ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

GBA: ಐದು ನಗರ ಪಾಲಿಕೆಗಳ ಕೌನ್ಸಿಲ್‌ನಲ್ಲಿ 150 ಸದಸ್ಯರಿಗೆ ಅವಕಾಶ

Urban Development: ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಚನೆಯಾಗಿರುವ ಐದು ನಗರ ಪಾಲಿಕೆಗಳ ಕೌನ್ಸಿಲ್‌ ಸಭಾಂಗಣದಲ್ಲಿ ತಲಾ 150 ಸದಸ್ಯರು ಕುಳಿತುಕೊಳ್ಳುವಂತೆ ವಿನ್ಯಾಸ ಮಾಡಲು ನಿರ್ಧರಿಸಲಾಗಿದೆ.
Last Updated 19 ಸೆಪ್ಟೆಂಬರ್ 2025, 4:55 IST
GBA: ಐದು ನಗರ ಪಾಲಿಕೆಗಳ ಕೌನ್ಸಿಲ್‌ನಲ್ಲಿ 150 ಸದಸ್ಯರಿಗೆ ಅವಕಾಶ

ಬೆಂಗಳೂರು ಬಿಟ್ಟು ಹೋಗುವುದಿಲ್ಲ: ಬ್ಲ್ಯಾಕ್‌ಬಕ್‌ ಸಿಇಒ ರಾಜೇಶ್‌ ಯಬಾಜಿ ಸ್ಪಷ್ಟನೆ

Bengaluru CEO Statement: 'ತಮ್ಮ ಸಂಸ್ಥೆಯು ಬೆಂಗಳೂರು ಬಿಟ್ಟು ಹೋಗುವುದಿಲ್ಲ' ಎಂದು ಆನ್‌ಲೈನ್‌ ಲಾಜಿಸ್ಟಿಕ್‌ ಪ್ಲಾಟ್‌ಫಾರ್ಮ್‌ 'ಬ್ಲ್ಯಾಕ್‌ಬಕ್‌' ಸಹ ಸ್ಥಾಪಕ ಮತ್ತು ಸಿಇಒ ರಾಜೇಶ್‌ ಯಬಾಜಿ ಸ್ಪಷ್ಟಪಡಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 2:55 IST
ಬೆಂಗಳೂರು ಬಿಟ್ಟು ಹೋಗುವುದಿಲ್ಲ: ಬ್ಲ್ಯಾಕ್‌ಬಕ್‌ ಸಿಇಒ ರಾಜೇಶ್‌ ಯಬಾಜಿ ಸ್ಪಷ್ಟನೆ

ಬೆಂಗಳೂರು: ಹಲವೆಡೆ ಬಿರುಸಿನ ಮಳೆ; ವಾಹನ ಸವಾರರ ಪರದಾಟ

ಬೆಂಗಳೂರು ನಗರದಲ್ಲಿ ಗುರುವಾರ ಬಿರುಸಿನ ಮಳೆಯಾಗಿ ಹಲವು ಮುಖ್ಯರಸ್ತೆಗಳಲ್ಲಿ ನೀರು ನಿಂತು ಸಂಚಾರ ದಟ್ಟಣೆ ಹೆಚ್ಚಾಯಿತು. ಇಬ್ಲೂರು, ಮಾರತ್‌ಹಳ್ಳಿ, ಬಿಳೇಕಹಳ್ಳಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಾಹನ ಸವಾರರು ಪರದಾಡಿದರು.
Last Updated 19 ಸೆಪ್ಟೆಂಬರ್ 2025, 0:30 IST
ಬೆಂಗಳೂರು: ಹಲವೆಡೆ ಬಿರುಸಿನ ಮಳೆ; ವಾಹನ ಸವಾರರ ಪರದಾಟ

ಬೆಂಗಳೂರು: ಇಂದಿನಿಂದ ಕೈಮಗ್ಗ, ಕರಕುಶಲ ಉತ್ಪನ್ನಗಳ ಉತ್ಸವ

Handmade Products: ಬೆಂಗಳೂರಿನ ಬಿಐಸಿಯಲ್ಲಿ ಇಂಡಿಯಾ ಹ್ಯಾಂಡ್‌ಮೇಡ್‌ ಕಲೆಕ್ಟಿವ್‌ ಆಯೋಜಿಸಿರುವ ನೈಸರ್ಗಿಕ ಬಣ್ಣದಿಂದ ತಯಾರಾದ ಕೈಮಗ್ಗ ಬಟ್ಟೆಗಳ, ಉಡುಪುಗಳ, ಗೃಹಾಲಂಕಾರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
Last Updated 18 ಸೆಪ್ಟೆಂಬರ್ 2025, 20:47 IST
ಬೆಂಗಳೂರು: ಇಂದಿನಿಂದ ಕೈಮಗ್ಗ, ಕರಕುಶಲ ಉತ್ಪನ್ನಗಳ ಉತ್ಸವ

ತ್ಯಾಜ್ಯ ಎಸೆಯುವವರ ವಿರುದ್ಧ ವಿನೂತನ ಅಭಿಯಾನ: ಬೀದಿಗೆ ಕಸ, ಮನೆ ಮುಂದೆ ತಮಟೆ

Clean City Drive: ಬೆಂಗಳೂರು ಬಿಎಸ್‌ಡಬ್ಲ್ಯುಎಂಎಲ್ ತ್ಯಾಜ್ಯ ಎಸೆಯುವವರ ಮನೆ ಮುಂದೆ ಕಸ ಸುರಿದು ತಮಟೆ ಬಾರಿಸುವ ಅಭಿಯಾನ ಆರಂಭಿಸಲು ಸಿದ್ಧತೆ ನಡೆಸಿದೆ; ದಂಡ ಮತ್ತು ಜಾಗೃತಿ ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಿದೆ.
Last Updated 18 ಸೆಪ್ಟೆಂಬರ್ 2025, 20:15 IST
ತ್ಯಾಜ್ಯ ಎಸೆಯುವವರ ವಿರುದ್ಧ ವಿನೂತನ ಅಭಿಯಾನ: ಬೀದಿಗೆ ಕಸ, ಮನೆ ಮುಂದೆ ತಮಟೆ

ವಿಪತ್ತು ಸಂದರ್ಭದಲ್ಲಿ ಸನ್ನದ್ಧರಾಗುವ ಕುರಿತು ವಡ್ಡರಹಳ್ಳಿಯಲ್ಲಿ ಪ್ರಾತ್ಯಕ್ಷಿಕೆ

ಹಳಿ ತಪ್ಪಿದ ರೈಲು ಬೋಗಿ
Last Updated 18 ಸೆಪ್ಟೆಂಬರ್ 2025, 20:12 IST
ವಿಪತ್ತು ಸಂದರ್ಭದಲ್ಲಿ ಸನ್ನದ್ಧರಾಗುವ ಕುರಿತು ವಡ್ಡರಹಳ್ಳಿಯಲ್ಲಿ ಪ್ರಾತ್ಯಕ್ಷಿಕೆ

ನಾಗಮೋಹನದಾಸ್‌ ಆಯೋಗದ ವರದಿ ಅವೈಜ್ಞಾನಿಕ: ಬಲಗೈ ಜಾತಿಗಳ ಒಕ್ಕೂಟ

Caste Report: ಬೆಂಗಳೂರು: ‘ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗದ ವರದಿಯು ಅವೈಜ್ಞಾನಿಕವಾಗಿದ್ದು, ಇದರಲ್ಲಿರುವ ಅಂಕಿ–ಅಂಶಗಳನ್ನು ಮರು ಪರಿಶೀಲಿಸಬೇಕು. ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರಿದ ಜಾತಿಗಳನ್ನು ಪ್ರವರ್ಗ ‘ಎ’ ಗುಂಪಿಗೆ ಸೇರಿಸಬೇಕು’ ಎಂದು ಒಕ್ಕೂಟ ಆಗ್ರಹಿಸಿದೆ.
Last Updated 18 ಸೆಪ್ಟೆಂಬರ್ 2025, 20:08 IST
ನಾಗಮೋಹನದಾಸ್‌ ಆಯೋಗದ ವರದಿ ಅವೈಜ್ಞಾನಿಕ: ಬಲಗೈ ಜಾತಿಗಳ ಒಕ್ಕೂಟ
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

ಶುಕ್ರವಾರ, 19 ಸೆಪ್ಟೆಂಬರ್ 2025
Last Updated 18 ಸೆಪ್ಟೆಂಬರ್ 2025, 20:06 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

ಸಂಚಾರ ದಟ್ಟಣೆ: ಹೊರ ವರ್ತುಲ ರಸ್ತೆಯ ವಿವಿಧ ಸ್ಥಳಗಳಿಗೆ ತುಷಾರ್ ಗಿರಿನಾಥ್ ಭೇಟಿ

Traffic Management: ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಅವಶ್ಯಕ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 18 ಸೆಪ್ಟೆಂಬರ್ 2025, 20:02 IST
ಸಂಚಾರ ದಟ್ಟಣೆ: ಹೊರ ವರ್ತುಲ ರಸ್ತೆಯ ವಿವಿಧ ಸ್ಥಳಗಳಿಗೆ  ತುಷಾರ್ ಗಿರಿನಾಥ್ ಭೇಟಿ

ಆತಿಥ್ಯ ವಲಯದಲ್ಲಿ 50,000 ಉದ್ಯೋಗ: ಸಿ.ಎಂ ಸಿದ್ದರಾಮಯ್ಯ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಸಂಘಗಳ ಒಕ್ಕೂಟ ಸಮಾವೇಶ ಆರಂಭ
Last Updated 18 ಸೆಪ್ಟೆಂಬರ್ 2025, 19:53 IST
ಆತಿಥ್ಯ ವಲಯದಲ್ಲಿ 50,000 ಉದ್ಯೋಗ: ಸಿ.ಎಂ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT