ಬುಧವಾರ, 31 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಗರದಲ್ಲಿ ಇಂದು: ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪಾತ್ರಾವಲೋಕನ

ಅಂಗಳದಲ್ಲಿ ತಿಂಗಳ ಪುಸ್ತಕ ‘ಕುವೆಂಪು ಅವರ ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಪಾತ್ರಾವಲೋಕನ
Last Updated 31 ಡಿಸೆಂಬರ್ 2025, 2:03 IST
ನಗರದಲ್ಲಿ ಇಂದು:  ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪಾತ್ರಾವಲೋಕನ

ಬಯೊಕಾನ್ ಕಂಪನಿಯ ಐದನೇ ಮಹಡಿಯಿಂದ ಜಿಗಿದು 26 ವರ್ಷದ ಉದ್ಯೋಗಿ ಆತ್ಮಹತ್ಯೆ

Bengaluru Crime: ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಬಯೊಕಾನ್ ಕಂಪನಿಯ ಐದನೇ ಮಹಡಿಯಿಂದ ಜಿಗಿದು ಉದ್ಯೋಗಿಯೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬನಶಂಕರಿಯ ಅನಂತಕುಮಾರ್ (26) ಆತ್ಮಹತ್ಯೆ ಮಾಡಿಕೊಂಡವರು.
Last Updated 30 ಡಿಸೆಂಬರ್ 2025, 20:56 IST
ಬಯೊಕಾನ್ ಕಂಪನಿಯ ಐದನೇ ಮಹಡಿಯಿಂದ ಜಿಗಿದು 26 ವರ್ಷದ ಉದ್ಯೋಗಿ ಆತ್ಮಹತ್ಯೆ

ಕೋಗಿಲು ಬಡಾವಣೆ: ಇನ್ನೂ ಪೂರ್ಣಗೊಳ್ಳದ ವಸತಿ ಸಮುಚ್ಚಯ

ಕೋಗಿಲು ಬಡಾವಣೆಯ ಸಂತ್ರಸ್ತರಿಗೆ ನೀಡಲು ಉದ್ದೇಶಿಸಿರುವ ಮನೆಗಳು
Last Updated 30 ಡಿಸೆಂಬರ್ 2025, 20:29 IST
ಕೋಗಿಲು ಬಡಾವಣೆ: ಇನ್ನೂ ಪೂರ್ಣಗೊಳ್ಳದ ವಸತಿ ಸಮುಚ್ಚಯ

ಬೆಂಗಳೂರು ಜಲಮಂಡಳಿ ಅದಾಲತ್‌ ನಾಳೆ

ಬೆಂಗಳೂರು ಜಲಮಂಡಳಿಯು ಗುರುವಾರ (ಜ.1) ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಅನ್ನು ಹಮ್ಮಿಕೊಂಡಿದೆ
Last Updated 30 ಡಿಸೆಂಬರ್ 2025, 20:20 IST
ಬೆಂಗಳೂರು ಜಲಮಂಡಳಿ ಅದಾಲತ್‌ ನಾಳೆ

ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ: ಕೆ.ಎಸ್. ವಿಮಲಾ

Women's Rights: ರಾಜ್ಯ ಸರ್ಕಾರ ಮರ್ಯಾದೆಗೇಡು ಹತ್ಯೆ ನಿಷೇಧಕ್ಕೆ ಕಾನೂನು ರಚಿಸಬೇಕು ಎಂದು ಹೋರಾಟಗಾರ್ತಿ ಕೆ.ಎಸ್. ವಿಮಲಾ ಅವರು ಆಗ್ರಹಿಸಿ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಒತ್ತಾಯಿಸಿದರು.
Last Updated 30 ಡಿಸೆಂಬರ್ 2025, 20:16 IST
ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ: ಕೆ.ಎಸ್. ವಿಮಲಾ

ಬೆಂಗಳೂರು: ಗೂಗಲ್‌ ಕಂಪನಿ ನಿವೃತ್ತ ನಿರ್ದೇಶಕರ ಮೇಲೆ ಬೀದಿ ನಾಯಿ ದಾಳಿ

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು
Last Updated 30 ಡಿಸೆಂಬರ್ 2025, 20:13 IST
ಬೆಂಗಳೂರು: ಗೂಗಲ್‌ ಕಂಪನಿ ನಿವೃತ್ತ ನಿರ್ದೇಶಕರ ಮೇಲೆ ಬೀದಿ ನಾಯಿ ದಾಳಿ

ಬೆಂಗಳೂರು ಶಿಕ್ಷಕರ ಕ್ಷೇತ್ರ: ಜಿಬಿಎ ವ್ಯಾಪ್ತಿಯಲ್ಲಿ 18,496 ಮತದಾರರು

ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ; ಜಿಬಿಎ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ 18,496 ಮತದಾರರು. ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ಮುಂದುವರಿಯಲಿದೆ.
Last Updated 30 ಡಿಸೆಂಬರ್ 2025, 20:02 IST
ಬೆಂಗಳೂರು ಶಿಕ್ಷಕರ ಕ್ಷೇತ್ರ: ಜಿಬಿಎ ವ್ಯಾಪ್ತಿಯಲ್ಲಿ 18,496 ಮತದಾರರು
ADVERTISEMENT

ಹೆಸರಘಟ್ಟ: ಐತಿಹಾಸಿಕ ಪರಂಪರೆ ಉಳಿಸಿ

ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಬೆಂಗಳೂರು ಹಾಗೂ ತೋಟಗೆರೆಯ ಬಿಜಿಎಸ್ ಪದವಿಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನದಡಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು...
Last Updated 30 ಡಿಸೆಂಬರ್ 2025, 20:00 IST
ಹೆಸರಘಟ್ಟ: ಐತಿಹಾಸಿಕ ಪರಂಪರೆ ಉಳಿಸಿ

ಬೆಂಗಳೂರು: ಭಕ್ತಿಭಾವದಿಂದ ವೈಕುಂಠ ಏಕಾದಶಿ ಆಚರಣೆ

ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ *ಸರದಿಯಲ್ಲಿ ದರ್ಶನ ಪಡೆದ ಭಕ್ತರು
Last Updated 30 ಡಿಸೆಂಬರ್ 2025, 19:55 IST
ಬೆಂಗಳೂರು: ಭಕ್ತಿಭಾವದಿಂದ ವೈಕುಂಠ ಏಕಾದಶಿ ಆಚರಣೆ

ಧರಾಮೃತ ಗೊಬ್ಬರ ಬಿಡುಗಡೆ

ಇಂಡಿಯನ್‌ ಫಾರ್ಮರ್ಸ್‌ ಫರ್ಟಿಲೈಸರ್‌ ಕೋ–ಆಪರೇಟಿವ್‌ ಲಿಮಿಟೆಡ್‌ (ಐಎಫ್‌ಎಫ್‌ಸಿಒ) ನಗರದ ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣ
Last Updated 30 ಡಿಸೆಂಬರ್ 2025, 19:55 IST
ಧರಾಮೃತ ಗೊಬ್ಬರ ಬಿಡುಗಡೆ
ADVERTISEMENT
ADVERTISEMENT
ADVERTISEMENT