ಶನಿವಾರ, 6 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಲ್ಯಾಪ್‌ಟಾಪ್‌ | ಭಾರಿ ಅಕ್ರಮ: ಶಾಲೆಗೆ ಲೋಕಾಯುಕ್ತ ದಾಳಿಯ ವೇಳೆ ಪ್ರಕರಣ ಪತ್ತೆ

‘ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಎಲ್‌ಇಡಿ ಬೋರ್ಡ್‌, ಎಲ್‌ಇಡಿ ಪ್ರೊಜೆಕ್ಟರ್‌ ಪೂರೈಕೆಯಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ.
Last Updated 6 ಡಿಸೆಂಬರ್ 2025, 0:28 IST
ಲ್ಯಾಪ್‌ಟಾಪ್‌ | ಭಾರಿ ಅಕ್ರಮ: ಶಾಲೆಗೆ ಲೋಕಾಯುಕ್ತ ದಾಳಿಯ ವೇಳೆ ಪ್ರಕರಣ ಪತ್ತೆ

ಬೆಂಗಳೂರು: ಬಿಡಿಎ ಫ್ಲಾಟ್, ವಿಲ್ಲಾ ಮೇಳ ಇಂದು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2 ಮತ್ತು 3 ಬಿ.ಎಚ್.ಕೆ. ಪ್ರೀಮಿಯಂ ಫ್ಲಾಟ್ ಹಾಗೂ ವಿಲ್ಲಾಗಳ ಮಾರಾಟಕ್ಕೆ ಕಣಿಮಿಣಿಕೆ ಮತ್ತು ಹುಣ್ಣಿಗೆರೆಯಲ್ಲಿ ಡಿಸೆಂಬರ್ 6 ಮತ್ತು 7ರಂದು ಮೇಳ ಹಮ್ಮಿಕೊಂಡಿದೆ.
Last Updated 5 ಡಿಸೆಂಬರ್ 2025, 23:40 IST
ಬೆಂಗಳೂರು: ಬಿಡಿಎ ಫ್ಲಾಟ್, ವಿಲ್ಲಾ ಮೇಳ ಇಂದು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 5 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಕಾರ್ಯಗತಗೊಳ್ಳದ PSD, PGS: 2 ವರ್ಷದಲ್ಲಿ ಮೆಟ್ರೊ ಹಳಿಗೆ ಬಿದ್ದ 15 ಪ್ರಯಾಣಿಕರು

ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಹಳಿಗೆ ಬೀಳುವ ಪ್ರಕರಣಗಳು ಹೆಚ್ಚುತ್ತಿದ್ದು, 이를 ತಡೆಯಬಹುದಾದ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ (PSD) ಯೋಜನೆ ಕಾರ್ಯಗತವಾಗಿಲ್ಲ.
Last Updated 5 ಡಿಸೆಂಬರ್ 2025, 23:30 IST
ಕಾರ್ಯಗತಗೊಳ್ಳದ PSD, PGS: 2 ವರ್ಷದಲ್ಲಿ ಮೆಟ್ರೊ ಹಳಿಗೆ ಬಿದ್ದ 15 ಪ್ರಯಾಣಿಕರು

ಬೆಂಗಳೂರು | ನಗರದಲ್ಲಿ 9 ಸಾವಿರ ಎಐ ಕ್ಯಾಮೆರಾ ಅಳವಡಿಕೆ: ಸಚಿವ ಜಿ.ಪರಮೇಶ್ವರ

ಯಾವುದೇ ಘಟನೆ ನಡೆದರೆ ಕಂಟ್ರೋಲ್ ರೂಮ್‌ಗೆ ಮಾಹಿತಿ: ಪರಮೇಶ್ವರ
Last Updated 5 ಡಿಸೆಂಬರ್ 2025, 19:49 IST
ಬೆಂಗಳೂರು | ನಗರದಲ್ಲಿ 9 ಸಾವಿರ ಎಐ ಕ್ಯಾಮೆರಾ ಅಳವಡಿಕೆ: ಸಚಿವ ಜಿ.ಪರಮೇಶ್ವರ

ಒಆರ್‌ಆರ್‌ ಕಾರಿಡಾರ್‌ | ಮೂಲಸೌಕರ್ಯ ವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ

‘ಒಆರ್‌ಆರ್‌ ಕಾರಿಡಾರ್ ಜಾಗತಿಕ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರ ಬಿಂದುವಾಗಿದೆ. ಇಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ, ಮೂಲಸೌಕರ್ಯ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆʼ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 5 ಡಿಸೆಂಬರ್ 2025, 19:42 IST
ಒಆರ್‌ಆರ್‌ ಕಾರಿಡಾರ್‌ | ಮೂಲಸೌಕರ್ಯ ವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು | ನಿಗದಿತ ಸಮಯದೊಳಗೆ 'ನೀಲಿ ಮೆಟ್ರೊ' ಮಾರ್ಗ ಪೂರ್ಣ: ಡಿ.ಕೆ.ಶಿವಕುಮಾರ್‌

ಕಾಮಗಾರಿ ಮುಗಿಸದ ಗುತ್ತಿಗೆದಾರರಿಗೆ ಮುಂದೆ ಕೆಲಸ ನೀಡಲ್ಲ: ಡಿ.ಕೆ. ಶಿವಕುಮಾರ್‌
Last Updated 5 ಡಿಸೆಂಬರ್ 2025, 19:36 IST
ಬೆಂಗಳೂರು | ನಿಗದಿತ ಸಮಯದೊಳಗೆ 'ನೀಲಿ ಮೆಟ್ರೊ' ಮಾರ್ಗ ಪೂರ್ಣ: ಡಿ.ಕೆ.ಶಿವಕುಮಾರ್‌
ADVERTISEMENT

Gandhi Gram Puraskar|ಆವಲಹಳ್ಳಿ ಗ್ರಾ.ಪಂ: 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

Village Achievement: ಬೆಂಗಳೂರಿನ ಆವಲಹಳ್ಳಿ ಗ್ರಾಮ ಪಂಚಾಯಿತಿ 2023-24ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ₹5 ಲಕ್ಷ ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿ ಗೌರವಿಸಿದೆ.
Last Updated 5 ಡಿಸೆಂಬರ್ 2025, 18:38 IST
Gandhi Gram Puraskar|ಆವಲಹಳ್ಳಿ ಗ್ರಾ.ಪಂ: 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಕೆಐಎಡಿಬಿ ನೂತನ ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 2 ಕೋಟಿ ಲಾಭಾಂಶ ನೀಡಿದ ಕೈಗಾರಿಕಾ ಸಚಿವ
Last Updated 5 ಡಿಸೆಂಬರ್ 2025, 18:09 IST
ಕೆಐಎಡಿಬಿ ನೂತನ ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಮೆಟ್ರೊ ರೈಲಿನಡಿಗೆ ಹಾರಿ ಯುವಕ ಆತ್ಮಹತ್ಯೆ

Metro Incident: ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದ ಕೆಂಗೇರಿ ನಿಲ್ದಾಣದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ಮೆಟ್ರೊ ರೈಲು ಬರುವಾಗ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 5 ಡಿಸೆಂಬರ್ 2025, 16:13 IST
ಮೆಟ್ರೊ ರೈಲಿನಡಿಗೆ ಹಾರಿ ಯುವಕ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT