ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕೆ.ಆರ್.ಪುರದಿಂದ ಸಿಲ್ಕ್ ಬೋರ್ಡ್‌ವರೆಗೆ 10 ಪಥದ ರಸ್ತೆ: ₹307 ಕೋಟಿ ಅನುಮೋದನೆ

KR Puram Road Project: ಸಿಲ್ಕ್ ಬೋರ್ಡ್ ಜಂಕ್ಷನ್‌ದಿಂದ ಕೆ.ಆರ್.ಪುರವರೆಗೆ 10 ಪಥದ ರಸ್ತೆಗೆ ₹307 ಕೋಟಿ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಬಸ್ ಆದ್ಯತಾ ಪಥ, ಸ್ಕೈವಾಕ್, ಸೈಕಲ್ ಪಥ ಸೇರಿದಂತೆ ಸ್ಮಾರ್ಟ್ ಮೂಲಸೌಕರ್ಯ ಅಭಿವೃದ್ಧಿ ನಡೆಯಲಿದೆ.
Last Updated 12 ಡಿಸೆಂಬರ್ 2025, 6:19 IST
ಕೆ.ಆರ್.ಪುರದಿಂದ ಸಿಲ್ಕ್ ಬೋರ್ಡ್‌ವರೆಗೆ 10 ಪಥದ ರಸ್ತೆ: ₹307 ಕೋಟಿ ಅನುಮೋದನೆ

ಆಂಧ್ರ ಪ್ರದೇಶದ ಸಿಮೆಂಟ್‌ ಕಾರ್ಖಾನೆಗೆ ಬೆಂಗಳೂರಿನ ಕಸ

ಆಂಧ್ರಪ್ರದೇಶದ ಕಡಪದಲ್ಲಿರುವ ಸಿಮೆಂಟ್‌ ಕಾರ್ಖಾನೆಗೆ ನಗರದಿಂದ ಪ್ರತಿನಿತ್ಯ 300ರಿಂದ 350 ಟನ್‌ ‘ಲೋ ವ್ಯಾಲ್ಯೂ ಪ್ಲಾಸ್ಟಿಕ್‌’ (ಎಲ್‌ವಿಪಿ) ಅನ್ನು ಸರಬರಾಜು ಮಾಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ನಿರ್ಧರಿಸಿದೆ.
Last Updated 12 ಡಿಸೆಂಬರ್ 2025, 2:33 IST
ಆಂಧ್ರ ಪ್ರದೇಶದ ಸಿಮೆಂಟ್‌ ಕಾರ್ಖಾನೆಗೆ ಬೆಂಗಳೂರಿನ ಕಸ

ವಂಚಕರ ಬೆದರಿಕೆ ಕರೆ: MBA ವಿದ್ಯಾರ್ಥಿ ಆತ್ಮಹತ್ಯೆ

ಮರಣಪತ್ರದಲ್ಲಿ ಮೂರು ಮೊಬೈಲ್ ನಂಬರ್ ಉಲ್ಲೇಖ
Last Updated 12 ಡಿಸೆಂಬರ್ 2025, 1:14 IST
ವಂಚಕರ ಬೆದರಿಕೆ ಕರೆ: MBA ವಿದ್ಯಾರ್ಥಿ ಆತ್ಮಹತ್ಯೆ

ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚಬೇಡಿ: ಆಗ್ರಹ

‘ಸಾರ್ವಜನಿಕ ಶಿಕ್ಷಣ ಉಳಿಸಿ’ ಜನ ಸಮಾವೇಶದಲ್ಲಿ ಆಗ್ರಹ
Last Updated 12 ಡಿಸೆಂಬರ್ 2025, 1:08 IST
ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚಬೇಡಿ: ಆಗ್ರಹ

ತಿದ್ದುಪಡಿ ಮಸೂದೆ: ಬಿಬಿಎಂಪಿ ಆಚೆಗೂ ಜಿಬಿಎ ವಿಸ್ತರಣೆ

ತಿದ್ದುಪಡಿ ಮಸೂದೆ* ಸೇರ್ಪಡೆಯಾಗುವ ಸಂಸ್ಥೆಗಳ ಮರುವಿಂಗಡಣೆಗೆ 3 ತಿಂಗಳು ಗಡುವು
Last Updated 12 ಡಿಸೆಂಬರ್ 2025, 0:41 IST
ತಿದ್ದುಪಡಿ ಮಸೂದೆ: ಬಿಬಿಎಂಪಿ ಆಚೆಗೂ ಜಿಬಿಎ ವಿಸ್ತರಣೆ

ಚರ್ಮೋದ್ಯಮಕ್ಕೆ ಉತ್ತೇಜನ: ಲಿಡ್ಕಾಂ ಜತೆ ಲಿಡ್ಕರ್‌ನೊಂದಿಗೆ ಪ್ರದಾ ಒಡಂಬಡಿಕೆ

ಭಾರತೀಯ ಚರ್ಮೋದ್ಯಮ ಹಾಗೂ ಕೊಲ್ಹಾಪುರಿ ಚಪ್ಪಲಿಯ ಪರಂಪರೆ ಉತ್ತೇಜಿಸುವ ಉದ್ದೇಶದಿಂದ ಇಟಲಿಯ ಪ್ರಾದಾ ಕಂಪನಿ, ಲಿಡ್ಕಾಂ ಮತ್ತು ಲಿಡ್ಕರ್ ಒಡಂಬಡಿಕೆ ಮಾಡಿಕೊಂಡಿವೆ.
Last Updated 12 ಡಿಸೆಂಬರ್ 2025, 0:07 IST
ಚರ್ಮೋದ್ಯಮಕ್ಕೆ ಉತ್ತೇಜನ: ಲಿಡ್ಕಾಂ ಜತೆ ಲಿಡ್ಕರ್‌ನೊಂದಿಗೆ ಪ್ರದಾ ಒಡಂಬಡಿಕೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಚೇರಿಗೆ ಡೆಕ್ಕನ್‌ ಶಾಲೆಯ ವಿದ್ಯಾರ್ಥಿಗಳ ಭೇಟಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಚೇರಿಗೆ ಡೆಕ್ಕನ್‌ ಇಂಟರ್‌ನ್ಯಾಷನಲ್‌ ಶಾಲೆಯ ವಿದ್ಯಾರ್ಥಿಗಳು ಗುರುವಾರ ಭೇಟಿ ನೀಡಿ, ನಗರದ ಆಡಳಿತ ಮತ್ತು ಪರಿಸರ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.
Last Updated 11 ಡಿಸೆಂಬರ್ 2025, 23:49 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಚೇರಿಗೆ ಡೆಕ್ಕನ್‌ ಶಾಲೆಯ ವಿದ್ಯಾರ್ಥಿಗಳ ಭೇಟಿ
ADVERTISEMENT

ಉದ್ದೇಶಪೂರ್ವಕ ತಪ್ಪು ಕ್ಷಮಿಸಲ್ಲ: ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್

ಕಾರಾಗೃಹ, ಸುಧಾರಣಾ ಸೇವೆ ಇಲಾಖೆ
Last Updated 11 ಡಿಸೆಂಬರ್ 2025, 23:30 IST
ಉದ್ದೇಶಪೂರ್ವಕ ತಪ್ಪು ಕ್ಷಮಿಸಲ್ಲ: ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್

ಬೆಂಗಳೂರು | ತಾಯಿಗೆ ನಿಂದಿಸಿದ ಎಂದು ಚಾಕುವಿನಿಂದ ಇರಿದು ಅಣ್ಣನ ಕೊಲೆ

ತಾಯಿಗೆ ನಿಂದಿಸಿದ ಎಂಬ ಕಾರಣಕ್ಕೆ ತಮ್ಮನೇ ಚಾಕುವಿನಿಂದ ಇರಿದು ಅಣ್ಣನನ್ನು ಕೊಲೆ ಮಾಡಿರುವ ಘಟನೆ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 11 ಡಿಸೆಂಬರ್ 2025, 23:12 IST
ಬೆಂಗಳೂರು | ತಾಯಿಗೆ ನಿಂದಿಸಿದ ಎಂದು ಚಾಕುವಿನಿಂದ ಇರಿದು ಅಣ್ಣನ ಕೊಲೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 11 ಡಿಸೆಂಬರ್ 2025, 22:59 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
ADVERTISEMENT
ADVERTISEMENT
ADVERTISEMENT