ಬುಧವಾರ, 12 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

Bengaluru Namma Metro: ಮೆಟ್ರೊ ಹಳದಿ ಮಾರ್ಗದ ರೈಲಿನಲ್ಲಿ ತಾಂತ್ರಿಕ ಸಮಸ್ಯೆ

Bengaluru Metro: ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೊ ಹಳದಿ ಮಾರ್ಗದ ಒಂದು ರೈಲಿನಲ್ಲಿ ಇಂದು (ಬುಧವಾರ) ಬೆಳಿಗ್ಗೆ ತಾಂತ್ರಿಕ ತೊಂದರೆ ಉಂಟಾಗಿದ್ದು, ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್) ತಿಳಿಸಿದೆ.
Last Updated 12 ನವೆಂಬರ್ 2025, 4:11 IST
Bengaluru Namma Metro: ಮೆಟ್ರೊ ಹಳದಿ ಮಾರ್ಗದ ರೈಲಿನಲ್ಲಿ ತಾಂತ್ರಿಕ ಸಮಸ್ಯೆ

ಬೆಂಗಳೂರು | ಸುಪ್ರೀಂಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಆಶ್ರಯ: ಸಿದ್ಧತೆ ಆರಂಭ

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕ್ರಮ ಕೈಗೊಳ್ಳಲು ಮೂರು ನಗರ ಪಾಲಿಕೆಗಳು ಸಜ್ಜು
Last Updated 12 ನವೆಂಬರ್ 2025, 0:44 IST
ಬೆಂಗಳೂರು | ಸುಪ್ರೀಂಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಆಶ್ರಯ: ಸಿದ್ಧತೆ ಆರಂಭ

ಯಲಹಂಕ‌: ಅಮಾನಿ ಕೆರೆಯಲ್ಲಿ ಗಂಗಮ್ಮದೇವಿಗೆ ʼಲಕ್ಷದೀಪೋತ್ಸವʼ

Karthika Deepotsava: ಕಾರ್ತಿಕ ಮಾಸದ ಪ್ರಯುಕ್ತ ಯಲಹಂಕದ ಅಮಾನಿ ಕೆರೆಯಲ್ಲಿ ಗಂಗಮ್ಮ ದೇವಿಗೆ ಲಘುಪೂಜೆ, ಹೋಮ, ಹಾಗೂ ದೀಪೋತ್ಸವ ನಡೆದಿದ್ದು, ನೂರಾರು ಮಹಿಳೆಯರು ದೀಪ ಬೆಳಗಿ ಹರಕೆ ತೀರಿಸಿದರು.
Last Updated 12 ನವೆಂಬರ್ 2025, 0:01 IST
ಯಲಹಂಕ‌: ಅಮಾನಿ ಕೆರೆಯಲ್ಲಿ ಗಂಗಮ್ಮದೇವಿಗೆ ʼಲಕ್ಷದೀಪೋತ್ಸವʼ

ಬೆಂಗಳೂರು | ಯುವತಿ ಮೇಲೆ ದೌರ್ಜನ್ಯ: ಯೂಟ್ಯೂಬರ್ ವಿರುದ್ಧ ಪ್ರಕರಣ

Assault Case: ಬೆಂಗಳೂರಿನ ಕೋಣನಕುಂಟೆ ಪೊಲೀಸರಿಂದ ಯೂಟ್ಯೂಬರ್ ಮುತ್ತುರಾಜು ಉರುಫ್ ಸೂರ್ಯ ವಿರುದ್ಧ ಯುವತಿ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಆರೋಪದಡಿ ಪ್ರಕರಣ ದಾಖಲಾಗಿದೆ. ವೈಯಕ್ತಿಕ ಫೋಟೊ ದುರ್ಬಳಕೆ ಆರೋಪವೂ ಸೇರಿದೆ.
Last Updated 11 ನವೆಂಬರ್ 2025, 23:52 IST
ಬೆಂಗಳೂರು | ಯುವತಿ ಮೇಲೆ ದೌರ್ಜನ್ಯ: ಯೂಟ್ಯೂಬರ್ ವಿರುದ್ಧ ಪ್ರಕರಣ

ಸರ್ಕಾರಿ ಶಾಲೆಗೆ ₹3.50 ಕೋಟಿ ವೆಚ್ಚದ ಕಟ್ಟಡ

ಆನೇಕಲ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ₹3.50 ಕೋಟಿ ವೆಚ್ಚದಲ್ಲಿ 12 ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಸಭಾಂಗಣ ನಿರ್ಮಿಸಲಾಗುತ್ತಿದೆ. ಖಾಸಗಿ ಕಂಪನಿಗಳ ನೆರವಿನಿಂದ ಶಾಲಾ ಅಭಿವೃದ್ಧಿಗೆ ಬಲ.
Last Updated 11 ನವೆಂಬರ್ 2025, 19:12 IST
ಸರ್ಕಾರಿ ಶಾಲೆಗೆ ₹3.50 ಕೋಟಿ ವೆಚ್ಚದ ಕಟ್ಟಡ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮದ್ಯ ಕುಡಿದು ನೃತ್ಯ ಮಾಡಿದವರ ಗುರುತು ಪತ್ತೆ

ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್‌ಐಆರ್‌
Last Updated 11 ನವೆಂಬರ್ 2025, 19:10 IST
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮದ್ಯ ಕುಡಿದು ನೃತ್ಯ ಮಾಡಿದವರ ಗುರುತು ಪತ್ತೆ

ಬೆಂಗಳೂರು: ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಹೆಚ್ಚುವರಿ ಹಾಸಿಗೆ

ಕಿದ್ವಾಯಿ ಸಂಸ್ಥೆಯಲ್ಲಿ ನಾಲ್ಕು ಮಹಡಿಗಳ ಬ್ಲಾಕ್ ನಿರ್ಮಾಣಕ್ಕೆ ಕಟ್ಟಡಗಳ ಸ್ಥಿರತೆ ಅಧ್ಯಯನ
Last Updated 11 ನವೆಂಬರ್ 2025, 19:05 IST
ಬೆಂಗಳೂರು: ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಹೆಚ್ಚುವರಿ ಹಾಸಿಗೆ
ADVERTISEMENT

ಬದುಕಿರುವಾಗಲೇ ತಾಯಿಯನ್ನು ಗೌರವಿಸಬೇಕು: ಸಿದ್ಧಲಿಂಗ ಸ್ವಾಮೀಜಿ

‘ಅಮ್ಮ–90’ ಕಾರ್ಯಕ್ರಮ
Last Updated 11 ನವೆಂಬರ್ 2025, 19:01 IST
ಬದುಕಿರುವಾಗಲೇ ತಾಯಿಯನ್ನು ಗೌರವಿಸಬೇಕು: ಸಿದ್ಧಲಿಂಗ ಸ್ವಾಮೀಜಿ

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಬುಧವಾರ, 12 ನವೆಂಬರ್ 2025
Last Updated 11 ನವೆಂಬರ್ 2025, 18:57 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಗೊಂದಲದ ನಡುವೆ ಜಮೀನು ದರ ನಿಗದಿ: ಕೆಐಎಡಿಬಿ ಸಭೆಯಿಂದ ಹೊರ ನಡೆದ ರೈತರು

Land Dispute: ಹೈಕೋರ್ಟ್ ತಡೆಯಾಜ್ಞೆ ನಡುವೆಯೂ ದರ ನಿಗದಿ ಮಾಡುತ್ತಿರುವುದು ಕುರಿತ ಕೆಐಎಡಿಬಿ ಸಭೆಯಲ್ಲಿ ರೈತರು ಆಕ್ಷೇಪ ವ್ಯಕ್ತಪಡಿಸಿ ಗೊಂದಲ ಸೃಷ್ಟಿಸಿ ಸಭೆಯಿಂದ ಹೊರನಡೆದರು; ರೈತರು ನ್ಯಾಯಾಲಯದ ತೀರ್ಪು ನಿರೀಕ್ಷೆ ಸಲ್ಲಿಸುತ್ತಿದ್ದಾರೆ.
Last Updated 11 ನವೆಂಬರ್ 2025, 18:54 IST
ಗೊಂದಲದ ನಡುವೆ ಜಮೀನು ದರ ನಿಗದಿ: ಕೆಐಎಡಿಬಿ ಸಭೆಯಿಂದ ಹೊರ ನಡೆದ ರೈತರು
ADVERTISEMENT
ADVERTISEMENT
ADVERTISEMENT