ಶುಕ್ರವಾರ, 21 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

₹ 7.11 ಕೋಟಿ ದರೋಡೆ ಪ್ರಕರಣದ ಸೂತ್ರಧಾರ ಕಾನ್‌ಸ್ಟೆಬಲ್?

Robbery Case: ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹ 7.11 ಕೋಟಿ ದರೋಡೆ ನಡೆಸಿದ್ದ ಪ್ರಕರಣ ಸೂತ್ರಧಾರನೇ ಕಾನ್‌ಸ್ಟೆಬಲ್ ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ದರೋಡೆ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸುತ್ತಿದಂತೆಯೇ ವಿವಿಧ ವಿಚಾರಗಳು ಬಹಿರಂಗವಾಗುತ್ತಿವೆ
Last Updated 21 ನವೆಂಬರ್ 2025, 3:01 IST
₹ 7.11 ಕೋಟಿ ದರೋಡೆ ಪ್ರಕರಣದ ಸೂತ್ರಧಾರ ಕಾನ್‌ಸ್ಟೆಬಲ್?

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ವಾರ್ಡ್ ನಂಬರ್ ಬದಲು; ಆಕ್ಷೇಪಕ್ಕಿಲ್ಲ ಮಣೆ

ಮಂಗಲ್‌ ಪಾಂಡೆ, ರಾಣಿ ಝಾನ್ಸಿ, ಸುಭಾಷ್‌ ಚಂದ್ರ ಬೋಸ್‌, ಅನಿಬೆಸೆಂಟ್‌ ವಾರ್ಡ್‌ ಹೆಸರು ಬದಲು
Last Updated 21 ನವೆಂಬರ್ 2025, 1:30 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ವಾರ್ಡ್ ನಂಬರ್ ಬದಲು; ಆಕ್ಷೇಪಕ್ಕಿಲ್ಲ ಮಣೆ

ಗೋಮಾಳ ಜಮೀನು ಕಬಳಿಸಿ ಮನೆ ಕಟ್ಟಿದ ಆರೋಪ: ಆರೋಪಿಗೆ ಒಂದು ವರ್ಷ ಶಿಕ್ಷೆ

Land Encroachment Case: ಬೆಂಗಳೂರು: ಗೋಮಾಳ ಜಮೀನು ಕಬಳಿಸಿ ಮನೆ ಕಟ್ಟಿದ ಆರೋಪ ಸಾಬೀತಾದ ಕಾರಣ ಮೈಲನಹಳ್ಳಿ ಗ್ರಾಮದ ನಿವಾಸಿ ಚೌಡಪ್ಪ ಅವರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಒಂದು ವರ್ಷ ಸಾದಾ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದೆ.
Last Updated 21 ನವೆಂಬರ್ 2025, 1:22 IST
ಗೋಮಾಳ ಜಮೀನು ಕಬಳಿಸಿ ಮನೆ ಕಟ್ಟಿದ ಆರೋಪ: ಆರೋಪಿಗೆ ಒಂದು ವರ್ಷ ಶಿಕ್ಷೆ

ಬೆಂಗಳೂರು: ಖಾಸಗಿ ಆಸ್ಪತ್ರೆ ಸ್ಕ್ಯಾನಿಂಗ್ ಯಂತ್ರ ಮುಟ್ಟುಗೋಲು

Health Department: ಖಾಸಗಿ ಆಸ್ಪತ್ರೆಯಲ್ಲಿ ನೋಂದಣಿ ಪತ್ರ ಪಡೆಯದೇ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated 21 ನವೆಂಬರ್ 2025, 0:45 IST
ಬೆಂಗಳೂರು: ಖಾಸಗಿ ಆಸ್ಪತ್ರೆ ಸ್ಕ್ಯಾನಿಂಗ್ ಯಂತ್ರ ಮುಟ್ಟುಗೋಲು

Bengaluru Tech Summit 2025 | ಅಂಗವಿಕಲರ ನೆರವಿಗೆ ಎ.ಐ: ತಜ್ಞರ ಸಲಹೆ

AI Accessibility: ದೈಹಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ವೈಕಲ್ಯ ಇರುವವರಿಗೆ ನೆರವಾಗಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಯಾಗಬೇಕು. ಅಂಥ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕು.
Last Updated 21 ನವೆಂಬರ್ 2025, 0:30 IST
Bengaluru Tech Summit 2025 | ಅಂಗವಿಕಲರ ನೆರವಿಗೆ ಎ.ಐ: ತಜ್ಞರ ಸಲಹೆ

Bengaluru Tech Summit 2025 | ಡೀಪ್‌ ಟೆಕ್‌: ₹400 ಕೋಟಿ ನೆರವು

ಚಿಂತನ–ಮಂಥನಗಳೊಂದಿಗೆ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ತೆರೆ
Last Updated 21 ನವೆಂಬರ್ 2025, 0:30 IST
Bengaluru Tech Summit 2025 | ಡೀಪ್‌ ಟೆಕ್‌: ₹400 ಕೋಟಿ ನೆರವು

Bengaluru Heist | ‘ಹಗಲು’ ದರೋಡೆ: ಮೂವರ ವಶ, ತಿರುಪತಿಯಲ್ಲಿ ಇನೊವಾ ಕಾರು ಪತ್ತೆ

ತಿರುಪತಿಯಲ್ಲಿ ಇನೊವಾ ಕಾರು ಪತ್ತೆ, ಸಿಗದ ₹ 7.11 ಕೋಟಿ
Last Updated 21 ನವೆಂಬರ್ 2025, 0:30 IST
Bengaluru Heist | ‘ಹಗಲು’ ದರೋಡೆ: ಮೂವರ ವಶ, ತಿರುಪತಿಯಲ್ಲಿ ಇನೊವಾ ಕಾರು ಪತ್ತೆ
ADVERTISEMENT

ಬಸವನಗುಡಿ ಕಡಲೆಕಾಯಿ ಪರಿಷೆಗೆ ಯುವಕರ ದಂಡು

Groundnut Fair: ನಗರದ ಬಸವನಗುಡಿಯಲ್ಲಿ ನಡೆದಿರುವ ಕಡಲೆಕಾಯಿ ಪರಿಷೆಯು ನಾಲ್ಕನೇ ದಿನವೂ ಹೆಚ್ಚಿನ ಜನರನ್ನು ಆಕರ್ಷಿಸಿತು. ಹಿರಿಯರು, ಕುಟುಂಬದವರ ಜತೆಗೆ ಯುವ ಸಮೂಹದವರು ಪರಿಷೆಯಲ್ಲಿ ಸುತ್ತು ಹಾಕಿ ಬಗೆಬಗೆಯ ಕಡಲೆಕಾಯಿ ರುಚಿ ಸವಿದರು.
Last Updated 21 ನವೆಂಬರ್ 2025, 0:19 IST
ಬಸವನಗುಡಿ ಕಡಲೆಕಾಯಿ ಪರಿಷೆಗೆ ಯುವಕರ ದಂಡು

ಪೀಣ್ಯ: ಬಸ್‌ ಪ್ರಯಾಣಿಕರ ಪೀಕಲಾಟ

Peenya Bus Stand: ಅಡ್ಡಾದಿಡ್ಡಿ ಸಂಚರಿಸುವ ಬಸ್‌ಗಳು, ಜೀವ ಕೈಯಲ್ಲಿ ಹಿಡಿದುಕೊಂಡು ಬಸ್‌ ಹತ್ತಲು ಹರಸಾಹಸ ಪಡುವ ಪ್ರಯಾಣಿಕರು, ಪಾದಚಾರಿ ಮಾರ್ಗ ಇಲ್ಲದೇ ಪರದಾಡುವ ಜನರು, ನಿಂತುಕೊಳ್ಳಲು ಆಗದೇ ಅತ್ತ ರಸ್ತೆ ದಾಟಲು ಹರಸಾಹಸ ಪಡುವ ಸಾರ್ವಜನಿಕರು....
Last Updated 20 ನವೆಂಬರ್ 2025, 23:28 IST
ಪೀಣ್ಯ: ಬಸ್‌ ಪ್ರಯಾಣಿಕರ ಪೀಕಲಾಟ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 20 ನವೆಂಬರ್ 2025, 22:59 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
ADVERTISEMENT
ADVERTISEMENT
ADVERTISEMENT