ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ಮೆಟ್ರೊಗೆ ಶೇ 87ರಷ್ಟು ಹಣ ಕೊಡುವುದು ನಾವೇ: ಮುಖ್ಯಮಂತ್ರಿ ಸಿದ್ದರಾಮಯ್ಯ

Siddaramaiah: ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು. ಇವರಿಗೆ ಉತ್ತಮ ಅವಕಾಶಗಳಿವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 21 ಅಕ್ಟೋಬರ್ 2025, 7:57 IST
ಬೆಂಗಳೂರು ಮೆಟ್ರೊಗೆ ಶೇ 87ರಷ್ಟು ಹಣ ಕೊಡುವುದು ನಾವೇ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಅಭಿವೃದ್ಧಿಗೆ ಮೋದಿ ಒಂದು ಪೈಸೆಯೂ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್

Bengaluru Development: ಬೆಂಗಳೂರಿನಲ್ಲಿ ಸುಮಾರು 500 ಕಿ.ಮಿ. ರಸ್ತೆಯನ್ನು ₹4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸುತ್ತಿದ್ದು, ಮುಂದಿನ ವಾರ ಅಂತಿಮಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 21 ಅಕ್ಟೋಬರ್ 2025, 7:49 IST
ಬೆಂಗಳೂರು ಅಭಿವೃದ್ಧಿಗೆ ಮೋದಿ ಒಂದು ಪೈಸೆಯೂ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್

ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಭೇಟಿಯಾದ ಉದ್ಯಮಿ ಕಿರಣ್‌ ಮಜುಂದಾರ್‌ ಷಾ

Political Meeting: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಉದ್ಯಮಿ ಮತ್ತು ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಷಾ ಅವರನ್ನು ಭೇಟಿಯಾಗಿ ಬೆಂಗಳೂರಿನ ಅಭಿವೃದ್ಧಿ ಮತ್ತು ನಾವೀನ್ಯತೆಯ ಕುರಿತು ಚರ್ಚೆ ನಡೆಸಿದರು ಎಂದು ತಿಳಿಸಿದ್ದಾರೆ.
Last Updated 21 ಅಕ್ಟೋಬರ್ 2025, 7:08 IST
ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಭೇಟಿಯಾದ ಉದ್ಯಮಿ ಕಿರಣ್‌ ಮಜುಂದಾರ್‌ ಷಾ

ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಗೆ ಪಿಎಂ ಮೋದಿ ಕೊಟ್ಟಿದ್ದ ಗಡುವು ಮುಕ್ತಾಯ!

40 ತಿಂಗಳ ಗಡುವು ನೀಡಿದ್ದ ‍ಪ್ರಧಾನಿ * ಇನ್ನೂ ನಡೆಯಬೇಕಿದೆ ಶೇ 90ರಷ್ಟು ಕಾಮಗಾರಿ
Last Updated 21 ಅಕ್ಟೋಬರ್ 2025, 3:02 IST
ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಗೆ ಪಿಎಂ ಮೋದಿ ಕೊಟ್ಟಿದ್ದ ಗಡುವು ಮುಕ್ತಾಯ!

ಬೆಂಗಳೂರು–ಹೊಸೂರು ನಡುವೆ ಮೆಟ್ರೊ ಸಾಧ್ಯತೆ ಇಲ್ಲ ಎಂದ BMRCL: ಕಾರಣ ಏನು?

Metro Expansion: ಬೆಂಗಳೂರು–ಹೊಸೂರು ಸಂಪರ್ಕಿಸುವ ಅಂತರರಾಜ್ಯ ಮೆಟ್ರೊ ಯೋಜನೆ ತಾಂತ್ರಿಕ ಅಸಾಧ್ಯತೆಯಿಂದ ಸ್ಥಗಿತಗೊಂಡಿದೆ. ಬಿಎಂಆರ್‌ಸಿಎಲ್ ಮತ್ತು ಸಿಎಂಆರ್‌ಎಲ್ ವಿಭಿನ್ನ ವಿದ್ಯುತ್‌ ವ್ಯವಸ್ಥೆಗಳನ್ನು ಬಳಸುತ್ತಿರುವುದರಿಂದ ಸಂಯೋಜನೆ ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.
Last Updated 21 ಅಕ್ಟೋಬರ್ 2025, 2:38 IST
ಬೆಂಗಳೂರು–ಹೊಸೂರು ನಡುವೆ ಮೆಟ್ರೊ ಸಾಧ್ಯತೆ ಇಲ್ಲ ಎಂದ BMRCL: ಕಾರಣ ಏನು?

ಪೊಲೀಸ್ ಸಂಸ್ಮರಣಾ ದಿನಾಚರಣೆ ಇಂದು

Today is Police Memorial Day ಮೈಸೂರು ರಸ್ತೆಯ ಸಿಎಆರ್ ಕೇಂದ್ರದಲ್ಲಿ ಮಂಗಳವಾರ ಬೆಳಿಗ್ಗೆ 8ಕ್ಕೆ ಪೊಲೀಸ್‌ ಸಂಸ್ಮರಣಾ ದಿನಾಚರಣೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
Last Updated 21 ಅಕ್ಟೋಬರ್ 2025, 1:10 IST
ಪೊಲೀಸ್ ಸಂಸ್ಮರಣಾ ದಿನಾಚರಣೆ ಇಂದು

ಬೆಂಗಳೂರು | ಪಟಾಕಿ ಅವಘಡ: ಮಕ್ಕಳು ಸೇರಿ 9 ಮಂದಿಗೆ ಗಾಯ

‘ಬೆಳಕಿನ ಹಬ್ಬ’ ದೀಪಾವಳಿ ವೇಳೆ ರಾಜಧಾನಿಯಲ್ಲಿ ಪಟಾಕಿ ಸಿಡಿತದಿಂದ ಅವಘಡಗಳು ಸಂಭವಿಸಿವೆ.
Last Updated 21 ಅಕ್ಟೋಬರ್ 2025, 0:01 IST
ಬೆಂಗಳೂರು | ಪಟಾಕಿ ಅವಘಡ: ಮಕ್ಕಳು ಸೇರಿ 9 ಮಂದಿಗೆ ಗಾಯ
ADVERTISEMENT

ಬ್ರ್ಯಾಂಡ್ ಬೆಂಗಳೂರು: ಎಂಎಆರ್‌ ಕಾಮಗಾರಿ ಚುರುಕು

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ, ಶೇಕಡ 90ರಷ್ಟು ಕೆಲಸ ಪೂರ್ಣ
Last Updated 20 ಅಕ್ಟೋಬರ್ 2025, 23:30 IST
ಬ್ರ್ಯಾಂಡ್ ಬೆಂಗಳೂರು: ಎಂಎಆರ್‌ ಕಾಮಗಾರಿ ಚುರುಕು

ಅಪರಾಧ | ವಲಸಿಗರ ಕರಾಮತ್ತು: ರಾಜ್ಯದಲ್ಲಿ 525 ವಿದೇಶಿ ಅಕ್ರಮ ವಲಸಿಗರು ಪತ್ತೆ

Foreign Migrant Arrests: ರಾಜ್ಯದಲ್ಲಿ ನೆಲಸಿರುವ 525 ವಿದೇಶಿ ಅಕ್ರಮ ವಲಸಿಗರನ್ನು ಪೊಲೀಸರು ಪತ್ತೆಹಚ್ಚಿದ್ದು 310 ಜನರನ್ನು ಗಡಿಪಾರು ಮಾಡಲಾಗಿದೆ; ಒಟ್ಟು 65 ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ ಮತ್ತು ಬಹುತೇಕರು ಡ್ರಗ್ ಪೂರೈಕೆಯಲ್ಲಿ ತೊಡಗಿದ್ದಾರೆ.
Last Updated 20 ಅಕ್ಟೋಬರ್ 2025, 23:30 IST
ಅಪರಾಧ | ವಲಸಿಗರ ಕರಾಮತ್ತು: ರಾಜ್ಯದಲ್ಲಿ 525 ವಿದೇಶಿ ಅಕ್ರಮ ವಲಸಿಗರು ಪತ್ತೆ

ಬೆಂಗಳೂರು: ಹಸಿರು ಪಟಾಕಿ ಬಳಕೆ ಕಡ್ಡಾಯವಾದರೂ ತಗ್ಗದ ಕಣ್ಣಿನ ಗಾಯ ಪ್ರಕರಣ

Firework Eye Injuries: ಹಸಿರು ಪಟಾಕಿ ಕಡ್ಡಾಯವಾದರೂ ದೀಪಾವಳಿಯಲ್ಲಿ ಕಣ್ಣಿನ ಗಾಯ ಪ್ರಕರಣಗಳು ಕಡಿಮೆಯಾಗಿಲ್ಲ. ಮಿಂಟೊ ಹಾಗೂ ನಾರಾಯಣ ನೇತ್ರಾಲಯಗಳಲ್ಲಿ ಸಾವಿರಾರು ಮಂದಿ ಮಕ್ಕಳೂ ಸೇರಿದಂತೆ ಗಾಯಗೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 23:30 IST
ಬೆಂಗಳೂರು: ಹಸಿರು ಪಟಾಕಿ ಬಳಕೆ ಕಡ್ಡಾಯವಾದರೂ ತಗ್ಗದ ಕಣ್ಣಿನ ಗಾಯ ಪ್ರಕರಣ
ADVERTISEMENT
ADVERTISEMENT
ADVERTISEMENT