ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್: ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ಗೆ ಸಿದ್ಧತೆ

ಮಾರ್ಚ್‌ ತಿಂಗಳಲ್ಲಿ ಪ್ರಕ್ರಿಯೆ ಆರಂಭ
Last Updated 16 ಫೆಬ್ರುವರಿ 2026, 23:30 IST
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್: ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ಗೆ ಸಿದ್ಧತೆ

ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರು ಬರುತ್ತಿಲ್ಲ– ಜಿಬಿಎ ಆಯುಕ್ತ ಮಹೇಶ್ವರ್‌ ರಾವ್

ರಸ್ತೆ ಬದಿ ಊಟ ಮಾಡುತ್ತಾರೆ; ಕ್ಯಾಂಟೀನ್‌ಗೆ ಬರಲ್ಲ
Last Updated 16 ಫೆಬ್ರುವರಿ 2026, 23:30 IST
ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರು ಬರುತ್ತಿಲ್ಲ– ಜಿಬಿಎ  ಆಯುಕ್ತ ಮಹೇಶ್ವರ್‌ ರಾವ್

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿ ಮೊಬೈಲ್‌ಗೆ ಸಿಐಡಿ ಶೋಧ

Biklu Shivu Murder Case: ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಂಧಿತ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರ ಮೊಬೈಲ್‌ಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Last Updated 16 ಫೆಬ್ರುವರಿ 2026, 23:30 IST
ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿ ಮೊಬೈಲ್‌ಗೆ ಸಿಐಡಿ ಶೋಧ

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

City Events: ಬೆಂಗಳೂರಿನಲ್ಲಿ ಇಂದು ಪಿ.ರಾಮಯ್ಯ ಶ್ರದ್ಧಾಂಜಲಿ ಹಾಗೂ ‘ನಾನು ಹಿಂದೂ ರಾಮಯ್ಯ’ ಪುಸ್ತಕ ಬಿಡುಗಡೆ ಗಾಂಧಿಭವನದಲ್ಲಿ ನಡೆಯಲಿದೆ. ರಂಗಶಂಕರದಲ್ಲಿ ‘ಒಳಚರಂಡಿ ಪುರಾಣ’ ನಾಟಕ ಪ್ರದರ್ಶನ.
Last Updated 16 ಫೆಬ್ರುವರಿ 2026, 22:53 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಯಲಹಂಕ: ‘ಗಿರಿಜಾ ಕಲ್ಯಾಣೋತ್ಸವ

Girija Kalyanotsava: ಯಲಹಂಕ ಹಳೇನಗರದ ನಗರೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಗಿರಿಜಾ ಕಲ್ಯಾಣೋತ್ಸವ ಭಕ್ತಿಭಾವದಿಂದ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿದರು.
Last Updated 16 ಫೆಬ್ರುವರಿ 2026, 22:47 IST
ಯಲಹಂಕ: ‘ಗಿರಿಜಾ ಕಲ್ಯಾಣೋತ್ಸವ

ಬೆಂಗಳೂರಿನಲ್ಲಿ ಆಂಥ್ರೊಪಿಕ್‌ ಕಚೇರಿ ಆರಂಭ

Artificial Intelligence: ಜಾಗತಿಕ ಎಐ ಕಂಪನಿ ಆಂಥ್ರೊಪಿಕ್ ಬೆಂಗಳೂರಿನ ಎಂಬಸಿ ಗಾಲ್ಫ್ ಲಿಂಕ್ಸ್ ಟೆಕ್ ಪಾರ್ಕ್‌ನಲ್ಲಿ ಕಚೇರಿ ಆರಂಭಿಸಿದೆ. ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ ಇದು ಎರಡನೇ ಕಚೇರಿ.
Last Updated 16 ಫೆಬ್ರುವರಿ 2026, 22:43 IST
ಬೆಂಗಳೂರಿನಲ್ಲಿ ಆಂಥ್ರೊಪಿಕ್‌ ಕಚೇರಿ ಆರಂಭ

ಹೊಸ ಪೀಳಿಗೆಯ ಏರೋ ಎಂಜಿನ್ ಅಭಿವೃದ್ಧಿಪಡಿಸಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಡಿಆರ್‌ಡಿಒದ ಜಿಟಿಆರ್‌ಇಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌
Last Updated 16 ಫೆಬ್ರುವರಿ 2026, 22:36 IST
ಹೊಸ ಪೀಳಿಗೆಯ ಏರೋ ಎಂಜಿನ್ ಅಭಿವೃದ್ಧಿಪಡಿಸಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌
ADVERTISEMENT

ಬೆಂಗಳೂರು | ಪೊಲೀಸ್ ಸಮವಸ್ತ್ರದಲ್ಲಿ ಮನೆಗೆ ನುಗ್ಗಿ ₹20 ಲಕ್ಷ ದರೋಡೆ

Police Impersonation: ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಪೊಲೀಸ್ ಸೋಗಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ₹20 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.
Last Updated 16 ಫೆಬ್ರುವರಿ 2026, 22:25 IST
ಬೆಂಗಳೂರು | ಪೊಲೀಸ್ ಸಮವಸ್ತ್ರದಲ್ಲಿ ಮನೆಗೆ ನುಗ್ಗಿ ₹20 ಲಕ್ಷ ದರೋಡೆ

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ಬೆದರಿಕೆ: ಎಫ್ಐಆರ್ ದಾಖಲು

Cyber Crime Bengaluru: ಸೈಬರ್ ಅಪರಾಧ ಅಧಿಕಾರಿಗಳ ಸೋಗಿನಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ಅವರಿಗೆ ಕರೆ ಮಾಡಿ ಬೆದರಿಸಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 16 ಫೆಬ್ರುವರಿ 2026, 16:30 IST
ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ಬೆದರಿಕೆ: ಎಫ್ಐಆರ್ ದಾಖಲು

ಬೆಂಗಳೂರು| ಅಪಘಾತ: ಎರಡು ವರ್ಷದ ಮಗು ಸಾವು

ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ
Last Updated 16 ಫೆಬ್ರುವರಿ 2026, 16:25 IST
ಬೆಂಗಳೂರು| ಅಪಘಾತ: ಎರಡು ವರ್ಷದ ಮಗು ಸಾವು
ADVERTISEMENT
ADVERTISEMENT
ADVERTISEMENT