ಶುಕ್ರವಾರ, 30 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಿ: ವರದಿ ಸಲ್ಲಿಸಿದ ಎಸ್‌ಐಒ ರಾಜ್ಯ ಘಟಕ

Students Union: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸುವ ಸಲಹೆಗೆ ಪೂರಕವಾದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ರಾಜ್ಯ ಘಟಕ ತಿಳಿಸಿದೆ.
Last Updated 30 ಜನವರಿ 2026, 20:58 IST
ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಿ: ವರದಿ ಸಲ್ಲಿಸಿದ ಎಸ್‌ಐಒ ರಾಜ್ಯ ಘಟಕ

ಬೆಂಗಳೂರು: ಅಪರಾಧ ತಡೆಗಾಗಿ ವಿದ್ಯಾರ್ಥಿಗಳ ಬೈಕ್ ರ‍್ಯಾಲಿ

Crime Prevention: ವಿಶ್ವ ಮಾನವೀಯ ದಿನದ ಪ್ರಯುಕ್ತ ಹ್ಯುಮಾನಿಟಿ ಕಾಲ್ಸ್ ಟ್ರಸ್ಟ್‌ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಭಾಗವಾಗಿ ಬೈಕ್‌ ರ‍್ಯಾಲಿ ನಡೆಯಿತು. ಈ ಮೂಲಕ ಸಾರ್ವಜನಿಕರಲ್ಲಿ ಅಪರಾಧ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಯಿತು.
Last Updated 30 ಜನವರಿ 2026, 20:46 IST
ಬೆಂಗಳೂರು: ಅಪರಾಧ ತಡೆಗಾಗಿ ವಿದ್ಯಾರ್ಥಿಗಳ ಬೈಕ್ ರ‍್ಯಾಲಿ

ಕಲಾ ವಿನ್ಯಾಸಕ ವಿಠ್ಠಲ ರಾವ್‌ಗೆ ರಂಗ ಗೌರವ

B. Vithal Rao: ಬೆಂಗಳೂರು: ತೊಟ್ಟವಾಡಿ ನಂಜುಂಡಸ್ವಾಮಿ ಗೆಳೆಯರ ಬಳಗ ನೀಡುವ 2025ನೇ ಸಾಲಿನ ‘ರಂಗ ಗೌರವ’ಕ್ಕೆ ಕಲಾ ವಿನ್ಯಾಸಕ ಹಾಗೂ ರಂಗ ಸಂಘಟಕ ಬಿ.ವಿಠ್ಠಲ ರಾವ್ (ಅಪ್ಪಯ್ಯ) ಆಯ್ಕೆಯಾಗಿದ್ದಾರೆ.
Last Updated 30 ಜನವರಿ 2026, 20:44 IST
ಕಲಾ ವಿನ್ಯಾಸಕ ವಿಠ್ಠಲ ರಾವ್‌ಗೆ ರಂಗ ಗೌರವ

ಪ್ಯಾರಿಸ್‌ನಲ್ಲಿ ‘ಇಂದ್ರಿಯ’ ಆಭರಣ ಪ್ರದರ್ಶನ

ಆದಿತ್ಯ ಬಿರ್ಲಾ ಸಮೂಹದ ಆಭರಣ ಬ್ರ್ಯಾಂಡ್‌ ಆಗಿರುವ ‘ಇಂದ್ರಿಯ’ ತನ್ನ ಸಂಗ್ರಹ ಗಳನ್ನು ಇದೇ ಮೊದಲ ಬಾರಿಗೆ ‘ಪ್ಯಾರಿಸ್‌ ಕುಚೂರ್‌ ವೀಕ್‌’ನಲ್ಲಿ ಪ್ರದರ್ಶಿಸಿದೆ. ಇದಕ್ಕೆ ಖ್ಯಾತ ವಿನ್ಯಾಸಕಾರ ಗೌರವ್ ಗುಪ್ತ ಅವರು ಅಧಿಕೃತ ಆಭರಣ ಪಾಲುದಾರ ಆಗಿದ್ದರು.
Last Updated 30 ಜನವರಿ 2026, 19:37 IST
ಪ್ಯಾರಿಸ್‌ನಲ್ಲಿ ‘ಇಂದ್ರಿಯ’ ಆಭರಣ ಪ್ರದರ್ಶನ

ಬೆಂಗಳೂರು | ನಾಯಿ ದಾಳಿ: ಮಹಿಳೆಗೆ ಗಂಭೀರ ಗಾಯ

Dog Attack: ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸಾಕು ನಾಯಿ ದಾಳಿ ನಡೆಸಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆಯ ಮುಖ ಮತ್ತು ಕತ್ತಿನ ಭಾಗದಲ್ಲಿ ಗಾಯಗಳಾಗಿದ್ದು, ಟೀಚರ್ಸ್ ಕಾಲೊನಿಯಲ್ಲಿ ಘಟನೆ ನಡೆದಿದೆ.
Last Updated 30 ಜನವರಿ 2026, 17:10 IST
ಬೆಂಗಳೂರು | ನಾಯಿ ದಾಳಿ: ಮಹಿಳೆಗೆ ಗಂಭೀರ ಗಾಯ

ಎಂ.ಗಣೇಶ್‌, ಶಕೀಲ್‌ ಅಹಮದ್‌ಗೆ ‘ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’

Cultural Award: ಸೆಂಟರ್ ಸ್ಟೇಜ್‌ ಸಂಸ್ಥೆಯು ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಅವರ ಹೆಸರಿನಲ್ಲಿ ನೀಡುವ 2026ನೇ ಸಾಲಿನ ಸೆಂಟರ್‌ ಸ್ಟೇಜ್–ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ.
Last Updated 30 ಜನವರಿ 2026, 17:08 IST
ಎಂ.ಗಣೇಶ್‌, ಶಕೀಲ್‌ ಅಹಮದ್‌ಗೆ ‘ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’

ಹೋಂವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿತ: ಶಿಕ್ಷಕಿ ವಿರುದ್ಧ ಎಫ್‌ಐಆರ್‌

School Assault Case: ಹೋಂವರ್ಕ್ ಮಾಡಿಲ್ಲವೆಂದು ನಾಲ್ಕನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿದ್ದು, ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 30 ಜನವರಿ 2026, 16:59 IST
ಹೋಂವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿತ: ಶಿಕ್ಷಕಿ ವಿರುದ್ಧ ಎಫ್‌ಐಆರ್‌
ADVERTISEMENT

ಗಾಂಧೀಜಿ ವ್ಯಕ್ವಿತ್ವ ಭಂಜನೆ ಮಾಡುವ ಪಕ್ಷಗಳ ಮೇಲೆ ಎಚ್ಚರವಿಡಿ: ಸಾಹಿತಿ ಬರಗೂರು

Baraguru Ramachandrappa: ‘ರಾಜಕಾರಣಕ್ಕೋಸ್ಕರ ಮಹಾತ್ಮ ಗಾಂಧಿ ಅವರನ್ನು ಅಪ್ಪಿಕೊಳ್ಳುವ, ಅವರ ವ್ಯಕ್ತಿತ್ವ ಭಂಜನೆ ಮಾಡುವ ಪಕ್ಷಗಳ ನಡೆಯನ್ನು ಎಚ್ಚರಿಕೆಯಿಂದ ನೋಡಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
Last Updated 30 ಜನವರಿ 2026, 16:12 IST
ಗಾಂಧೀಜಿ ವ್ಯಕ್ವಿತ್ವ ಭಂಜನೆ ಮಾಡುವ ಪಕ್ಷಗಳ ಮೇಲೆ ಎಚ್ಚರವಿಡಿ: ಸಾಹಿತಿ ಬರಗೂರು

ಅರಿವಿನ ಬೆಳಕು ಪಸರಿಸಿದ ವಾಕಥಾನ್‌: ಸಂವಿಧಾನದೆಡೆಗೆ ವಿದ್ಯಾರ್ಥಿಗಳ ದಿಟ್ಟ ಹೆಜ್ಜೆ

Samvidhan Nade: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಡೆದ ‘ಸಂವಿಧಾನವೇ ಬೆಳಕು – ಹೆಜ್ಜೆಯಿಡು ಬೆಂಗಳೂರು’ ನಡಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಯುವಜನರು ಭಾಗವಹಿಸಿ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
Last Updated 30 ಜನವರಿ 2026, 15:27 IST
ಅರಿವಿನ ಬೆಳಕು ಪಸರಿಸಿದ ವಾಕಥಾನ್‌: ಸಂವಿಧಾನದೆಡೆಗೆ ವಿದ್ಯಾರ್ಥಿಗಳ ದಿಟ್ಟ ಹೆಜ್ಜೆ

ಆಯುಷ್ಮಾನ್ ಭಾರತ್ ಯೋಜನೆ: ಸಂತಾನೋತ್ಪತ್ತಿ ಚಿಕಿತ್ಸೆ ಸೇರ್ಪಡೆ

Fertility Treatment: ಮಕ್ಕಳಾಗದ ದಂಪತಿಗಳಿಗೆ ಸಂತಾನೋತ್ಪತ್ತಿ ಚಿಕಿತ್ಸೆಗಳನ್ನು ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ– ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ’ ತರಲಾಗಿದೆ. ಈ ಯೋಜನೆಯಡಿ ಬಡ ದಂಪತಿಗಳಿಗೆ ಉಚಿತ ಚಿಕಿತ್ಸೆ ಲಭ್ಯವಾಗಲಿದೆ.
Last Updated 30 ಜನವರಿ 2026, 15:23 IST
ಆಯುಷ್ಮಾನ್ ಭಾರತ್ ಯೋಜನೆ: ಸಂತಾನೋತ್ಪತ್ತಿ ಚಿಕಿತ್ಸೆ ಸೇರ್ಪಡೆ
ADVERTISEMENT
ADVERTISEMENT
ADVERTISEMENT