ಸೋಮವಾರ, 26 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಜ. 30ಕ್ಕೆ ಸಂವಿಧಾನ ನಡಿಗೆ ಕಾರ್ಯಕ್ರಮ

Constitution: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಸಮಾಜ ಕಲ್ಯಾಣ ಸಚಿವಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಿಂದ ‘ಸಂವಿಧಾನವೇ ಬೆಳಕು – ಹೆಜ್ಜೆಯಿಡು ಬೆಂಗಳೂರು’ ಕಾರ್ಯಕ್ರಮ ಜನವರಿ 30ರಂದು ಜ್ಞಾನಭಾರತಿಯಲ್ಲಿ ನಡೆಯಲಿದೆ.
Last Updated 26 ಜನವರಿ 2026, 1:24 IST
ಬೆಂಗಳೂರು: ಜ. 30ಕ್ಕೆ ಸಂವಿಧಾನ ನಡಿಗೆ ಕಾರ್ಯಕ್ರಮ

ಅಂಚೆ ಇಲಾಖೆ: ಜ. 30ಕ್ಕೆ ನೇರ ಸಂದರ್ಶನ

Insurance Agents: ಅಂಚೆ ಹಾಗೂ ಗ್ರಾಮೀಣ ಜೀವ ವಿಮೆ ಪಾಲಿಸಿಗಳ ಮಾರಾಟಕ್ಕಾಗಿ ಪ್ರತಿನಿಧಿಗಳನ್ನು ನೇಮಕಮಾಡಲು ಅಂಚೆ ಇಲಾಖೆ ಈ ಜನವರಿ 30ರಂದು ಬೆಳಿಗ್ಗೆ 11ಕ್ಕೆ ನೇರ ಸಂದರ್ಶನ ಆಯೋಜಿಸಿದೆ.
Last Updated 26 ಜನವರಿ 2026, 1:16 IST
ಅಂಚೆ ಇಲಾಖೆ: ಜ. 30ಕ್ಕೆ ನೇರ ಸಂದರ್ಶನ

ಕುಂದು ಕೊರತೆ: ಮರಕ್ಕೆ ಸುತ್ತಿರುವ ಕೇಬಲ್‌ ತೆರವುಗೊಳಿಸಿ

Bangalore Civic Issue: ಕೆಂಪೇಗೌಡ ವಿಮಾನ ನಿಲ್ದಾಣದ ಮಾರ್ಗದ ಕೊಡಿಗೇಹಳ್ಳಿ ವೃತ್ತದ ಸರ್ವೀಸ್‌ ರಸ್ತೆಯಲ್ಲಿ ಮರಕ್ಕೆ ಸುತ್ತಲಾದ ಕೇಬಲ್‌ ದೃಶ್ಯ, ನಗರದಲ್ಲಿ ಹೆಚ್ಚುತ್ತಿರುವ ಕೇಬಲ್‌ ಹಾವಳಿಗೆ ಸಾಕ್ಷಿಯಾಗಿ, ಸಾರ್ವಜನಿಕರಿಂದ ಆಕ್ರೋಶ.
Last Updated 26 ಜನವರಿ 2026, 0:30 IST
ಕುಂದು ಕೊರತೆ: ಮರಕ್ಕೆ ಸುತ್ತಿರುವ ಕೇಬಲ್‌ ತೆರವುಗೊಳಿಸಿ

ಗಣರಾಜ್ಯೋತ್ಸವ: ಗಣ್ಯರಿಗೆ ಕೈದಿಗಳು ಸಿದ್ದಪಡಿಸಿದ ಆಹಾರ

Republic Day: ನಗರದ ಫೀಲ್ಡ್‌ ಮಾರ್ಷಲ್ ಮಾಣೆಕ್ ಷಾ ಮೈದಾನದಲ್ಲಿ ಸೋಮವಾರ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಸೇರಿ ಗಣ್ಯರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿದ್ದವಾಗುವ ಲಘು ಉಪಾಹಾರ ನೀಡಲಾಗುತ್ತದೆ.
Last Updated 26 ಜನವರಿ 2026, 0:23 IST
ಗಣರಾಜ್ಯೋತ್ಸವ: ಗಣ್ಯರಿಗೆ ಕೈದಿಗಳು ಸಿದ್ದಪಡಿಸಿದ ಆಹಾರ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 26 ಜನವರಿ 2026, 0:18 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಗಣರಾಜ್ಯೋತ್ಸವ: ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 1.14 ಲಕ್ಷ ಜನ

Flower Show: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಆಯೋಜಿಸಿರುವ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪಪ್ರದರ್ಶನ ವೀಕ್ಷಿಸಲು ಭಾನುವಾರ 1.14 ಲಕ್ಷ ಜನ ಭೇಟಿ ನೀಡಿದ್ದು, ₹46 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ.
Last Updated 25 ಜನವರಿ 2026, 23:41 IST
ಗಣರಾಜ್ಯೋತ್ಸವ: ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 1.14 ಲಕ್ಷ ಜನ

ಬೆಂಗಳೂರು | ಕಾರು ಡಿಕ್ಕಿ: ಸ್ಥಳದಲ್ಲೇ ತಾಯಿ ಸಾವು

Bangalore Accident: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತಾಯಿ-ಮಗಳಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Last Updated 25 ಜನವರಿ 2026, 18:26 IST
ಬೆಂಗಳೂರು | ಕಾರು ಡಿಕ್ಕಿ: ಸ್ಥಳದಲ್ಲೇ ತಾಯಿ ಸಾವು
ADVERTISEMENT

ಬೆಂಗಳೂರು: ಯುವತಿಯ ಖಾಸಗಿ ಫೋಟೊ ಕಳುಹಿಸಿ ಹಣ ವಸೂಲು

Online Blackmail: ಬೆಂಗಳೂರಿನಲ್ಲಿ ಯುವತಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವ ಬೆದರಿಕೆ ಒಡ್ಡಿ ದುಷ್ಕರ್ಮಿಗಳು ಹಣ ವಸೂಲಿಸಿರುವ ಘಟನೆ ಸಂಭವಿಸಿದ್ದು, ಸೈಬರ್ ಕ್ರೈಂ ಪ್ರಕರಣವಾಗಿ ದಾಖಲಾಗಿದೆ.
Last Updated 25 ಜನವರಿ 2026, 18:21 IST
ಬೆಂಗಳೂರು: ಯುವತಿಯ ಖಾಸಗಿ ಫೋಟೊ ಕಳುಹಿಸಿ ಹಣ ವಸೂಲು

ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ: ರಾಜ್ಯಪಾಲ ಗೆಹಲೋತ್‌

Voters Day: 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ಸೇರಿಸಿ, ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೇ ಮತ ಚಲಾಯಿಸಬೇಕು’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ತಿಳಿಸಿದರು.
Last Updated 25 ಜನವರಿ 2026, 18:18 IST
ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ: ರಾಜ್ಯಪಾಲ ಗೆಹಲೋತ್‌

ಬೆಂಗಳೂರು: ಬೋಗ್ಯಕ್ಕೆ ಮನೆ ಕೊಡಿಸುವುದಾಗಿ ಹೇಳಿ ಮಹಿಳೆಗೆ ₹5 ಲಕ್ಷ ವಂಚನೆ

Bangalore Crime: ಬೋಗ್ಯಕ್ಕಾಗಿ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ₹5 ಲಕ್ಷ ವಸೂಲಿಸಿದ ವಂಚಕನನ್ನು ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.
Last Updated 25 ಜನವರಿ 2026, 18:08 IST
ಬೆಂಗಳೂರು: ಬೋಗ್ಯಕ್ಕೆ ಮನೆ ಕೊಡಿಸುವುದಾಗಿ ಹೇಳಿ ಮಹಿಳೆಗೆ ₹5 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT