ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ದೇವನಹಳ್ಳಿ: ವಿಮಾನ ನಿಲ್ದಾಣದ ವಾಯುವಜ್ರ ನಿಲುಗಡೆ ಸ್ಥಳ ಕಡಿತ

ವಿಮಾನ ನಿಲ್ದಾಣದ ಟಿ1ರಲ್ಲಿ ಟ್ಯಾಕ್ಸಿ ಜಾಲದ ಹುನ್ನಾರ ಆರೋಪ
Last Updated 9 ಜನವರಿ 2026, 21:08 IST
ದೇವನಹಳ್ಳಿ: ವಿಮಾನ ನಿಲ್ದಾಣದ ವಾಯುವಜ್ರ ನಿಲುಗಡೆ ಸ್ಥಳ ಕಡಿತ

ಆನೇಕಲ್: ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

Anekal: Medical student commits suicide ಆನೇಕಲ್ : ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚಂದಾಪುರದಲ್ಲಿ ನಡೆದಿದೆ.
Last Updated 9 ಜನವರಿ 2026, 21:07 IST
ಆನೇಕಲ್: ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ನದಿ ತಿರುವು ಯೋಜನೆಗೆ ಹವ್ಯಕ ಮಹಾಸಭೆ ವಿರೋಧ

ಯೋಜನೆ ವಾಪಸ್‌ಗಾಗಿ ಸರ್ಕಾರಕ್ಕೆ ಹವ್ಯಕ ಮಹಾಸಭೆ ಆಗ್ರಹ
Last Updated 9 ಜನವರಿ 2026, 20:32 IST
ನದಿ ತಿರುವು ಯೋಜನೆಗೆ ಹವ್ಯಕ ಮಹಾಸಭೆ ವಿರೋಧ

ರಾಜರಾಜೇಶ್ವರಿನಗರ: ಸಂಕ್ರಾಂತಿ ಉತ್ಸವಕ್ಕೆ ಚಾಲನೆ

ಮಾಗಡಿ ಮುಖ್ಯರಸ್ತೆಯ ಬಿಇಎಲ್ ಲೇಔಟ್‌ನಲ್ಲಿ ಗ್ರಾಮೀಣ ಸೊಗಡಿನ ಸಂಕ್ರಾಂತಿಯ ಉತ್ಸವಕ್ಕೆ ಶಾಸಕ ಎಸ್.ಟಿ.ಸೋಮಶೇಖರ್‌ ಚಾಲನೆ ನೀಡಿದರು.
Last Updated 9 ಜನವರಿ 2026, 20:24 IST
ರಾಜರಾಜೇಶ್ವರಿನಗರ: ಸಂಕ್ರಾಂತಿ ಉತ್ಸವಕ್ಕೆ ಚಾಲನೆ

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿ: 4.15 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು

Bangalore City District encroachment : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹6.26 ಕೋಟಿ ಮೌಲ್ಯದ 4.15 ಎಕರೆ ಜಮೀನನ್ನು ಶುಕ್ರವಾರ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
Last Updated 9 ಜನವರಿ 2026, 20:16 IST
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿ: 4.15 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು

ಎಐ ಭಯ ಬೇಡ, ನಿಖರ ವಿಶ್ಲೇಷಣೆ ಮಾಡಿ: ಸ್ಟಾನ್‌ಫೋರ್ಡ್‌ ವಿವಿಯ ಜೆಫ್ರಿ ಡಿ.ಉಲ್ಮನ್‌

Stanford University's Jeffrey D. Ullman– ‘ಹಲವು ವಿಷಯಗಳಲ್ಲಿ ಶಿಕ್ಷಣ ಪಡೆಯುವ ಜತೆಗೆ ಉನ್ನತ ಅಧ್ಯಯನಕ್ಕೆ ಅವಕಾಶವಿದ್ದು, ವಿದ್ಯಾರ್ಥಿಗಳು ನಿಖರ ಜ್ಞಾನದೊಂದಿಗೆ ಹೊಸ ಮಾರ್ಗ ಕಂಡುಕೊಳ್ಳಲು ಪ್ರೇರೇಪಿಸಬೇಕು’ ಎಂದು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆಫ್ರಿ ಡಿ.ಉಲ್ಮನ್‌
Last Updated 9 ಜನವರಿ 2026, 20:15 IST
ಎಐ ಭಯ ಬೇಡ, ನಿಖರ ವಿಶ್ಲೇಷಣೆ ಮಾಡಿ: ಸ್ಟಾನ್‌ಫೋರ್ಡ್‌ ವಿವಿಯ ಜೆಫ್ರಿ ಡಿ.ಉಲ್ಮನ್‌

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರದಾನ

Kuvempu Bhasha bharati: ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಶುಕ್ರವಾರ ಆಯೋಜಿಸಿದ್ದ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನವನ್ನು ಪ್ರದಾನ
Last Updated 9 ಜನವರಿ 2026, 20:10 IST
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರದಾನ
ADVERTISEMENT

ಫುಡ್‌ ಡೆಲಿವರಿ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ: ಇಬ್ಬರ ಬಂಧನ

Food delivery man attacked: ಫುಡ್‌ ಡೆಲಿವರಿ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಿದ್ದ ಇಬ್ಬರನ್ನು ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸೀತಾರಾಮಪಾಳ್ಯದ ಬಳಿಯ ಹೂಡಿಯ ಜಗತ್‌ (28) ಹಾಗೂ ಧರ್ಮ (20) ಬಂಧಿತರು.
Last Updated 9 ಜನವರಿ 2026, 20:07 IST
ಫುಡ್‌ ಡೆಲಿವರಿ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ: ಇಬ್ಬರ ಬಂಧನ

ಕಸಾಪ ಚಟುವಟಿಕೆ ಮುಂದುವರೆಸಿ: ಸಿ.ಎಂಗೆ ಜಿಲ್ಲಾ ಘಟಕಗಳ ಅಧ್ಯಕ್ಷರ ಮನವಿ

kannada sahitya parishath: ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳು ಮುಂದುವರಿಯುವಂತೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಘಟಕಗಳ ಅಧ್ಯಕ್ಷರು ಸರ್ಕಾರವನ್ನು ಆಗ್ರಹಿಸಿದ್ದಾರೆ.
Last Updated 9 ಜನವರಿ 2026, 20:06 IST
ಕಸಾಪ ಚಟುವಟಿಕೆ ಮುಂದುವರೆಸಿ: ಸಿ.ಎಂಗೆ ಜಿಲ್ಲಾ ಘಟಕಗಳ ಅಧ್ಯಕ್ಷರ ಮನವಿ

ನವೋದ್ಯಮಿಗಳ ಸೇತುಬಂಧ ಎಫ್‌ಸಿ ಒಕ್ಕಲಿಗ ಎಕ್ಸ್‌ಪೊ

ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ * ಉದ್ಯಮಿಗಳ ಸಂಪರ್ಕದ ಕೊಂಡಿ
Last Updated 9 ಜನವರಿ 2026, 20:02 IST
ನವೋದ್ಯಮಿಗಳ ಸೇತುಬಂಧ ಎಫ್‌ಸಿ ಒಕ್ಕಲಿಗ ಎಕ್ಸ್‌ಪೊ
ADVERTISEMENT
ADVERTISEMENT
ADVERTISEMENT