾಣೆಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಹಾಗೂ ನಾಗರಿಕರು ಸಹಿ ಸಂಗ್ರಹ ಅಭಿಯಾನ ನಡೆಸಿ, ಠಾಣೆ ವರ್ತೂರಲ್ಲೇ ಇರಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ.
Last Updated 22 ಡಿಸೆಂಬರ್ 2025, 16:11 IST
ಕೆ.ಆರ್.ಪುರ: ಪೊಲೀಸ್‌ ಠಾಣೆ ಸ್ಥಳಾಂತರ ವಿರೋಧಿಸಿ ಸಹಿ ಸಂಗ್ರಹ

ಪಿಂಚಣಿಗೆ ನಿಗದಿಪಡಿಸಿರುವ ಆದಾಯ ಮಿತಿ ಹೆಚ್ಚಿಸಿ: ಪಿಂಚಣಿ ಪರಿಷತ್ತು ಆಗ್ರಹ

Pension Council Demand: ಪಿಂಚಣಿಗೆ ಅರ್ಹತೆಯ ಆದಾಯ ಮಿತಿಯನ್ನು ₹32 ಸಾವಿರದಿಂದ ₹7 ಲಕ್ಷಕ್ಕೆ ವಿಸ್ತರಿಸಬೇಕೆಂದು ಪಿಂಚಣಿ ಪರಿಷತ್ತು ಆಗ್ರಹಿಸಿದ್ದು, ಅಧಿಕೃತ ಆಧಾರದ ಮೇಲೆ ಅರ್ಜಿಗಳನ್ನು ತಿರಸ್ಕರಿಸದಂತೆ ಒತ್ತಾಯಿಸಿದೆ.
Last Updated 22 ಡಿಸೆಂಬರ್ 2025, 15:59 IST
ಪಿಂಚಣಿಗೆ ನಿಗದಿಪಡಿಸಿರುವ ಆದಾಯ ಮಿತಿ ಹೆಚ್ಚಿಸಿ: ಪಿಂಚಣಿ ಪರಿಷತ್ತು ಆಗ್ರಹ

ಬೆಂಗಳೂರು: ವನ್ಯಜೀವಿ ಆಂಬುಲೆನ್ಸ್‌ಗೆ ಅನಿಲ್‌ ಕುಂಬ್ಳೆ ಚಾಲನೆ

Wildlife Rescue: ಬೆಂಗಳೂರು ನಗರ ವನ್ಯಜೀವಿ ಆಂಬುಲೆನ್ಸ್‌ ಸೇವೆಗೆ ವನ್ಯಜೀವಿ ರಾಯಭಾರಿ ಅನಿಲ್‌ ಕುಂಬ್ಳೆ ಚಾಲನೆ ನೀಡಿದರು.
Last Updated 22 ಡಿಸೆಂಬರ್ 2025, 15:56 IST
ಬೆಂಗಳೂರು: ವನ್ಯಜೀವಿ ಆಂಬುಲೆನ್ಸ್‌ಗೆ ಅನಿಲ್‌ ಕುಂಬ್ಳೆ ಚಾಲನೆ

K ರಘುನಾಥ್‌ ಸಾವಿನ ಕೇಸ್: ಆದಿಕೇಶವುಲು ಮಕ್ಕಳು, DySP SY ಮೋಹನ್ ಸಿಬಿಐನಿಂದ ಬಂಧನ

CBI Arrests: ಉದ್ಯಮಿ ಡಿ.ಕೆ. ಆದಿಕೇಶವುಲು ಅವರ ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಕಲ್ಪಜಾ ಹಾಗೂ ಡಿವೈಎಸ್‌ಪಿ ಮೋಹನ್ ರಘುನಾಥ್ ಸಾವಿನ ಪ್ರಕರಣದಲ್ಲಿ ನಕಲಿ ದಾಖಲೆ ಆರೋಪದ ಮೇಲೆ ಸಿಬಿಐ ವಶಕ್ಕೆ ತೆಗೆದುಕೊಂಡಿದೆ.
Last Updated 22 ಡಿಸೆಂಬರ್ 2025, 15:56 IST
K ರಘುನಾಥ್‌ ಸಾವಿನ ಕೇಸ್: ಆದಿಕೇಶವುಲು ಮಕ್ಕಳು, DySP SY ಮೋಹನ್ ಸಿಬಿಐನಿಂದ ಬಂಧನ

ಕಂದಾಯ ಅಧಿಕಾರಿಗಳ ಅಮಾನತು: ಮೇಣದ ದೀಪ ಹಚ್ಚಿ, ಮೌನ ಪ್ರತಿಭಟನೆ

ಐದೂ ನಗರ  ಪಾಲಿಕೆಗಳಲ್ಲಿ ಕಪ್ಪುಬಟ್ಟೆ ಧರಿಸಿ ಕಾರ್ಯನಿರ್ವಹಿಸಿದ ಸಿಬ್ಬಂದಿ
Last Updated 22 ಡಿಸೆಂಬರ್ 2025, 15:52 IST
ಕಂದಾಯ ಅಧಿಕಾರಿಗಳ ಅಮಾನತು: ಮೇಣದ ದೀಪ ಹಚ್ಚಿ, ಮೌನ ಪ್ರತಿಭಟನೆ
ADVERTISEMENT

ಬೆಂಗಳೂರು: ವೈದ್ಯ ವಿದ್ಯಾರ್ಥಿನಿಗೆ ₹1 ಲಕ್ಷ ಸಹಾಯಧನ

Education Support: ಬೆಂಗಳೂರಿನ ಶಿಲ್ಪಾಶ್ರೀ ಎಂಬ ವೈದ್ಯ ವಿದ್ಯಾರ್ಥಿನಿಗೆ ಆರ್ಥಿಕ ಸಹಾಯವಾಗಿ ರಾಜ್ಯ ಸರ್ಕಾರಿ ತಿಗಳ ನೌಕರರ ಸಂಘದಿಂದ ₹1 ಲಕ್ಷ ಸಹಾಯಧನ ನೀಡಲಾಗಿದೆ ಎಂದು ಅಧ್ಯಕ್ಷ ಎಲ್.ಎ. ಮಂಜುನಾಥ್ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 15:51 IST
ಬೆಂಗಳೂರು: ವೈದ್ಯ ವಿದ್ಯಾರ್ಥಿನಿಗೆ ₹1 ಲಕ್ಷ ಸಹಾಯಧನ

ಕೋರಮಂಗಲದಿಂದ ಸರ್ಜಾಪುರವರೆಗಿನ ರಸ್ತೆ ಕಾಮಗಾರಿ ಪೂರ್ಣ: ಡಿ.ಕೆ. ಶಿವಕುಮಾರ್‌

ಮಾರ್ಚ್ ವೇಳೆಗೆ 5 ಕಿ.ಮೀ ಬಫರ್‌ ರಸ್ತೆ
Last Updated 22 ಡಿಸೆಂಬರ್ 2025, 15:44 IST
ಕೋರಮಂಗಲದಿಂದ ಸರ್ಜಾಪುರವರೆಗಿನ ರಸ್ತೆ ಕಾಮಗಾರಿ ಪೂರ್ಣ: ಡಿ.ಕೆ. ಶಿವಕುಮಾರ್‌

ತಲೆ ಮೇಲೆ ಕಲ್ಲು ಹಾಕಿ ಪತ್ನಿ ಕೊಲೆ: ಅಪಘಾತವೆಂದು ಬಿಂಬಿಸಿದ್ದ ಆರೋಪಿ ಪತಿ ಬಂಧನ

Murder Case: ಕೌಟುಂಬಿಕ ವಿಚಾರಕ್ಕೆ ಜಗಳ ನಡೆದು ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪದ ಮೇಲೆ ಪತಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 22 ಡಿಸೆಂಬರ್ 2025, 15:34 IST
ತಲೆ ಮೇಲೆ ಕಲ್ಲು ಹಾಕಿ ಪತ್ನಿ ಕೊಲೆ: ಅಪಘಾತವೆಂದು ಬಿಂಬಿಸಿದ್ದ ಆರೋಪಿ ಪತಿ ಬಂಧನ
ADVERTISEMENT
ADVERTISEMENT
ADVERTISEMENT