ಗುರುವಾರ, 11 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

VIDEO: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮೊದಲ ರೈಲು ಅನಾವರಣ

Bengaluru Metro Update: ಬೆಮೆಲ್‌ ತಯಾರಿಸಿರುವ 6 ಬೋಗಿಗಳ ಗುಲಾಬಿ ಮಾರ್ಗದ ಮೆಟ್ರೊ ರೈಲು ಅನಾವರಣಗೊಂಡಿದ್ದು, ಕಾಳೇನ ಅಗ್ರಹಾರ–ತಾವರೆಕೆರೆ ಎತ್ತರಿಸಿದ ಮಾರ್ಗದಲ್ಲಿ ಸಂಚಾರ ಮುಂದಿನ ಮೇನಲ್ಲಿ ಆರಂಭವಾಗುವ ಸಾಧ್ಯತೆ ಇದೆ.
Last Updated 11 ಡಿಸೆಂಬರ್ 2025, 16:41 IST
VIDEO: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮೊದಲ ರೈಲು ಅನಾವರಣ

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ವಲಯ ಮಟ್ಟದ ಕ್ವಿಜ್‌ 15ಕ್ಕೆ

Quiz Competition Bangalore: ಡಿಸೆಂಬರ್ 15ರಂದು ಜಯನಗರದ ಆರ್‌.ವಿ. ಆಡಿಟೋರಿಯಂನಲ್ಲಿ ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌ ವಲಯ ಮಟ್ಟದ ಸ್ಪರ್ಧೆ ನಡೆಯಲಿದೆ. 7 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.
Last Updated 11 ಡಿಸೆಂಬರ್ 2025, 16:29 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌: ವಲಯ ಮಟ್ಟದ ಕ್ವಿಜ್‌ 15ಕ್ಕೆ

ಕೆ.ಆರ್.ಪುರ: ಹೂಡಿಯಲ್ಲಿ 'ಬ್ಲ್ಯಾಕ್ ಸ್ಪಾಟ್' ತೆರವು

KR Puram Sanitation: ಹೂಡಿ ಗ್ರಾಮದಲ್ಲಿ ಬ್ಲ್ಯಾಕ್ ಸ್ಪಾಟ್ ಸಮಸ್ಯೆಗೆ ಸ್ಪಂದಿಸಿದ ನಗರ ಪಾಲಿಕೆ, ಮುಖ್ಯ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ತೆರವು ಕಾರ್ಯಚರಣೆ ನಡೆಸಿದ್ದು, ಸ್ವಚ್ಛತೆಗಾಗಿ ಕ್ರಮ ಕೈಗೊಂಡಿದೆ.
Last Updated 11 ಡಿಸೆಂಬರ್ 2025, 16:29 IST
ಕೆ.ಆರ್.ಪುರ: ಹೂಡಿಯಲ್ಲಿ 'ಬ್ಲ್ಯಾಕ್ ಸ್ಪಾಟ್' ತೆರವು

ಬೆದರಿಕೆ: MBA ವಿದ್ಯಾರ್ಥಿ ಆತ್ಮಹತ್ಯೆ; ಮರಣಪತ್ರದಲ್ಲಿ ಮೊಬೈಲ್ ನಂಬರ್ ಉಲ್ಲೇಖ

Student Harassment Case: ಶಾಂತಿನಗರದಲ್ಲಿ MBA ವಿದ್ಯಾರ್ಥಿ ಜಗನ್ ಮೋಹನ್ ವಂಚಕರ ಬೆದರಿಕೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು, ಮರಣಪತ್ರದಲ್ಲಿ ಮೂರು ಮೊಬೈಲ್ ಸಂಖ್ಯೆಗಳು ಉಲ್ಲೇಖವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2025, 16:28 IST
ಬೆದರಿಕೆ: MBA ವಿದ್ಯಾರ್ಥಿ ಆತ್ಮಹತ್ಯೆ; ಮರಣಪತ್ರದಲ್ಲಿ ಮೊಬೈಲ್ ನಂಬರ್ ಉಲ್ಲೇಖ

ಜ್ಞಾನಭಾರತಿ ಟ್ರಸ್ಟ್‌ನಿಂದ 13 ದಿನ ನಾಟಕೋತ್ಸವ

Drama Festival Karnataka: ಜ್ಞಾನಭಾರತಿ ಚಾರಿಟಬಲ್‌ ಟ್ರಸ್ಟ್ 13 ದಿನಗಳ ನಾಟಕೋತ್ಸವವನ್ನು ನೆಲಮಂಗಳದಲ್ಲಿ ಆಯೋಜಿಸಿದ್ದು, ರಾಜ್ಯದ ನಾಟಕ ಮಂಡಳಿಗಳನ್ನು ಒಗ್ಗೂಡಿಸಿ ವಿವಿಧ ನಾಟಕ ಪ್ರದರ್ಶನಗಳು ನಡೆಯುತ್ತಿವೆ.
Last Updated 11 ಡಿಸೆಂಬರ್ 2025, 16:24 IST
ಜ್ಞಾನಭಾರತಿ ಟ್ರಸ್ಟ್‌ನಿಂದ 13 ದಿನ ನಾಟಕೋತ್ಸವ

ಯಲಹಂಕ: ಅರಕೆರೆ ಗ್ರಾ.ಪಂಗೆ ಉಪಾಧ್ಯಕ್ಷರ ಆಯ್ಕೆ

Arakere GP Vice President: ಯಲಹಂಕ ತಾಲ್ಲೂಕಿನ ಅರಕೆರೆ ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರಾಗಿ ರಾಮೆಲ್ಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚನ್ನಪ್ಪ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅವರು ಏಕೈಕ ಅಭ್ಯರ್ಥಿಯಾಗಿದ್ದರು.
Last Updated 11 ಡಿಸೆಂಬರ್ 2025, 16:24 IST
ಯಲಹಂಕ: ಅರಕೆರೆ ಗ್ರಾ.ಪಂಗೆ ಉಪಾಧ್ಯಕ್ಷರ ಆಯ್ಕೆ

ಕಂಟೋನ್ಮೆಂಟ್‌: ‘ಪಾರಂಪರಿಕ ತಾಣ’ ರದ್ದು

ಮೂರು ತಿಂಗಳಲ್ಲೇ ಅರಣ್ಯ ಇಲಾಖೆಯ ನಿರ್ಧಾರ ಬದಲು; ರಿಯಲ್‌ ಎಸ್ಟೇಟ್‌ ಲಾಬಿಗೆ ಮಣೆ– ಆರೋಪ
Last Updated 11 ಡಿಸೆಂಬರ್ 2025, 16:21 IST
ಕಂಟೋನ್ಮೆಂಟ್‌: ‘ಪಾರಂಪರಿಕ ತಾಣ’ ರದ್ದು
ADVERTISEMENT

ಸಿಎಂ ಸಿದ್ದರಾಮಯ್ಯ ‘ಹಾರಾಟಕ್ಕೆ’ ಎರಡೂವರೆ ವರ್ಷಗಳಲ್ಲಿ ₹47.15 ಕೋಟಿ ವೆಚ್ಚ

Chief Minister Travel Cost: ಸುವರ್ಣ ವಿಧಾನಸೌಧ (ಬೆಳಗಾವಿ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳಲ್ಲಿ ಬಳಸಿದ ಹೆಲಿಕಾಪ್ಟರ್‌ ಹಾಗೂ ವಿಶೇಷ ವಿಮಾನಗಳ ಹಾರಾಟಕ್ಕೆ ₹47.15 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟು 180 ಬಾರಿ ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ.
Last Updated 11 ಡಿಸೆಂಬರ್ 2025, 16:18 IST
ಸಿಎಂ ಸಿದ್ದರಾಮಯ್ಯ ‘ಹಾರಾಟಕ್ಕೆ’ ಎರಡೂವರೆ ವರ್ಷಗಳಲ್ಲಿ ₹47.15 ಕೋಟಿ ವೆಚ್ಚ

ನಮ್ಮ ಮೆಟ್ರೊ: ಪಿಂಕ್ ರೈಲಿನ ಮಾದರಿ ಬಿಡುಗಡೆ; ಚಿತ್ರಗಳು ಇಲ್ಲಿವೆ

Bengaluru Metro Update: ಗುಲಾಬಿ ಮಾರ್ಗದ ಪಿಂಕ್ ಮೆಟ್ರೊ ರೈಲಿನ ಮಾದರಿಯನ್ನು ಬಿಎಂಆರ್‌ಸಿಎಲ್ ಬುಧವಾರ ಅನಾವರಣಗೊಳಿಸಿದ್ದು, ಹೊಸ ತಿಪ್ಪಸಂದ್ರದ ಬಿಇಎಂಎಲ್ ನಿಲ್ದಾಣದಲ್ಲಿ ಪರೀಕ್ಷಾರ್ಥ ಸಂಚಾರ ನಡೆಯಿತು.
Last Updated 11 ಡಿಸೆಂಬರ್ 2025, 16:16 IST
ನಮ್ಮ ಮೆಟ್ರೊ: ಪಿಂಕ್ ರೈಲಿನ ಮಾದರಿ ಬಿಡುಗಡೆ; ಚಿತ್ರಗಳು ಇಲ್ಲಿವೆ

ದ್ವಿಚಕ್ರ ವಾಹನಗಳನ್ನು ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಕ್ಯಾಬ್‌ ಚಾಲಕ ಸೆರೆ

Bengaluru Vehicle Theft: ವೈಟ್‌ಫೀಲ್ಡ್ ಪೊಲೀಸ್ ಠಾಣೆ ಪೊಲೀಸರು ಕ್ಯಾಬ್ ಚಾಲಕ ಯಶವಂತ್ ಅವರನ್ನು ಬಂಧಿಸಿ, ₹9 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಿಭಿನ್ನ ಠಾಣೆ ವ್ಯಾಪ್ತಿಗಳ ಕಳವು ಪ್ರಕರಣಗಳು ಪತ್ತೆಯಾಗಿವೆ.
Last Updated 11 ಡಿಸೆಂಬರ್ 2025, 15:59 IST
ದ್ವಿಚಕ್ರ ವಾಹನಗಳನ್ನು ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಕ್ಯಾಬ್‌ ಚಾಲಕ ಸೆರೆ
ADVERTISEMENT
ADVERTISEMENT
ADVERTISEMENT