ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಮೆಟ್ರೊ ಕೆಂಪು ಮಾರ್ಗದ ಡಬಲ್ ಡೆಕರ್‌ಗೆ ಕೇಂದ್ರ ಆಕ್ಷೇಪ: ಮರುಪರಿಶೀಲನೆಗೆ ಸೂಚನೆ

Bengaluru Metro: ಬೆಂಗಳೂರು: ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೊ ಕಾರಿಡಾರ್‌ ಯೋಜನೆ( ಕೆಂಪು ಮಾರ್ಗ)ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದು ಯೋಜನೆಯನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
Last Updated 12 ಫೆಬ್ರುವರಿ 2026, 19:31 IST
ಮೆಟ್ರೊ ಕೆಂಪು ಮಾರ್ಗದ ಡಬಲ್ ಡೆಕರ್‌ಗೆ ಕೇಂದ್ರ ಆಕ್ಷೇಪ: ಮರುಪರಿಶೀಲನೆಗೆ ಸೂಚನೆ

ಕಸಾಪ ಚುನಾವಣೆ ವ್ಯವಸ್ಥೆ ಬದಲಿಸಿ: ಸಾಹಿತಿ ಕೆ.ಮರುಳಸಿದ್ದಪ್ಪ ಸರ್ಕಾರಕ್ಕೆ ಆಗ್ರಹ

ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಕೆ.ಮರುಳಸಿದ್ದಪ್ಪ ಸರ್ಕಾರಕ್ಕೆ ಆಗ್ರಹ
Last Updated 12 ಫೆಬ್ರುವರಿ 2026, 19:24 IST
ಕಸಾಪ ಚುನಾವಣೆ ವ್ಯವಸ್ಥೆ ಬದಲಿಸಿ: ಸಾಹಿತಿ ಕೆ.ಮರುಳಸಿದ್ದಪ್ಪ ಸರ್ಕಾರಕ್ಕೆ ಆಗ್ರಹ

ಔಷಧ ಕೊರತೆಯಾಗದಂತೆ ಕ್ರಮವಹಿಸಿ: ದಿನೇಶ್ ಗುಂಡೂರಾವ್

Karnataka Health Dept: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಾಗದಂತೆ ಕ್ರಮವಹಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಜಾವಾಣಿ ವರದಿ ಹಿನ್ನೆಲೆ ತುರ್ತು ಸಭೆ.
Last Updated 12 ಫೆಬ್ರುವರಿ 2026, 16:17 IST
ಔಷಧ ಕೊರತೆಯಾಗದಂತೆ ಕ್ರಮವಹಿಸಿ: ದಿನೇಶ್ ಗುಂಡೂರಾವ್

ಬೆಂಗಳೂರು: ₹4 ಲಕ್ಷ ಕೊಡಲಿಲ್ಲವೆಂದು ಪೋಷಕರ ಹತ್ಯೆ!

Double Murder: ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ನವೀನ್‌ಚಂದ್ರ ಭಟ್ ಹಾಗೂ ದಂತ ವೈದ್ಯೆ ಶ್ಯಾಮಲಾ ಭಟ್ ಕೊಲೆ ಪ್ರಕರಣದ ಆರೋಪಿ ರೋಹನ್‌ಚಂದ್ರ ಭಟ್ ಅವರನ್ನು ಬಂಧಿಸಿ, ಕಸ್ಟಡಿಗೆ ಪಡೆದುಕೊಂಡಿರುವ ಎಚ್‌ಎಎಲ್‌ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Last Updated 12 ಫೆಬ್ರುವರಿ 2026, 15:46 IST
ಬೆಂಗಳೂರು: ₹4 ಲಕ್ಷ ಕೊಡಲಿಲ್ಲವೆಂದು ಪೋಷಕರ ಹತ್ಯೆ!

ತಲೆದಂಡ ನಾಟಕದಲ್ಲಿ ಧರ್ಮಕಾರಣದ ಒಳನೋಟ ಅಭಿವ್ಯಕ್ತಿ: ಸಿ. ಬಸವಲಿಂಗಯ್ಯ ಅಭಿಮತ

Taledanda Play: ಸಮಕಾಲೀನ ಜಾಗತಿಕ ಪರಿಸ್ಥಿತಿಯ ಧರ್ಮಕಾರಣ ಹಾಗೂ ರಾಜಕಾರಣದ ಒಳನೋಟವನ್ನು ‘ತಲೆದಂಡ’ ನಾಟಕ ಅತ್ಯಂತ ಸಮರ್ಥವಾಗಿ ಅಭಿವ್ಯಕ್ತಿಸಿದೆ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಹೇಳಿದರು.
Last Updated 12 ಫೆಬ್ರುವರಿ 2026, 15:37 IST
ತಲೆದಂಡ ನಾಟಕದಲ್ಲಿ ಧರ್ಮಕಾರಣದ ಒಳನೋಟ ಅಭಿವ್ಯಕ್ತಿ: ಸಿ. ಬಸವಲಿಂಗಯ್ಯ ಅಭಿಮತ

ಬಾನೆಟ್ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದು ಕೊಲೆ ಯತ್ನ: ಕಾರು ಚಾಲಕ ಸೆರೆ

Bengaluru Police: ಕಾರಿನ ಬಾನೆಟ್‌ ಮೇಲೆ ಹತ್ತಿದ್ದ ಸರಕು ಸಾಗಣೆ ಆಟೊದ ಚಾಲಕನನ್ನು ಎಳೆದೊಯ್ದು ಕೊಲೆಗೆ ಯತ್ನಿಸಿದ್ದ ಪ್ರಕರಣದ ಆರೋಪಿಯನ್ನು ಹಲಸೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಬಂಧಿತ ಆರೋಪಿ.
Last Updated 12 ಫೆಬ್ರುವರಿ 2026, 15:37 IST
ಬಾನೆಟ್ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದು ಕೊಲೆ ಯತ್ನ: ಕಾರು ಚಾಲಕ ಸೆರೆ

ಬಿಕ್ಲು ಶಿವು ಕೊಲೆ: ಕೊನೆಗೂ ಪೊಲೀಸರ ವಶವಾದ ಬೈರತಿ ಬಸವರಾಜ

CID Arrest: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದು ಬಂಧನ ಪ್ರಕ್ರಿಯೆ ಆರಂಭಿಸಿದ್ದಾರೆ.
Last Updated 12 ಫೆಬ್ರುವರಿ 2026, 13:47 IST
ಬಿಕ್ಲು ಶಿವು ಕೊಲೆ: ಕೊನೆಗೂ ಪೊಲೀಸರ ವಶವಾದ ಬೈರತಿ ಬಸವರಾಜ
ADVERTISEMENT

ಬೆಂಗಳೂರು: ಫೆ.15 ರಂದು 'ಕರಾವಳಿಯ ರಕ್ತ-ಕಣ್ಣೀರು' ಕೃತಿ ಲೋಕಾರ್ಪಣೆ

Coastal Karnataka Violence: ಬೆಂಗಳೂರಿನಲ್ಲಿ ಫೆಬ್ರವರಿ 15 ರಂದು 'ಕರಾವಳಿಯ ರಕ್ತ-ಕಣ್ಣೀರು' ಕೃತಿ ಲೋಕಾರ್ಪಣೆ: ಮತೀಯ ಸಂಘರ್ಷದ ಕರಾಳತೆ ದಾಖಲು ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರು ಬರೆದಿರುವ, ಕರಾವಳಿ ಕರ್ನಾಟಕದ ಮತೀಯ ಸಂಘರ್ಷದ ಕರಾಳ ಮುಖವನ್ನು ಅನಾವರಣಗೊಳಿಸುವ ಕೃತಿ
Last Updated 12 ಫೆಬ್ರುವರಿ 2026, 9:47 IST
ಬೆಂಗಳೂರು: ಫೆ.15 ರಂದು 'ಕರಾವಳಿಯ ರಕ್ತ-ಕಣ್ಣೀರು' ಕೃತಿ ಲೋಕಾರ್ಪಣೆ

ಬಮೂಲ್‌: ಸುಧಾರಾಣಿ ಪ್ರಚಾರ ರಾಯಭಾರಿ

Sudharani BAMUL: ಬೆಂಗಳೂರು ಹಾಲು ಒಕ್ಕೂಟದ(ಬಮೂಲ್‌) ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಅವರನ್ನು ನೇಮಕ ಮಾಡಲಾಗಿದೆ. ‘ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿದ್ದಾರೆ.
Last Updated 12 ಫೆಬ್ರುವರಿ 2026, 4:19 IST
ಬಮೂಲ್‌: ಸುಧಾರಾಣಿ ಪ್ರಚಾರ ರಾಯಭಾರಿ

ಬೆಂಗಳೂರು| ನೋವು ನಿರ್ವಹಣೆ: ಉಪಶಮನ ಆರೈಕೆಗೆ ಬೇಡಿಕೆ

Cancer Treatment: ರೋಗಿಗಳ ನೋವು ನಿರ್ವಹಣೆಗೆ ಸಹಕಾರಿಯಾದ ಉಪಶಮನ ಆರೈಕೆಗೆ ಹೆಚ್ಚಿನ ಬೇಡಿಕೆಯಿದ್ದು, ಈ ಆರೈಕೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಔಷಧ ಮತ್ತು ವೈದ್ಯಕೀಯ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಅಭಿಪ್ರಾಯಪಟ್ಟರು.
Last Updated 12 ಫೆಬ್ರುವರಿ 2026, 3:17 IST
ಬೆಂಗಳೂರು| ನೋವು ನಿರ್ವಹಣೆ: ಉಪಶಮನ ಆರೈಕೆಗೆ ಬೇಡಿಕೆ
ADVERTISEMENT
ADVERTISEMENT
ADVERTISEMENT