ಬುಧವಾರ, 21 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು| ಮದ್ಯ ಕುಡಿದು ಗಲಾಟೆ: ಪತಿ ಕೊಂದ ಪತ್ನಿ

Bengaluru Crime: ಮದ್ಯ ಸೇವಿಸಿ ಮನೆಗೆ ಬಂದು ನಿರಂತರ ಗಲಾಟೆ ನಡೆಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದಲ್ಲಿ ಬೊಮ್ಮನಹಳ್ಳಿ ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ.
Last Updated 21 ಜನವರಿ 2026, 14:37 IST
ಬೆಂಗಳೂರು| ಮದ್ಯ ಕುಡಿದು ಗಲಾಟೆ: ಪತಿ ಕೊಂದ ಪತ್ನಿ

ಬೆಂಗಳೂರು| ಕೊಲೆ, ಕೊಲೆ ಯತ್ನ: ಐವರಿಗೆ ಜೀವಾವಧಿ ಶಿಕ್ಷೆ

ಪರಪ್ಪನ ಅಗ್ರಹಾರದಲ್ಲಿ 2011ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗಳು ಬಸವರಾಜ್‌ನ ಹತ್ಯೆ ಹಾಗೂ ಇಬ್ಬರ ಮೇಲೆ ಕೊಲೆ ಯತ್ನ ನಡೆಸಿದ್ದರು.
Last Updated 21 ಜನವರಿ 2026, 14:36 IST
ಬೆಂಗಳೂರು| ಕೊಲೆ, ಕೊಲೆ ಯತ್ನ: ಐವರಿಗೆ ಜೀವಾವಧಿ ಶಿಕ್ಷೆ

ಮಹಿಳಾ ತರಬೇತುದಾರರಿಗೆ ಕಿರುಕುಳ: ಹರಿಯಾಣದಿಂದ ಬಂದು ಸಿಕ್ಕಿಬಿದ್ದ ಆರೋಪಿ

ಬಳ್ಳಿಯ ಅಶ್ಲೀಲ ಸಂದೇಶಗಳಿಂದ ಮಹಿಳಾ ಫಿಟ್ನೆಸ್ ತರಬೇತುದಾರರಿಗೆ ಕಿರುಕುಳ ನೀಡುತ್ತಿದ್ದ ಹರಿಯಾಣದ ವ್ಯಕ್ತಿ ಬಂಧಿತ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ಕಿರುಕುಳ ನೀಡುತ್ತಿದ್ದ ಆರೋಪಿ ಜ.12ರಂದು ಬೆಂಗಳೂರಿಗೆ ಬಂದು ಹುಡುಕಾಟ ನಡೆಸುತ್ತಿದ್ದ.
Last Updated 21 ಜನವರಿ 2026, 14:24 IST
ಮಹಿಳಾ ತರಬೇತುದಾರರಿಗೆ ಕಿರುಕುಳ: ಹರಿಯಾಣದಿಂದ ಬಂದು ಸಿಕ್ಕಿಬಿದ್ದ ಆರೋಪಿ

ನೆಲಮಂಗಲ: ನಗರಸಭೆಗೆ ಹೆಚ್ಚುವರಿ ಸದಸ್ಯರ ನೇಮಕ

ನೆಲಮಂಗಲ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೊಂಡ ನಂತರ, ವಾಜರಹಳ್ಳಿ, ಅರಿಶಿನಕುಂಟೆ, ಬಸವನಹಳ್ಳಿ, ವಿಶ್ವೇಶ್ವರಪುರ ಗ್ರಾಮ ಪಂಚಾಯಿತಿಗಳಿಂದ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲಾಗಿದೆ.
Last Updated 21 ಜನವರಿ 2026, 14:02 IST
ನೆಲಮಂಗಲ: ನಗರಸಭೆಗೆ ಹೆಚ್ಚುವರಿ ಸದಸ್ಯರ ನೇಮಕ

ಜ.25ಕ್ಕೆ ಪ್ರಭಾ ಮಲ್ಲೇಶ್‌ರವರ ‘ರೂಟೆಡ್ ಇನ್ ಗೋಲ್ಡ್‘ ಪುಸ್ತಕ ಬಿಡುಗಡೆ

Art Exhibition: ಹಿರಿಯ ಚಿತ್ರ ಕಲಾವಿದೆ ಪ್ರಭಾ ಮಲ್ಲೇಶ್ ಅವರ ಮೈಸೂರು ಸಂಪ್ರದಾಯಿಕ ಶೈಲಿಯ ಕಲಾಕೃತಿಗಳಿರುವ 'ರೂಟೆಡ್ ಇನ್ ಗೋಲ್ಡ್' ಪುಸ್ತಕವು ಜ.25ರಂದು ಬಿಡುಗಡೆಯಾಗಲಿದೆ.
Last Updated 21 ಜನವರಿ 2026, 7:29 IST
ಜ.25ಕ್ಕೆ ಪ್ರಭಾ ಮಲ್ಲೇಶ್‌ರವರ ‘ರೂಟೆಡ್ ಇನ್ ಗೋಲ್ಡ್‘ ಪುಸ್ತಕ ಬಿಡುಗಡೆ

ಜಿಬಿಎ ಚುನಾವಣೆ: ಬಿಜೆಪಿಯ ರಾಮ್ ಮಾಧವ್ ಉಸ್ತುವಾರಿಯಾಗಿ ನೇಮಕ

Ram Madhav Appointment: ಬಹುನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ರಾಮ್ ಮಾಧವ್ ಅವರನ್ನು ಉಸ್ತುವಾರಿಯಾಗಿ ನೇಮಿಸಿ ಚುನಾವಣೆ ತಯಾರಿ ಆರಂಭಿಸಿದೆ.
Last Updated 21 ಜನವರಿ 2026, 4:50 IST
ಜಿಬಿಎ ಚುನಾವಣೆ: ಬಿಜೆಪಿಯ ರಾಮ್ ಮಾಧವ್ ಉಸ್ತುವಾರಿಯಾಗಿ ನೇಮಕ

ಬೆಂಗಳೂರು | ಕೋರಮಂಗಲ ವೃತ್ತ: ಸಂಚಾರ ದುಸ್ತರ

ಐ.ಟಿ. ಹಬ್ ವ್ಯಾಪ್ತಿಯ ವಾಹನ ಸವಾರರಿಗೆ ನಿತ್ಯವೂ ಪಡಿಪಾಟಲು
Last Updated 21 ಜನವರಿ 2026, 0:30 IST
ಬೆಂಗಳೂರು | ಕೋರಮಂಗಲ ವೃತ್ತ: ಸಂಚಾರ ದುಸ್ತರ
ADVERTISEMENT

ಬೆಂಗಳೂರು–ಮುಂಬೈ ನಡುವೆ ಆರಂಭವಾಗದ ಎಕ್ಸ್‌ಪ್ರೆಸ್‌ ರೈಲು

15 ದಿನಗಳಲ್ಲಿ ಶುರುವಾಗುವ ನಿರೀಕ್ಷೆ * ಬೇರೆ ರೈಲು ಬಗ್ಗೆ ಹಬ್ಬಿದ ವದಂತಿ
Last Updated 20 ಜನವರಿ 2026, 23:30 IST
ಬೆಂಗಳೂರು–ಮುಂಬೈ ನಡುವೆ ಆರಂಭವಾಗದ ಎಕ್ಸ್‌ಪ್ರೆಸ್‌ ರೈಲು

ಅಬಕಾರಿ ಪರವಾನಗಿ ನೀಡಲು ಲಂಚ: ಜಗದೀಶ್, ತಮ್ಮಣ್ಣ ಅಮಾನತು

Bribery Suspension: ಬೆಂಗಳೂರು: ಅಬಕಾರಿ ಪರವಾನಗಿ ನೀಡಲು ಲಂಚ ಪಡೆದ ಆರೋಪ ಪ್ರಕರಣದಲ್ಲಿ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ ಹಾಗೂ ಸೂಪರಿಂಟೆಂಡೆಂಟ್ ಕೆ.ಎಂ.ತಮ್ಮಣ್ಣ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Last Updated 20 ಜನವರಿ 2026, 23:30 IST
ಅಬಕಾರಿ ಪರವಾನಗಿ ನೀಡಲು ಲಂಚ: ಜಗದೀಶ್, ತಮ್ಮಣ್ಣ ಅಮಾನತು

ಎಸ್‌ಸಿ ಮೀಸಲು ಶೇ 18ಕ್ಕೆ ಏರಿಸಿ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹ

Reservation Protest: ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮೀಸಲಾತಿ ಪ್ರಮಾಣವನ್ನು ಶೇ 18ಕ್ಕೆ ಏರಿಸಬೇಕು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಮನವಿ ಸಲ್ಲಿಸಿದೆ.
Last Updated 20 ಜನವರಿ 2026, 23:30 IST
ಎಸ್‌ಸಿ ಮೀಸಲು ಶೇ 18ಕ್ಕೆ ಏರಿಸಿ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹ
ADVERTISEMENT
ADVERTISEMENT
ADVERTISEMENT