ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಓಂ ಪ್ರಕಾಶ್‌ ಕೊಲೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಲ್ಲವಿ ರಂಪಾಟ

Bengaluru Crime Case:ರಾಜ್ಯದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್‌ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ಆರೋಪಿ ಪಲ್ಲವಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಂಪಾಟ ನಡೆಸಿದ್ದಾರೆ.
Last Updated 12 ಡಿಸೆಂಬರ್ 2025, 14:41 IST
ಓಂ ಪ್ರಕಾಶ್‌ ಕೊಲೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಲ್ಲವಿ ರಂಪಾಟ

ದ್ವೇಷ ಭಾಷಣ ಮಸೂದೆ: ಕಾನೂನು ಹೋರಾಟ– ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ಪತ್ರಕರ್ತರ, ವಿರೋಧ ಪಕ್ಷದ ಧ್ವನಿ ಅಡಗಿಸಲು ಸರ್ಕಾರದ ಸಂಚು: ನಿಖಿಲ್
Last Updated 12 ಡಿಸೆಂಬರ್ 2025, 14:38 IST
ದ್ವೇಷ ಭಾಷಣ ಮಸೂದೆ: ಕಾನೂನು ಹೋರಾಟ– ನಿಖಿಲ್ ಕುಮಾರಸ್ವಾಮಿ  ಎಚ್ಚರಿಕೆ

ನಮ್ಮ ಮೆಟ್ರೊ: ಪಿಂಕ್ ರೈಲಿನ ಮಾದರಿ ಅನಾವರಣ; ಚಿತ್ರಗಳು ಇಲ್ಲಿವೆ

Bengaluru Metro Update: ಗುಲಾಬಿ ಮಾರ್ಗದ ಪಿಂಕ್ ಮೆಟ್ರೊ ರೈಲಿನ ಮಾದರಿಯನ್ನು ಬಿಎಂಆರ್‌ಸಿಎಲ್ ಬುಧವಾರ ಅನಾವರಣಗೊಳಿಸಿದ್ದು, ಹೊಸ ತಿಪ್ಪಸಂದ್ರದ ಬಿಇಎಂಎಲ್ ನಿಲ್ದಾಣದಲ್ಲಿ ಪರೀಕ್ಷಾರ್ಥ ಸಂಚಾರ ನಡೆಯಿತು.
Last Updated 12 ಡಿಸೆಂಬರ್ 2025, 9:48 IST
ನಮ್ಮ ಮೆಟ್ರೊ: ಪಿಂಕ್ ರೈಲಿನ ಮಾದರಿ ಅನಾವರಣ; ಚಿತ್ರಗಳು ಇಲ್ಲಿವೆ

ಅಧಿವೇಶನಕ್ಕೆ ಬಂದಿರೊ? ಪಾರ್ಟಿ ಮಾಡಲು ಬಂದಿರೊ? ಕೈ ನಾಯಕರ ವಿರುದ್ಧ ಬಿವೈವಿ ಕಿಡಿ

Belagavi Assembly Session: ಬಿಜೆಪಿ ರಾಜ್ಯ‌ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಅಧಿವೇಶನಕ್ಕೆ ಬಂದಿದ್ದೀರೋ ಪಾರ್ಟಿ ಮಾಡಲು ಬಂದಿದ್ದೀರೋ ಎಂದು ಕಾಂಗ್ರೆಸ್ ಮೇಲೆ ತೀವ್ರ ಟೀಕೆ ನಡೆಸಿದರು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತು
Last Updated 12 ಡಿಸೆಂಬರ್ 2025, 9:48 IST
ಅಧಿವೇಶನಕ್ಕೆ ಬಂದಿರೊ? ಪಾರ್ಟಿ ಮಾಡಲು ಬಂದಿರೊ? ಕೈ ನಾಯಕರ ವಿರುದ್ಧ ಬಿವೈವಿ ಕಿಡಿ

ಕೆ.ಆರ್.ಪುರದಿಂದ ಸಿಲ್ಕ್ ಬೋರ್ಡ್‌ವರೆಗೆ 10 ಪಥದ ರಸ್ತೆ: ₹307 ಕೋಟಿ ಅನುಮೋದನೆ

KR Puram Road Project: ಸಿಲ್ಕ್ ಬೋರ್ಡ್ ಜಂಕ್ಷನ್‌ದಿಂದ ಕೆ.ಆರ್.ಪುರವರೆಗೆ 10 ಪಥದ ರಸ್ತೆಗೆ ₹307 ಕೋಟಿ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಬಸ್ ಆದ್ಯತಾ ಪಥ, ಸ್ಕೈವಾಕ್, ಸೈಕಲ್ ಪಥ ಸೇರಿದಂತೆ ಸ್ಮಾರ್ಟ್ ಮೂಲಸೌಕರ್ಯ ಅಭಿವೃದ್ಧಿ ನಡೆಯಲಿದೆ.
Last Updated 12 ಡಿಸೆಂಬರ್ 2025, 6:19 IST
ಕೆ.ಆರ್.ಪುರದಿಂದ ಸಿಲ್ಕ್ ಬೋರ್ಡ್‌ವರೆಗೆ 10 ಪಥದ ರಸ್ತೆ: ₹307 ಕೋಟಿ ಅನುಮೋದನೆ

ಆಂಧ್ರ ಪ್ರದೇಶದ ಸಿಮೆಂಟ್‌ ಕಾರ್ಖಾನೆಗೆ ಬೆಂಗಳೂರಿನ ಕಸ

ಆಂಧ್ರಪ್ರದೇಶದ ಕಡಪದಲ್ಲಿರುವ ಸಿಮೆಂಟ್‌ ಕಾರ್ಖಾನೆಗೆ ನಗರದಿಂದ ಪ್ರತಿನಿತ್ಯ 300ರಿಂದ 350 ಟನ್‌ ‘ಲೋ ವ್ಯಾಲ್ಯೂ ಪ್ಲಾಸ್ಟಿಕ್‌’ (ಎಲ್‌ವಿಪಿ) ಅನ್ನು ಸರಬರಾಜು ಮಾಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ನಿರ್ಧರಿಸಿದೆ.
Last Updated 12 ಡಿಸೆಂಬರ್ 2025, 2:33 IST
ಆಂಧ್ರ ಪ್ರದೇಶದ ಸಿಮೆಂಟ್‌ ಕಾರ್ಖಾನೆಗೆ ಬೆಂಗಳೂರಿನ ಕಸ

ವಂಚಕರ ಬೆದರಿಕೆ ಕರೆ: MBA ವಿದ್ಯಾರ್ಥಿ ಆತ್ಮಹತ್ಯೆ

ಮರಣಪತ್ರದಲ್ಲಿ ಮೂರು ಮೊಬೈಲ್ ನಂಬರ್ ಉಲ್ಲೇಖ
Last Updated 12 ಡಿಸೆಂಬರ್ 2025, 1:14 IST
ವಂಚಕರ ಬೆದರಿಕೆ ಕರೆ: MBA ವಿದ್ಯಾರ್ಥಿ ಆತ್ಮಹತ್ಯೆ
ADVERTISEMENT

ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚಬೇಡಿ: ಆಗ್ರಹ

‘ಸಾರ್ವಜನಿಕ ಶಿಕ್ಷಣ ಉಳಿಸಿ’ ಜನ ಸಮಾವೇಶದಲ್ಲಿ ಆಗ್ರಹ
Last Updated 12 ಡಿಸೆಂಬರ್ 2025, 1:08 IST
ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚಬೇಡಿ: ಆಗ್ರಹ

ತಿದ್ದುಪಡಿ ಮಸೂದೆ: ಬಿಬಿಎಂಪಿ ಆಚೆಗೂ ಜಿಬಿಎ ವಿಸ್ತರಣೆ

ತಿದ್ದುಪಡಿ ಮಸೂದೆ* ಸೇರ್ಪಡೆಯಾಗುವ ಸಂಸ್ಥೆಗಳ ಮರುವಿಂಗಡಣೆಗೆ 3 ತಿಂಗಳು ಗಡುವು
Last Updated 12 ಡಿಸೆಂಬರ್ 2025, 0:41 IST
ತಿದ್ದುಪಡಿ ಮಸೂದೆ: ಬಿಬಿಎಂಪಿ ಆಚೆಗೂ ಜಿಬಿಎ ವಿಸ್ತರಣೆ

ಚರ್ಮೋದ್ಯಮಕ್ಕೆ ಉತ್ತೇಜನ: ಲಿಡ್ಕಾಂ ಜತೆ ಲಿಡ್ಕರ್‌ನೊಂದಿಗೆ ಪ್ರದಾ ಒಡಂಬಡಿಕೆ

ಭಾರತೀಯ ಚರ್ಮೋದ್ಯಮ ಹಾಗೂ ಕೊಲ್ಹಾಪುರಿ ಚಪ್ಪಲಿಯ ಪರಂಪರೆ ಉತ್ತೇಜಿಸುವ ಉದ್ದೇಶದಿಂದ ಇಟಲಿಯ ಪ್ರಾದಾ ಕಂಪನಿ, ಲಿಡ್ಕಾಂ ಮತ್ತು ಲಿಡ್ಕರ್ ಒಡಂಬಡಿಕೆ ಮಾಡಿಕೊಂಡಿವೆ.
Last Updated 12 ಡಿಸೆಂಬರ್ 2025, 0:07 IST
ಚರ್ಮೋದ್ಯಮಕ್ಕೆ ಉತ್ತೇಜನ: ಲಿಡ್ಕಾಂ ಜತೆ ಲಿಡ್ಕರ್‌ನೊಂದಿಗೆ ಪ್ರದಾ ಒಡಂಬಡಿಕೆ
ADVERTISEMENT
ADVERTISEMENT
ADVERTISEMENT