ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು|ವಿದ್ಯುತ್ ಕಂಬಕ್ಕೆ ಶಾಲಾ ಬಸ್ ಡಿಕ್ಕಿ: ವಿದ್ಯಾರ್ಥಿಗಳು ಅಪಾಯದಿಂದ ಪಾರು

Bengaluru Accident: ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬ್ರೇಕ್ ವಿಫಲಗೊಂಡ ಶಾಲಾ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಸ್‌ನಲ್ಲಿದ್ದ 10 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
Last Updated 23 ಫೆಬ್ರುವರಿ 2026, 14:28 IST
ಬೆಂಗಳೂರು|ವಿದ್ಯುತ್ ಕಂಬಕ್ಕೆ ಶಾಲಾ ಬಸ್ ಡಿಕ್ಕಿ: ವಿದ್ಯಾರ್ಥಿಗಳು ಅಪಾಯದಿಂದ ಪಾರು

ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಸೋಗಿನಲ್ಲಿ ₹24 ಲಕ್ಷ ಸುಲಿಗೆ: 12 ಮಂದಿ ಸೆರೆ

Fake Anti Corruption Squad: ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಸೋಗಿನಲ್ಲಿ ₹24 ಲಕ್ಷ ಸುಲಿಗೆ ಮಾಡಿದ 12 ಮಂದಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿ ನಗದು ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ.
Last Updated 23 ಫೆಬ್ರುವರಿ 2026, 14:28 IST
ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಸೋಗಿನಲ್ಲಿ ₹24 ಲಕ್ಷ ಸುಲಿಗೆ: 12 ಮಂದಿ ಸೆರೆ

ಬೆಂಗಳೂರು: ವಾಗ್ದೇವಿ ಶಾಲೆಯಲ್ಲಿ ಪುಟಾಣಿ ಪ್ರಪಂಚ

Puttani Prapancha: ಮಾರ್ತಹಳ್ಳಿಯ ವಾಗ್ದೇವಿ ವಿಲಾಸ ಶಾಲೆಯಲ್ಲಿ ಮಕ್ಕಳ ಉತ್ಸವ ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಸಂದೇಶ ಮತ್ತು ಮರಳು ಶಿಲ್ಪ ಪ್ರದರ್ಶನ ಗಮನ ಸೆಳೆಯಿತು.
Last Updated 23 ಫೆಬ್ರುವರಿ 2026, 14:28 IST
ಬೆಂಗಳೂರು: ವಾಗ್ದೇವಿ ಶಾಲೆಯಲ್ಲಿ ಪುಟಾಣಿ ಪ್ರಪಂಚ

ಪರಪ್ಪನ ಅಗ್ರಹಾರ ಜೈಲಿನ ಮೇಲೆCCB ದಾಳಿ:ಬ್ಯಾರಕ್‌ನಲ್ಲಿ ನಿಷೇಧಿತ ವಸ್ತುಗಳು ಪತ್ತೆ

CCB Raid: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ದಾಳಿ ನಡೆಸಿ ಬ್ಯಾರಕ್‌ಗಳಲ್ಲಿ ತಪಾಸಣೆ ಮಾಡಿ ಲೋಹದ ವಸ್ತುಗಳು, ತಂಬಾಕು, ಮೊಬೈಲ್ ಉಪಕರಣಗಳು ಹಾಗೂ ನಗದು ಜಪ್ತಿ ಮಾಡಲಾಗಿದೆ.
Last Updated 23 ಫೆಬ್ರುವರಿ 2026, 14:19 IST
ಪರಪ್ಪನ ಅಗ್ರಹಾರ ಜೈಲಿನ ಮೇಲೆCCB ದಾಳಿ:ಬ್ಯಾರಕ್‌ನಲ್ಲಿ ನಿಷೇಧಿತ ವಸ್ತುಗಳು ಪತ್ತೆ

ಬೆಂಗಳೂರು| ಮಾರ್ಚ್ 1ಕ್ಕೆ ಪೊಲೀಸ್ ಓಟ; 5 ಕಿ.ಮೀ, 10 ಕಿ.ಮೀ. ಓಟದ ಸ್ಪರ್ಧೆ

Bengaluru Police Run: ಮಾರ್ಚ್ 1ರಂದು ಕೆಎಸ್‌ಪಿ ರನ್ ಆಯೋಜನೆ. 5 ಮತ್ತು 10 ಕಿ.ಮೀ ಓಟ, ಡ್ರಗ್ಸ್ ಮುಕ್ತ ಕರ್ನಾಟಕ ಹಾಗೂ ಸೈಬರ್ ಅಪರಾಧ ಜಾಗೃತಿ ಸಂದೇಶದೊಂದಿಗೆ 12 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ.
Last Updated 23 ಫೆಬ್ರುವರಿ 2026, 14:19 IST
ಬೆಂಗಳೂರು| ಮಾರ್ಚ್ 1ಕ್ಕೆ ಪೊಲೀಸ್ ಓಟ; 5 ಕಿ.ಮೀ, 10 ಕಿ.ಮೀ. ಓಟದ ಸ್ಪರ್ಧೆ

ಬೆಂಗಳೂರು| ಹಣ ಹೇಳಿದ್ದಕ್ಕೆ ಪಾನ್‌ ಶಾಪ್‌ ಮಾಲೀಕನ ಮೇಲೆ ಹಲ್ಲೆ: ಇಬ್ಬರ ಬಂಧನ

Bengaluru Crime: ಸಿಗರೇಟ್ ಹಣ ಕೇಳಿದ ಕಾರಣ ಪಾನ್ ಶಾಪ್ ಮಾಲೀಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಇಬ್ಬರನ್ನು ಬ್ಯಾಟರಾಯನಪುರ ಪೊಲೀಸರು ಸಿಸಿಟಿವಿ ಆಧಾರದಲ್ಲಿ ಬಂಧಿಸಿದ್ದಾರೆ.
Last Updated 23 ಫೆಬ್ರುವರಿ 2026, 14:19 IST
ಬೆಂಗಳೂರು| ಹಣ ಹೇಳಿದ್ದಕ್ಕೆ ಪಾನ್‌ ಶಾಪ್‌ ಮಾಲೀಕನ ಮೇಲೆ ಹಲ್ಲೆ: ಇಬ್ಬರ ಬಂಧನ

ಖಾಸಗಿ ಮ್ಯಾನ್‌ಹೋಲ್, ಎಸ್‌ಟಿಪಿ ಏಜೆನ್ಸಿಗಳ ನೋಂದಣಿ ಕಡ್ಡಾಯಗೊಳಿಸಿದ ಜಲಮಂಡಳಿ

BWSSB Order: ಖಾಸಗಿ ಮ್ಯಾನ್‌ಹೋಲ್ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ವಚ್ಛಗೊಳಿಸುವ ಎಲ್ಲ ಖಾಸಗಿ ಏಜೆನ್ಸಿಗಳು ಮತ್ತು ವಾಹನಗಳ ನೋಂದಣಿಯನ್ನು ಬೆಂಗಳೂರು ಜಲಮಂಡಳಿ ಕಡ್ಡಾಯಗೊಳಿಸಿದೆ.
Last Updated 23 ಫೆಬ್ರುವರಿ 2026, 13:27 IST
ಖಾಸಗಿ ಮ್ಯಾನ್‌ಹೋಲ್, ಎಸ್‌ಟಿಪಿ ಏಜೆನ್ಸಿಗಳ ನೋಂದಣಿ ಕಡ್ಡಾಯಗೊಳಿಸಿದ ಜಲಮಂಡಳಿ
ADVERTISEMENT

ಆಲ್ದೂರು: ಬೆಂಗಳೂರು ಯುವತಿ ರಂಜಿತಾ ಸಾವು– ಹಿಪ್ಲಾ ಹೋಂಸ್ಟೆ ಮಾಲೀಕನ ವಿರುದ್ಧ FIR

ಯುವತಿ ಅನುಮಾನಾಸ್ಪದ ಸಾವು ಪ್ರಕರಣ
Last Updated 23 ಫೆಬ್ರುವರಿ 2026, 6:29 IST
ಆಲ್ದೂರು: ಬೆಂಗಳೂರು ಯುವತಿ ರಂಜಿತಾ ಸಾವು– ಹಿಪ್ಲಾ ಹೋಂಸ್ಟೆ ಮಾಲೀಕನ ವಿರುದ್ಧ FIR

ಬೆಂಗಳೂರು: ಹೆಡ್ ಕಾನ್‌ಸ್ಟೆಬಲ್‌ ಕೈಯಲ್ಲಿದ್ದ ಮೊಬೈಲ್ ದೋಚಿ ಪರಾರಿ

Bengaluru Crime: ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ನಿಂತಿದ್ದ ಸಿಬಿಐ ಕಚೇರಿಯ ಹೆಡ್ ಕಾನ್‌ಸ್ಟೆಬಲ್‌ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಕಳ್ಳರಿಬ್ಬರು ಪರಾರಿಯಾಗಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
Last Updated 23 ಫೆಬ್ರುವರಿ 2026, 0:13 IST
ಬೆಂಗಳೂರು: ಹೆಡ್ ಕಾನ್‌ಸ್ಟೆಬಲ್‌ ಕೈಯಲ್ಲಿದ್ದ ಮೊಬೈಲ್ ದೋಚಿ ಪರಾರಿ

ಬೆಂಗಳೂರು| ವಿದ್ಯಾರ್ಥಿ ಬ್ಯಾಂಕ್ ಖಾತೆ ದುರ್ಬಳಕೆ: ₹7 ಕೋಟಿ ಹಣ ಅಕ್ರಮ ವರ್ಗಾವಣೆ

Money Laundering: ನಗರದ 19 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬನ ಬ್ಯಾಂಕ್ ಖಾತೆಯನ್ನು ₹7 ಕೋಟಿ ಹಣ ಅಕ್ರಮ ವರ್ಗಾವಣೆಗೆ ಸೈಬರ್ ವಂಚಕರು ಬಳಸಿಕೊಂಡಿರುವುದು ಪತ್ತೆಯಾಗಿದೆ. ಬಾಗಲಗುಂಟೆ ನಿವಾಸಿಯಾಗಿರುವ ವಿದ್ಯಾರ್ಥಿ ವಂಚನೆಗೆ ಒಳಗಾಗಿದ್ದಾರೆ.
Last Updated 23 ಫೆಬ್ರುವರಿ 2026, 0:10 IST
ಬೆಂಗಳೂರು| ವಿದ್ಯಾರ್ಥಿ ಬ್ಯಾಂಕ್ ಖಾತೆ ದುರ್ಬಳಕೆ: ₹7 ಕೋಟಿ ಹಣ ಅಕ್ರಮ ವರ್ಗಾವಣೆ
ADVERTISEMENT
ADVERTISEMENT
ADVERTISEMENT