ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಮಾಲ್‌ ಅನುಭವ ನೀಡುವ ನಂದಿನಿ ಶಾಪಿ: ಹೈಟೆಕ್ ‘ಕೆಫೆ ಮೂ’ಗೂ ಒತ್ತು

KMF Brand Expansion: ಕರ್ನಾಟಕ ಹಾಲು ಮಹಾಮಂಡಳವು ನಂದಿನಿ ಉತ್ಪನ್ನಗಳನ್ನು ಜನರಿಗೆ ತಲುಪಿಸಿ, ಇನ್ನಷ್ಟು ಹತ್ತಿರವಾಗಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ವಹಿವಾಟು ವಿಸ್ತರಣೆಗೆ ನಂದಿನಿ ಶಾಪಿಗಳನ್ನು ಹೆಚ್ಚಿಸುತ್ತಿದೆ.
Last Updated 3 ಮಾರ್ಚ್ 2026, 1:45 IST
ಮಾಲ್‌ ಅನುಭವ ನೀಡುವ ನಂದಿನಿ ಶಾಪಿ: ಹೈಟೆಕ್ ‘ಕೆಫೆ ಮೂ’ಗೂ ಒತ್ತು

ದುಬೈನಲ್ಲಿ ಸಿಲುಕಿದ್ದ ಪುಲಕೇಶಿ ನಗರ ಶಾಸಕ ಶ್ರೀನಿವಾಸ್ ಬೆಂಗಳೂರಿಗೆ ವಾಪಸ್

Pulakeshinagar MLA: ಬೆಂಗಳೂರು: ದುಬೈನಲ್ಲಿ ಸಿಲುಕಿದ್ದ ಪುಲಕೇಶಿ ನಗರ ಶಾಸಕ ಎ.ಸಿ. ಶ್ರೀನಿವಾಸ್ ಅವರು ಸೋಮವಾರ ಒಮಾನ್ ಮೂಲಕ ಬೆಂಗಳೂರಿಗೆ ವಾಪಸಾಗಿದ್ದಾರೆ. ದುಬೈನಿಂದ ಮಸ್ಕತ್‌ಗೆ ಕಾರಿನಲ್ಲಿ ಆರು ಗಂಟೆ ಪ್ರಯಾಣ ಮಾಡಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದಾರೆ.
Last Updated 3 ಮಾರ್ಚ್ 2026, 1:16 IST
ದುಬೈನಲ್ಲಿ ಸಿಲುಕಿದ್ದ ಪುಲಕೇಶಿ ನಗರ ಶಾಸಕ ಶ್ರೀನಿವಾಸ್ ಬೆಂಗಳೂರಿಗೆ ವಾಪಸ್

ದುಬೈನಲ್ಲಿ ಸಿಲುಕಿರುವ ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಿದ ಒಕ್ಕೂಟಗಳು

Dubai Crisis: ಬೆಂಗಳೂರು: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಆದ್ಯತೆ ನೀಡಿರುವ ಅಲ್ಲಿನ ಕನ್ನಡ ಒಕ್ಕೂಟಗಳು ಸೋಮವಾರ ತಂಡಗಳಾಗಿ ತೆರಳಿ ಆತ್ಮವಿಶ್ವಾಸ ತುಂಬಿವೆ. ಅಮೆರಿಕವು ಇರಾನ್‌ ಮೇಲೆ ದಾಳಿ ಮಾಡಿದ ನಂತರ ದುಬೈನಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ.
Last Updated 2 ಮಾರ್ಚ್ 2026, 22:28 IST
ದುಬೈನಲ್ಲಿ ಸಿಲುಕಿರುವ ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಿದ ಒಕ್ಕೂಟಗಳು

ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಬಿಸಿಯೂಟ ತಯಾರಕರ ಆಗ್ರಹ

AITUC Protest: ಕನಿಷ್ಠ ವೇತನ ಜಾರಿಗೊಳಿಸಿ, ಕೆಲಸ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
Last Updated 2 ಮಾರ್ಚ್ 2026, 22:03 IST
ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಬಿಸಿಯೂಟ ತಯಾರಕರ ಆಗ್ರಹ

ವಿಶ್ವವಿದ್ಯಾಲಯದ ಘಟಕವಾರು ಮೀಸಲಾತಿ: ಚರ್ಚೆ

ಕುಲಪತಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಮಹದೇವಪ್ಪ
Last Updated 2 ಮಾರ್ಚ್ 2026, 22:01 IST
ವಿಶ್ವವಿದ್ಯಾಲಯದ ಘಟಕವಾರು ಮೀಸಲಾತಿ: ಚರ್ಚೆ

ಜಿಬಿಎ: ಮಳೆನೀರು ಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್‌ ಆದೇಶ

Stormwater Drain: ಕನಕಪುರ ರಸ್ತೆ ಗುಬ್ಬಲಾಳ ಬಳಿಯ ಮಳೆ ನೀರು ಕಾಲುವೆಯನ್ನು ‘ಮಂತ್ರಿ ಟ್ರ್ಯಾಂಕ್ವಿಲ್‌ ಅಪಾರ್ಟ್‌ಮೆಂಟ್‌’ ಮತ್ತು ‘ರಾಯಲ್‌ ಪಾಮ್‌ ಅಪಾರ್ಟ್‌ಮೆಂಟ್‌’ಗಳು ಒತ್ತುವರಿ ಮಾಡಿರುವುದು ತಜ್ಞರ ಸಮಿತಿ ವರದಿಯಿಂದ ದೃಢಪಟ್ಟಿದೆ ಎಂದು ತಿಳಿಸಿದೆ.
Last Updated 2 ಮಾರ್ಚ್ 2026, 21:52 IST
ಜಿಬಿಎ: ಮಳೆನೀರು ಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್‌ ಆದೇಶ

ಬಡ ರೈತರ ಭೂಮಿ ಹಗಲು ದರೋಡೆ: ಅಧಿಕಾರಿಗಳ ವರ್ತನೆಗೆ ಹೈಕೋರ್ಟ್ ಚಾಟಿ

ಡಿ-ನೋಟಿಫೈ ಆದೇಶ ಎತ್ತಿಹಿಡಿದ ಹೈಕೋರ್ಟ್
Last Updated 2 ಮಾರ್ಚ್ 2026, 21:49 IST
ಬಡ ರೈತರ ಭೂಮಿ ಹಗಲು ದರೋಡೆ: ಅಧಿಕಾರಿಗಳ ವರ್ತನೆಗೆ ಹೈಕೋರ್ಟ್ ಚಾಟಿ
ADVERTISEMENT

ಅತ್ಯಾಚಾರ ಆರೋಪ: ಆಸ್ಪತ್ರೆ ನಿರ್ದೇಶಕನ ವಿರುದ್ಧ ಎಫ್‌ಐಆರ್‌

Trivikram Rao Case: ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜಯನಗರದಲ್ಲಿ ಇರುವ ಆಸ್ಪತ್ರೆಯೊಂದರ ಕಾರ್ಯಕಾರಿ ನಿರ್ದೇಶಕರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 2 ಮಾರ್ಚ್ 2026, 21:43 IST
ಅತ್ಯಾಚಾರ ಆರೋಪ: ಆಸ್ಪತ್ರೆ ನಿರ್ದೇಶಕನ ವಿರುದ್ಧ ಎಫ್‌ಐಆರ್‌

39 ಕೆರೆ–ಕಟ್ಟೆ, ನಾಲಾಗಳ ಬಳಿ ಸ್ವಚ್ಛತಾ ಕಾರ್ಯ: ಒಟ್ಟು 20.2 ಟನ್ ತ್ಯಾಜ್ಯ ತೆರವು

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿಯಾನ
Last Updated 2 ಮಾರ್ಚ್ 2026, 21:42 IST
39 ಕೆರೆ–ಕಟ್ಟೆ, ನಾಲಾಗಳ ಬಳಿ ಸ್ವಚ್ಛತಾ ಕಾರ್ಯ: ಒಟ್ಟು 20.2 ಟನ್ ತ್ಯಾಜ್ಯ ತೆರವು

ಮೋಹನ್ ಕೃಷ್ಣರಾವ್‌ ಕೊಲೆ: ಕಿರುತೆರೆ ನಟಿ ಸೇರಿ ಮೂವರ ಸೆರೆ

ಬಾಗಲಗುಂಟೆ ಠಾಣಾ ವ್ಯಾಪ್ತಿಯ ‌ವಿಜಯಲಕ್ಷ್ಮಿ ಬಡಾವಣೆಯಲ್ಲಿ ನಡೆದಿದ್ದ ಕೃತ್ಯ
Last Updated 2 ಮಾರ್ಚ್ 2026, 21:35 IST
ಮೋಹನ್ ಕೃಷ್ಣರಾವ್‌ ಕೊಲೆ: ಕಿರುತೆರೆ ನಟಿ ಸೇರಿ ಮೂವರ ಸೆರೆ
ADVERTISEMENT
ADVERTISEMENT
ADVERTISEMENT