ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಗತಿಸಿದ ವರ್ಷ: ಮೆಟ್ರೊ ಸಂಚಾರದ ಸಿಹಿ, ನೋವು ಕಣ್ಣೀರಿಗೆ ಕಾರಣವಾದ ಘಟನೆಗಳು

2025ರಲ್ಲಿ ಬೆಂಗಳೂರಿನಲ್ಲಿ ಮೆಟ್ರೊ ದರ ಏರಿಕೆ, ಇಎಲ್‌ಇಟಿ ಉಗ್ರ ವಿವಾದ, ರೌಡಿಶೀಟರ್ ಹತ್ಯೆ, ಸುರಂಗ ರಸ್ತೆ ವಿರೋಧ ಸೇರಿದಂತೆ ಅಪರಾಧ, ಅಭಿವೃದ್ಧಿ, ನೆನೆಪಿಗೆ ಉಳಿದ ಘಟನೆಗಳು ಸುದ್ದಿಯಾಗಿದವು.
Last Updated 30 ಡಿಸೆಂಬರ್ 2025, 19:05 IST
ಗತಿಸಿದ ವರ್ಷ: ಮೆಟ್ರೊ ಸಂಚಾರದ ಸಿಹಿ, ನೋವು ಕಣ್ಣೀರಿಗೆ ಕಾರಣವಾದ ಘಟನೆಗಳು

ಬಾಲ ಸ್ವಾಸ್ಥ್ಯ ಕಾರ್ಯಕ್ರಮ: ಮಕ್ಕಳನ್ನು ಕಾಡುತ್ತಿದೆ ನಾನಾ ಅನಾರೋಗ್ಯ ಸಮಸ್ಯೆ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ: ತಪಾಸಣೆಯಲ್ಲಿ 33.59 ಲಕ್ಷ ಮಕ್ಕಳಲ್ಲಿ ಸಮಸ್ಯೆ ಪತ್ತೆ
Last Updated 30 ಡಿಸೆಂಬರ್ 2025, 18:51 IST
ಬಾಲ ಸ್ವಾಸ್ಥ್ಯ ಕಾರ್ಯಕ್ರಮ: ಮಕ್ಕಳನ್ನು ಕಾಡುತ್ತಿದೆ ನಾನಾ ಅನಾರೋಗ್ಯ ಸಮಸ್ಯೆ

ಕೋಗಿಲು ಬಡಾವಣೆ ಸಂತ್ರಸ್ತರಿಗೆ ಮನೆ ಹಂಚಿಕೆ: ದಾಖಲೆ ಸಂಗ್ರಹ ಕಾರ್ಯ ಆರಂಭ

Kogilu Eviction Relief: ಕೋಗಿಲು ಬಡಾವಣೆ ಸಂತ್ರಸ್ತರಿಗೆ ಮನೆ ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜಿಬಿಎ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಆಯಾ ಕುಟುಂಬಗಳಿಂದ ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.
Last Updated 30 ಡಿಸೆಂಬರ್ 2025, 16:21 IST
ಕೋಗಿಲು ಬಡಾವಣೆ ಸಂತ್ರಸ್ತರಿಗೆ ಮನೆ ಹಂಚಿಕೆ: ದಾಖಲೆ ಸಂಗ್ರಹ ಕಾರ್ಯ ಆರಂಭ

ಹೊಸ ವರ್ಷ ಸ್ವಾಗತಿಸಲು ಸಜ್ಜು: ಚರ್ಚ್‌ ಸ್ಟ್ರೀಟ್, ಕೋರಮಂಗದಲ್ಲಿ ಬಂದೋಬಸ್ತ್

Bengaluru New Year Security: ಬೆಂಗಳೂರು ನಗರ 2026ನೇ ಹೊಸ ವರ್ಷಾಚರಣೆಗೆ ಸಜ್ಜಾಗಿದ್ದು, ಚರ್ಚ್‌ ಸ್ಟ್ರೀಟ್‌, ಬ್ರಿಗೇಡ್‌ ರಸ್ತೆ, ಕೋರಮಂಗಲ ಸೇರಿದಂತೆ ಹಲವೆಡೆ ಪೊಲೀಸರ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪಬ್‌, ಕ್ಲಬ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
Last Updated 30 ಡಿಸೆಂಬರ್ 2025, 16:21 IST
ಹೊಸ ವರ್ಷ ಸ್ವಾಗತಿಸಲು ಸಜ್ಜು: ಚರ್ಚ್‌ ಸ್ಟ್ರೀಟ್, ಕೋರಮಂಗದಲ್ಲಿ ಬಂದೋಬಸ್ತ್

ಮನೆಯ ಪ್ಯಾಸೇಜ್‌ನಲ್ಲಿ ಪತಿ ಬೆತ್ತಲೆಯಾಗಿ ಓಡಾಟ: ಮಹಿಳಾ ಠಾಣೆಗೆ ಪತ್ನಿ ದೂರು

Bengaluru Harassment Case: ಪತಿಯ ವಿಚಿತ್ರ ವರ್ತನೆ ಮತ್ತು ಬೆತ್ತಲೆಯಾಗಿ ಓಡಿದ ರೀತಿಯಿಂದ ಬೇಸತ್ತು Bengaluru ಮಹಿಳಾ ಠಾಣೆಗೆ ಪತ್ನಿಯೊಬ್ಬರು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
Last Updated 30 ಡಿಸೆಂಬರ್ 2025, 16:14 IST
ಮನೆಯ ಪ್ಯಾಸೇಜ್‌ನಲ್ಲಿ ಪತಿ ಬೆತ್ತಲೆಯಾಗಿ ಓಡಾಟ: ಮಹಿಳಾ ಠಾಣೆಗೆ ಪತ್ನಿ ದೂರು

ಕೋಗಿಲು ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಿ: ಡಾ. ನಾಗಲಕ್ಷ್ಮೀ ಚೌಧರಿ 

Kogilu Residents Relief: ಯಲಹಂಕ ಸಮೀಪದ ಕೋಗಿಲು ಬಡಾವಣೆಯ ನಿವಾಸಿಗಳಿಗೆ ಪುನರ್‌ವಸತಿ ಹಾಗೂ ಮೂಲಸೌಲ್ಯಗಳ ಅಗತ್ಯವಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ. ಚಳಿಗಾಲದ ಪರಿಸ್ಥಿತಿ ಗಂಭೀರವಾಗಿದೆ.
Last Updated 30 ಡಿಸೆಂಬರ್ 2025, 16:12 IST
ಕೋಗಿಲು ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಿ: ಡಾ. ನಾಗಲಕ್ಷ್ಮೀ ಚೌಧರಿ 

ವೈದ್ಯಕೀಯ, ಎಂಜಿನಿಯರಿಂಗ್ ಹೊರತಾದ ವೃತ್ತಿಪರ ಶಿಕ್ಷಣ ಅಗತ್ಯ: ಪುಟ್ಟಣ್ಣ

Education Reform India: ವಿದ್ಯಾರ್ಥಿಗಳ ಮೇಲೆ ಅಂಕದ ಒತ್ತಡವಿದೆ ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರಗಳ ಮೇಲೆ ಮಾತ್ರ ಪೋಷಕರ ಗಮನವಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಪರ್ಯಾಯ ವೃತ್ತಿಪರ ಶಿಕ್ಷಣದ ಅಗತ್ಯವನ್ನು ಒತ್ತಿಹೇಳಿದರು.
Last Updated 30 ಡಿಸೆಂಬರ್ 2025, 16:12 IST
ವೈದ್ಯಕೀಯ, ಎಂಜಿನಿಯರಿಂಗ್ ಹೊರತಾದ ವೃತ್ತಿಪರ ಶಿಕ್ಷಣ ಅಗತ್ಯ: ಪುಟ್ಟಣ್ಣ
ADVERTISEMENT

ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷೆ ಎಂ.ಜೆ. ಕಮಲಾಕ್ಷಿ ನಿಧನ

MJ Kamalakshi Death: ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷೆ ಎಂ.ಜೆ. ಕಮಲಾಕ್ಷಿ (82) ನಿಧನರಾಗಿದ್ದಾರೆ. ಕಲಾ ಕ್ಷೇತ್ರದ ಸೇವೆಗೆ ಹಲವು ಗೌರವ ಪ್ರಶಸ್ತಿಗಳನ್ನು ಪಡೆದಿದ್ದ ಅವರು ಮಲ್ಲೇಶ್ವರದಲ್ಲಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Last Updated 30 ಡಿಸೆಂಬರ್ 2025, 16:03 IST
 ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷೆ ಎಂ.ಜೆ. ಕಮಲಾಕ್ಷಿ ನಿಧನ

ಡಿಎನ್ಎ ಪರೀಕ್ಷೆ: ಸೆಷನ್ಸ್ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್

High Court Judgment: ಮಗಳ ತಂದೆ ಯಾರು ಎಂಬ ವಿವಾದಕ್ಕೆ ಸಂಬಂಧಿಸಿ ಡಿಎನ್ಎ ಪರೀಕ್ಷೆ ನಡೆಸಲು ಅನುಮತಿ ನೀಡಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವಿವಾದ ಪರಿಹಾರಕ್ಕೆ ಪರೀಕ್ಷೆ ನಿರ್ಣಾಯಕವೆಂದು ಅಭಿಪ್ರಾಯಪಟ್ಟಿದೆ.
Last Updated 30 ಡಿಸೆಂಬರ್ 2025, 16:01 IST
ಡಿಎನ್ಎ ಪರೀಕ್ಷೆ: ಸೆಷನ್ಸ್ ಕೋರ್ಟ್ ಆದೇಶ ಎತ್ತಿಹಿಡಿದ ಹೈಕೋರ್ಟ್

ಸಾಹಿತಿ ಕೆ.ಮರುಳಸಿದ್ದಪ್ಪಗೆ 2026ನೇ ಸಾಲಿನ ‘ಶ್ರೀ ಸಾಹಿತ್ಯ ಪ್ರಶಸ್ತಿ’

Literary Honor Karnataka: ಬಿ.ಎಂ.ಶ್ರೀ ಪ್ರತಿಷ್ಠಾನ ನೀಡುವ 2026ನೇ ಸಾಲಿನ ‘ಶ್ರೀ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ ಕೆ.ಮರುಳಸಿದ್ದಪ್ಪ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಸಮಾರಂಭ ಜನವರಿ 4ರಂದು ಬೆಂಗಳೂರಿನಲ್ಲಿ ನಡೆಯಲಿದೆ.
Last Updated 30 ಡಿಸೆಂಬರ್ 2025, 15:59 IST
ಸಾಹಿತಿ ಕೆ.ಮರುಳಸಿದ್ದಪ್ಪಗೆ 2026ನೇ ಸಾಲಿನ ‘ಶ್ರೀ ಸಾಹಿತ್ಯ ಪ್ರಶಸ್ತಿ’
ADVERTISEMENT
ADVERTISEMENT
ADVERTISEMENT