ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

Namma Metro | ನೀಲಿ ಮಾರ್ಗದ ಮೆಟ್ರೊದಲ್ಲಿರಲಿದೆ ಲಗೇಜ್‌ ರ‍್ಯಾಕ್

Namma Metro Blue Line: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೊ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊ ರೈಲುಗಳಲ್ಲಿ ಲಗೇಜ್‌ ರ‍್ಯಾಕ್‌ಗಳು ಇರಲಿವೆ.
Last Updated 14 ಸೆಪ್ಟೆಂಬರ್ 2025, 1:20 IST
Namma Metro | ನೀಲಿ ಮಾರ್ಗದ ಮೆಟ್ರೊದಲ್ಲಿರಲಿದೆ ಲಗೇಜ್‌ ರ‍್ಯಾಕ್

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 14 ಸೆಪ್ಟೆಂಬರ್ 2025, 0:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಯಲಹಂಕ: ‘ದಾಳಿಂಬೆ ಫಾರ್ಮ್‌ ಟೂರಿಸಂ’ಗೆ ಚಾಲನೆ

Pomegranate farm tourism: ನಾಗದಾಸನಹಳ್ಳಿಯ ಎನ್‌ಸಿಆರ್‌ ಫಾರ್ಮ್‌ನಲ್ಲಿ ಪೋಮೆಕ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ‘ದಾಳಿಂಬೆ ಫಾರ್ಮ್‌ ಟೂರಿಸಂ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
Last Updated 13 ಸೆಪ್ಟೆಂಬರ್ 2025, 23:50 IST
ಯಲಹಂಕ: ‘ದಾಳಿಂಬೆ ಫಾರ್ಮ್‌ ಟೂರಿಸಂ’ಗೆ ಚಾಲನೆ

ನೆಲಮಂಗಲ: ಮೂರು ಕರುವಿಗೆ ಜನ್ಮ ನೀಡಿದ ಹಸು

Calves Birth: ಸೋಂಪುರ ಹೋಬಳಿಯ ಕಂಬಾಳು ಮಠದಲ್ಲಿರುವ ಹಸುವೊಂದು మూడు ಕರುಗಳಿಗೆ ಜನ್ಮ ನೀಡಿದ್ದು, ಇದು ಸ್ಥಳೀಯರು ಮತ್ತು ಗ್ರಾಮಸ್ಥರಿಗೆ ಹೆಮ್ಮೆಯ ಸಂಗತಿಯಾಗಿದ್ದುದು.
Last Updated 13 ಸೆಪ್ಟೆಂಬರ್ 2025, 22:56 IST
ನೆಲಮಂಗಲ: ಮೂರು ಕರುವಿಗೆ ಜನ್ಮ ನೀಡಿದ ಹಸು

ಬೆಂಗಳೂರು: ಇಂದಿರಾ ಕ್ಯಾಂಟೀನ್ ಸುತ್ತ ಸ್ವಚ್ಛತೆಗೆ ಸೂಚನೆ

ಇಂದಿರಾ ಕ್ಯಾಂಟೀನ್‌ ಒಳಗೆ ಹಾಗೂ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಸೂಚಿಸಿದರು.
Last Updated 13 ಸೆಪ್ಟೆಂಬರ್ 2025, 20:39 IST
ಬೆಂಗಳೂರು: ಇಂದಿರಾ ಕ್ಯಾಂಟೀನ್ ಸುತ್ತ ಸ್ವಚ್ಛತೆಗೆ ಸೂಚನೆ

ತಂತ್ರಜ್ಞಾನ ಆಧಾರಿತ ಮಾನಸಿಕ ಆರೋಗ್ಯ ಸೇವೆ: ನಿಮ್ಹಾನ್ಸ್‌ ಜತೆ HLL ಒಡಂಬಡಿಕೆ

ತಂತ್ರಜ್ಞಾನ ಆಧಾರಿತ ಮಾನಸಿಕ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ಜತೆಗೆ ಎಚ್ಎಲ್ಎಲ್ ಲೈಫ್‌ಕೇರ್ ಲಿಮಿಟೆಡ್ ಒಡಂಬಡಿಕೆ ಮಾಡಿಕೊಂಡಿದೆ.
Last Updated 13 ಸೆಪ್ಟೆಂಬರ್ 2025, 20:37 IST
ತಂತ್ರಜ್ಞಾನ ಆಧಾರಿತ ಮಾನಸಿಕ ಆರೋಗ್ಯ ಸೇವೆ: ನಿಮ್ಹಾನ್ಸ್‌ ಜತೆ HLL ಒಡಂಬಡಿಕೆ

ಚಿಟಿಕೆ ಸುದ್ದಿಗಳು: ಸೆ. 20ಕ್ಕೆ ಕನ್ನಡ ಚರ್ಚಾಸ್ಪರ್ಧೆ

ಉದಯಭಾನು ಕಲಾಸಂಘವು ಸಾಹಿತಿ ಅ.ನ. ಕೃಷ್ಣರಾಯರ ಸ್ಮರಣಾರ್ಥ ಇದೇ 20ರಂದು ಬೆಳಿಗ್ಗೆ 10 ಗಂಟೆಯಿಂದ ಕೆಂಪೇಗೌಡನಗರದಲ್ಲಿರುವ ಸಂಘದ ಸಭಾಂಗಣದಲ್ಲಿ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ ಹಮ್ಮಿಕೊಂಡಿದೆ.
Last Updated 13 ಸೆಪ್ಟೆಂಬರ್ 2025, 20:25 IST
ಚಿಟಿಕೆ ಸುದ್ದಿಗಳು: ಸೆ. 20ಕ್ಕೆ ಕನ್ನಡ ಚರ್ಚಾಸ್ಪರ್ಧೆ
ADVERTISEMENT

ರಾಜ್ಯದಲ್ಲಿ ಉನ್ನತ ಶಿಕ್ಷಣದ ವ್ಯಾಪಾರೀಕರಣ: ಎಐಡಿಎಸ್ಒ

ಇತ್ತೀಚೆಗೆ ಲಂಡನ್ ಪ್ರವಾಸ ಕೈಗೊಂಡ ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರು ರಾಜ್ಯದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಅವಕಾಶ ಕಲ್ಪಿಸುವುದಾಗಿ ಮತ್ತು ಇದರಿಂದ ರಾಜ್ಯದ ಶೈಕ್ಷಣಿಕ ಗುಣಮಟ್ಟ ವೃದ್ಧಿಸುವುದು ಎಂದು ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2025, 20:22 IST
ರಾಜ್ಯದಲ್ಲಿ ಉನ್ನತ ಶಿಕ್ಷಣದ ವ್ಯಾಪಾರೀಕರಣ: ಎಐಡಿಎಸ್ಒ

‘ಸಾಯಿಲ್ ವಾಸು’ ಎಂದೇ ಜನಪ್ರಿಯರಾಗಿದ್ದ ಪಿ.ಶ್ರೀನಿವಾಸ್ ಹೃದಯಾಘಾತದಿಂದ ನಿಧನ

ಸಾವಯವ ಕೃಷಿ ಕ್ಷೇತ್ರದಲ್ಲಿ ‘ಸಾಯಿಲ್ ವಾಸು’ ಎಂದೇ ಜನಪ್ರಿಯರಾಗಿದ್ದ ಪಿ.ಶ್ರೀನಿವಾಸ್ (65) ಹೃದಯಾಘಾತದಿಂದ ಶನಿವಾರ ನಿಧನರಾದರು.
Last Updated 13 ಸೆಪ್ಟೆಂಬರ್ 2025, 20:13 IST
‘ಸಾಯಿಲ್ ವಾಸು’ ಎಂದೇ ಜನಪ್ರಿಯರಾಗಿದ್ದ ಪಿ.ಶ್ರೀನಿವಾಸ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಕವನ ವಾಚನ ಸ್ಪರ್ಧೆಗೆ ಆಹ್ವಾನ

10ರಿಂದ 16 ವರ್ಷದೊಳಗಿನವವರಿಗೆ ಅಕ್ಟೋಬರ್‌ 12ರಂದು ಬೆಳಿಗ್ಗೆ 10ಕ್ಕೆ ಕವನ ವಾಚನ ಸ್ಪರ್ಧೆ ಏರ್ಪಡಿಸಲಾಗಿದೆ.
Last Updated 13 ಸೆಪ್ಟೆಂಬರ್ 2025, 19:56 IST
ಬೆಂಗಳೂರು: ಕವನ ವಾಚನ ಸ್ಪರ್ಧೆಗೆ ಆಹ್ವಾನ
ADVERTISEMENT
ADVERTISEMENT
ADVERTISEMENT