ಮಳೆ ನೀರು ಸಂಗ್ರಹಿಸಿ, ಕೆರೆ ವ್ಯವಸ್ಥೆ ಉತ್ತಮಪಡಿಸಿ: ಜಿಬಿಎ ಆಯುಕ್ತ ಮಹೇಶ್ವರ್
Urban Water Management: ಬೆಂಗಳೂರು: ಮಳೆ ನೀರನ್ನು ಹೆಚ್ಚಾಗಿ ಸಂಗ್ರಹಿಸಲು ಕೆರೆಗಳ ವ್ಯವಸ್ಥೆಯನ್ನು ಉತ್ತಮಪಡಿಸಬೇಕಾದ ಅಗತ್ಯವಿದೆ ಎಂದು ಜಿಬಿಎ ಆಯುಕ್ತ ಮಹೇಶ್ವರ್ ರಾವ್ ‘ಬೆಂಗಳೂರಿಗಾಗಿ ಪ್ರಕೃತಿ ಆಧಾರಿತ ಪರಿಹಾರಗಳು’ ಸಂವಾದದಲ್ಲಿ ಹೇಳಿದರು.Last Updated 27 ಡಿಸೆಂಬರ್ 2025, 21:07 IST