ಬುಧವಾರ, 26 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಸಂವಿಧಾನ ಪೂಜಿಸುವ ವಸ್ತುವಲ್ಲ: ಕಾನೂನು ಸಚಿವ ಎಚ್.ಕೆ. ಪಾಟೀಲ

ಬೆಂಗಳೂರು ನಗರ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಎಚ್.ಕೆ. ಪಾಟೀಲ ಅಭಿಮತ
Last Updated 26 ನವೆಂಬರ್ 2025, 16:12 IST
ಸಂವಿಧಾನ ಪೂಜಿಸುವ ವಸ್ತುವಲ್ಲ: ಕಾನೂನು ಸಚಿವ ಎಚ್.ಕೆ. ಪಾಟೀಲ

ಸಂವಿಧಾನ ವಿರೋಧಿ ಮನುವಾದಿಗಳ ಗುರುತಿಸಿ: ಸಿದ್ದರಾಮಯ್ಯ

Ambedkar Legacy: ಸಂವಿಧಾನ ದಿನಾಚರಣೆಯಂದು ಸಿದ್ದರಾಮಯ್ಯ ಮನುವಾದಿಗಳನ್ನು ಗುರುತಿಸಬೇಕು ಎಂದು ಕರೆ ನೀಡಿದ್ದು, ಅಂಬೇಡ್ಕರ್ ನೀಡಿದ ಸಂವಿಧಾನವೇ ಸಮಾನತೆ, ಸ್ವಾತಂತ್ರ್ಯದ ಮೂಲ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:10 IST
ಸಂವಿಧಾನ ವಿರೋಧಿ ಮನುವಾದಿಗಳ ಗುರುತಿಸಿ: ಸಿದ್ದರಾಮಯ್ಯ

ಜಯದೇವ:ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಫಿಲಿಪ್ಪೀನ್ಸ್‌ ಮಗುವಿಗೆ ಶಸ್ತ್ರಚಿಕಿತ್ಸೆ

Child Cardiac Care: ಫಿಲಿಪ್ಪೀನ್ಸ್‌ನ ಟಿಒಎಫ್ ಕಾಯಿಲೆ ബാധಿತ ಎರಡು ವರ್ಷದ ಮಗುವಿಗೆ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ರೋಟರಿ ನೆರವಿನಿಂದ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗಿದೆ.
Last Updated 26 ನವೆಂಬರ್ 2025, 16:10 IST
ಜಯದೇವ:ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಫಿಲಿಪ್ಪೀನ್ಸ್‌ ಮಗುವಿಗೆ ಶಸ್ತ್ರಚಿಕಿತ್ಸೆ

ಕೊಟ್ಟ ಮಾತು ಉಳಿಸಿಕೊಳ್ಳದ ರಾಜ್ಯ ಸರ್ಕಾರ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ

‘ಸಂಯುಕ್ತ ಹೋರಾಟ–ಕರ್ನಾಟಕ‘ ಸಮಿತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ
Last Updated 26 ನವೆಂಬರ್ 2025, 16:08 IST
ಕೊಟ್ಟ ಮಾತು ಉಳಿಸಿಕೊಳ್ಳದ ರಾಜ್ಯ ಸರ್ಕಾರ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ

ಕಬ್ಬನ್‌ ಉದ್ಯಾನದಲ್ಲಿ ಹೂಗಳ ಹಬ್ಬ: ಪುಷ್ಪ ಪ್ರದರ್ಶನದಲ್ಲಿ ಕೆಪೆಕ್‌ನ 25 ಮಳಿಗೆ

Food Processing Expo: ಕಬ್ಬನ್ ಉದ್ಯಾನದಲ್ಲಿ ನ.27ರಿಂದ ಡಿ.7ರವರೆಗೆ ನಡೆಯುವ ಪುಷ್ಪ ಪ್ರದರ್ಶನದಲ್ಲಿ ಕೆಪೆಕ್ 25 ಮಳಿಗೆಗಳಲ್ಲಿ ಸಿರಿಧಾನ್ಯ ಉತ್ಪನ್ನಗಳಿಂದ ರಾಗಿ ಮಾಲ್ಟ್‌ವರೆಗಿನ ಆಹಾರ ವಸ್ತುಗಳನ್ನು ಪ್ರದರ್ಶಿಸಲಿದೆ.
Last Updated 26 ನವೆಂಬರ್ 2025, 16:07 IST
ಕಬ್ಬನ್‌ ಉದ್ಯಾನದಲ್ಲಿ ಹೂಗಳ ಹಬ್ಬ: ಪುಷ್ಪ ಪ್ರದರ್ಶನದಲ್ಲಿ ಕೆಪೆಕ್‌ನ 25 ಮಳಿಗೆ

ಬೆಂಗಳೂರು: ಜಲಮಂಡಳಿ ಫೋನ್‌-ಇನ್ ಕಾರ್ಯಕ್ರಮ ನ.28ರಂದು

Water Supply Issues: ಬೆಂಗಳೂರು ಜಲಮಂಡಳಿ ಅಧ್ಯಕ್ಷ ವಿ.ರಾಮಪ್ರಸಾತ್ ಮನೋಹರ್ ನೇತೃತ್ವದಲ್ಲಿ ನ.28ರಂದು ಬೆಳಿಗ್ಗೆ 9.30 ರಿಂದ 10.30ರ ತನಕ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ನೇರವಾಗಿ ಕುಂದುಕೊರತೆ ಹೇಳಬಹುದು.
Last Updated 26 ನವೆಂಬರ್ 2025, 16:07 IST
ಬೆಂಗಳೂರು: ಜಲಮಂಡಳಿ ಫೋನ್‌-ಇನ್ ಕಾರ್ಯಕ್ರಮ ನ.28ರಂದು

ದಾಬಸ್ ಪೇಟೆ: ತಂತಿ ಬೇಲಿಗೆ ಸಿಲುಕಿದ ಕರಡಿ ರಕ್ಷಣೆ

Wildlife Rescue Karnataka: ದಾಬಸ್ ಪೇಟೆಯ ತೋಟದ ತಂತಿ ಬೇಲಿಗೆ ಸಿಲುಕಿದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅರಿವಳಿಕೆ ಚುಚ್ಚುಮದ್ದು ನೀಡಿ ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಿಸಿದ್ದಾರೆ. ಘಟನೆ ಶಿವಗಂಗೆ ತಪ್ಪಲಿನಲ್ಲಿ ನಡೆದಿದೆ.
Last Updated 26 ನವೆಂಬರ್ 2025, 16:05 IST
ದಾಬಸ್ ಪೇಟೆ: ತಂತಿ ಬೇಲಿಗೆ ಸಿಲುಕಿದ ಕರಡಿ ರಕ್ಷಣೆ
ADVERTISEMENT

ಬೆಂಗಳೂರಿನಲ್ಲಿ ಸುರಂಗ ರಸ್ತೆ ವಿರೋಧಿಸಿ ಜನ ಸಮಾವೇಶ ನ. 30ಕ್ಕೆ

ಬೆಂಗಳೂರು ಉಳಿಸಿ ಸಮಿತಿಯಿಂದ ಎಸ್‌ಸಿಎಂ ಹೌಸ್ ಸಭಾಂಗಣದಲ್ಲಿ ಆಯೋಜನೆ
Last Updated 26 ನವೆಂಬರ್ 2025, 0:46 IST
ಬೆಂಗಳೂರಿನಲ್ಲಿ ಸುರಂಗ ರಸ್ತೆ ವಿರೋಧಿಸಿ ಜನ ಸಮಾವೇಶ ನ. 30ಕ್ಕೆ

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆ ತಡೆಗೆ ಮಾರ್ಗಸೂಚಿ

ತಳಪಾಯಕ್ಕೆ ಪ್ರಮಾಣಪತ್ರ ಪಡೆಯುವುದು ಕಡ್ಡಾಯ; ನಗರ ಯೋಜನೆ ಅಧಿಕಾರಿಗಳಿಗೆ ಜವಾಬ್ದಾರಿ
Last Updated 26 ನವೆಂಬರ್ 2025, 0:20 IST
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆ ತಡೆಗೆ ಮಾರ್ಗಸೂಚಿ

‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!

ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ವಿರುದ್ಧ ಇ.ಡಿ ಪ್ರಕರಣ: ₹523 ಕೋಟಿ ಮುಟ್ಟುಗೋಲು
Last Updated 26 ನವೆಂಬರ್ 2025, 0:01 IST
‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!
ADVERTISEMENT
ADVERTISEMENT
ADVERTISEMENT