ಗುರುವಾರ, 20 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ಲಂಚ: ಜಲಮಂಡಳಿ ಮೀಟರ್‌ ರೀಡರ್ ಬಂಧನ

Bribery Case: ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ₹10,000 ಲಂಚ ಪಡೆಯುತ್ತಿದ್ದ ವೇಳೆ, ಜಲಮಂಡಳಿಯ ಮೀಟರ್‌ ರೀಡರ್‌ ನರಸಿಂಹಪ್ಪ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 20 ನವೆಂಬರ್ 2025, 16:15 IST
ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ಲಂಚ:  ಜಲಮಂಡಳಿ ಮೀಟರ್‌ ರೀಡರ್ ಬಂಧನ

ಪೊಲೀಸ್ ಕುಟುಂಬದ ಮಕ್ಕಳಿಗೂ ಸಿಇಟಿಯಲ್ಲಿ ಅವಕಾಶ: ಜಿ.ಪರಮೇಶ್ವರ

Police CET Opportunity: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 3ರಷ್ಟು ಮೀಸಲಾತಿ ಕಲ್ಪಿಸಿದ್ದು, ಇದುವರೆಗೂ 180 ಜನ ಮೀಸಲಾತಿ ಪಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 20 ನವೆಂಬರ್ 2025, 16:14 IST
ಪೊಲೀಸ್ ಕುಟುಂಬದ ಮಕ್ಕಳಿಗೂ ಸಿಇಟಿಯಲ್ಲಿ ಅವಕಾಶ: ಜಿ.ಪರಮೇಶ್ವರ

ಕೆ.ಆರ್.ಪುರ | ಸುಂಕ ವಸೂಲಿಗೆ ಅಡ್ಡಿ: ಪ್ರತಿಭಟನೆ

Market Fee Dispute:ಸಂತೆಯಲ್ಲಿ ರೈತರ ಹಾಗೂ ವ್ಯಾಪಾರಸ್ಥರ ಬಳಿ ಕಾನೂನುಬದ್ಧ ಸುಂಕ ವಸೂಲಾತಿಗೆ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ ಪೂರ್ವ ನಗರ ಪಾಲಿಕೆ ಮುಂಭಾಗ ಸುಂಕ ವಸೂಲಿಗಾರರು ಪ್ರತಿಭಟನೆ ನಡೆಸಿದರು.
Last Updated 20 ನವೆಂಬರ್ 2025, 16:02 IST
ಕೆ.ಆರ್.ಪುರ | ಸುಂಕ ವಸೂಲಿಗೆ ಅಡ್ಡಿ: ಪ್ರತಿಭಟನೆ

ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ ಹೆಚ್ಚಾಗಲಿ: ಸಾಹಿತಿ ಕೆ.ಷರೀಫಾ

Transgender Welfare: ‘ಲಿಂಗತ್ವ ಅಲ್ಪಸಂಖ್ಯಾತರಿಗೂ ರಾಜಕೀಯ ಮೀಸಲಾತಿ ನೀಡಬೇಕು. ಪ್ರತ್ಯೇಕ ಶೌಚಾಲಯದಂತಹ ಮೂಲಸೌರ್ಕಯಗಳನ್ನು ಒದಗಿಸಬೇಕು’ ಎಂದು ಸಾಹಿತಿ ಕೆ.ಷರೀಫಾ ಸಲಹೆ ನೀಡಿದರು.
Last Updated 20 ನವೆಂಬರ್ 2025, 15:56 IST
ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ ಹೆಚ್ಚಾಗಲಿ: ಸಾಹಿತಿ ಕೆ.ಷರೀಫಾ

ತಿಮ್ಮಕ್ಕ ಸ್ಮರಣಾರ್ಥ: ‘ಭಾರತಿದರ್ಶ್’ನಿಂದ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ

Bharathidarsh Foundation initiative:ಬಾಲಕರಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಆಲದ ಸಸಿ ನೆಡುವ ಕಾರ್ಯಕ್ರಮ, ಸ್ಮರಣಾರ್ಥ ಸಾಲುಮರದ ತಿಮ್ಮಕ್ಕ ಅವರ ಸಾಧನೆ.
Last Updated 20 ನವೆಂಬರ್ 2025, 15:55 IST
ತಿಮ್ಮಕ್ಕ ಸ್ಮರಣಾರ್ಥ: ‘ಭಾರತಿದರ್ಶ್’ನಿಂದ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ

ಸಂಚಾರ ದಂಡ: ಮತ್ತೆ ಶೇ 50ರ ರಿಯಾಯಿತಿ; ಡಿ.12ರವರೆಗೆ ಅವಕಾಶ

Karnataka Traffic Rules: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ರಾಜ್ಯ ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಿ ಆದೇಶಿಸಿದೆ.
Last Updated 20 ನವೆಂಬರ್ 2025, 15:34 IST
ಸಂಚಾರ ದಂಡ: ಮತ್ತೆ ಶೇ 50ರ ರಿಯಾಯಿತಿ; ಡಿ.12ರವರೆಗೆ ಅವಕಾಶ

ವಿಶ್ವ ಆಹಾರ ಆರೋಗ್ಯ ಎಕ್ಸ್‌ಪೊ ಡಿ.6ರಿಂದ

Global Yoga Summit: ರೋಟರಿ ಬೆಂಗಳೂರು ಗ್ಲೋಬಲ್ ಯೋಗಾ ಟ್ರಸ್ಟ್‌ನಿಂದ ಡಿಸೆಂಬರ್‌ 6ರಿಂದ 7ರವರೆಗೆ ಜಿಕೆವಿಕೆ ಆವರಣದಲ್ಲಿರುವ ಬಾಬು ರಾಜೇಂದ್ರಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ನಾಲ್ಕನೇ ವಿಶ್ವ ಆಹಾರ ಆರೋಗ್ಯ ಎಕ್ಸ್‌ಪೊ ಹಾಗೂ ಗ್ಲೋಬಲ್ ಯೋಗ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತದೆ.
Last Updated 20 ನವೆಂಬರ್ 2025, 15:29 IST
ವಿಶ್ವ ಆಹಾರ ಆರೋಗ್ಯ ಎಕ್ಸ್‌ಪೊ ಡಿ.6ರಿಂದ
ADVERTISEMENT

ಬೆಂಗಳೂರು: ಬಿಎಂಟಿಸಿ ಬಸ್‌ ಚಕ್ರ ಹರಿದು ವೃದ್ಧರಿಬ್ಬರ ಸಾವು

ಮಡಿವಾಳ, ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತ
Last Updated 20 ನವೆಂಬರ್ 2025, 14:33 IST
ಬೆಂಗಳೂರು: ಬಿಎಂಟಿಸಿ ಬಸ್‌ ಚಕ್ರ ಹರಿದು ವೃದ್ಧರಿಬ್ಬರ ಸಾವು

ನಾಯಿ ಮುದ್ದು ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ: ಆರೋಪಿ ಸೆರೆ

Bengaluru Police: ನಾಯಿ ಮುದ್ದು ಮಾಡುವ ನೆಪದಲ್ಲಿ ವಕೀಲೆಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 20 ನವೆಂಬರ್ 2025, 14:28 IST
ನಾಯಿ ಮುದ್ದು ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ: ಆರೋಪಿ ಸೆರೆ

‘ಭಾರತಿದರ್ಶ್’ ವತಿಯಿಂದ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ

ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಪೀಣ್ಯದ ಖಾಸಗಿ ಶಾಲೆಯಲ್ಲಿ ಭಾರತಿದರ್ಶ್ ಫೌಂಡೇಷನ್ ವತಿಯಿಂದ ಆಲದ ಮರದ ಸಸಿ ನೆಡುವಿಕೆ ಮತ್ತು ಶಾಲಾ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಗುರುವಾರ ನಡೆಯಿತು.
Last Updated 20 ನವೆಂಬರ್ 2025, 14:22 IST
‘ಭಾರತಿದರ್ಶ್’ ವತಿಯಿಂದ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ
ADVERTISEMENT
ADVERTISEMENT
ADVERTISEMENT