ಗುರುವಾರ, 18 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಅಪಘಾತ: ದ್ವಿಚಕ್ರ ವಾಹನ ಸವಾರ ಸಾವು

Bengaluru Road Accident: ಬೆಂಗಳೂರು: ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಂಜುನಾಥ್ ಎಂಬುವರು ಮೃತಪಟ್ಟಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ.
Last Updated 18 ಡಿಸೆಂಬರ್ 2025, 16:04 IST
ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಅಪಘಾತ: ದ್ವಿಚಕ್ರ ವಾಹನ ಸವಾರ ಸಾವು

ಬೆಂಗಳೂರು ವಕೀಲರಿಂದ ’ಧರ್ಮರಾಜ್ಯ ಸ್ಥಾಪನೆ’ ನಾಟಕ ಪ್ರಯೋಗ! ಇತಿಹಾಸದಲ್ಲೇ ಮೊದಲು

Bengaluru lawyers stage drama ಕರ್ನಾಟಕ ಹೈಕೋರ್ಟ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ‘ವಕೀಲರ ಕಲಾ ನಾಟಕ ಮಂಡಳಿ’ ವತಿಯಿಂದ ವಕೀಲರೇ ಅಭಿನಯಿಸಿ ಪ್ರಸ್ತುತಪಡಿಸಿದ, ‘ಭಗವದ್ಗೀತೆ’ ಅರ್ಥಾತ್‌ ‘ಧರ್ಮರಾಜ್ಯ ಸ್ಥಾಪನೆ’ ನಾಟಕದ ಶುಭಾರಂಭಕ್ಕೆ ಗುರುವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
Last Updated 18 ಡಿಸೆಂಬರ್ 2025, 16:02 IST
ಬೆಂಗಳೂರು ವಕೀಲರಿಂದ ’ಧರ್ಮರಾಜ್ಯ ಸ್ಥಾಪನೆ’ ನಾಟಕ ಪ್ರಯೋಗ! ಇತಿಹಾಸದಲ್ಲೇ ಮೊದಲು

ರೇಣುಕಸ್ವಾಮಿ ಕೊಲೆ: ದರ್ಶನ್, ಪವಿತ್ರಾಗೌಡ ವಿಚಾರಣೆ ಡಿ.29ಕ್ಕೆ ಮಂದೂಡಿಕೆ

Darshan Court Hearing: ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.29ಕ್ಕೆ ಮುಂದೂಡಿ 57ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ನಟ ದರ್ಶನ್ ಮತ್ತು ಪವಿತ್ರಾಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು.
Last Updated 18 ಡಿಸೆಂಬರ್ 2025, 15:59 IST
ರೇಣುಕಸ್ವಾಮಿ ಕೊಲೆ: ದರ್ಶನ್, ಪವಿತ್ರಾಗೌಡ ವಿಚಾರಣೆ ಡಿ.29ಕ್ಕೆ ಮಂದೂಡಿಕೆ

ಯಲಹಂಕ | ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ: ವಿದ್ಯಾರ್ಥಿ ಸಾವು

Bengaluru Accident News: ಯಲಹಂಕ: ರಾಜಾನುಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಹೊನ್ನೇನಹಳ್ಳಿ ಗೇಟ್‌ ಬಳಿ ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Last Updated 18 ಡಿಸೆಂಬರ್ 2025, 15:56 IST
ಯಲಹಂಕ | ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ: ವಿದ್ಯಾರ್ಥಿ ಸಾವು

ಅವರ‍‍‍ಪ್ಪನ ಹೆಸರೂ ಕೆಡಿಸಿದ, ಅವನೊಬ್ಬ ಕಲೆಕ್ಷನ್‌ ಕಿಂಗ್‌; BYV ಬಗ್ಗೆ ಡಿಕೆ ಗರಂ

Karnataka Political Clash: ಹೈ ಕಮಾಂಡ್‌ಗಾಗಿ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೀವ್ರ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ಒಬ್ಬ ಕಲೆಕ್ಷನ್‌ ಕಿಂಗ್‌ ಎಂದು ವಾಗ್ದಾಳಿ ನಡೆಸಿದರು.
Last Updated 18 ಡಿಸೆಂಬರ್ 2025, 10:00 IST
ಅವರ‍‍‍ಪ್ಪನ ಹೆಸರೂ ಕೆಡಿಸಿದ, ಅವನೊಬ್ಬ ಕಲೆಕ್ಷನ್‌ ಕಿಂಗ್‌; BYV ಬಗ್ಗೆ ಡಿಕೆ ಗರಂ

ಬೆಂಗಳೂರು ಏರ್‌ಪೋರ್ಟ್‌ನ ಕೆಂಪೇಗೌಡ ಪ್ರತಿಮೆ ವಿನ್ಯಾಸಕಾರ ರಾಮ್ ಸುತಾರ್ ನಿಧನ

Statue of Unity Sculptor: ಗುಜರಾತ್‌ನಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಎನ್ನಿಸಿಕೊಂಡಿರುವ ಏಕತಾ ಪ್ರತಿಮೆಯ ವಿನ್ಯಾಸಕಾರ ಶಿಲ್ಪಿ ರಾಮ್ ಸುತಾರ್ ಅವರು ನಿಧನರಾದರು ಅವರಿಗೆ ನೂರು ವರ್ಷ ವಯಸ್ಸಾಗಿತ್ತು ಎಂದು ಅವರ ಪುತ್ರ ಅನಿಲ್ ಸುತಾರ್ ತಿಳಿಸಿದ್ದಾರೆ
Last Updated 18 ಡಿಸೆಂಬರ್ 2025, 4:50 IST
ಬೆಂಗಳೂರು ಏರ್‌ಪೋರ್ಟ್‌ನ ಕೆಂಪೇಗೌಡ ಪ್ರತಿಮೆ ವಿನ್ಯಾಸಕಾರ ರಾಮ್ ಸುತಾರ್ ನಿಧನ

ಜಕ್ಕೂರು | ಹಸಿರು ನೆಲೆಯಾಗಿಯೇ ಉಳಿಯಲಿ: ತಜ್ಞರು, ಪರಿಸರ ಕಾರ್ಯಕರ್ತರ ಒತ್ತಾಸೆ

ತರಬೇತಿ ಶಾಲೆ, ಸ್ವಚ್ಛಗಾಳಿ ನೀಡುವ ಪ್ರದೇಶವಾಗಿ ಸಂರಕ್ಷಿಸಿ: ಪರಿಸರ ಕಾರ್ಯಕರ್ತರ ಆಗ್ರಹ
Last Updated 18 ಡಿಸೆಂಬರ್ 2025, 0:30 IST
ಜಕ್ಕೂರು | ಹಸಿರು ನೆಲೆಯಾಗಿಯೇ ಉಳಿಯಲಿ: ತಜ್ಞರು, ಪರಿಸರ ಕಾರ್ಯಕರ್ತರ ಒತ್ತಾಸೆ
ADVERTISEMENT

Bengaluru | ನಮ್ಮ ಮೆಟ್ರೊ ನೀಲಿ ಮಾರ್ಗ: ಮುಗಿಯದ ಕಾಮಗಾರಿ: ತಪ್ಪದ ಕಿರಿಕಿರಿ

ನಮ್ಮ ಮೆಟ್ರೊ ನೀಲಿ ಮಾರ್ಗ: ಕೆ.ಆರ್‌.ಪುರ–ಹೆಬ್ಬಾಳ ನಡುವೆ ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸ
Last Updated 18 ಡಿಸೆಂಬರ್ 2025, 0:30 IST
Bengaluru | ನಮ್ಮ ಮೆಟ್ರೊ ನೀಲಿ ಮಾರ್ಗ: ಮುಗಿಯದ ಕಾಮಗಾರಿ: ತಪ್ಪದ ಕಿರಿಕಿರಿ

ಬೆಂಗಳೂರಿನ ಕಂಟೊನ್ಮೆಂಟ್‌ ರೈಲ್ವೆ ಕಾಲೊನಿ: ಮರ ಕಡಿಯದಂತೆ ಹೈಕೋರ್ಟ್‌ ತಡೆಯಾಜ್ಞೆ

ರಾಜ್ಯದಲ್ಲಿ ಮರ ತಜ್ಞರ ಸಮಿತಿಯೇ ಇಲ್ಲ: ಅರ್ಜಿದಾರರಿಂದ ಮಾಹಿತಿ
Last Updated 18 ಡಿಸೆಂಬರ್ 2025, 0:05 IST
ಬೆಂಗಳೂರಿನ ಕಂಟೊನ್ಮೆಂಟ್‌ ರೈಲ್ವೆ ಕಾಲೊನಿ: ಮರ ಕಡಿಯದಂತೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು ಪರಪ್ಪನ ಅಗ್ರಹಾರ: ಎ.ಐ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

AI Prison Monitoring: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೃತಕ ಬುದ್ಧಿಮತ್ತೆ(ಎ.ಐ) ತಂತ್ರಜ್ಞಾನದ ಮೊರೆ ಹೋಗಲು ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಚಿಂತನೆ ನಡೆಸಿದೆ.
Last Updated 17 ಡಿಸೆಂಬರ್ 2025, 23:50 IST
ಬೆಂಗಳೂರು ಪರಪ್ಪನ ಅಗ್ರಹಾರ: ಎ.ಐ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ
ADVERTISEMENT
ADVERTISEMENT
ADVERTISEMENT