ಮಂಗಳವಾರ, 25 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Nagaradalli indu bengaluru ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 25 ನವೆಂಬರ್ 2025, 19:21 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಬೆಂಗಳೂರು: ದರೋಡೆ; ಏಳು ಕೋಟಿಗೂ ಅಧಿಕ ನಗದು ವಶ

ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Last Updated 25 ನವೆಂಬರ್ 2025, 16:17 IST
ಬೆಂಗಳೂರು: ದರೋಡೆ; ಏಳು ಕೋಟಿಗೂ ಅಧಿಕ ನಗದು ವಶ

ಹೆಬ್ಬಾಳ ಲೂಪ್‌: 15 ದಿನದಲ್ಲಿ ಪೂರ್ಣ

ಮಾನ್ಯತಾ ಟೆಕ್‌ ಪಾರ್ಕ್‌ ಕಡೆಯಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ– ಮಹೇಶ್ವರ್‌ ರಾವ್‌
Last Updated 25 ನವೆಂಬರ್ 2025, 16:15 IST
ಹೆಬ್ಬಾಳ ಲೂಪ್‌: 15 ದಿನದಲ್ಲಿ ಪೂರ್ಣ

ಮಚ್ಚು ತೋರಿಸಿ ಸುಲಿಗೆ: ಮೂವರ ಬಂಧನ

Bengaluru Crime: ಬೆಂಗಳೂರು: ಆರ್‌.ಎಂ.ಸಿ.ಯಾರ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಸಾರ್ವಜನಿಕರಿಗೆ ಮಚ್ಚು ತೋರಿಸಿ ಸುಲಿಗೆ ಮಾಡುತ್ತಿದ್ದ ಪ್ರಕರಣ ಸಂಬಂಧ ಬಾಲಕ ಸೇರಿ ಮೂವರನ್ನು ಬಂಧಿಸಲಾಗಿದೆ
Last Updated 25 ನವೆಂಬರ್ 2025, 16:12 IST
ಮಚ್ಚು ತೋರಿಸಿ ಸುಲಿಗೆ: ಮೂವರ ಬಂಧನ

ಗೃಹಲಕ್ಷ್ಮಿ ನಿಲ್ಲಿಸಿದರೂ ಪರವಾಗಿಲ್ಲ, ಮದ್ಯಪಾನ ನಿಷೇಧಿಸಿ: ಮಹಿಳೆಯರ ಆಗ್ರಹ

‘ಬೆಂಗಳೂರು ಚಲೋ’ ದಲ್ಲಿ ಮಹಿಳೆಯರ ಒಕ್ಕೊರಲ ಆಗ್ರಹ
Last Updated 25 ನವೆಂಬರ್ 2025, 16:05 IST
ಗೃಹಲಕ್ಷ್ಮಿ ನಿಲ್ಲಿಸಿದರೂ ಪರವಾಗಿಲ್ಲ, ಮದ್ಯಪಾನ ನಿಷೇಧಿಸಿ: ಮಹಿಳೆಯರ ಆಗ್ರಹ

ಕೆ.ಜಿ ಹಳ್ಳಿಯಲ್ಲಿ 29 ದಲಿತ ಕುಟುಂಬಗಳ ಮನೆಗಳ ನೆಲಸಮ: ನೋಟಿಸ್‌

Demolition Dispute: ಬೆಂಗಳೂರು: ರೈಲ್ವೆ ಇಲಾಖೆಯು ಕಾಡುಗೊಂಡನ ಹಳ್ಳಿಯ ಲೇ ಔಟ್‌ನಲ್ಲಿ 29 ದಲಿತ ಕುಟುಂಬಗಳ ಮನೆ ನೆಲಸಮ ಮಾಡಿರುವುದನ್ನು ಪ್ರಶ್ನಿಸಿ ಸಂತ್ರಸ್ತರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 25 ನವೆಂಬರ್ 2025, 15:56 IST
ಕೆ.ಜಿ ಹಳ್ಳಿಯಲ್ಲಿ 29 ದಲಿತ ಕುಟುಂಬಗಳ ಮನೆಗಳ ನೆಲಸಮ: ನೋಟಿಸ್‌

‘ಕರುನಾಡ ಸುಧಾರಕರು’ ಕಾರ್ಯಕ್ರಮ: ಸುಧಾರಕರ ಸಾಧನೆ ಸ್ಮರಣೆ

Cultural Tribute: ಬೆಂಗಳೂರು: ಕರ್ನಾಟಕ ಟಿವಿ, ಟಾಕಿಂಗ್ ಪ್ಯಾರೆಟ್ಸ್ ಮತ್ತು ಎಡಿ6 ಅಡ್ವರ್ಟೈಸಿಂಗ್ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಕರುನಾಡ ಸುಧಾರಕರು’ ಕಾರ್ಯಕ್ರಮದಲ್ಲಿ ಏಳು ದಶಕಗಳಲ್ಲಿ ಕನ್ನಡ ನಾಡು ಕಂಡ ಅಪರೂಪದ ಸಾಧಕರ ಸಾಧನೆಯನ್ನು ದೃಶ್ಯ ರೂಪದಲ್ಲಿ ಸ್ಮರಿಸಲಾಯಿತು
Last Updated 25 ನವೆಂಬರ್ 2025, 15:54 IST
 ‘ಕರುನಾಡ ಸುಧಾರಕರು’ ಕಾರ್ಯಕ್ರಮ: ಸುಧಾರಕರ ಸಾಧನೆ ಸ್ಮರಣೆ
ADVERTISEMENT

ಸುರಂಗ ರಸ್ತೆ ವಿರೋಧಿಸಿ ಜನಸಮಾವೇಶ 30ಕ್ಕೆ

ಬೆಂಗಳೂರು ಉಳಿಸಿ ಸಮಿತಿಯಿಂದ ಎಸ್‌ಸಿಎಂ ಹೌಸ್ ಸಭಾಂಗಣದಲ್ಲಿ ಆಯೋಜನೆ
Last Updated 25 ನವೆಂಬರ್ 2025, 15:52 IST
ಸುರಂಗ ರಸ್ತೆ ವಿರೋಧಿಸಿ ಜನಸಮಾವೇಶ 30ಕ್ಕೆ

ಅಹ್ಮದ್‌ ಖಾನ್‌ ಸಂಶೋಧನಾ ಕೇಂದ್ರ: ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

High Court Direction: ಬೆಂಗಳೂರು: ‘ಸರ್ ಸೈಯದ್ ಅಹ್ಮದ್ ಖಾನ್ ಸಂಶೋಧನಾ ಕೇಂದ್ರದ ಕಾರ್ಯವೈಖರಿ ಕುರಿತು ಮಾಡಲಾಗಿರುವ ಆರೋಪಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 25 ನವೆಂಬರ್ 2025, 15:49 IST
ಅಹ್ಮದ್‌ ಖಾನ್‌ ಸಂಶೋಧನಾ ಕೇಂದ್ರ: ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ಹೊಸ ವರ್ಷಾಚರಣೆಗೆ ದಾಸ್ತಾನು; ₹23.74 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ವಿದೇಶಿ ಡ್ರಗ್ ಪೆಡ್ಲರ್ ಬಂಧನ: ಹೊಸ ವರ್ಷಾಚರಣೆಗೆ ದಾಸ್ತಾನು
Last Updated 25 ನವೆಂಬರ್ 2025, 14:42 IST
ಬೆಂಗಳೂರು: ಹೊಸ ವರ್ಷಾಚರಣೆಗೆ ದಾಸ್ತಾನು; ₹23.74 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ADVERTISEMENT
ADVERTISEMENT
ADVERTISEMENT