ಶುಕ್ರವಾರ, 21 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ನಾಗರಬಾವಿಯಲ್ಲಿ ಅನಧಿಕೃತ ಶೆಡ್‌ಗಳ ತೆರವು; ₹40 ಕೋಟಿ ಬಿಡಿಎ ಆಸ್ತಿ ವಶ

Illegal Structure Demolition: ನಾಗರಬಾವಿ ಬಡಾವಣೆಯಲ್ಲಿ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ ₹40 ಕೋಟಿ ಮೌಲ್ಯದ ಬಡಾವಣೆ ಪ್ರದೇಶವನ್ನು ಬಿಡಿಎ ವಶಪಡಿಸಿಕೊಂಡಿದೆ. ಜೆಸಿಬಿ ಮೂಲಕ ಶೆಡ್‌ ತೆರವು ಕಾರ್ಯಾಚರಣೆ ನಡೆಸಲಾಗಿದೆ.
Last Updated 21 ನವೆಂಬರ್ 2025, 16:04 IST
ಬೆಂಗಳೂರು: ನಾಗರಬಾವಿಯಲ್ಲಿ ಅನಧಿಕೃತ ಶೆಡ್‌ಗಳ ತೆರವು; ₹40 ಕೋಟಿ ಬಿಡಿಎ ಆಸ್ತಿ ವಶ

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೊಲೆ ಅಪರಾಧಿಗೆ ಹೈಕೋರ್ಟ್‌ ಜಾಮೀನು

High Court Bail: ಬೆಂಗಳೂರು: ನಗರದ ಮೈಕೊ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿರುವ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ‘ನಗರದ 58ನೇ ಸೆಷನ್ಸ್‌ ನ್ಯಾಯಾಲಯ ನನಗೆ ವಿಧಿಸಿರುವ
Last Updated 21 ನವೆಂಬರ್ 2025, 15:54 IST
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೊಲೆ ಅಪರಾಧಿಗೆ ಹೈಕೋರ್ಟ್‌ ಜಾಮೀನು

ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರ: ಎಚ್.ಡಿ.ಕುಮಾರಸ್ವಾಮಿ

HD Kumaraswamy Criticism: ಸರ್ಕಾರಿ ಶಾಲೆಗಳಿಗೆ ಬೀಗ ಹಾಕುತ್ತಿರುವ ಸರ್ಕಾರಕ್ಕೆ ಮಠಗಳು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿವೆ ಎಂದು ಎಚ್.ಡಿ. ಕುಮಾರಸ್ವಾಮಿ ಬಿಜಿಎಸ್ ಉತ್ಸವದಲ್ಲಿ ಹೇಳಿದರು.
Last Updated 21 ನವೆಂಬರ್ 2025, 15:47 IST
ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರ: ಎಚ್.ಡಿ.ಕುಮಾರಸ್ವಾಮಿ

ಕೆಪಿಎಸ್‌ ರದ್ದು ಮಾಡಿ ಸರ್ಕಾರಿ ಶಾಲೆ ಉಳಿಸಿ: ಭಾರತ ವಿದ್ಯಾರ್ಥಿ ಫೆಡರೇಷನ್ ಆಗ್ರಹ

School Merger Protest: ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಕೆಪಿಎಸ್‌ ರೂಪದಲ್ಲಿ ಉಳಿಸುವ ಪ್ರಯತ್ನವಾಗುತ್ತಿದೆ. ಹೀಗಾಗಿ ಈ ಯೋಜನೆ ಕೈಬಿಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ದುಂಡುಮೇಜಿನಲ್ಲಿ ಒತ್ತಾಯಿಸಿದೆ.
Last Updated 21 ನವೆಂಬರ್ 2025, 15:35 IST
ಕೆಪಿಎಸ್‌ ರದ್ದು ಮಾಡಿ ಸರ್ಕಾರಿ ಶಾಲೆ ಉಳಿಸಿ: ಭಾರತ ವಿದ್ಯಾರ್ಥಿ ಫೆಡರೇಷನ್ ಆಗ್ರಹ

ಯಲಹಂಕ|ವಾರ್ಡ್‌ಗೆ ಡಿ.ಕೆ.ಶಿವಕುಮಾರ್ ಮಗನ ಹೆಸರು: ಶಾಸಕ ಎಸ್.ಆರ್.ವಿಶ್ವನಾಥ್ ಆರೋಪ

BBMP Ward Row: ‘ಆಕಾಶ್ ವಾರ್ಡ್’ ಎಂಬ ಹೆಸರನ್ನು ಡಿ.ಕೆ. ಶಿವಕುಮಾರ್ ಅವರ ಪುತ್ರನ ಹೆಸರಿನಂತೆ ಇಡಲಾಗಿದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಆರೋಪಿಸಿ ಮರುನಾಮಕರಣಕ್ಕೆ ಆಗ್ರಹಿಸಿದ್ದಾರೆ. ವಾರ್ಡ್ ವಿಂಗಡಣೆಯ ಮೇಲೂ ಪ್ರಶ್ನೆ ಎತ್ತಿದ್ದಾರೆ.
Last Updated 21 ನವೆಂಬರ್ 2025, 15:25 IST
ಯಲಹಂಕ|ವಾರ್ಡ್‌ಗೆ ಡಿ.ಕೆ.ಶಿವಕುಮಾರ್ ಮಗನ ಹೆಸರು: ಶಾಸಕ ಎಸ್.ಆರ್.ವಿಶ್ವನಾಥ್ ಆರೋಪ

ನೆಲಮಂಗಲ| ಫ್ಲೆಕ್ಸ್‌ ತಗುಲಿ ಬೈಕ್‌ ಸವಾರ ಸಾವು

Flex Tragedy: ನೆಲಮಂಗಲದಲ್ಲಿ ಫ್ಲೆಕ್ಸ್ ತಲೆಗೆ ತಗುಲಿ ನಿಯಂತ್ರಣ ತಪ್ಪಿದ ಬೈಕ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ತೇಜಸ್ ಎಂಬ ಯುವಕ ಮೃತಪಟ್ಟಿದ್ದಾರೆ.
Last Updated 21 ನವೆಂಬರ್ 2025, 15:16 IST
ನೆಲಮಂಗಲ| ಫ್ಲೆಕ್ಸ್‌ ತಗುಲಿ ಬೈಕ್‌ ಸವಾರ ಸಾವು

ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ ನ.26ರಂದು ಬೆಂಗಳೂರೂ ಚಲೊ

Bhoomi Satyagraha: ಭೂಮಿ ಮತ್ತು ವಸತಿ ಹಕ್ಕು ವಂಚಿತರಿಗೆ ನ್ಯಾಯ ಒದಗಿಸಬೇಕೆಂದು ನ.26ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
Last Updated 21 ನವೆಂಬರ್ 2025, 14:30 IST
ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ ನ.26ರಂದು  ಬೆಂಗಳೂರೂ ಚಲೊ
ADVERTISEMENT

ಬೆಂಗಳೂರು| ಕಂದಾಯ ಪಾವತಿ ಮರುಪರಿಶೀಲನೆ: 49 ವಾಣಿಜ್ಯ ಕಟ್ಟಡಗಳಿಗೆ ನೋಟಿಸ್‌

Tax Reassessment: ಇಂದಿರಾನಗರದ 100 ಅಡಿ ರಸ್ತೆಯ ವಾಣಿಜ್ಯ ಕಟ್ಟಡಗಳಲ್ಲಿ ತೆರಿಗೆ ಮರುಪರಿಶೀಲನೆಯ ವೇಳೆ 49 ಕಟ್ಟಡಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿದೆ ಎಂದು ಆಯುಕ್ತ ರಾಜೇಂದ್ರ ಚೋಳನ್ ಹೇಳಿದ್ದಾರೆ.
Last Updated 21 ನವೆಂಬರ್ 2025, 14:25 IST
ಬೆಂಗಳೂರು| ಕಂದಾಯ ಪಾವತಿ ಮರುಪರಿಶೀಲನೆ: 49 ವಾಣಿಜ್ಯ ಕಟ್ಟಡಗಳಿಗೆ ನೋಟಿಸ್‌

ಬೆಂಗಳೂರು| ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ನಡುವೆ ಅಪಘಾತ: ಮಹಿಳೆ ಸಾವು

Bengaluru Road Accident: ಹುಳಿಮಾವು ಬಳಿಯ ಸರಸ್ವತಿಪುರದಲ್ಲಿ ಟಿಪ್ಪರ್‌ ವಾಹನ ಡಿಕ್ಕಿಯಿಂದ ಶಾಂತಮ್ಮ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದರು.
Last Updated 21 ನವೆಂಬರ್ 2025, 14:24 IST
ಬೆಂಗಳೂರು| ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ನಡುವೆ ಅಪಘಾತ: ಮಹಿಳೆ ಸಾವು

ವಿಧಾನಸೌಧ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಗಲಾಟೆ: ನೇಪಾಳದ 11 ಮಂದಿ ಸೆರೆ

Nepal Youth Arrested: ವಿಧಾನಸೌಧದ ಎದುರಿನ ಮೆಟ್ರೊ ನಿಲ್ದಾಣದ ಬಳಿ ಗಲಾಟೆ ನಡೆಸಿದ ಆರೋಪದಲ್ಲಿ ನೇಪಾಳದ 11 ಯುವಕರನ್ನು ಬಂಧಿಸಲಾಗಿದೆ.
Last Updated 21 ನವೆಂಬರ್ 2025, 14:11 IST
ವಿಧಾನಸೌಧ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಗಲಾಟೆ: ನೇಪಾಳದ 11 ಮಂದಿ ಸೆರೆ
ADVERTISEMENT
ADVERTISEMENT
ADVERTISEMENT