ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಸಾಂಘಿಕವಾಗಿ ಬೆಳೆಯಲು ರಂಗಭೂಮಿ ಅಗತ್ಯ: ರಂಗಕರ್ಮಿ ಟಿ.ಎಸ್. ನಾಗಾಭರಣ

ಭಾರತ ರಂಗ ಮಹೋತ್ಸವ–ರಂಗ ಪರಿಷೆಯಲ್ಲಿ ಸುರೇಶ್ ಆನಗಳ್ಳಿಗೆ ‘ಉತ್ಸವ ಗೌರವ’
Last Updated 3 ಫೆಬ್ರುವರಿ 2026, 16:10 IST
ಸಾಂಘಿಕವಾಗಿ ಬೆಳೆಯಲು ರಂಗಭೂಮಿ ಅಗತ್ಯ: ರಂಗಕರ್ಮಿ ಟಿ.ಎಸ್. ನಾಗಾಭರಣ

ಶೋಷಿತರ ದನಿ ಅಡಗಿಸಲು ಯತ್ನ: ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ

Constitutional Concerns: ಸಂವಿಧಾನ ವಿರುದ್ಧದ ಷಡ್ಯಂತ್ರ ನಡೆಯುತ್ತಿದೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಭೀಮಾ ಕೋರೆಗಾಂವ್ ವಿಜಯೋತ್ಸವದ ವಿಚಾರ ಸಂಕಿರಣದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಖಾಸಗಿ ಮೀಸಲಾತಿಗೆ ಹೋರಾಟದ ಆವಶ್ಯಕತೆಯಿದೆ ಎಂದರು.
Last Updated 3 ಫೆಬ್ರುವರಿ 2026, 16:09 IST
ಶೋಷಿತರ ದನಿ ಅಡಗಿಸಲು ಯತ್ನ: ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ

ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ: ಸಿ.ಎಯಿಂದ ಮಾಹಿತಿ ಪಡೆದ ಎಸ್‌ಐಟಿ

Confident Group Probe: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಕಂಪನಿಯ ಹಣಕಾಸು ವ್ಯವಹಾರ, ಸಾಲ ಮತ್ತು ವಿದೇಶಿ ಹೂಡಿಕೆ ಕುರಿತು ಲೆಕ್ಕ ಪರಿಶೋಧಕರಿಂದ ಎಸ್‌ಐಟಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
Last Updated 3 ಫೆಬ್ರುವರಿ 2026, 16:05 IST
ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ: ಸಿ.ಎಯಿಂದ ಮಾಹಿತಿ ಪಡೆದ ಎಸ್‌ಐಟಿ

ಸಿದ್ಧಲಿಂಗಯ್ಯ ಸ್ಮಾರಕ, ಪ್ರತಿಷ್ಠಾನ ಸ್ಥಾಪಿಸಿ: ದಲಿತ ಮುಖಂಡರ ಆಗ್ರಹ

Dalit Leaders Appeal: ದಲಿತ ಕವಿ ಸಿದ್ಧಲಿಂಗಯ್ಯ ಸ್ಮಾರಕ ಮತ್ತು ಪ್ರತಿಷ್ಠಾನ ಸ್ಥಾಪನೆಗೆ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಮುಖಂಡರು ಆಗ್ರಹಿಸಿದ್ದಾರೆ. ಸ್ಮರಣಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನಿರ್ಧರಿಸಲಾಗಿದೆ.
Last Updated 3 ಫೆಬ್ರುವರಿ 2026, 16:02 IST
ಸಿದ್ಧಲಿಂಗಯ್ಯ ಸ್ಮಾರಕ, ಪ್ರತಿಷ್ಠಾನ ಸ್ಥಾಪಿಸಿ: ದಲಿತ ಮುಖಂಡರ ಆಗ್ರಹ

ಬೆಂಗಳೂರು | ನಾಯಿ ಹೊತ್ತೊಯ್ದ ಚಿರತೆ: ಬನಶಂಕರಿ ಬಡಾವಣೆ ನಿವಾಸಿಗಳು ಆತಂಕ

Urban Wildlife Alert: ತುರಹಳ್ಳಿ ಅರಣ್ಯದಿಂದ ಬಂದಿರುವುದಾಗಿ ಶಂಕೆ ವ್ಯಕ್ತವಾಗಿರುವ ಚಿರತೆ ಬನಶಂಕರಿ ಬಡಾವಣೆಯಲ್ಲಿ ನಾಯಿಯನ್ನು ಹೊತ್ತೊಯ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ.
Last Updated 3 ಫೆಬ್ರುವರಿ 2026, 16:02 IST
ಬೆಂಗಳೂರು | ನಾಯಿ ಹೊತ್ತೊಯ್ದ ಚಿರತೆ: ಬನಶಂಕರಿ ಬಡಾವಣೆ ನಿವಾಸಿಗಳು ಆತಂಕ

ಕರಗದ ಧರ್ಮರಾಯಸ್ವಾಮಿ ದೇವಾಲಯಕ್ಕೆ ಬಂದಿದ್ದ ಹರಕೆ ನೆಕ್ಲೆಸ್‌ ಕದ್ದ ಅಧಿಕಾರಿ!

ಧರ್ಮರಾಯಸ್ವಾಮಿ ದೇವಾಲಯ ಹುಂಡಿಯಲ್ಲಿದ್ದ ಚಿನ್ನದ ನೆಕ್ಲೆಸ್‌; ಮೂರು ದಿನದ ನಂತರ ವಾಪಸ್‌
Last Updated 3 ಫೆಬ್ರುವರಿ 2026, 15:56 IST
ಕರಗದ ಧರ್ಮರಾಯಸ್ವಾಮಿ ದೇವಾಲಯಕ್ಕೆ ಬಂದಿದ್ದ ಹರಕೆ ನೆಕ್ಲೆಸ್‌ ಕದ್ದ ಅಧಿಕಾರಿ!

ಒಳರೋಗಿ ಚಿಕಿತ್ಸೆ ನಿರ್ಬಂಧದಿಂದ ಸೇವೆ ವ್ಯತ್ಯಯ: ಸರ್ಕಾರಿ ವೈದ್ಯಾಧಿಕಾರಿಗಳ ಸಂಘ

ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ಕರ್ನಾಟಕ
Last Updated 3 ಫೆಬ್ರುವರಿ 2026, 15:50 IST
ಒಳರೋಗಿ ಚಿಕಿತ್ಸೆ ನಿರ್ಬಂಧದಿಂದ ಸೇವೆ ವ್ಯತ್ಯಯ: ಸರ್ಕಾರಿ ವೈದ್ಯಾಧಿಕಾರಿಗಳ ಸಂಘ
ADVERTISEMENT

ಬೆಂಗಳೂರು | ಯುವಕನ ಅಪಹರಿಸಿ ಸುಲಿಗೆ: ನಾಲ್ವರ ಬಂಧನ

Student Abduction: ಬಿಬಿಎಂ ವಿದ್ಯಾರ್ಥಿ ನಿತಿನ್ ಗೌಡ ಅವರನ್ನು ಅಪಹರಿಸಿ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ ನಾಲ್ವರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದು, ₹39 ಸಾವಿರ ಹಾಗೂ ಆಟೊ ವಶಪಡಿಸಿಕೊಂಡಿದ್ದಾರೆ.
Last Updated 3 ಫೆಬ್ರುವರಿ 2026, 15:50 IST
ಬೆಂಗಳೂರು | ಯುವಕನ ಅಪಹರಿಸಿ ಸುಲಿಗೆ: ನಾಲ್ವರ ಬಂಧನ

ಬೆಂಗಳೂರು | ಯುವತಿ ವಿಚಾರಕ್ಕೆ ಗಲಾಟೆ: ಆಟೊ ಚಾಲಕನಿಗೆ ಇರಿತ

KR Puram Incident: ಕೆ.ಆರ್. ಪುರದ ದೇವಸಂದ್ರದಲ್ಲಿ ಯುವತಿ ವಿಚಾರವಾಗಿ ನಡೆದ ಜಗಳದಲ್ಲಿ ಆಟೊ ಚಾಲಕನಿಗೆ ಚಾಕುವಿನಿಂದ ಇರಿತ. ಆರೋಪಿಗಳು ಪರಾರಿ ಆಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Last Updated 3 ಫೆಬ್ರುವರಿ 2026, 15:44 IST
ಬೆಂಗಳೂರು | ಯುವತಿ ವಿಚಾರಕ್ಕೆ ಗಲಾಟೆ: ಆಟೊ ಚಾಲಕನಿಗೆ ಇರಿತ

ಕ್ಯಾನ್ಸರ್ | ವಾರ್ಷಿಕ 22 ಸಾವಿರ ಮಂದಿ ನೋಂದಣಿ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಜಾಗೃತಿ ಜಾಥಾ
Last Updated 3 ಫೆಬ್ರುವರಿ 2026, 15:44 IST
ಕ್ಯಾನ್ಸರ್ | ವಾರ್ಷಿಕ 22 ಸಾವಿರ ಮಂದಿ ನೋಂದಣಿ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ADVERTISEMENT
ADVERTISEMENT
ADVERTISEMENT