ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 30 ಮೊಬೈಲ್‌ ಜಪ್ತಿ: ಅಲೋಕ್‌ಕುಮಾರ್

Bengaluru Prison Raid: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಗುರುವಾರ ರಾತ್ರಿ ಡಿಜಿಪಿ ಅಲೋಕ್‌ಕುಮಾರ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ 30 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.
Last Updated 19 ಡಿಸೆಂಬರ್ 2025, 14:26 IST
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 30 ಮೊಬೈಲ್‌ ಜಪ್ತಿ: ಅಲೋಕ್‌ಕುಮಾರ್

ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ

Writer's Association: ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಸಂಘದ ಆಡಳಿತ ಮಂಡಳಿಯನ್ನು ಪುನರ್ ರಚಿಸಲಾಗಿದೆ.
Last Updated 19 ಡಿಸೆಂಬರ್ 2025, 14:22 IST
ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ

ಬ್ಲೇಡ್ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ: ಸಂಚಾರಿ ಘಟಕ ಪರಿಚಯಿಸಿದ ನೇತ್ರಧಾಮ

Ziemer Z8 Neo: ನೇತ್ರಧಾಮ ಆಸ್ಪತ್ರೆಯು ಬ್ಲೇಡ್‌ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುವ ‘ಝೀಮರ್ ಝಡ್8 ನಿಯೊ’ ಫೆಮ್ಟೋಸೆಕೆಂಡ್ ಲೇಸರ್ ವ್ಯವಸ್ಥೆ ಹೊಂದಿರುವ ಸಂಚಾರಿ ಘಟಕವನ್ನು ಪರಿಚಯಿಸಿದೆ.
Last Updated 19 ಡಿಸೆಂಬರ್ 2025, 14:19 IST
ಬ್ಲೇಡ್ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ: ಸಂಚಾರಿ ಘಟಕ ಪರಿಚಯಿಸಿದ ನೇತ್ರಧಾಮ

ಕನ್ನಡದಲ್ಲಿ ರೈಲ್ವೆ ಪರೀಕ್ಷೆ | ಹೋರಾಟಕ್ಕೆ ಸಂದ ಜಯ: ಕರವೇ ಅಧ್ಯಕ್ಷ ನಾರಾಯಣಗೌಡ

Railway Promotion Exam: ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಿರುವುದು ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ಸಂದ ಜಯ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2025, 14:11 IST
ಕನ್ನಡದಲ್ಲಿ ರೈಲ್ವೆ ಪರೀಕ್ಷೆ | ಹೋರಾಟಕ್ಕೆ ಸಂದ ಜಯ: ಕರವೇ ಅಧ್ಯಕ್ಷ ನಾರಾಯಣಗೌಡ

ಚರಂಡಿಗೆ ಉರುಳಿದ ಕಾರು | ಇಬ್ಬರ ಸಾವು: ಚಿಕ್ಕಜಾಲದ ಸಾದಹಳ್ಳಿಯಲ್ಲಿ ಘಟನೆ

Sadahalli Accident: ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಸಾದಹಳ್ಳಿಯಲ್ಲಿ ಗುರುವಾರ ತಡರಾತ್ರಿ ಕಾರೊಂದು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು, ಚರಂಡಿಗೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 19 ಡಿಸೆಂಬರ್ 2025, 14:03 IST
ಚರಂಡಿಗೆ ಉರುಳಿದ ಕಾರು | ಇಬ್ಬರ ಸಾವು: ಚಿಕ್ಕಜಾಲದ ಸಾದಹಳ್ಳಿಯಲ್ಲಿ ಘಟನೆ

ಬೆಂಗಳೂರು: ಫುಟ್‌ಬಾಲ್‌ನಂತೆ ಮಗು ಒದ್ದ ಜಿಮ್‌ ತರಬೇತುದಾರ!

Bengaluru Child Assault: ಮನೆಯ ಎದುರು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಐದು ವರ್ಷದ ಮಗುವಿಗೆ ಕಾಲಿನಿಂದ ಒದ್ದಿದ್ದ ಆರೋಪಿಯನ್ನು ಬನಶಂಕರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 19 ಡಿಸೆಂಬರ್ 2025, 11:46 IST
ಬೆಂಗಳೂರು: ಫುಟ್‌ಬಾಲ್‌ನಂತೆ ಮಗು ಒದ್ದ ಜಿಮ್‌ ತರಬೇತುದಾರ!

ಶೆಡ್‌ ಮೇಲೆ ಸಿಮೆಂಟ್‌ ಇಟ್ಟಿಗೆ ಬಿದ್ದು ದುರ್ಘಟನೆ: ಮಗು ಸಾವು, ಮೂವರಿಗೆ ಗಾಯ

Bengaluru witnessed tragic accidents: ಎಚ್‌ಎಎಲ್‌ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆಗಳು ಬಿದ್ದು ನಾಲ್ಕು ವರ್ಷದ ಮಗು ಮೃತಪಟ್ಟಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
Last Updated 19 ಡಿಸೆಂಬರ್ 2025, 9:01 IST
ಶೆಡ್‌ ಮೇಲೆ ಸಿಮೆಂಟ್‌ ಇಟ್ಟಿಗೆ ಬಿದ್ದು ದುರ್ಘಟನೆ: ಮಗು ಸಾವು, ಮೂವರಿಗೆ ಗಾಯ
ADVERTISEMENT

ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಜಾರಿ ಬಿದ್ದಿದ್ದ ಬೆಂಗಳೂರಿನ ಯುವಕ ಸಾವು

HEBRI ಹೆಬ್ರಿ: ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಬಂಡೆಕಲ್ಲಿನಿಂದ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.  
Last Updated 19 ಡಿಸೆಂಬರ್ 2025, 8:06 IST
ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಜಾರಿ ಬಿದ್ದಿದ್ದ ಬೆಂಗಳೂರಿನ ಯುವಕ ಸಾವು

ಹೊಸಕೋಟೆ: ಚಳಿಗೆ ಅರಳದ ಗುಲಾಬಿ.. ಬಾಡಿದ ಬೆಳೆಗಾರರ ಮೊಗ

ಪ್ರತಿಕೂಲ ಹವಾಮಾನ: ಇಳುವರಿ ಕುಸಿಯುವ ಆತಂಕ । ಸಿಗದ ಉತ್ತಮ ಬೆಲೆ
Last Updated 19 ಡಿಸೆಂಬರ್ 2025, 2:29 IST
ಹೊಸಕೋಟೆ: ಚಳಿಗೆ ಅರಳದ ಗುಲಾಬಿ.. ಬಾಡಿದ ಬೆಳೆಗಾರರ ಮೊಗ

ದೊಡ್ಡಬಳ್ಳಾಪುರದ ಕೆಲವೆಡೆ ಇಂದಿನಿಂದ ನಿಷೇಧಾಜ್ಞೆ ಜಾರಿ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ
Last Updated 19 ಡಿಸೆಂಬರ್ 2025, 2:26 IST
ದೊಡ್ಡಬಳ್ಳಾಪುರದ ಕೆಲವೆಡೆ ಇಂದಿನಿಂದ ನಿಷೇಧಾಜ್ಞೆ ಜಾರಿ
ADVERTISEMENT
ADVERTISEMENT
ADVERTISEMENT