ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

ಸಿಸಿಬಿ ಪೊಲೀಸರ ಕಾರ್ಯಾಚರಣೆ: ₹3.75 ಲಕ್ಷದ ವಿದೇಶಿ ಸಿಗರೇಟ್‌ ಜಪ್ತಿ

ನಗರದಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ
Last Updated 7 ಜೂನ್ 2023, 14:44 IST
ಸಿಸಿಬಿ ಪೊಲೀಸರ ಕಾರ್ಯಾಚರಣೆ: ₹3.75 ಲಕ್ಷದ ವಿದೇಶಿ ಸಿಗರೇಟ್‌ ಜಪ್ತಿ

ವಿವಿದ ಕೇಸ್‌ಗಳಲ್ಲಿ ಭಾಗಿಯಾಗಿದ್ದ 106 ಆರೋಪಿಗಳ ಬಂಧನ; ₹2.60 ಕೋಟಿ ಸ್ವತ್ತು ಜಪ್ತಿ

ಕೇಂದ್ರ ವಿಭಾಗದ ಪೊಲೀಸರ ಯಶಸ್ವಿ ಕಾರ್ಯಾಚರಣೆ: 3 ಪಿಸ್ತೂಲ್‌, 99 ಗುಂಡುಗಳ ವಶ
Last Updated 7 ಜೂನ್ 2023, 14:31 IST
ವಿವಿದ ಕೇಸ್‌ಗಳಲ್ಲಿ ಭಾಗಿಯಾಗಿದ್ದ 106 ಆರೋಪಿಗಳ ಬಂಧನ; ₹2.60 ಕೋಟಿ ಸ್ವತ್ತು ಜಪ್ತಿ

ಡಾ. ಭುಜಂಗ ಶೆಟ್ಟಿ ನಿಧನ: ಡಾ. ರೋಹಿತ್ ಶೆಟ್ಟಿ ನಾರಾಯಣ ನೇತ್ರಾಲಯದ ನೂತನ ಅಧ್ಯಕ್ಷ

ನಾರಾಯಣ ನೇತ್ರಾಲಯದ ಅಧ್ಯಕ್ಷರಾಗಿ ರೋಹಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ.
Last Updated 7 ಜೂನ್ 2023, 14:25 IST
ಡಾ. ಭುಜಂಗ ಶೆಟ್ಟಿ ನಿಧನ: ಡಾ. ರೋಹಿತ್ ಶೆಟ್ಟಿ ನಾರಾಯಣ ನೇತ್ರಾಲಯದ ನೂತನ ಅಧ್ಯಕ್ಷ

‘ನಿ–ಕ್ಷಯ್ ಮಿತ್ರ ಯೋಜನೆ’: 1,400 ಕ್ಷಯ ರೋಗಿಗಳ ದತ್ತು

ರೋಗಿಗಳಿಗೆ ಉಚಿತವಾಗಿ ಪೌಷ್ಟಿಕ ಆಹಾರದ ಕಿಟ್‌ಗಳ ವಿತರಣೆ
Last Updated 7 ಜೂನ್ 2023, 14:22 IST
‘ನಿ–ಕ್ಷಯ್ ಮಿತ್ರ ಯೋಜನೆ’: 1,400 ಕ್ಷಯ ರೋಗಿಗಳ ದತ್ತು

ನಮ್ಮ ಮೆಟ್ರೊ ತಿಂಗಳಿಗೆ ₹ 6 ಕೋಟಿ ಲಾಭ: ಡಿ.ಕೆ. ಶಿವಕುಮಾರ್‌

ಬಿಎಂಆರ್‌ಸಿಎಲ್‌ ಸಭೆಯ ಬಳಿಕ ಉಪ ಮುಖ್ಯಮಂತ್ರಿ ಡಿಕೆಶಿ ಮಾಹಿತಿ
Last Updated 7 ಜೂನ್ 2023, 6:42 IST
ನಮ್ಮ ಮೆಟ್ರೊ ತಿಂಗಳಿಗೆ ₹ 6 ಕೋಟಿ ಲಾಭ: ಡಿ.ಕೆ. ಶಿವಕುಮಾರ್‌

ಜಲಮಂಡಳಿ ಆರ್ಥಿಕ ಸ್ಥಿತಿ ಚಿಂತಾಜನಕ: ವೇತನ, ವಿದ್ಯುತ್ ಬಿಲ್ ಪಾವತಿಗೂ ಹಣವಿಲ್ಲ –ಡಿಕೆಶಿ

‘ಜಲಮಂಡಳಿಯ ಆರ್ಥಿಕ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ವೇತನ ಹಾಗೂ ವಿದ್ಯುತ್‌ ಬಿಲ್‌ ಪಾವತಿಸಲೂ ಹಣವಿಲ್ಲ. ಸಿಬ್ಬಂದಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 7 ಜೂನ್ 2023, 6:34 IST
ಜಲಮಂಡಳಿ ಆರ್ಥಿಕ ಸ್ಥಿತಿ ಚಿಂತಾಜನಕ: ವೇತನ, ವಿದ್ಯುತ್ ಬಿಲ್ ಪಾವತಿಗೂ ಹಣವಿಲ್ಲ –ಡಿಕೆಶಿ

ಹಣ ಚೆಲ್ಲಿ ಚುನಾವಣೆ ಗೆಲ್ಲುವುದು ನಿಲ್ಲದಿದ್ದರೆ ಅಪಾಯ: ಎಸ್‌.ಎಂ. ಕೃಷ್ಣ

ಎಸ್‌.ಆರ್‌. ಬೊಮ್ಮಾಯಿ ಜನ್ಮ ಶತಮಾನೋತ್ಸವದ
Last Updated 7 ಜೂನ್ 2023, 5:51 IST
ಹಣ ಚೆಲ್ಲಿ ಚುನಾವಣೆ ಗೆಲ್ಲುವುದು ನಿಲ್ಲದಿದ್ದರೆ ಅಪಾಯ: ಎಸ್‌.ಎಂ. ಕೃಷ್ಣ
ADVERTISEMENT

ಬಾಲಕಿಗೆ ಲೈಂಗಿಕ ಕಿರುಕುಳ: ಕಾರ್ಪೆಂಟರ್‌ಗೆ 3 ವರ್ಷ ಜೈಲು ಶಿಕ್ಷೆ

ಕಾರ್ಪೆಂಟರ್ ಕೆಲಸಕ್ಕಾಗಿ ಮನೆಯೊಂದಕ್ಕೆ ಹೋಗಿದ್ದ ವೇಳೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಬೀರ್ ಅದಕ್‌ (42) ಎಂಬಾತನಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ನಗರದ 1ನೇ ತ್ವರಿತ ವಿಶೇಷ ನ್ಯಾಯಾಲಯ (ಎಫ್‌ಟಿಎಸ್‌ಸಿ) ಆದೇಶ ಹೊರಡಿಸಿದೆ.
Last Updated 7 ಜೂನ್ 2023, 4:28 IST
ಬಾಲಕಿಗೆ ಲೈಂಗಿಕ ಕಿರುಕುಳ: ಕಾರ್ಪೆಂಟರ್‌ಗೆ 3 ವರ್ಷ ಜೈಲು ಶಿಕ್ಷೆ

ಉಸಿರುಗಟ್ಟಿಸಿ ಯುವತಿ ಹತ್ಯೆ: ನೇಣು ಬಿಗಿಯಲು ಯತ್ನಿಸಿದ್ದ ಪ್ರಿಯಕರ ಪರಾರಿ

ಜೀವನ್‌ಬಿಮಾನಗರ ಠಾಣೆ ವ್ಯಾಪ್ತಿಯಲ್ಲಿ ಆಕಾಂಕ್ಷಾ ಬಿದ್ಯಾಸರ್ (23) ಎಂಬುವವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದ್ದು, ಪ್ರಿಯಕರ ಅರ್ಪಿತ್ ಗುರಿಜಾಲ್ (29) ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.
Last Updated 7 ಜೂನ್ 2023, 4:24 IST
ಉಸಿರುಗಟ್ಟಿಸಿ ಯುವತಿ ಹತ್ಯೆ: ನೇಣು ಬಿಗಿಯಲು ಯತ್ನಿಸಿದ್ದ ಪ್ರಿಯಕರ ಪರಾರಿ

ಬಿಬಿಎಂಪಿ: 243 ವಾರ್ಡ್‌ಗಳಿಗೇ ಚುನಾವಣೆ ನಡೆಸಬೇಕು– ಕೆಪಿಸಿಸಿ ರಚಿಸಿದ್ದ ಸಮಿತಿ

ಒಂದೆರಡು ದಿನದಲ್ಲಿ ಕಾಂಗ್ರೆಸ್‌ ಸಮಿತಿಯಿಂದ ವರದಿ ಸಲ್ಲಿಕೆ
Last Updated 7 ಜೂನ್ 2023, 0:41 IST
ಬಿಬಿಎಂಪಿ: 243 ವಾರ್ಡ್‌ಗಳಿಗೇ ಚುನಾವಣೆ ನಡೆಸಬೇಕು– ಕೆಪಿಸಿಸಿ ರಚಿಸಿದ್ದ ಸಮಿತಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT