ಬುಧವಾರ, 19 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ನಿಯಮ ಪಾಲಿಸದ 14 ಪಿ.ಜಿಗಳಿಗೆ ಬೀಗ

Public Safety Action: ಪೂರ್ವ ನಗರ ಪಾಲಿಕೆ ವ್ಯಾಪ್ತಿಯ 14 ಪಿಜಿಗಳು ಆರೋಗ್ಯ ಮತ್ತು ಸುರಕ್ಷತೆ ಮಾನದಂಡ ಉಲ್ಲಂಘಿಸಿದ್ದಕ್ಕಾಗಿ ಮುಚ್ಚಲಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ.
Last Updated 19 ನವೆಂಬರ್ 2025, 0:18 IST
ಬೆಂಗಳೂರು: ನಿಯಮ ಪಾಲಿಸದ 14 ಪಿ.ಜಿಗಳಿಗೆ ಬೀಗ

ಕಸ ನಿರ್ವಹಣೆ: ‘ಗ್ರೇಟರ್’ ದ್ವಿಮುಖ ನೀತಿ

Waste Management: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಜ್ಞರ ಸಮಿತಿಯ ಸಲಹೆಯನ್ನು ಮೀರಿ ರಸ್ತೆ ಕಸ ಗುಡಿಸಲು ದುಬಾರಿ ವೆಚ್ಚದಲ್ಲಿ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಮುಂದಾಗಿದೆ.
Last Updated 19 ನವೆಂಬರ್ 2025, 0:05 IST
ಕಸ ನಿರ್ವಹಣೆ: ‘ಗ್ರೇಟರ್’ ದ್ವಿಮುಖ ನೀತಿ

ನಿರ್ವಹಣೆಯಿಲ್ಲದೆ ಸೊರಗುತ್ತಿದೆ ‘ಕಂಠೀರವ’ ಕ್ರೀಡಾಂಗಣ

ಟ್ರ್ಯಾಕ್‌ನಲ್ಲಿ ಓಡಾಡುವ ಬೀದಿನಾಯಿಗಳು, ಗಬ್ಬೆದ್ದು ನಾರುತ್ತಿರುವ ಶೌಚಾಲಯಗಳು
Last Updated 18 ನವೆಂಬರ್ 2025, 23:50 IST
ನಿರ್ವಹಣೆಯಿಲ್ಲದೆ ಸೊರಗುತ್ತಿದೆ ‘ಕಂಠೀರವ’ ಕ್ರೀಡಾಂಗಣ

Bengaluru Tech Summit: ಶಸ್ತ್ರಾಸ್ತ್ರ ಸ್ಥಳ ಪತ್ತೆ ರೇಡಾರ್

ಟೆಕ್ ಶೃಂಗದಲ್ಲಿ ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರ ಅನಾವರಣ, ಗಮನ ಸೆಳೆದ ಮಾದರಿಗಳು
Last Updated 18 ನವೆಂಬರ್ 2025, 23:40 IST
Bengaluru Tech Summit: ಶಸ್ತ್ರಾಸ್ತ್ರ ಸ್ಥಳ ಪತ್ತೆ ರೇಡಾರ್

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 18 ನವೆಂಬರ್ 2025, 23:37 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಕಸ ಗುಡಿಸಲು ಯಂತ್ರಗಳ ಬಾಡಿಗೆ: ನಿಖಿಲ್ ಕುಮಾರಸ್ವಾಮಿ ಆಕ್ಷೇಪ

Political Reaction: ಬೆಂಗಳೂರು ನಗರದಲ್ಲಿ ಕಸ ಗುಡಿಸುವ 46 ಯಂತ್ರಗಳನ್ನು ಏಳು ವರ್ಷಗಳ ಕಾಲ ಬಾಡಿಗೆಗೆ ಪಡೆಯಲು ಸರ್ಕಾರ ನೀಡಿದ ಅನುಮತಿಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 18 ನವೆಂಬರ್ 2025, 23:34 IST
ಕಸ ಗುಡಿಸಲು ಯಂತ್ರಗಳ ಬಾಡಿಗೆ: ನಿಖಿಲ್ ಕುಮಾರಸ್ವಾಮಿ ಆಕ್ಷೇಪ

ಬೆಂಗಳೂರು: ಇಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಸಾರಕ್ಕಿ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ನ.19ರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Last Updated 18 ನವೆಂಬರ್ 2025, 22:52 IST
ಬೆಂಗಳೂರು: ಇಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ
ADVERTISEMENT

ಬೆಂಗಳೂರು: ನೀರಿನ ಸೋರಿಕೆ ತಡೆಗೆ ರೋಬೋಟಿಕ್ ತಂತ್ರಜ್ಞಾನ

Water Supply Tech: ಬೆಂಗಳೂರು ಜಲಮಂಡಳಿ ನಗರದಲ್ಲಿ ನೀರಿನ ಸೋರಿಕೆ ನಿಯಂತ್ರಣಕ್ಕೆ ರೋಬೋಟಿಕ್ ತಂತ್ರಜ್ಞಾನ ಅಳವಡಿಸಲು ಮುಂದಾಗಿದ್ದು, ನವೀನ ತಂತ್ರಜ್ಞಾನದಿಂದ ನಷ್ಟ ತಗ್ಗಿಸುವ ಉದ್ದೇಶ ಹೊಂದಿದೆ.
Last Updated 18 ನವೆಂಬರ್ 2025, 21:56 IST
ಬೆಂಗಳೂರು: ನೀರಿನ ಸೋರಿಕೆ ತಡೆಗೆ ರೋಬೋಟಿಕ್ ತಂತ್ರಜ್ಞಾನ

ಜಲಮಂಡಳಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಕಲ್ಯಾಣ ಕರ್ನಾಟಕೇತರ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
Last Updated 18 ನವೆಂಬರ್ 2025, 19:26 IST
ಜಲಮಂಡಳಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ರಾಜರಾಜೇಶ್ವರಿ ನಗರ: ಬಂಡೇಶ್ವರ ಸ್ವಾಮಿ ಅದ್ದೂರಿ ತೆಪ್ಪೋತ್ಸವ

ನೂರಾರು ವರ್ಷಗಳ ಇತಿಹಾಸವಿರುವ ಬಂಡೇಮಠದ ಶ್ರೀ ಬಂಡೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿವಿಧ ಅಭಿಷೇಕ, ಪೂಜೆ ಪುರಸ್ಕಾರ, ನೈವೇದ್ಯ, ದೀಪೋತ್ಸವ, ತೇಪೋತ್ಸವ, ಸಡಗರ ಸಂಭ್ರಮದಿಂದ  ನಡೆಯಿತು.
Last Updated 18 ನವೆಂಬರ್ 2025, 18:10 IST
ರಾಜರಾಜೇಶ್ವರಿ ನಗರ: ಬಂಡೇಶ್ವರ ಸ್ವಾಮಿ ಅದ್ದೂರಿ ತೆಪ್ಪೋತ್ಸವ
ADVERTISEMENT
ADVERTISEMENT
ADVERTISEMENT