ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನೀರಿನ ಬಿಲ್‌: ಅಸಲು ಪಾವತಿಸಿದರೆ ಬಡ್ಡಿ, ದಂಡ ಮನ್ನಾ; ಜನವರಿಯಿಂದ ಜಾರಿ

ಜಲಮಂಡಳಿಯ ನೀರಿನ ಬಿಲ್‌ ಬಾಕಿ
Last Updated 28 ಡಿಸೆಂಬರ್ 2025, 15:27 IST
ನೀರಿನ ಬಿಲ್‌: ಅಸಲು ಪಾವತಿಸಿದರೆ ಬಡ್ಡಿ, ದಂಡ ಮನ್ನಾ; ಜನವರಿಯಿಂದ ಜಾರಿ

ವಿಭಜಿತ ಓದು, ವಿಮರ್ಶೆ ಮುನ್ನೆಲೆಗೆ: ಸಾಹಿತಿ ಬರಗೂರು ರಾಮಚಂದ್ರಪ್ಪ

ಅಂಕಿತ ಪುಸ್ತಕ ಪ್ರಕಾಶನದ ‘ಸಾವಿರದ ಸಂಭ್ರಮ’ ಸಮಾರಂಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ
Last Updated 28 ಡಿಸೆಂಬರ್ 2025, 15:23 IST
ವಿಭಜಿತ ಓದು, ವಿಮರ್ಶೆ ಮುನ್ನೆಲೆಗೆ: ಸಾಹಿತಿ ಬರಗೂರು ರಾಮಚಂದ್ರಪ್ಪ

ಓಪನ್-ಸೋರ್ಸ್ ಕೊಡುಗೆ ನೀಡಿದ ಪಿಇಎಸ್ ವಿದ್ಯಾರ್ಥಿ ದರ್ಶನ್‌ ಮಾಲಗಿಮಣಿ

Cloud Computing: ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ದರ್ಶನ್ ಮಾಲಗಿಮಣಿ ಓಪನ್‌ಸ್ಟ್ಯಾಕ್‌ಗೆ ಓಪನ್-ಸೋರ್ಸ್ ಕೊಡುಗೆ ನೀಡಿದ್ದಾರೆ.
Last Updated 28 ಡಿಸೆಂಬರ್ 2025, 14:14 IST
ಓಪನ್-ಸೋರ್ಸ್ ಕೊಡುಗೆ ನೀಡಿದ ಪಿಇಎಸ್ ವಿದ್ಯಾರ್ಥಿ ದರ್ಶನ್‌ ಮಾಲಗಿಮಣಿ

ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಪಾದಚಾರಿಯ ಜೀವ ತೆಗೆದ ವಿದ್ಯಾರ್ಥಿ

Bengaluru Student Arrested: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ್ದ 23 ವರ್ಷದ ಬಿಬಿಎ ವಿದ್ಯಾರ್ಥಿ ಅಬ್ದುಲ್‌ ರೆಹಮಾನ್‌, ಪಾದಚಾರಿ ಸಂತೋಷ್‌ ಅವರನ್ನು ಗುದ್ದಿ ಮೃತಪಟ್ಟಿದ್ದಾನೆ. ಘಟನೆಯು ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನಡೆದಿದೆ.
Last Updated 28 ಡಿಸೆಂಬರ್ 2025, 8:26 IST
ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಪಾದಚಾರಿಯ ಜೀವ ತೆಗೆದ ವಿದ್ಯಾರ್ಥಿ

‘ಕಾಂತಿ ಸ್ವೀಟ್ಸ್’ನ ಸ್ವಾದಿಷ್ಟಕರ ಸಿಹಿ ತಿನಿಸಿನಲ್ಲಿ ಶಿಡ್ಲಘಟ್ಟ ಹಾಲಿನ ಪಾತ್ರ..

Dairy Farming Karnataka: ‘ಕಾಂತಿ ಸ್ವೀಟ್ಸ್’ ಬೆಂಗಳೂರಿನ ಪ್ರಮುಖ ಸಿಹಿ ತಿನಿಸು ಅಂಗಡಿಗಳಲ್ಲಿ ಒಂದಾಗಿದೆ. ನಗರದ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲೊಂದು ಅಂಗಡಿ ಇದ್ದೆ ಇರುತ್ತದೆ.
Last Updated 28 ಡಿಸೆಂಬರ್ 2025, 7:20 IST
‘ಕಾಂತಿ ಸ್ವೀಟ್ಸ್’ನ ಸ್ವಾದಿಷ್ಟಕರ ಸಿಹಿ ತಿನಿಸಿನಲ್ಲಿ ಶಿಡ್ಲಘಟ್ಟ ಹಾಲಿನ ಪಾತ್ರ..

ಕಾವೇರಿ 5ನೇ ಹಂತ: ಶೇ 40ರಷ್ಟೂ ಬಳಕೆ ಇಲ್ಲ; ನೀರು ಸರಬರಾಜು ಸಂಪರ್ಕಕ್ಕೆ ಅಡ್ಡಿ

ಮಾಹಿತಿ ಕೊರತೆ, ಮಧ್ಯವರ್ತಿಗಳ ಹಾವಳಿ
Last Updated 27 ಡಿಸೆಂಬರ್ 2025, 23:30 IST
ಕಾವೇರಿ 5ನೇ ಹಂತ: ಶೇ 40ರಷ್ಟೂ ಬಳಕೆ ಇಲ್ಲ; ನೀರು ಸರಬರಾಜು ಸಂಪರ್ಕಕ್ಕೆ ಅಡ್ಡಿ

2025ರಲ್ಲಿ ಎರಡು ದಿನ ಮಾತ್ರ ಉತ್ತಮ ಗಾಳಿ: ಬೆಂಗಳೂರಿನಲ್ಲಿ ಗಾಳಿ ಗುಣಮಟ್ಟ ಕುಸಿತ

Bengaluru AQI Report: 2025ರಲ್ಲಿ ಬೆಂಗಳೂರಿನಲ್ಲಿ ಕೇವಲ ಎರಡು ದಿನಗಳು ಮಾತ್ರ ಉತ್ತಮ ಗಾಳಿ ಗುಣಮಟ್ಟ ದಾಖಲಾಗಿದ್ದು, ಶೇ 22ರಷ್ಟು ಗಾಳಿಯ ಗುಣಮಟ್ಟ ಕುಸಿತ ಕಂಡಿದೆ. ಡಿಸೆಂಬರ್ 21ರಂದು ಎಕ್ಯೂಐ ಗರಿಷ್ಠ 175ರಷ್ಟು ದಾಖಲಾಗಿದೆ.
Last Updated 27 ಡಿಸೆಂಬರ್ 2025, 23:30 IST
2025ರಲ್ಲಿ ಎರಡು ದಿನ ಮಾತ್ರ ಉತ್ತಮ ಗಾಳಿ: ಬೆಂಗಳೂರಿನಲ್ಲಿ ಗಾಳಿ ಗುಣಮಟ್ಟ ಕುಸಿತ
ADVERTISEMENT

ಹಳ್ಳಿ ಬದುಕಿನ ಪಠ್ಯಕ್ರಮ ರೂಪಿಸಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ರೈತಸಂತೆ, ರೈತ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌
Last Updated 27 ಡಿಸೆಂಬರ್ 2025, 22:04 IST
ಹಳ್ಳಿ ಬದುಕಿನ ಪಠ್ಯಕ್ರಮ ರೂಪಿಸಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಕಾವ್ಯಲೋಕ ಕಟ್ಟಿದ ಐಪಿಎಸ್‌ ಅಧಿಕಾರಿ ಅಜಯ ಕುಮಾರ ಸಿಂಹ: ನಾಟಕಕಾರ ಶಿವಪ್ರಕಾಶ್

IPS Officer Literature: ಅಜಯ ಕುಮಾರ ಸಿಂಹ ಅವರು ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ಪ್ರಬುದ್ಧ ಚಿಂತನೆಗಳ ಮೂಲಕ ಕಾವ್ಯಲೋಕ ಕಟ್ಟಿದ್ದಾರೆ ಎಂದು ಕವಿ ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಹೇಳಿದ್ದಾರೆ.
Last Updated 27 ಡಿಸೆಂಬರ್ 2025, 21:59 IST
ಕಾವ್ಯಲೋಕ ಕಟ್ಟಿದ ಐಪಿಎಸ್‌ ಅಧಿಕಾರಿ ಅಜಯ ಕುಮಾರ ಸಿಂಹ: ನಾಟಕಕಾರ ಶಿವಪ್ರಕಾಶ್

ದಾಬಸ್ ಪೇಟೆ: ಚಿರತೆ ದಾಳಿಗೆ ನಾಯಿ ಬಲಿ

Leopard Sighting: ಶಿವಗಂಗೆ ಪಂಚಾಯಿತಿ ವ್ಯಾಪ್ತಿಯ ಗೌರಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ನಾಯಿಯನ್ನು ಸಾಯಿಸಿದೆ. ಇತ್ತೀಚೆಗೆ ಚಿರತೆಗಳು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
Last Updated 27 ಡಿಸೆಂಬರ್ 2025, 21:57 IST
ದಾಬಸ್ ಪೇಟೆ: ಚಿರತೆ ದಾಳಿಗೆ ನಾಯಿ ಬಲಿ
ADVERTISEMENT
ADVERTISEMENT
ADVERTISEMENT