ಶನಿವಾರ, 6 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

‌ಬೆಂಗಳೂರು| ಪರಪ್ಪನ ಅಗ್ರಹಾರ ಕೈದಿಗಳಿಗೆ ಡ್ರಗ್ಸ್, ಸಿಗರೇಟ್‌: ವೀಕ್ಷಕ ಸೆರೆ

Bangalore Jail Drugs Case: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟ್ ಮತ್ತು ಡ್ರಗ್ಸ್ ಪೂರೈಸುತ್ತಿದ್ದ ವೀಕ್ಷಕ ರಾಹುಲ್ ಪಾಟೀಲ ಬಂಧಿತನಾಗಿದ್ದು, ಜೇಬಿನಲ್ಲಿ 60 ಗ್ರಾಂ ಡ್ರಗ್ಸ್ ಹಾಗೂ ಎರಡು ಸಿಗರೇಟ್ ಪ್ಯಾಕ್ ಪತ್ತೆಯಾಗಿದೆ.
Last Updated 6 ಡಿಸೆಂಬರ್ 2025, 14:24 IST
‌ಬೆಂಗಳೂರು| ಪರಪ್ಪನ ಅಗ್ರಹಾರ ಕೈದಿಗಳಿಗೆ ಡ್ರಗ್ಸ್, ಸಿಗರೇಟ್‌: ವೀಕ್ಷಕ ಸೆರೆ

ಮೀಸಲಾತಿ ಹೆಚ್ಚಳ: 9ನೇ ಪರಿಚ್ಛೇದಕ್ಕೆ ಸೇರಿಸಲು ಉಗ್ರಪ್ಪ ಆಗ್ರಹ

SC ST Reservation Law: ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಶೇಕಡ 56ರಷ್ಟು ಹೆಚ್ಚಳವನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ವಿ.ಎಸ್. ಉಗ್ರಪ್ಪ ಒತ್ತಾಯಿಸಿದ್ದಾರೆ.
Last Updated 6 ಡಿಸೆಂಬರ್ 2025, 14:10 IST
ಮೀಸಲಾತಿ ಹೆಚ್ಚಳ: 9ನೇ ಪರಿಚ್ಛೇದಕ್ಕೆ ಸೇರಿಸಲು ಉಗ್ರಪ್ಪ ಆಗ್ರಹ

ಮಾಹಿತಿ ಹಕ್ಕು: ಉತ್ತರಿಸದ ಎ.ಸಿ.ಗೆ ₹25 ಸಾವಿರ, ತಹಶೀಲ್ದಾರ್‌ಗೆ ₹50 ಸಾವಿರ ದಂಡ

RTI Commission Action: ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದವರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡದೇ ನಿರ್ಲಕ್ಷಿಸಿದ ಬೆಂಗಳೂರು ಉತ್ತರ ಎ.ಸಿ. ಕಿರಣ್ ಮತ್ತು ತಹಶೀಲ್ದಾರ್ ಮಧುರಾಜ್ ಅವರಿಗೆ ಮಾಹಿತಿ ಆಯೋಗ ದಂಡ ವಿಧಿಸಿದೆ.
Last Updated 6 ಡಿಸೆಂಬರ್ 2025, 14:10 IST
ಮಾಹಿತಿ ಹಕ್ಕು: ಉತ್ತರಿಸದ ಎ.ಸಿ.ಗೆ ₹25 ಸಾವಿರ, ತಹಶೀಲ್ದಾರ್‌ಗೆ ₹50 ಸಾವಿರ ದಂಡ

ಸ್ಥೂಲಕಾಯ: ಮಕ್ಕಳಿಗೆ ಶಾಲೆಯಲ್ಲಿ ಅರಿವು ಮೂಡಿಸುವ ಕೆಲಸವಾಗಲಿ; ರಾಜೀವ್‌ ಅಗರ್ವಾಲ್

Obesity Awareness: ಬೆಂಗಳೂರು: ಮಕ್ಕಳಲ್ಲಿ ಹೆಚ್ಚುತ್ತಿರುವ ಒಬೆಸಿಟಿ ಕುರಿತ ಜಾಗೃತಿಯನ್ನು ಶಾಲೆಯಿಂದಲೇ ಪ್ರಾರಂಭಿಸದಿದ್ದರೆ, ಭವಿಷ್ಯದ ಪೀಳಿಗೆ ಆರೋಗ್ಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಅಧಿಕ ಎಂದು ತಜ್ಞರು ಅಭಿಪ್ರಾಯಪಟ್ಟರು.
Last Updated 6 ಡಿಸೆಂಬರ್ 2025, 14:03 IST
ಸ್ಥೂಲಕಾಯ: ಮಕ್ಕಳಿಗೆ ಶಾಲೆಯಲ್ಲಿ ಅರಿವು ಮೂಡಿಸುವ ಕೆಲಸವಾಗಲಿ; ರಾಜೀವ್‌ ಅಗರ್ವಾಲ್

ಲ್ಯಾಪ್‌ಟಾಪ್‌ | ಭಾರಿ ಅಕ್ರಮ: ಶಾಲೆಗೆ ಲೋಕಾಯುಕ್ತ ದಾಳಿಯ ವೇಳೆ ಪ್ರಕರಣ ಪತ್ತೆ

‘ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಎಲ್‌ಇಡಿ ಬೋರ್ಡ್‌, ಎಲ್‌ಇಡಿ ಪ್ರೊಜೆಕ್ಟರ್‌ ಪೂರೈಕೆಯಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ.
Last Updated 6 ಡಿಸೆಂಬರ್ 2025, 0:28 IST
ಲ್ಯಾಪ್‌ಟಾಪ್‌ | ಭಾರಿ ಅಕ್ರಮ: ಶಾಲೆಗೆ ಲೋಕಾಯುಕ್ತ ದಾಳಿಯ ವೇಳೆ ಪ್ರಕರಣ ಪತ್ತೆ

ಬೆಂಗಳೂರು: ಬಿಡಿಎ ಫ್ಲಾಟ್, ವಿಲ್ಲಾ ಮೇಳ ಇಂದು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2 ಮತ್ತು 3 ಬಿ.ಎಚ್.ಕೆ. ಪ್ರೀಮಿಯಂ ಫ್ಲಾಟ್ ಹಾಗೂ ವಿಲ್ಲಾಗಳ ಮಾರಾಟಕ್ಕೆ ಕಣಿಮಿಣಿಕೆ ಮತ್ತು ಹುಣ್ಣಿಗೆರೆಯಲ್ಲಿ ಡಿಸೆಂಬರ್ 6 ಮತ್ತು 7ರಂದು ಮೇಳ ಹಮ್ಮಿಕೊಂಡಿದೆ.
Last Updated 5 ಡಿಸೆಂಬರ್ 2025, 23:40 IST
ಬೆಂಗಳೂರು: ಬಿಡಿಎ ಫ್ಲಾಟ್, ವಿಲ್ಲಾ ಮೇಳ ಇಂದು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 5 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ADVERTISEMENT

ಕಾರ್ಯಗತಗೊಳ್ಳದ PSD, PGS: 2 ವರ್ಷದಲ್ಲಿ ಮೆಟ್ರೊ ಹಳಿಗೆ ಬಿದ್ದ 15 ಪ್ರಯಾಣಿಕರು

ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಹಳಿಗೆ ಬೀಳುವ ಪ್ರಕರಣಗಳು ಹೆಚ್ಚುತ್ತಿದ್ದು, 이를 ತಡೆಯಬಹುದಾದ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ (PSD) ಯೋಜನೆ ಕಾರ್ಯಗತವಾಗಿಲ್ಲ.
Last Updated 5 ಡಿಸೆಂಬರ್ 2025, 23:30 IST
ಕಾರ್ಯಗತಗೊಳ್ಳದ PSD, PGS: 2 ವರ್ಷದಲ್ಲಿ ಮೆಟ್ರೊ ಹಳಿಗೆ ಬಿದ್ದ 15 ಪ್ರಯಾಣಿಕರು

ಬೆಂಗಳೂರು | ನಗರದಲ್ಲಿ 9 ಸಾವಿರ ಎಐ ಕ್ಯಾಮೆರಾ ಅಳವಡಿಕೆ: ಸಚಿವ ಜಿ.ಪರಮೇಶ್ವರ

ಯಾವುದೇ ಘಟನೆ ನಡೆದರೆ ಕಂಟ್ರೋಲ್ ರೂಮ್‌ಗೆ ಮಾಹಿತಿ: ಪರಮೇಶ್ವರ
Last Updated 5 ಡಿಸೆಂಬರ್ 2025, 19:49 IST
ಬೆಂಗಳೂರು | ನಗರದಲ್ಲಿ 9 ಸಾವಿರ ಎಐ ಕ್ಯಾಮೆರಾ ಅಳವಡಿಕೆ: ಸಚಿವ ಜಿ.ಪರಮೇಶ್ವರ

ಒಆರ್‌ಆರ್‌ ಕಾರಿಡಾರ್‌ | ಮೂಲಸೌಕರ್ಯ ವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ

‘ಒಆರ್‌ಆರ್‌ ಕಾರಿಡಾರ್ ಜಾಗತಿಕ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರ ಬಿಂದುವಾಗಿದೆ. ಇಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ, ಮೂಲಸೌಕರ್ಯ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆʼ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 5 ಡಿಸೆಂಬರ್ 2025, 19:42 IST
ಒಆರ್‌ಆರ್‌ ಕಾರಿಡಾರ್‌ | ಮೂಲಸೌಕರ್ಯ ವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ
ADVERTISEMENT
ADVERTISEMENT
ADVERTISEMENT