ಶನಿವಾರ, 27 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕಾವೇರಿ 5ನೇ ಹಂತ: ಶೇ 40ರಷ್ಟೂ ಬಳಕೆ ಇಲ್ಲ; ನೀರು ಸರಬರಾಜು ಸಂಪರ್ಕಕ್ಕೆ ಅಡ್ಡಿ

ಮಾಹಿತಿ ಕೊರತೆ, ಮಧ್ಯವರ್ತಿಗಳ ಹಾವಳಿ
Last Updated 27 ಡಿಸೆಂಬರ್ 2025, 23:30 IST
ಕಾವೇರಿ 5ನೇ ಹಂತ: ಶೇ 40ರಷ್ಟೂ ಬಳಕೆ ಇಲ್ಲ; ನೀರು ಸರಬರಾಜು ಸಂಪರ್ಕಕ್ಕೆ ಅಡ್ಡಿ

2025ರಲ್ಲಿ ಎರಡು ದಿನ ಮಾತ್ರ ಉತ್ತಮ ಗಾಳಿ: ಬೆಂಗಳೂರಿನಲ್ಲಿ ಗಾಳಿ ಗುಣಮಟ್ಟ ಕುಸಿತ

Bengaluru AQI Report: 2025ರಲ್ಲಿ ಬೆಂಗಳೂರಿನಲ್ಲಿ ಕೇವಲ ಎರಡು ದಿನಗಳು ಮಾತ್ರ ಉತ್ತಮ ಗಾಳಿ ಗುಣಮಟ್ಟ ದಾಖಲಾಗಿದ್ದು, ಶೇ 22ರಷ್ಟು ಗಾಳಿಯ ಗುಣಮಟ್ಟ ಕುಸಿತ ಕಂಡಿದೆ. ಡಿಸೆಂಬರ್ 21ರಂದು ಎಕ್ಯೂಐ ಗರಿಷ್ಠ 175ರಷ್ಟು ದಾಖಲಾಗಿದೆ.
Last Updated 27 ಡಿಸೆಂಬರ್ 2025, 23:30 IST
2025ರಲ್ಲಿ ಎರಡು ದಿನ ಮಾತ್ರ ಉತ್ತಮ ಗಾಳಿ: ಬೆಂಗಳೂರಿನಲ್ಲಿ ಗಾಳಿ ಗುಣಮಟ್ಟ ಕುಸಿತ

ಹಳ್ಳಿ ಬದುಕಿನ ಪಠ್ಯಕ್ರಮ ರೂಪಿಸಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ರೈತಸಂತೆ, ರೈತ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌
Last Updated 27 ಡಿಸೆಂಬರ್ 2025, 22:04 IST
ಹಳ್ಳಿ ಬದುಕಿನ ಪಠ್ಯಕ್ರಮ ರೂಪಿಸಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಕಾವ್ಯಲೋಕ ಕಟ್ಟಿದ ಐಪಿಎಸ್‌ ಅಧಿಕಾರಿ ಅಜಯ ಕುಮಾರ ಸಿಂಹ– ನಾಟಕಕಾರ ಶಿವಪ್ರಕಾಶ್

IPS Officer Literature: ಅಜಯ ಕುಮಾರ ಸಿಂಹ ಅವರು ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ಪ್ರಬುದ್ಧ ಚಿಂತನೆಗಳ ಮೂಲಕ ಕಾವ್ಯಲೋಕ ಕಟ್ಟಿದ್ದಾರೆ ಎಂದು ಕವಿ ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಹೇಳಿದ್ದಾರೆ.
Last Updated 27 ಡಿಸೆಂಬರ್ 2025, 21:59 IST
ಕಾವ್ಯಲೋಕ ಕಟ್ಟಿದ ಐಪಿಎಸ್‌ ಅಧಿಕಾರಿ ಅಜಯ ಕುಮಾರ ಸಿಂಹ– ನಾಟಕಕಾರ ಶಿವಪ್ರಕಾಶ್

ದಾಬಸ್ ಪೇಟೆ: ಚಿರತೆ ದಾಳಿಗೆ ನಾಯಿ ಬಲಿ

Leopard Sighting: ಶಿವಗಂಗೆ ಪಂಚಾಯಿತಿ ವ್ಯಾಪ್ತಿಯ ಗೌರಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ನಾಯಿಯನ್ನು ಸಾಯಿಸಿದೆ. ಇತ್ತೀಚೆಗೆ ಚಿರತೆಗಳು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
Last Updated 27 ಡಿಸೆಂಬರ್ 2025, 21:57 IST
ದಾಬಸ್ ಪೇಟೆ: ಚಿರತೆ ದಾಳಿಗೆ ನಾಯಿ ಬಲಿ

ಎಸ್‌ಸಿ, ಎಸ್‌ಟಿಯ ಕುಂದುಕೊರತೆ ಬಗೆಹರಿಸದಿದ್ದರೆ ಕ್ರಮ: ಜಿಲ್ಲಾಧಿಕಾರಿ

Caste Grievance Action: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
Last Updated 27 ಡಿಸೆಂಬರ್ 2025, 21:49 IST
ಎಸ್‌ಸಿ, ಎಸ್‌ಟಿಯ ಕುಂದುಕೊರತೆ ಬಗೆಹರಿಸದಿದ್ದರೆ ಕ್ರಮ: ಜಿಲ್ಲಾಧಿಕಾರಿ

ರೈತರು ಸುಸ್ಥಿರ ಕೃಷಿಗೆ ಆದ್ಯತೆ ನೀಡಲಿ: ಸಚಿವ ಎನ್. ಚಲುವರಾಯಸ್ವಾಮಿ

ರಾಷ್ಟ್ರೀಯ ರೈತರ ದಿನಾಚರಣೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅಭಿಮತ
Last Updated 27 ಡಿಸೆಂಬರ್ 2025, 21:19 IST
ರೈತರು ಸುಸ್ಥಿರ ಕೃಷಿಗೆ ಆದ್ಯತೆ ನೀಡಲಿ: ಸಚಿವ ಎನ್. ಚಲುವರಾಯಸ್ವಾಮಿ
ADVERTISEMENT

ರಾಜರಾಜೇಶ್ವರಿ ನಗರ: ಬಸ್ ತಂಗುದಾಣಗಳಲ್ಲಿ ಕಸ

ಕಸದಿಂದ ನಾಗರೀಕರ ಜೀವನ ಮೂರಾಬಟ್ಟೆಯಾಗಿದೆ,
Last Updated 27 ಡಿಸೆಂಬರ್ 2025, 21:13 IST
ರಾಜರಾಜೇಶ್ವರಿ ನಗರ: ಬಸ್ ತಂಗುದಾಣಗಳಲ್ಲಿ ಕಸ

ಮಳೆ ನೀರು ಸಂಗ್ರಹಿಸಿ, ಕೆರೆ ವ್ಯವಸ್ಥೆ ಉತ್ತಮಪಡಿಸಿ: ಜಿಬಿಎ ಆಯುಕ್ತ ಮಹೇಶ್ವರ್‌

Urban Water Management: ಬೆಂಗಳೂರು: ಮಳೆ ನೀರನ್ನು ಹೆಚ್ಚಾಗಿ ಸಂಗ್ರಹಿಸಲು ಕೆರೆಗಳ ವ್ಯವಸ್ಥೆಯನ್ನು ಉತ್ತಮಪಡಿಸಬೇಕಾದ ಅಗತ್ಯವಿದೆ ಎಂದು ಜಿಬಿಎ ಆಯುಕ್ತ ಮಹೇಶ್ವರ್‌ ರಾವ್‌ ‘ಬೆಂಗಳೂರಿಗಾಗಿ ಪ್ರಕೃತಿ ಆಧಾರಿತ ಪರಿಹಾರಗಳು’ ಸಂವಾದದಲ್ಲಿ ಹೇಳಿದರು.
Last Updated 27 ಡಿಸೆಂಬರ್ 2025, 21:07 IST
ಮಳೆ ನೀರು ಸಂಗ್ರಹಿಸಿ, ಕೆರೆ ವ್ಯವಸ್ಥೆ ಉತ್ತಮಪಡಿಸಿ: ಜಿಬಿಎ ಆಯುಕ್ತ ಮಹೇಶ್ವರ್‌

ಸಂಧಾನ: ಕಂದಾಯ ಸಿಬ್ಬಂದಿ ಪ್ರತಿಭಟನೆ ಅಂತ್ಯ

ತುಷಾರ್‌ ಗಿರಿನಾಥ್‌, ಮಹೇಶ್ವರ್‌ ರಾವ್‌ ಮಧ್ಯಪ್ರವೇಶ: ಸಮಸ್ಯೆಗೆ ಪರಿಹಾರ, ಸೂಕ್ತ ಕ್ರಮದ ಭರವಸೆ
Last Updated 27 ಡಿಸೆಂಬರ್ 2025, 21:01 IST
ಸಂಧಾನ: ಕಂದಾಯ ಸಿಬ್ಬಂದಿ ಪ್ರತಿಭಟನೆ ಅಂತ್ಯ
ADVERTISEMENT
ADVERTISEMENT
ADVERTISEMENT