ಶನಿವಾರ, 22 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕಳಪೆ ಗುಣಮಟ್ಟದ ಔಷಧ ಪೂರೈಕೆ ತಡೆಗೆ ಕ್ರಮ: ದಿನೇಶ್ ಗುಂಡೂರಾವ್

ಔಷಧ ಉತ್ಪಾದಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ದಿನೇಶ್ ಗುಂಡೂರಾವ್ ಮಾಹಿತಿ
Last Updated 22 ನವೆಂಬರ್ 2025, 14:41 IST
ಕಳಪೆ ಗುಣಮಟ್ಟದ ಔಷಧ ಪೂರೈಕೆ ತಡೆಗೆ ಕ್ರಮ: ದಿನೇಶ್ ಗುಂಡೂರಾವ್

ಸುಬ್ರಹ್ಮಣ್ಯ ಗುಡ್ಗೆ ಬಿಎಂಆರ್‌ಸಿಎಲ್‌ ನಿರ್ದೇಶಕ

ಬಿಎಂಆರ್‌ಸಿಎಲ್‌ ಮಂಡಳಿಯ ನಿರ್ದೇಶಕರಾಗಿ (ಪ್ರಾಜೆಕ್ಟ್ ಮತ್ತು ಪ್ಲಾನಿಂಗ್‌) ಬಿಎಂಆರ್‌ಸಿಎಲ್‌ ಸುರಂಗ ಮಾರ್ಗ ವಿಭಾಗದ ಮುಖ್ಯ ಎಂಜಿನಿಯರ್‌ ಸುಬ್ರಹ್ಮಣ್ಯ ಗುಡ್ಗೆ ಅವರನ್ನು ನೇಮಕ ಮಾಡಲಾಗಿದೆ.
Last Updated 22 ನವೆಂಬರ್ 2025, 14:40 IST
ಸುಬ್ರಹ್ಮಣ್ಯ ಗುಡ್ಗೆ ಬಿಎಂಆರ್‌ಸಿಎಲ್‌ ನಿರ್ದೇಶಕ

ನಮ್ಮ ಮೆಟ್ರೊ: ನಾಗವಾರದಲ್ಲಿ ತಲೆ ಎತ್ತಲಿದೆ ವಾಣಿಜ್ಯ ಸಂಕೀರ್ಣ

ಬಹು ಮಹಡಿ ಪಾರ್ಕಿಂಗ್‌, ನಾಲ್ಕು ಅಂತಸ್ತಿನ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿರುವ ಬಿಎಂಆರ್‌ಸಿಎಲ್‌
Last Updated 22 ನವೆಂಬರ್ 2025, 14:39 IST
ನಮ್ಮ ಮೆಟ್ರೊ: ನಾಗವಾರದಲ್ಲಿ ತಲೆ ಎತ್ತಲಿದೆ ವಾಣಿಜ್ಯ ಸಂಕೀರ್ಣ

ಸರ್ಕಾರದಿಂದ ಪುಸ್ತಕೋದ್ಯಮ ಕಡೆಗಣನೆ: ಹೋರಾಟಕ್ಕೆ ಮುದ್ರಕರ ಒಕ್ಕೂಟ ನಿರ್ಧಾರ

‘ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳಿಗೆ ಪೂರೈಸುವ ಏಕಗವಾಕ್ಷಿ ಸೇರಿ ವಿವಿಧ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ಪುಸ್ತಕೋದ್ಯಮವನ್ನು ಕಡೆಗಣಿಸುತ್ತಿದೆ.
Last Updated 22 ನವೆಂಬರ್ 2025, 14:37 IST
ಸರ್ಕಾರದಿಂದ ಪುಸ್ತಕೋದ್ಯಮ ಕಡೆಗಣನೆ: ಹೋರಾಟಕ್ಕೆ ಮುದ್ರಕರ ಒಕ್ಕೂಟ ನಿರ್ಧಾರ

‘ನಮ್ಮ ಮೆಟ್ರೊ’ ಟಿಕೆಟ್‌ಗೆ ನವಿ–ಒಎನ್‌ಡಿಸಿ ಒಪ್ಪಂದ

Bengaluru Metro: ಬೆಂಗಳೂರು: ಯುಪಿಐ ಮೂಲಕ ಪಾವತಿ ಸೇವೆಗಳನ್ನು ಒದಗಿಸುವ ‘ನವಿ’, ಬೆಂಗಳೂರಿನ ‘ನಮ್ಮ ಮೆಟ್ರೊ’ ಪ್ರಯಾಣಿಕರಿಗೆ ಕ್ಯೂಆರ್‌ ಕೋಡ್ ಆಧಾರಿತ ಟಿಕೆಟ್ ಖರೀದಿಸುವ ಸೌಲಭ್ಯವನ್ನು ಒದಗಿಸಿರುವುದಾಗಿ ಹೇಳಿದೆ.
Last Updated 22 ನವೆಂಬರ್ 2025, 13:17 IST
‘ನಮ್ಮ ಮೆಟ್ರೊ’ ಟಿಕೆಟ್‌ಗೆ ನವಿ–ಒಎನ್‌ಡಿಸಿ ಒಪ್ಪಂದ

ಬೆಂಗಳೂರು | ₹ 7.11 ಕೋಟಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ₹5.76 ಕೋಟಿ ವಶ

Robbery Investigation: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನೂ ಬಂಧಿಸಲಾಗಿದ್ದು, ₹5.76 ಕೋಟಿ ವಶಕ್ಕೆ ಪಡೆಯಲಾಗಿದೆ.
Last Updated 22 ನವೆಂಬರ್ 2025, 8:59 IST
ಬೆಂಗಳೂರು | ₹ 7.11 ಕೋಟಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ₹5.76 ಕೋಟಿ ವಶ

ರಾಜಧಾನಿಯೊಳಗೆ ಬಾರದ ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲು

ಕಂಟೋನ್ಮೆಂಟ್‌ಗೆ ಬಾರದೇ ಬೈಯಪ್ಪನಹಳ್ಳಿಯಿಂದಲೇ ತಾತ್ಕಾಲಿಕ ಸಂಚಾರ ಮುಂದುವರಿಕೆ
Last Updated 22 ನವೆಂಬರ್ 2025, 0:55 IST
ರಾಜಧಾನಿಯೊಳಗೆ ಬಾರದ ಕಲಬುರಗಿ–ಬೆಂಗಳೂರು ವಂದೇ ಭಾರತ್‌ ರೈಲು
ADVERTISEMENT

ಕಸಗುಡಿಸುವ ಯಂತ್ರಗಳಿಗೆ ದುಬಾರಿ ಬಾಡಿಗೆ: ಮರುಪರಿಶೀಲನೆಗೆ ಸೂಚನೆ

sweeping machine: ಯಾಂತ್ರಿಕ ಕಸ ಗುಡಿಸುವ ಯಂತ್ರಗಳಿಗೆ ದುಬಾರಿ ಬಾಡಿಗೆ ನೀಡುವುದಕ್ಕೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಈ ಯೋಜನೆಯ ವೆಚ್ಚದ ಬಗ್ಗೆ ಮೂರನೇ ವ್ಯಕ್ತಿಯ ಮೂಲಕ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರವು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಸೂಚಿಸಿದೆ.
Last Updated 22 ನವೆಂಬರ್ 2025, 0:23 IST
ಕಸಗುಡಿಸುವ ಯಂತ್ರಗಳಿಗೆ ದುಬಾರಿ ಬಾಡಿಗೆ: ಮರುಪರಿಶೀಲನೆಗೆ ಸೂಚನೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳ ಪಟ್ಟಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳ ಪಟ್ಟಿ
Last Updated 21 ನವೆಂಬರ್ 2025, 23:39 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳ ಪಟ್ಟಿ

ಬೆಂಗಳೂರು ಹಗಲು ದರೋಡೆ: ಕಾನ್‌ಸ್ಟೆಬಲ್, ಮಾಜಿ ಉದ್ಯೋಗಿಯೇ ಸೂತ್ರಧಾರರು;8 ಮಂದಿ ವಶ

Cash Van Robbery: ಸಿಎಂಎಸ್‌ ಏಜೆನ್ಸಿ ವಾಹನದಿಂದ ₹7.11 ಕೋಟಿ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ ಹಾಗೂ ಮಾಜಿ ಉದ್ಯೋಗಿ ಕ್ಸೇವಿಯರ್ ಸೇರಿ ಎಂಟು ಮಂದಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
Last Updated 21 ನವೆಂಬರ್ 2025, 23:30 IST
ಬೆಂಗಳೂರು ಹಗಲು ದರೋಡೆ: ಕಾನ್‌ಸ್ಟೆಬಲ್, ಮಾಜಿ ಉದ್ಯೋಗಿಯೇ ಸೂತ್ರಧಾರರು;8 ಮಂದಿ ವಶ
ADVERTISEMENT
ADVERTISEMENT
ADVERTISEMENT