ತನು, ಮನದ ಅರಿವು ವಿಸ್ತರಿಸುವ ವಚನಗಳು: ಜಿ.ವೆಂಕಟೇಶ
ಸಮಾಜ ಹಾಗೂ ಮನೋ ವಿಜ್ಞಾನದ ರೂಪದಂತಿರುವ ವಚನಗಳಿಗೆ ಪ್ರತಿಯೊಬ್ಬರ ತನು ಮತ್ತು ಮನದ ಅರಿವನ್ನು ವಿಸ್ತರಿಸಿ, ನಮ್ಮ ನಡುವಿನ ಭೇದಗಳನ್ನು ದೂರ ಮಾಡುವ ಶಕ್ತಿಯಿದೆ’ ಎಂದು ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.Last Updated 3 ಡಿಸೆಂಬರ್ 2025, 16:02 IST