ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಭಾರತೀಯ ಕಲಾ ಇತಿಹಾಸ ಅಧಿವೇಶನ

Art History Session: ಬೆಂಗಳೂರು: ದಿ ಮಿಥಿಕ್‌ ಸೊಸೈಟಿ, ಭಾರತೀಯ ಕಲಾ ಇತಿಹಾಸ ಕಾಂಗ್ರೆಸ್‌ (ಗುವಾಹಟಿ) ಮತ್ತು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತು ಇದೇ 7ರಿಂದ 9ರವರೆಗೆ ಮಾಗಡಿ ರಸ್ತೆಯ ಜನಸೇವಾ ವಿದ್ಯಾಕೇಂದ್ರದಲ್ಲಿ ಭಾರತೀಯ ಕಲಾ ಇತಿಹಾಸದ 33ನೇ ಅಧಿವೇಶನ ಹಮ್ಮಿಕೊಂಡಿವೆ.
Last Updated 4 ಫೆಬ್ರುವರಿ 2026, 19:36 IST
ಬೆಂಗಳೂರು: ಭಾರತೀಯ ಕಲಾ ಇತಿಹಾಸ ಅಧಿವೇಶನ

ಶೋಷಿತ ಸಮುದಾಯಗಳ ವಿಮೋಚನಾ ದಿನ ಫೆ. 7ರಂದು

Dalit Struggle Committee: ರಮಾಬಾಯಿ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಫೆ. 7ರಂದು ಕಬ್ಬನ್‌ ಉದ್ಯಾನದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶೋಷಿತ ಸಮುದಾಯಗಳ ವಿಮೋಚನಾ ದಿನ ಕಾರ್ಯಕ್ರಮ ಹಮ್ಮಿಕೊಂಡಿದೆ.
Last Updated 4 ಫೆಬ್ರುವರಿ 2026, 19:35 IST
ಶೋಷಿತ ಸಮುದಾಯಗಳ ವಿಮೋಚನಾ ದಿನ  ಫೆ. 7ರಂದು

ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ, ಕಾರ್ಯಕ್ರಮಗಳ ಪಟ್ಟಿ

ಶ್ರೀ ಗುರು ಗಾನಲಹರಿ ಸಂಗೀತ ಅಕಾಡೆಮಿಯಿಂದ ಫೆ.7ರಂದು ಮಧ್ಯಾಹ್ನ 3ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 16ನೇ ಸಂಗೀತೋತ್ಸವ ಹಮ್ಮಿಕೊಂಡಿದೆ.
Last Updated 4 ಫೆಬ್ರುವರಿ 2026, 19:29 IST
ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ, ಕಾರ್ಯಕ್ರಮಗಳ ಪಟ್ಟಿ

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

2026ರ ಫೆಬ್ರುವರಿ 5, ಗುರುವಾರ
Last Updated 4 ಫೆಬ್ರುವರಿ 2026, 18:34 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಬೆಂಗಳೂರು: ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

KSRTC Driver Training: ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರಗಳಲ್ಲಿ ಒಂದು ತಿಂಗಳ ಭಾರಿ ವಾಹನ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಸತಿ, ಊಟ ಉಚಿತವಾಗಿದ್ದು, ಪರವಾನಗಿ ಸಹ ನೀಡಲಾಗುತ್ತದೆ.
Last Updated 4 ಫೆಬ್ರುವರಿ 2026, 16:31 IST
ಬೆಂಗಳೂರು: ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

ನಾಯಿ ಸಾಕುವವರ ನಿರ್ಲಕ್ಷ್ಯವೇ ಗಲಾಟೆಗೆ ಕಾರಣ: ಹೈಕೋರ್ಟ್‌ ಬೇಸರ

High Court Bengaluru: ಸಾಕು ನಾಯಿಗಳ ನಿಯಂತ್ರಣ ಕೊರತೆಯಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಗಲಾಟೆ ಎದ್ದು, ಕ್ರಿಮಿನಲ್‌ ಪ್ರಕರಣಗಳು ಹೊರಬರುತ್ತಿರುವುದಾಗಿ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದ್ದು, ಕೆಲವು ಪ್ರಕರಣಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.
Last Updated 4 ಫೆಬ್ರುವರಿ 2026, 16:12 IST
ನಾಯಿ ಸಾಕುವವರ ನಿರ್ಲಕ್ಷ್ಯವೇ ಗಲಾಟೆಗೆ ಕಾರಣ: ಹೈಕೋರ್ಟ್‌ ಬೇಸರ

ಜಿಐ ಟ್ಯಾಗ್‌ ಉತ್ಪನಗಳ ಬಳಸುವಂತೆ ಪ್ರಚಾರ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿಕೆ
Last Updated 4 ಫೆಬ್ರುವರಿ 2026, 16:06 IST
ಜಿಐ ಟ್ಯಾಗ್‌ ಉತ್ಪನಗಳ ಬಳಸುವಂತೆ ಪ್ರಚಾರ:  ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
ADVERTISEMENT

ಪೊಲೀಸ್‌ ಸಹಾಯವಾಣಿಗೆ ಬರುವ ಕರೆಗಳು ‘ಟೆಲಿ ಮನಸ್‌’ಗೆ ವರ್ಗ

Mental Health Support: ಮಾನಸಿಕ ಒತ್ತಡ ಹಾಗೂ ಖಿನ್ನತೆ ಸಂಬಂಧಿತ 112 ಸಹಾಯವಾಣಿ ಕರೆಗಳನ್ನು ನಿವೃತ್ತಿ ಹೊಂದಿಸಲು ಪೊಲೀಸ್‌ ಇಲಾಖೆ ಮತ್ತು ನಿಮ್ಹಾನ್ಸ್‌ ಸಹಯೋಗದಲ್ಲಿ ‘ಟೆಲಿ ಮನಸ್–14416’ ವ್ಯವಸ್ಥೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 4 ಫೆಬ್ರುವರಿ 2026, 16:06 IST
ಪೊಲೀಸ್‌ ಸಹಾಯವಾಣಿಗೆ ಬರುವ ಕರೆಗಳು ‘ಟೆಲಿ ಮನಸ್‌’ಗೆ ವರ್ಗ

ಕ್ಯಾನ್ಸರ್: ಜನಪ್ರತಿನಿಧಿಗಳು ಜಾಗೃತಿ ಮೂಡಿಸಲಿ–ನಟಿ ಉಮಾಶ್ರೀ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಮ್ಮಿಕೊಂಡಿದ್ದ ಜಾಥಾದಲ್ಲಿ ನಟಿ ಉಮಾಶ್ರೀ ಆಗ್ರಹ
Last Updated 4 ಫೆಬ್ರುವರಿ 2026, 16:05 IST
ಕ್ಯಾನ್ಸರ್: ಜನಪ್ರತಿನಿಧಿಗಳು ಜಾಗೃತಿ ಮೂಡಿಸಲಿ–ನಟಿ ಉಮಾಶ್ರೀ

ಯುಪಿಐ ಸ್ಕ್ಯಾನರ್ ಬಳಸಿ ₹23 ಲಕ್ಷ ದೋಚಿದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ

UPI Fraud Case: ವಿಕ್ಟೋರಿಯಾ ಆಸ್ಪತ್ರೆಯ ಎಂಟು ಸಿಬ್ಬಂದಿ ಯುಪಿಐ ಸ್ಕ್ಯಾನರ್ ದುರುಪಯೋಗ ಮಾಡಿ ₹23 ಲಕ್ಷ ವಂಚಿಸಿದ ಪ್ರಕರಣದಲ್ಲಿ ವಿಶ್ವೇಶ್ವರಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕರ ದೂರು ತಿಳಿಸಿದೆ.
Last Updated 4 ಫೆಬ್ರುವರಿ 2026, 15:56 IST
ಯುಪಿಐ ಸ್ಕ್ಯಾನರ್ ಬಳಸಿ ₹23 ಲಕ್ಷ ದೋಚಿದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ
ADVERTISEMENT
ADVERTISEMENT
ADVERTISEMENT