ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರಿನ ಹಲವೆಡೆ ಫೆ. 4ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

BESCOM Update: ಬೆಂಗಳೂರು: ಎಚ್‌.ಬಿ.ಆರ್. 66/11 ಕೆ.ವಿ. ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಫೆ.4ರ ಬೆಳಿಗ್ಗೆ 6ರಿಂದ ಫೆ. 9 ರಾತ್ರಿ 10 ಗಂಟೆವರೆಗೆ ಮಧ್ಯಂತರವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Last Updated 3 ಫೆಬ್ರುವರಿ 2026, 22:30 IST
ಬೆಂಗಳೂರಿನ ಹಲವೆಡೆ ಫೆ. 4ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸಿ: ನಾಗಲಕ್ಷ್ಮೀ ಚೌಧರಿ

Women Safety: ಬೆಂಗಳೂರು: ಬೆಂಗಳೂರು ನಗರದ ಸಾರ್ವಜನಿಕ ಪ್ರದೇಶಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದ್ದಾರೆ.
Last Updated 3 ಫೆಬ್ರುವರಿ 2026, 22:25 IST
ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸಿ: ನಾಗಲಕ್ಷ್ಮೀ ಚೌಧರಿ

ಎರಡು ಕಾಲೇಜುಗಳು ಬೆಂಗಳೂರು ನಗರ ವಿವಿ ಘಟಕಕ್ಕೆ: ಶುಲ್ಕ ದುಬಾರಿಯಾಗುವ ಆತಂಕ

Bengaluru City University: ಪ್ರಮುಖ ಶಿಕ್ಷಣ ಸಂಸ್ಥೆಗಳಾಗಿರುವ ರಾಮನಾರಾಯಣ ಚೆಲ್ಲಾರಾಂ (ಆರ್.ಸಿ) ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕಕ್ಕೆ ಸೇರಿಸುವ ಯತ್ನ ಮತ್ತೆ ನಡೆದಿದೆ.
Last Updated 3 ಫೆಬ್ರುವರಿ 2026, 22:22 IST
ಎರಡು ಕಾಲೇಜುಗಳು ಬೆಂಗಳೂರು ನಗರ ವಿವಿ ಘಟಕಕ್ಕೆ: ಶುಲ್ಕ ದುಬಾರಿಯಾಗುವ ಆತಂಕ

ಕರ್ತವ್ಯ ಲೋಪ ಆರೋಪ: ಇಬ್ಬರು ಕಾನ್‌ಸ್ಟೆಬಲ್‌ಗಳ ಅಮಾನತು

DCP West Order: ಬೆಂಗಳೂರು: ಕರ್ತವ್ಯ ಲೋಪದ ಆರೋಪದ ಮೇರೆಗೆ ಕೆ.ಪಿ. ಅಗ್ರಹಾರ ಠಾಣೆಯ ಇಬ್ಬರು ಹೆಡ್‌ ಕಾನ್ ಸ್ಟೆಬಲ್‌ಗಳನ್ನು ಪಶ್ಚಿಮ ವಿಭಾಗದ ಡಿಸಿಪಿ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಹರೀಶ್ ಕುಮಾರ್ ಹಾಗೂ ಶಿವರಾಜ್‌ ಮಸೂತಿ ಅಮಾನತುಗೊಂಡವರು.
Last Updated 3 ಫೆಬ್ರುವರಿ 2026, 21:03 IST
ಕರ್ತವ್ಯ ಲೋಪ ಆರೋಪ: ಇಬ್ಬರು ಕಾನ್‌ಸ್ಟೆಬಲ್‌ಗಳ ಅಮಾನತು

ಹೆಸರಘಟ್ಟ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Hesaraghatta Development: ಹೆಸರಘಟ್ಟ ಹೋಬಳಿ ವ್ಯಾಪ್ತಿಯಲ್ಲಿ ₹28 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಹಲವು ಅಭಿವೃದ್ಧಿ ಸೌಲಭ್ಯಗಳನ್ನು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ‌ಜನರ ಬಳಕೆಗೆ ಮುಕ್ತಗೊಳಿಸಿದರು.
Last Updated 3 ಫೆಬ್ರುವರಿ 2026, 18:48 IST
ಹೆಸರಘಟ್ಟ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕರಗ ಉತ್ಸವದ ಅನುದಾನ ಬಿಡುಗಡೆಗೆ ಶೇ 20ರಷ್ಟು ಕಮಿಷನ್‌ ಕೇಳಲಾಗುತ್ತಿದೆ: ಆರೋಪ

Corruption Allegation: ಬೆಂಗಳೂರು: ‘ಕರಗ ಉತ್ಸವದ ಅನುದಾನ ಬಿಡುಗಡೆಗೆ ಶೇ 20ರಷ್ಟು ಕಮಿಷನ್‌ ಕೇಳಲಾಗುತ್ತಿದೆ’ ಎಂದು ಧರ್ಮರಾಯಸ್ವಾಮಿ ದೇವಾಲಯದ ನಿಕಟಪೂರ್ವ ಆಡಳಿತ ಮಂಡಳಿ ಅಧ್ಯಕ್ಷ ಕೆ. ಸತೀಶ್‌ ಆರೋಪಿಸಿದರು.
Last Updated 3 ಫೆಬ್ರುವರಿ 2026, 18:45 IST
ಕರಗ ಉತ್ಸವದ ಅನುದಾನ ಬಿಡುಗಡೆಗೆ ಶೇ 20ರಷ್ಟು ಕಮಿಷನ್‌ ಕೇಳಲಾಗುತ್ತಿದೆ: ಆರೋಪ

ಬೆಂಗಳೂರು: 15 ಜಿಲೆಟಿನ್‌ ಕಡ್ಡಿ, 30 ಡಿಟೊನೇಟರ್‌ ಪತ್ತೆ

ನಿವೇಶನದ ಮಾಲೀಕನ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್
Last Updated 3 ಫೆಬ್ರುವರಿ 2026, 18:45 IST
ಬೆಂಗಳೂರು: 15 ಜಿಲೆಟಿನ್‌ ಕಡ್ಡಿ, 30 ಡಿಟೊನೇಟರ್‌ ಪತ್ತೆ
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
Last Updated 3 ಫೆಬ್ರುವರಿ 2026, 18:30 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಯುವಕರು ರಾಷ್ಟ್ರದ ಪ್ರಬಲ ಆಸ್ತಿ: ಗುಂತಾ ಲಕ್ಷ್ಮಣ್

Anti Drug Awareness: ಯಲಹಂಕ: ‘ಯುವಕರು ರಾಷ್ಟ್ರದ ಅತ್ಯಂತ ಪ್ರಬಲ ಆಸ್ತಿಯಾಗಿದ್ದು, ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಬೇಕು’ ಎಂದು ಎಬಿಆರ್‌ಎಸ್‌ಎಂ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ
Last Updated 3 ಫೆಬ್ರುವರಿ 2026, 18:03 IST
ಯುವಕರು ರಾಷ್ಟ್ರದ ಪ್ರಬಲ ಆಸ್ತಿ: ಗುಂತಾ ಲಕ್ಷ್ಮಣ್

ಜಲಮಂಡಳಿಯ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು ಬಾಲಕ ಸಾವು: ಸ್ವಯಂ ಪ್ರೇರಿತ ಪ್ರಕರಣ

Cauvery Pipeline: ಜಲಮಂಡಳಿಯ ಕಾವೇರಿ ಐದನೇ ಹಂತದ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು 9ನೇ ತರಗತಿಯ ವಿದ್ಯಾರ್ಥಿ ಪ್ರೀತಂ (14) ಮೃತಪಟ್ಟಿದ್ದ ಪ್ರಕರಣದಲ್ಲೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
Last Updated 3 ಫೆಬ್ರುವರಿ 2026, 17:55 IST
ಜಲಮಂಡಳಿಯ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು ಬಾಲಕ ಸಾವು: ಸ್ವಯಂ ಪ್ರೇರಿತ ಪ್ರಕರಣ
ADVERTISEMENT
ADVERTISEMENT
ADVERTISEMENT