ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು | ಗಾಂಜಾ ಮಾರಾಟ: ಮೂವರ ಸೆರೆ

Marijuana Seized: ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಾಗಲೂರು ಠಾಣೆಯ ಪೊಲೀಸರು ಬಂಧಿಸಿ, 2 ಕೆ.ಜಿ 370 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.
Last Updated 23 ಫೆಬ್ರುವರಿ 2026, 16:49 IST
ಬೆಂಗಳೂರು | ಗಾಂಜಾ ಮಾರಾಟ: ಮೂವರ ಸೆರೆ

ಕೆನರಾ ಬ್ಯಾಂಕ್‌ ಶಾಖೆಯಲ್ಲಿ ದರೋಡೆಗೆ ಯತ್ನ: ಸೈರನ್‌ ಮೊಳಗುತ್ತಿದ್ದಂತೆಯೇ ಪರಾರಿ

Seshadripuram Crime: ಬೆಂಗಳೂರು: ಶೇಷಾದ್ರಿಪುರದ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ದರೋಡೆಗೆ ಯತ್ನಿಸಲಾಗಿದ್ದು, ಸೈರನ್‌ ಮೊಳಗುತ್ತಿದ್ದಂತೆಯೇ ಕಳ್ಳರು ಸ್ಥಳದಿಂದ ಪರಾರಿ ಆಗಿದ್ದಾರೆ.
Last Updated 23 ಫೆಬ್ರುವರಿ 2026, 16:45 IST
ಕೆನರಾ ಬ್ಯಾಂಕ್‌ ಶಾಖೆಯಲ್ಲಿ ದರೋಡೆಗೆ ಯತ್ನ: ಸೈರನ್‌ ಮೊಳಗುತ್ತಿದ್ದಂತೆಯೇ ಪರಾರಿ

ಸಗಟು ಪುಸ್ತಕ ಖರೀದಿಗೆ ₹25 ಕೋಟಿ ಕೊಡಿ: ಪ್ರಕಾಶಕರ ಸಂಘದಿಂದ ಮುಖ್ಯಮಂತ್ರಿಗೆ ಮನವಿ

Kannada Book Grant: ಬೆಂಗಳೂರು: ‘ಮುಂಬರುವ ಬಜೆಟ್‌ನಲ್ಲಿ ಸಾರ್ವಜನಿಕ ಗ್ರಂಥಾಲಯದ ಸಗಟು ಕನ್ನಡ ಪುಸ್ತಕ ಖರೀದಿ ಯೋಜನೆ ಜಾರಿಗೆ ₹25 ಕೋಟಿ ಮೀಸಲಿಡಬೇಕು’ ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
Last Updated 23 ಫೆಬ್ರುವರಿ 2026, 16:40 IST
ಸಗಟು ಪುಸ್ತಕ ಖರೀದಿಗೆ ₹25 ಕೋಟಿ ಕೊಡಿ: ಪ್ರಕಾಶಕರ ಸಂಘದಿಂದ ಮುಖ್ಯಮಂತ್ರಿಗೆ ಮನವಿ

ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಶೇ 1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

Internal Reservation: ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿಯೊಂದಿಗೆ ಪ್ರತ್ಯೇಕ ನಿಗಮ ಹಾಗೂ ಪ್ಯಾಕೇಜ್ ಘೋಷಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
Last Updated 23 ಫೆಬ್ರುವರಿ 2026, 16:38 IST
ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಶೇ 1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: 13,600 ಆಸ್ತಿ ಮಾಲೀಕರಿಗೆ ಜಿಬಿಎ ನೋಟಿಸ್‌

Property Tax Revision: ಕಟ್ಟಡದ ಅಳತೆ ಕಡಿಮೆ ತೋರಿಸಿ ತೆರಿಗೆ ವಂಚಿಸಿದ 13,600 ಆಸ್ತಿ ಮಾಲೀಕರಿಗೆ ಜಿಬಿಎ ನೋಟಿಸ್ ಜಾರಿ ಮಾಡಿದೆ. ಜಿಪಿಎಸ್ ಸಮೀಕ್ಷೆಯಿಂದ ₹318 ಕೋಟಿ ವಸೂಲಿ ಪ್ರಕ್ರಿಯೆ ಆರಂಭವಾಗಿದೆ.
Last Updated 23 ಫೆಬ್ರುವರಿ 2026, 16:18 IST
ಬೆಂಗಳೂರು: 13,600 ಆಸ್ತಿ ಮಾಲೀಕರಿಗೆ ಜಿಬಿಎ ನೋಟಿಸ್‌

ಬೆಂಗಳೂರು| ಪ್ರೇಮಿಗಳ ದಿನದಂದು ಅತ್ಯಾಚಾರ ಆರೋಪ: ಇಬ್ಬರ ವಿರುದ್ಧ ಎಫ್ಐಆರ್

ಯುವತಿಯ ವಿರುದ್ಧ ‘ಹನಿಟ್ರ್ಯಾಪ್’ ಆರೋಪದಡಿ ಪ್ರಕರಣ ದಾಖಲು * ಮಲ್ಲೇಶ್ವರ– ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ
Last Updated 23 ಫೆಬ್ರುವರಿ 2026, 16:15 IST
ಬೆಂಗಳೂರು| ಪ್ರೇಮಿಗಳ ದಿನದಂದು ಅತ್ಯಾಚಾರ ಆರೋಪ: ಇಬ್ಬರ ವಿರುದ್ಧ ಎಫ್ಐಆರ್

ಅನಿರ್ದಿಷ್ಟಾವಧಿ ಹೋರಾಟ: ಮಾರ್ಚ್‌ 11ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್‌

ಐದು ದಿನ ಕಪ್ಪು ಪಟ್ಟಿ ಧರಿಸಿ ತುರ್ತು ಸೇವೆಗೆ ಲಭ್ಯ
Last Updated 23 ಫೆಬ್ರುವರಿ 2026, 15:54 IST
ಅನಿರ್ದಿಷ್ಟಾವಧಿ ಹೋರಾಟ: ಮಾರ್ಚ್‌ 11ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್‌
ADVERTISEMENT

ಬೆಂಗಳೂರು: ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದ 19 ವಾಹನ ಜಪ್ತಿ

Bengaluru Police Drive: ವಿಶೇಷ ಕಾರ್ಯಾಚರಣೆಯಲ್ಲಿ ನಕಲಿ ನೋಂದಣಿ ಸಂಖ್ಯೆಯ 19 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮದ್ಯಪಾನ ಚಾಲನೆ ಹಾಗೂ ಸಂಚಾರ ಉಲ್ಲಂಘನೆ ವಿರುದ್ಧವೂ ಪ್ರಕರಣ ದಾಖಲಾಗಿದೆ.
Last Updated 23 ಫೆಬ್ರುವರಿ 2026, 15:49 IST
ಬೆಂಗಳೂರು: ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದ 19 ವಾಹನ ಜಪ್ತಿ

ಎಚ್‌.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ದೇವಶೆಟ್ಟಿ ಗೌಡ ನಿಧನ

Obituary News: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಪ್ತ ಕಾರ್ಯದರ್ಶಿಯಾಗಿದ್ದ ನಿವೃತ್ತ ಅಧಿಕಾರಿ ಎಂ.ವಿ. ದೇವಶೆಟ್ಟಿ ಗೌಡ ಅವರು ನಿಧನರಾದರು. ನಾಗರಬಾವಿಯಲ್ಲಿ ಅಂತಿಮ ದರ್ಶನ, ಮಂಡ್ಯದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Last Updated 23 ಫೆಬ್ರುವರಿ 2026, 15:47 IST
ಎಚ್‌.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ದೇವಶೆಟ್ಟಿ ಗೌಡ ನಿಧನ

ಬೆಂಗಳೂರು| ದ್ವಿಚಕ್ರ ವಾಹನಕ್ಕೆ ಬೊಲೆರೋ ಡಿಕ್ಕಿ: ವಿದ್ಯಾರ್ಥಿ ಸೇರಿ ಇಬ್ಬರ ಸಾವು

KR Puram Accident: ಬೊಲೆರೋ ವಾಹನ ಅತೀವೇಗದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಹಳೆ ಮದ್ರಾಸ್ ರಸ್ತೆಯಲ್ಲಿ ಘಟನೆ ನಡೆದಿದೆ.
Last Updated 23 ಫೆಬ್ರುವರಿ 2026, 15:46 IST
ಬೆಂಗಳೂರು| ದ್ವಿಚಕ್ರ ವಾಹನಕ್ಕೆ ಬೊಲೆರೋ ಡಿಕ್ಕಿ: ವಿದ್ಯಾರ್ಥಿ ಸೇರಿ ಇಬ್ಬರ ಸಾವು
ADVERTISEMENT
ADVERTISEMENT
ADVERTISEMENT