ಭಾನುವಾರ, 25 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು | ಕಾರು ಡಿಕ್ಕಿ: ಸ್ಥಳದಲ್ಲೇ ತಾಯಿ ಸಾವು

Bangalore Accident: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತಾಯಿ-ಮಗಳಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Last Updated 25 ಜನವರಿ 2026, 18:26 IST
ಬೆಂಗಳೂರು | ಕಾರು ಡಿಕ್ಕಿ: ಸ್ಥಳದಲ್ಲೇ ತಾಯಿ ಸಾವು

ಬೆಂಗಳೂರು: ಯುವತಿಯ ಖಾಸಗಿ ಫೋಟೊ ಕಳುಹಿಸಿ ಹಣ ವಸೂಲು

Online Blackmail: ಬೆಂಗಳೂರಿನಲ್ಲಿ ಯುವತಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವ ಬೆದರಿಕೆ ಒಡ್ಡಿ ದುಷ್ಕರ್ಮಿಗಳು ಹಣ ವಸೂಲಿಸಿರುವ ಘಟನೆ ಸಂಭವಿಸಿದ್ದು, ಸೈಬರ್ ಕ್ರೈಂ ಪ್ರಕರಣವಾಗಿ ದಾಖಲಾಗಿದೆ.
Last Updated 25 ಜನವರಿ 2026, 18:21 IST
ಬೆಂಗಳೂರು: ಯುವತಿಯ ಖಾಸಗಿ ಫೋಟೊ ಕಳುಹಿಸಿ ಹಣ ವಸೂಲು

ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ: ರಾಜ್ಯಪಾಲ ಗೆಹಲೋತ್‌

Voters Day: 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ಸೇರಿಸಿ, ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೇ ಮತ ಚಲಾಯಿಸಬೇಕು’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ತಿಳಿಸಿದರು.
Last Updated 25 ಜನವರಿ 2026, 18:18 IST
ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ: ರಾಜ್ಯಪಾಲ ಗೆಹಲೋತ್‌

ಬೆಂಗಳೂರು: ಬೋಗ್ಯಕ್ಕೆ ಮನೆ ಕೊಡಿಸುವುದಾಗಿ ಹೇಳಿ ಮಹಿಳೆಗೆ ₹5 ಲಕ್ಷ ವಂಚನೆ

Bangalore Crime: ಬೋಗ್ಯಕ್ಕಾಗಿ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ₹5 ಲಕ್ಷ ವಸೂಲಿಸಿದ ವಂಚಕನನ್ನು ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.
Last Updated 25 ಜನವರಿ 2026, 18:08 IST
ಬೆಂಗಳೂರು: ಬೋಗ್ಯಕ್ಕೆ ಮನೆ ಕೊಡಿಸುವುದಾಗಿ ಹೇಳಿ ಮಹಿಳೆಗೆ ₹5 ಲಕ್ಷ ವಂಚನೆ

ಯಲಹಂಕ | ಮಾಹೆಥಾನ್‌ ಓಟ: ಉತ್ಸಾಹದ ನೋಟ

MAHE Marathon: ಮಾಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆದ ‘ಮಾಹೆಥಾನ್ 2026’ ಓಟದಲ್ಲಿ ಪರಿಸರ ಸಂರಕ್ಷಣೆ ಧ್ಯೇಯದೊಂದಿಗೆ ಸಾವಿರಾರು ಕ್ರೀಡಾಸಕ್ತರು ಜೋರಾದ ಸ್ಫೂರ್ತಿಯಿಂದ ಪಾಲ್ಗೊಂಡರು.
Last Updated 25 ಜನವರಿ 2026, 17:55 IST
ಯಲಹಂಕ | ಮಾಹೆಥಾನ್‌ ಓಟ: ಉತ್ಸಾಹದ ನೋಟ

ವರ್ತೂರು: ಚನ್ನರಾಯಸ್ವಾಮಿ ರಥೋತ್ಸವ

Chennarayaswamy Rathotsava: ಕೆ.ಆರ್.ಪುರದ ವರ್ತೂರಿನಲ್ಲಿ ರಥಸಪ್ತಮಿ ಅಂಗವಾಗಿ ಭಾನುವಾರ ನಡೆದ ಶ್ರೀ ಭೂನಿಳಾ ಸಮೇತ ಚನ್ನರಾಯಸ್ವಾಮಿ ರಥೋತ್ಸವ ಭಕ್ತರ ಹರ್ಷದ ನಡುವೆ ವಿಜೃಂಭಣೆಯಿಂದ ಜರುಗಿತು.
Last Updated 25 ಜನವರಿ 2026, 17:50 IST
ವರ್ತೂರು: ಚನ್ನರಾಯಸ್ವಾಮಿ ರಥೋತ್ಸವ

ಕ್ಷೌರಿಕರ ನಿಂದನೆ ತಡೆಯಲು ವಿಶೇಷ ಕಾನೂನು: ಸಚಿವ ಶಿವರಾಜ ತಂಗಡಗಿ

Legal Protection: ಸವಿತಾ ಸಮಾಜದ ವಿರುದ್ಧ ನಿಂದನೆಗೆ ಕಡಿವಾಣ ಹಾಕುವ ಉದ್ದೇಶದಿಂದ ವಿಶೇಷ ಕಾನೂನು ರೂಪಿಸುವ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚೆ ನಡೆಯಲಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
Last Updated 25 ಜನವರಿ 2026, 17:49 IST
ಕ್ಷೌರಿಕರ ನಿಂದನೆ ತಡೆಯಲು ವಿಶೇಷ ಕಾನೂನು: ಸಚಿವ ಶಿವರಾಜ ತಂಗಡಗಿ
ADVERTISEMENT

ಬೆಂಗಳೂರು: ‘ತಲಸ್ಸೇಮಿಯಾ’ ಮಕ್ಕಳಿಗಾಗಿ ರಕ್ತದಾನ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ವಿಶಿಷ್ಠವಾಗಿ ಆಚರಣೆ
Last Updated 25 ಜನವರಿ 2026, 17:05 IST
ಬೆಂಗಳೂರು: ‘ತಲಸ್ಸೇಮಿಯಾ’ ಮಕ್ಕಳಿಗಾಗಿ ರಕ್ತದಾನ

ಬೆಂಗಳೂರು| ಎನ್‌ಇಪಿ ಹೆಸರಲ್ಲಿ ನೈಜ ಇತಿಹಾಸ ಬದಲು: ಆದಿತ್ಯ ಮುಖರ್ಜಿ

NEP History Concern: ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಆದಿತ್ಯ ಮುಖರ್ಜಿ ಎನ್‌ಇಪಿ ಹೆಸರಿನಲ್ಲಿ ನೈಜ ಇತಿಹಾಸ ಬದಲಾಯಿಸಲಾಗುತ್ತಿದೆ ಎಂದು ನಗರದಲ್ಲಿ ನಡೆದ ಸಂವಾದದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.
Last Updated 25 ಜನವರಿ 2026, 16:19 IST
ಬೆಂಗಳೂರು| ಎನ್‌ಇಪಿ ಹೆಸರಲ್ಲಿ ನೈಜ ಇತಿಹಾಸ ಬದಲು: ಆದಿತ್ಯ ಮುಖರ್ಜಿ

ಬೈಕ್‌ ಟ್ಯಾಕ್ಸಿ: ಮೇಲ್ಮನವಿ ಸಲ್ಲಿಸಲು ಆಗ್ರಹ

Transport Dispute: ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಹಾಗೂ ಬೈಕ್ ಟ್ಯಾಕ್ಸಿ ಸೇವೆ ತಾತ್ಕಾಲಿಕವಾಗಿ ನಿರ್ಬಂಧಿಸಬೇಕು ಎಂದು ಖಾಸಗಿ ಸಾರಿಗೆ ಒಕ್ಕೂಟ ಅಧ್ಯಕ್ಷ ಎಸ್. ನಟರಾಜ ಶರ್ಮ ಆಗ್ರಹಿಸಿದ್ದಾರೆ.
Last Updated 25 ಜನವರಿ 2026, 16:19 IST
ಬೈಕ್‌ ಟ್ಯಾಕ್ಸಿ: ಮೇಲ್ಮನವಿ ಸಲ್ಲಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT