ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರಿನ ಹಲವೆಡೆ ಫೆ. 7ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

Electricity Outage: ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ರಾಜಾಜಿನಗರ ವಿಭಾಗದ ವಿಜಯನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಇದೇ 7ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Last Updated 5 ಫೆಬ್ರುವರಿ 2026, 21:12 IST
ಬೆಂಗಳೂರಿನ ಹಲವೆಡೆ ಫೆ. 7ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

ಬ್ಲಾಕ್ ಸ್ಪಾಟ್‌ ದುರಸ್ತಿ ಬಳಿಕ ಅಪಘಾತ ಇಳಿಕೆ: ಗೃಹ ಸಚಿವ ಜಿ.ಪರಮೇಶ್ವರ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
Last Updated 5 ಫೆಬ್ರುವರಿ 2026, 21:06 IST
ಬ್ಲಾಕ್ ಸ್ಪಾಟ್‌ ದುರಸ್ತಿ ಬಳಿಕ ಅಪಘಾತ ಇಳಿಕೆ: ಗೃಹ ಸಚಿವ ಜಿ.ಪರಮೇಶ್ವರ

ಇಟಲಿ, ಜಪಾನ್‌ ಕಾನ್ಸುಲೇಟ್‌ಗೆ ಬಾಂಬ್‌ ಬೆದರಿಕೆ ಸಂದೇಶ

Consulate Bomb Threat: ಬೆಂಗಳೂರಿನಲ್ಲಿರುವ ಇಟಲಿ ಹಾಗೂ ಜಪಾನ್‌ ಕಾನ್ಸುಲೇಟ್‌ ಕಚೇರಿಗಳಿಗೆ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದೆ. ತಪಾಸಣೆ ನಡೆಸಿದ ಪೊಲೀಸರು ಇದು ಹುಸಿ ಬಾಂಬ್ ಬೆದರಿಕೆ ಎಂದು ಖಚಿತಪಡಿಸಿದ್ದಾರೆ.
Last Updated 5 ಫೆಬ್ರುವರಿ 2026, 21:03 IST
ಇಟಲಿ, ಜಪಾನ್‌ ಕಾನ್ಸುಲೇಟ್‌ಗೆ ಬಾಂಬ್‌ ಬೆದರಿಕೆ ಸಂದೇಶ

ಒಂದೂವರೆ ವರ್ಷದಲ್ಲಿ ಬಿಬಿಸಿ ಮೊದಲ ಹಂತ ಪೂರ್ಣ: ಡಿ.ಕೆ. ಶಿವಕುಮಾರ್

BBC Project: ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಬಿಬಿಸಿ) ಯೋಜನೆಯ ಮೊದಲ ಹಂತವನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇ-ಖಾತಾ ಹಾಗೂ ಬಿ-ಖಾತಾ ಕುರಿತೂ ಮಹತ್ವದ ಮಾಹಿತಿ ನೀಡಿದ್ದಾರೆ.
Last Updated 5 ಫೆಬ್ರುವರಿ 2026, 21:01 IST
ಒಂದೂವರೆ ವರ್ಷದಲ್ಲಿ ಬಿಬಿಸಿ ಮೊದಲ ಹಂತ ಪೂರ್ಣ: ಡಿ.ಕೆ. ಶಿವಕುಮಾರ್

ಬೆಂಗಳೂರು: ಕದಿಯಲು ಹೋದವನಿಂದಲೇ ದೂರು !

Bengaluru Crime: ಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಬ್ಬಿಣ ಕದಿಯಲು ಹೋಗಿ ಸಾರ್ವಜನಿಕರಿಂದ ಏಟು ತಿಂದ ಕಳ್ಳ, ತಾನೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಲಾಕ್ ಆಗಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Last Updated 5 ಫೆಬ್ರುವರಿ 2026, 21:01 IST
ಬೆಂಗಳೂರು: ಕದಿಯಲು ಹೋದವನಿಂದಲೇ ದೂರು !

ಬೆಂಗಳೂರು: ಮಾಜಿ ರೌಡಿಶೀಟರ್ ಯಶಸ್ವಿನಿಗೌಡ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ, ಕೋಕಾ ಕಾಯ್ದೆ ಅಡಿ ಕ್ರಮ
Last Updated 5 ಫೆಬ್ರುವರಿ 2026, 20:56 IST
ಬೆಂಗಳೂರು: ಮಾಜಿ ರೌಡಿಶೀಟರ್ ಯಶಸ್ವಿನಿಗೌಡ ಬಂಧನ

ಇದು ಸಾರ್ವಜನಿಕ ಸೇವೆಯೋ, ಲೂಟಿಯೋ: ಮೆಟ್ರೊ ಪ್ರಯಾಣ ದರ ಏರಿಕೆಗೆ ಆಕ್ರೋಶ

Namma Metro Fare Hike: ಬೆಂಗಳೂರಿನ ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಬಿಎಂಆರ್‌ಸಿಎಲ್‌ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ ಏರಿಕೆ ಹಾಗೂ ಕಳಪೆ ಸೇವೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.
Last Updated 5 ಫೆಬ್ರುವರಿ 2026, 20:52 IST
ಇದು ಸಾರ್ವಜನಿಕ ಸೇವೆಯೋ, ಲೂಟಿಯೋ: ಮೆಟ್ರೊ ಪ್ರಯಾಣ ದರ ಏರಿಕೆಗೆ ಆಕ್ರೋಶ
ADVERTISEMENT

ರಾಜ್ಯದಾದ್ಯಂತ ರಂಗ ಪರಿಷೆ ನಡೆಯಲಿ: ಟಿ.ಎನ್. ಸೀತಾರಾಮ್

ಭಾರತ ರಂಗ ಮಹೋತ್ಸವ–ರಂಗ ಪರಿಷೆಯಲ್ಲಿ ಜನ್ನಿ, ಈಳಿಗೇರಗೆ ‘ಉತ್ಸವ ಗೌರವ’
Last Updated 5 ಫೆಬ್ರುವರಿ 2026, 20:51 IST
ರಾಜ್ಯದಾದ್ಯಂತ ರಂಗ ಪರಿಷೆ ನಡೆಯಲಿ: ಟಿ.ಎನ್. ಸೀತಾರಾಮ್

ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ: ಶಶಿಧರ ಎಸ್‌.ಕೋಸಂಬೆ

Online Child Protection: ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಇದರಿಂದ ಮಕ್ಕಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ಹಾಗೂ ಮಕ್ಕಳ ಸುರಕ್ಷತೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
Last Updated 5 ಫೆಬ್ರುವರಿ 2026, 20:45 IST
ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ: ಶಶಿಧರ ಎಸ್‌.ಕೋಸಂಬೆ

ಯಲಹಂಕ: ಅದ್ದೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

Cooperative Society Election: ಯಲಹಂಕ: ರಾಜಾನುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಪಿ.ವಿಜಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಶ್ರೀಧರ್.ಜಿ ಆಯ್ಕೆಯಾಗಿದ್ದಾರೆ.
Last Updated 5 ಫೆಬ್ರುವರಿ 2026, 20:28 IST
ಯಲಹಂಕ: ಅದ್ದೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ
ADVERTISEMENT
ADVERTISEMENT
ADVERTISEMENT