ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಕೆ.ಆರ್.ಪುರ: ಹೈಕೋರ್ಟ್ ಆದೇಶದ ಮೇರೆಗೆ ಪಿಟಿಸಿಎಲ್‌ ಜಮೀನು ಮರುವಶ

PTCL land ಕೆ.ಆರ್.ಪುರ: ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾಗಿದ್ದ ಜಮೀನಿನಲ್ಲಿ ಕೆಲವರು ನಿರ್ಮಿಸಿಕೊಂಡಿದ್ದ ಮನೆಗಳನ್ನು ಹೈಕೋರ್ಟ್ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳು ಸ್ವಾಧೀನಕ್ಕೆ ಪಡೆದು ಮೂಲ ಮಾಲೀಕರಿಗೆ ಹಸ್ತಾಂತರಿಸಿದರು. ...
Last Updated 6 ಫೆಬ್ರುವರಿ 2026, 16:23 IST
ಕೆ.ಆರ್.ಪುರ: ಹೈಕೋರ್ಟ್ ಆದೇಶದ ಮೇರೆಗೆ ಪಿಟಿಸಿಎಲ್‌ ಜಮೀನು ಮರುವಶ

ಕ್ಯಾನ್ಸರ್ ಪತ್ತೆ ತಡವಾಗುತ್ತಿರುವುದರಿಂದ ಸಾವುಗಳು ಹೆಚ್ಚಳ: ಪ್ರಸಾದ್ ನಾರಾಯಣನ್

Cancer ಯಲಹಂಕ:ತಡವಾಗಿ ಕ್ಯಾನ್ಸರ್ ರೋಗ ಪತ್ತೆಯಾಗುವುದು ಹಾಗೂ ಒಂದೇ ಕೇಂದ್ರದಲ್ಲಿ ಸಮಗ್ರ ಚಿಕಿತ್ಸೆ ಲಭ್ಯವಿಲ್ಲದಿರುವುದೇ ಕ್ಯಾನ್ಸರ್ ರೋಗಿಗಳ ಹೆಚ್ಚಿನ ಮರಣಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಮೆಡಿಕಲ್ ಆಂಕಾಲಜಿ ಲೀಡ್.
Last Updated 6 ಫೆಬ್ರುವರಿ 2026, 16:20 IST
ಕ್ಯಾನ್ಸರ್ ಪತ್ತೆ ತಡವಾಗುತ್ತಿರುವುದರಿಂದ ಸಾವುಗಳು ಹೆಚ್ಚಳ: ಪ್ರಸಾದ್ ನಾರಾಯಣನ್

ಶಿಲ್ಪಕಲಾ ಅಕಾಡೆಮಿಯ 2024, 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ

Karnataka Shilpakala Academy: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024, 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಪ್ರಕಟಿಸಿದೆ. ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಹತ್ತು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿದೆ.
Last Updated 6 ಫೆಬ್ರುವರಿ 2026, 16:08 IST
ಶಿಲ್ಪಕಲಾ ಅಕಾಡೆಮಿಯ 2024, 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೈಬರ್ ಪೊಲೀಸರ ಕಾರ್ಯಾಚರಣೆ: 13 ಮಂದಿ ಬಲೆಗೆ

Mule Accounts: ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆಗಳ ವಿವರ ಪಡೆದು, ಸೈಬರ್ ವಂಚಕರಿಗೆ ನೀಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಸಿಐಡಿಯ ‘ಸೈಬರ್ ಕಮಾಂಡ್‌ ಘಟಕ’ ಅಧಿಕಾರಿಗಳು ರಾಜ್ಯದಾದ್ಯಂತ 13 ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 6 ಫೆಬ್ರುವರಿ 2026, 16:05 IST
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೈಬರ್ ಪೊಲೀಸರ ಕಾರ್ಯಾಚರಣೆ: 13 ಮಂದಿ ಬಲೆಗೆ

ತೆರವು ಕಾರ್ಯಾಚರಣೆಯಲ್ಲಿ ಬಿಡಿಎದಿಂದ ₹130 ಕೋಟಿ ಮೌಲ್ಯದ ಸ್ವತ್ತು ವಶ

BDA seizes assets: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿ, ಜೆ.ಪಿ. ನಗರ ಬಡಾವಣೆಯ 9ನೇ ಫೇಸ್‌ನಲ್ಲಿ ₹130 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.
Last Updated 6 ಫೆಬ್ರುವರಿ 2026, 15:52 IST
ತೆರವು ಕಾರ್ಯಾಚರಣೆಯಲ್ಲಿ ಬಿಡಿಎದಿಂದ ₹130 ಕೋಟಿ ಮೌಲ್ಯದ ಸ್ವತ್ತು ವಶ

9 ವ್ಹೀಲಿ 'ವೀರರ' ವಿರುದ್ಧ ಕೆ.ಆರ್‌.ಪುರ ಸಂಚಾರ ಠಾಣೆಯ ಪೊಲೀಸರಿಂದ ಎಫ್‌ಐಆರ್‌

K.R.Pura traffic police: ವ್ಹೀಲಿ ಮಾಡುವ ಯುವಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಕೆ.ಆರ್‌.ಪುರ ಸಂಚಾರ ಠಾಣೆಯ ಪೊಲೀಸರು, 9 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
Last Updated 6 ಫೆಬ್ರುವರಿ 2026, 15:46 IST
9 ವ್ಹೀಲಿ 'ವೀರರ' ವಿರುದ್ಧ ಕೆ.ಆರ್‌.ಪುರ ಸಂಚಾರ ಠಾಣೆಯ ಪೊಲೀಸರಿಂದ ಎಫ್‌ಐಆರ್‌

ಯುವತಿಯ ಮೊಬೈಲ್‌ ಕಿತ್ತು ಓಡಿದ್ದ ಆರೋಪಿಗೆ ಸಾರ್ವಜನಿಕರಿಂದ ಥಳಿತ

ಮೆಜೆಸ್ಟಿಕ್‌ನಲ್ಲಿ ಮುಂದುವರಿದ ಸುಲಿಗೆ
Last Updated 6 ಫೆಬ್ರುವರಿ 2026, 15:38 IST
ಯುವತಿಯ ಮೊಬೈಲ್‌ ಕಿತ್ತು ಓಡಿದ್ದ ಆರೋಪಿಗೆ ಸಾರ್ವಜನಿಕರಿಂದ ಥಳಿತ
ADVERTISEMENT

ಬೆಂಗಳೂರು: ಗೋವಿಂದಪುರದಲ್ಲಿ ಚರಂಡಿಗೆ ಬಿದ್ದ ವಿದ್ಯಾರ್ಥಿ- ಅಪಾಯದಿಂದ ಪಾರು

Bengaluru Govindpura: ಸರ್ವಜ್ಞನಗರದ ಗೋವಿಂದಪುರದಲ್ಲಿ ಶುಕ್ರವಾರ ಬೆಳಿಗ್ಗೆ ಚರಂಡಿಗೆ ಬಿದ್ದಿದ್ದ ವಿದ್ಯಾರ್ಥಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
Last Updated 6 ಫೆಬ್ರುವರಿ 2026, 15:00 IST
ಬೆಂಗಳೂರು: ಗೋವಿಂದಪುರದಲ್ಲಿ ಚರಂಡಿಗೆ ಬಿದ್ದ ವಿದ್ಯಾರ್ಥಿ- ಅಪಾಯದಿಂದ ಪಾರು

ಮೆಟ್ರೊ ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರವೇ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ

Bengaluru Metro: ಮೆಟ್ರೊ ಪ್ರಯಾಣ ದರದ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
Last Updated 6 ಫೆಬ್ರುವರಿ 2026, 13:06 IST
ಮೆಟ್ರೊ ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರವೇ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಎಫ್‌ಐಸಿಪಿ’ ಪ್ರಶಸ್ತಿಗೆ ಬೆಂಗಳೂರಿನ ಡಾ. ದರ್ಶನ ರೆಡ್ಡಿ ಭಾಜನ

Medical Excellence: ಆಂತರಿಕ ಔಷಧ ಹಾಗೂ ಮಧುಮೇಹ ಚಿಕಿತ್ಸೆಯಲ್ಲಿ ವಿಶಿಷ್ಟ ಸೇವೆಗಾಗಿ ಡಾ. ದರ್ಶನ ರೆಡ್ಡಿಗೆ ‘ಇಂಡಿಯನ್ ಕಾಲೇಜ್ ಆಫ್ ಫಿಸಿಶಿಯನ್ಸ್ ಫೆಲೋಶಿಪ್’ (ಎಫ್‌ಐಸಿಪಿ) ಪ್ರಶಸ್ತಿ ಲಭಿಸಿದ್ದು, ಅವರು ಸೇವೆಯತ್ತ ಕೃತಜ್ಞತೆ ವ್ಯಕ್ತಪಡಿಸಿದರು.
Last Updated 6 ಫೆಬ್ರುವರಿ 2026, 7:11 IST
‘ಎಫ್‌ಐಸಿಪಿ’ ಪ್ರಶಸ್ತಿಗೆ ಬೆಂಗಳೂರಿನ ಡಾ. ದರ್ಶನ ರೆಡ್ಡಿ ಭಾಜನ
ADVERTISEMENT
ADVERTISEMENT
ADVERTISEMENT