ಬುಧವಾರ, 17 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

Jakkur Aerodrome: ತರಬೇತಿ ನಿಲ್ಲಿಸಲಿದೆ ಜಕ್ಕೂರು ಏರೊಡ್ರಮ್‌!

ಮೂಲಸೌಕರ್ಯ ಕಲ್ಪಿಸದ ಸರ್ಕಾರ, ಮೈಸೂರಿಗೆ ಶಾಲೆ ಸ್ಥಳಾಂತರಿಸಲು ಚಿಂತನೆ
Last Updated 17 ಡಿಸೆಂಬರ್ 2025, 0:30 IST
Jakkur Aerodrome: ತರಬೇತಿ ನಿಲ್ಲಿಸಲಿದೆ ಜಕ್ಕೂರು ಏರೊಡ್ರಮ್‌!

24 ವಾರಕ್ಕೆ ಜನನ: 480 ಗ್ರಾಂ ತೂಕದ ಮಗುವಿಗೆ ಚಿಕಿತ್ಸೆ

Neonatal Care: ಅವಧಿ ಪೂರ್ವ (24 ವಾರಗಳು) ಜನಿಸಿದ 480 ಗ್ರಾಂ ತೂಕದ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಇಲ್ಲಿನ ರೇನ್‌ಬೊ ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 17 ಡಿಸೆಂಬರ್ 2025, 0:23 IST
24 ವಾರಕ್ಕೆ ಜನನ: 480 ಗ್ರಾಂ ತೂಕದ ಮಗುವಿಗೆ ಚಿಕಿತ್ಸೆ

ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ: ಬೇಡಿದರೂ ನೆರವಿಗೆ ಬಾರದ ಜನರು

ಬನಶಂಕರಿಯ ಇಟ್ಟುಮಡು ಬಳಿ ಘಟನೆ
Last Updated 17 ಡಿಸೆಂಬರ್ 2025, 0:14 IST
ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ: ಬೇಡಿದರೂ ನೆರವಿಗೆ ಬಾರದ ಜನರು

ಬೆಂಗಳೂರು: ಪಾರಿವಾಳಗಳಿಗೆ ಆಹಾರ ನೀಡಿದರೆ ಶಿಕ್ಷೆ

Health Department Alert: ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ಜಿಬಿಎ ನಿಷೇಧಿಸಿದೆ.
Last Updated 17 ಡಿಸೆಂಬರ್ 2025, 0:03 IST
ಬೆಂಗಳೂರು: ಪಾರಿವಾಳಗಳಿಗೆ ಆಹಾರ ನೀಡಿದರೆ ಶಿಕ್ಷೆ

ಬೆಂಗಳೂರು ವಿಮಾನ ನಿಲ್ದಾಣ | ಹೊಸ ಪಿಕ್-ಅಪ್ ನಿಮಯ: ಟ್ಯಾಕ್ಸಿ ಚಾಲಕರ ಪ್ರತಿಭಟನೆ

ವಿಮಾನ ನಿಲ್ದಾಣದಲ್ಲಿ ಹೊಸ ಪಿಕ್-ಅಪ್ ನಿಯಮ ಕೈಬಿಡಲು ಒತ್ತಾಯ
Last Updated 17 ಡಿಸೆಂಬರ್ 2025, 0:00 IST
ಬೆಂಗಳೂರು ವಿಮಾನ ನಿಲ್ದಾಣ | ಹೊಸ ಪಿಕ್-ಅಪ್ ನಿಮಯ: ಟ್ಯಾಕ್ಸಿ ಚಾಲಕರ ಪ್ರತಿಭಟನೆ

ರೇಣುಕಸ್ವಾಮಿ ಕೊಲೆ ಕೇಸ್: ಕೃತ್ಯ ನಡೆದ ಸ್ಥಳ ಪರಿಶೀಲಿಸಿದ SPP ನೇತೃತ್ವದ ತಂಡ

Renukaswamy Murder Case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 57ನೇ ಎಸಿಎಂಎಂ ನ್ಯಾಯಾಲಯದಲ್ಲಿ ಬುಧವಾರದಿಂದ ಸಾಕ್ಷಿಗಳ ವಿಚಾರಣೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 0:00 IST
ರೇಣುಕಸ್ವಾಮಿ ಕೊಲೆ ಕೇಸ್: ಕೃತ್ಯ ನಡೆದ ಸ್ಥಳ ಪರಿಶೀಲಿಸಿದ SPP ನೇತೃತ್ವದ ತಂಡ

ಬೆಂಗಳೂರು: ರಸ್ತೆ ಅಗೆತ ತಪ್ಪಿಸಿದ ರೋಬೋಟ್‌

ಜಲಮಂಡಳಿಯಿಂದ 38 ಕಡೆ ಯಶಸ್ವಿ ಪ್ರಯೋಗ: ಸಾರ್ವಜನಿಕರಿಗೆ ತಪ್ಪಿದ ತೊಂದರೆ
Last Updated 16 ಡಿಸೆಂಬರ್ 2025, 23:59 IST
ಬೆಂಗಳೂರು: ರಸ್ತೆ ಅಗೆತ ತಪ್ಪಿಸಿದ ರೋಬೋಟ್‌
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಬುಧವಾರ, 17 ಡಿಸೆಂಬರ್ 2025

Bengaluru Cultural Events: ಟಿ.ಕೆ. ಅನಂತನಾರಾಯಣ ಅವರ ‘ಕನ್ನಡ ಶಬ್ದಾರ್ಥ ಕೋಶ’ ಪುಸ್ತಕ ಬಿಡುಗಡೆ, ‘ಕಂಪೆಡಿಯಮ್ ಆನ್‌ ಕಮರ್ಷಿಯಲ್ ಕೋರ್ಟ್ಸ್‌ ಆ್ಯಕ್ಟ್‌–2015’, ನಾಟಕೋತ್ಸವ, ಮಾರ್ಗಶೀರ್ಷೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ನಡೆಯಲಿವೆ
Last Updated 16 ಡಿಸೆಂಬರ್ 2025, 23:51 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ:  ಬುಧವಾರ, 17 ಡಿಸೆಂಬರ್ 2025

ಅರಣ್ಯಭೂಮಿ ಕಬಳಿಕೆಗೆ ಯತ್ನಿಸಿದ್ದ ವ್ಯಕ್ತಿ ಸೆರೆ 

ಸಿಐಡಿ ತನಿಖೆಗೆ ಕೋರಿ ಮುಖ್ಯಮಂತ್ರಿಗೆ ಪತ್ರ: ಸಚಿವ ಈಶ್ವರ ಬಿ. ಖಂಡ್ರೆ
Last Updated 16 ಡಿಸೆಂಬರ್ 2025, 23:50 IST
ಅರಣ್ಯಭೂಮಿ ಕಬಳಿಕೆಗೆ ಯತ್ನಿಸಿದ್ದ ವ್ಯಕ್ತಿ ಸೆರೆ 

ದುಶ್ಚಟಗಳಿಗೆ ಬಲಿಯಾಗಬೇಡಿ: ಡಿಸಿಪಿ ಹರಿಬಾಬು

Youth Drug Abuse: ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಬೆಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ಹರಿಬಾಬು ಹೇಳಿದರು.
Last Updated 16 ಡಿಸೆಂಬರ್ 2025, 23:45 IST
ದುಶ್ಚಟಗಳಿಗೆ ಬಲಿಯಾಗಬೇಡಿ: ಡಿಸಿಪಿ ಹರಿಬಾಬು
ADVERTISEMENT
ADVERTISEMENT
ADVERTISEMENT