K ರಘುನಾಥ್ ಸಾವಿನ ಕೇಸ್: ಆದಿಕೇಶವುಲು ಮಕ್ಕಳು, DySP SY ಮೋಹನ್ ಸಿಬಿಐನಿಂದ ಬಂಧನ
CBI Arrests: ಉದ್ಯಮಿ ಡಿ.ಕೆ. ಆದಿಕೇಶವುಲು ಅವರ ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಕಲ್ಪಜಾ ಹಾಗೂ ಡಿವೈಎಸ್ಪಿ ಮೋಹನ್ ರಘುನಾಥ್ ಸಾವಿನ ಪ್ರಕರಣದಲ್ಲಿ ನಕಲಿ ದಾಖಲೆ ಆರೋಪದ ಮೇಲೆ ಸಿಬಿಐ ವಶಕ್ಕೆ ತೆಗೆದುಕೊಂಡಿದೆ.Last Updated 22 ಡಿಸೆಂಬರ್ 2025, 15:56 IST