ಬುಧವಾರ, 26 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರಿನಲ್ಲಿ ಸುರಂಗ ರಸ್ತೆ ವಿರೋಧಿಸಿ ಜನ ಸಮಾವೇಶ ನ. 30ಕ್ಕೆ

ಬೆಂಗಳೂರು ಉಳಿಸಿ ಸಮಿತಿಯಿಂದ ಎಸ್‌ಸಿಎಂ ಹೌಸ್ ಸಭಾಂಗಣದಲ್ಲಿ ಆಯೋಜನೆ
Last Updated 26 ನವೆಂಬರ್ 2025, 0:46 IST
ಬೆಂಗಳೂರಿನಲ್ಲಿ ಸುರಂಗ ರಸ್ತೆ ವಿರೋಧಿಸಿ ಜನ ಸಮಾವೇಶ ನ. 30ಕ್ಕೆ

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆ ತಡೆಗೆ ಮಾರ್ಗಸೂಚಿ

ತಳಪಾಯಕ್ಕೆ ಪ್ರಮಾಣಪತ್ರ ಪಡೆಯುವುದು ಕಡ್ಡಾಯ; ನಗರ ಯೋಜನೆ ಅಧಿಕಾರಿಗಳಿಗೆ ಜವಾಬ್ದಾರಿ
Last Updated 26 ನವೆಂಬರ್ 2025, 0:20 IST
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆ ತಡೆಗೆ ಮಾರ್ಗಸೂಚಿ

‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!

ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ವಿರುದ್ಧ ಇ.ಡಿ ಪ್ರಕರಣ: ₹523 ಕೋಟಿ ಮುಟ್ಟುಗೋಲು
Last Updated 26 ನವೆಂಬರ್ 2025, 0:01 IST
‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!

ಬೆಂಗಳೂರು ಜಲ ಮಂಡಳಿ: ನೀರಿನ ಅದಾಲತ್ ನಾಳೆ

BWSSB ಬೆಂಗಳೂರು ಜಲ ಮಂಡಳಿಯು ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆ ವಿಳಂಬ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲು ನ. 27ರಂದು ಬೆಳಿಗ್ಗೆ 9.30ರಿಂದ 11 ರವರೆಗೆ ನೀರಿನ ಅದಾಲತ್‍ ಹಮ್ಮಿಕೊಂಡಿದೆ.
Last Updated 25 ನವೆಂಬರ್ 2025, 23:04 IST
ಬೆಂಗಳೂರು ಜಲ ಮಂಡಳಿ: ನೀರಿನ ಅದಾಲತ್ ನಾಳೆ

ಪತ್ರಕರ್ತ ಮೈಕಲ್ ರಾಬರ್ಟ್ ಪತ್ರಾವೊ ನಿಧನ

– Journalist Michael Robert Patrao ‘ಡೆಕ್ಕನ್ ಹೆರಾಲ್ಡ್‌’ನಲ್ಲಿ ಮೂರು ದಶಕಗಳಿಗೂ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ಮೈಕಲ್ ರಾಬರ್ಟ್ ಪತ್ರಾವೊ (66) ಮಂಗಳವಾರ ನಿಧನರಾದರು.
Last Updated 25 ನವೆಂಬರ್ 2025, 19:57 IST
ಪತ್ರಕರ್ತ ಮೈಕಲ್ ರಾಬರ್ಟ್ ಪತ್ರಾವೊ ನಿಧನ

ಜೆ.ಪಿ. ಪಾರ್ಕ್‌ನಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ಜನಗಣತಿ ಪ್ರಕ್ರಿಯೆಗೆ ಸಿದ್ಧಪಡಿಸಲಾಗಿರುವ ಮೊಬೈಲ್‌ ಆ್ಯಪ್‌ ಅನ್ನು ಜೆ.ಪಿ. ಪಾರ್ಕ್‌ ವಾರ್ಡ್‌ನಲ್ಲಿ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ.
Last Updated 25 ನವೆಂಬರ್ 2025, 19:51 IST
ಜೆ.ಪಿ. ಪಾರ್ಕ್‌ನಲ್ಲಿ ಜನಗಣತಿ ಆ್ಯಪ್‌ ಪರೀಕ್ಷಾರ್ಥ ಬಳಕೆ

ಜಯನಗರದಲ್ಲಿ ‘ವೈಟಲ್ ಇನ್‌ಸೈಟ್ಸ್‌’ ಆರಂಭ

'Vital Insights' Jayanagar ಆರತಿ ಸ್ಕ್ಯಾನ್ಸ್ ಆ್ಯಂಡ್‌ ಲ್ಯಾಬ್ಸ್ ಜಯನಗರ ಕೇಂದ್ರದಲ್ಲಿ ‘ವೈಟಲ್ ಇನ್‌ಸೈಟ್ಸ್‌’ ಆರಂಭಿಸಿದೆ.
Last Updated 25 ನವೆಂಬರ್ 2025, 19:42 IST
ಜಯನಗರದಲ್ಲಿ ‘ವೈಟಲ್ ಇನ್‌ಸೈಟ್ಸ್‌’ ಆರಂಭ
ADVERTISEMENT

1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಮಧು ಬಂಗಾರಪ್ಪ

computer education‘ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸದೃಢಗೊಳಿಸಲು 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಆರಂಭಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 25 ನವೆಂಬರ್ 2025, 19:41 IST
1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಮಧು ಬಂಗಾರಪ್ಪ

ಮಹಿಳೆ, ಮಕ್ಕಳ ಮೇಲಿನ ಅಪರಾಧ: ಎಐಎಂಎಸ್‌ಎಸ್‌ನಿಂದ ಸಹಿ ಅಭಿಯಾನ

Crime against women and children ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧಗಳ ವಿರುದ್ದ ಹೋರಾಟ ನಡೆಸಲು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ(ಎಐಎಂಎಸ್‌ಎಸ್‌) ನಗರದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Last Updated 25 ನವೆಂಬರ್ 2025, 19:39 IST
ಮಹಿಳೆ, ಮಕ್ಕಳ ಮೇಲಿನ ಅಪರಾಧ: ಎಐಎಂಎಸ್‌ಎಸ್‌ನಿಂದ ಸಹಿ ಅಭಿಯಾನ

ವಿವಾಹಿತ ಮಹಿಳೆ ಜತೆ ಸಲುಗೆ: ಮತ್ತೀಕೆರೆ ಯುವಕನ ಕೊಲೆ

murder ವಿವಾಹಿತ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದ ನರಸಿಂಹರಾಜು (32) ಮೇಲೆ ಮಹಿಳೆಯ ಸಂಬಂಧಿಕರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ನವೆಂಬರ್ 2025, 19:35 IST
ವಿವಾಹಿತ ಮಹಿಳೆ ಜತೆ ಸಲುಗೆ: ಮತ್ತೀಕೆರೆ ಯುವಕನ ಕೊಲೆ
ADVERTISEMENT
ADVERTISEMENT
ADVERTISEMENT