ಮಂಗಳವಾರ, 18 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್ ಯಾದವ್

Bengaluru Political Visit: ಬೆಂಗಳೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 18 ನವೆಂಬರ್ 2025, 5:48 IST
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದ ಅಖಿಲೇಶ್ ಯಾದವ್

ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಸಮಯ ಬದಲಾವಣೆ? ಜಗದೀಶ ಶೆಟ್ಟರ್ ಸೂಚನೆ

ನೈರುತ್ಯ ರೈಲ್ವೆ ವಲಯದ ಮಹಾ ಪ್ರಬಂಧಕರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಸೋಮವಾರ ಚರ್ಚಿಸಿ, ತಮ್ಮ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಕಾಮಗಾರಿಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.
Last Updated 18 ನವೆಂಬರ್ 2025, 2:25 IST
ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಸಮಯ ಬದಲಾವಣೆ? ಜಗದೀಶ ಶೆಟ್ಟರ್ ಸೂಚನೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 18 ನವೆಂಬರ್ 2025, 0:36 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ತುಮಕೂರುವರೆಗೆ ಮೆಟ್ರೊ: ಡಿಪಿಆರ್‌ ತಯಾರಿಸಲು ಟೆಂಡರ್‌

Metro Expansion Plan: ‘ನಮ್ಮ ಮೆಟ್ರೊ’ ಅನ್ನು ತುಮಕೂರುವರೆಗೆ ವಿಸ್ತರಿಸುವ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ.
Last Updated 18 ನವೆಂಬರ್ 2025, 0:32 IST
ತುಮಕೂರುವರೆಗೆ ಮೆಟ್ರೊ: ಡಿಪಿಆರ್‌ ತಯಾರಿಸಲು ಟೆಂಡರ್‌

ಕಸದಿಂದ ಸಾವಿರಾರು ಮನೆಗಳಿಗೆ ಬೆಳಕು

ಸಂಸ್ಕರಣೆಯಾಗದ ಪ್ಲಾಸ್ಟಿಕ್‌, ಹಾಸಿಗೆ, ಬಟ್ಟೆ, ಪೀಠೋಪಕರಣಗಳಿಂದ ವಿದ್ಯುತ್‌ ಉತ್ಪಾದನೆ
Last Updated 18 ನವೆಂಬರ್ 2025, 0:15 IST
ಕಸದಿಂದ ಸಾವಿರಾರು ಮನೆಗಳಿಗೆ ಬೆಳಕು

ಬೊಮ್ಮನಹಳ್ಳಿ: ಮುದ್ದೆ ಮೆದ್ದು ಸ್ಪರ್ಧೆ ಗೆದ್ದ ಅಕ್ಕ, ತಮ್ಮ

Ragi Mudde Eating Contest: ನಾಟಿಕೋಳಿ ಸಾರು, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಅಕ್ಕ 10 ಮುದ್ದೆ, ತಮ್ಮ 12 ಮುದ್ದೆ ಉಂಡು ಪ್ರಥಮ ಸ್ಥಾನ ಗಳಿಸಿದರು.
Last Updated 17 ನವೆಂಬರ್ 2025, 23:58 IST
ಬೊಮ್ಮನಹಳ್ಳಿ: ಮುದ್ದೆ ಮೆದ್ದು ಸ್ಪರ್ಧೆ ಗೆದ್ದ ಅಕ್ಕ, ತಮ್ಮ

ಕಬ್ಬನ್‌ ಉದ್ಯಾನಲ್ಲೂ ಪುಷ್ಪ ಪ್ರದರ್ಶನ: ನ. 27ರಿಂದ ಡಿ. 7ರವರೆಗೆ ಆಯೋಜನೆ

Flower show: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಮೊದಲ ಬಾರಿಗೆ ಕಬ್ಬನ್ ಉದ್ಯಾನದಲ್ಲಿ ನವೆಂಬರ್‌ 27ರಿಂದ ಡಿಸೆಂಬರ್‌ 7ರವರೆಗೆ ಪುಷ್ಪ ಪ್ರದರ್ಶನ ಆಯೋಜಿಸಲು ಸಿದ್ಧತೆ ನಡೆದಿದೆ.
Last Updated 17 ನವೆಂಬರ್ 2025, 23:35 IST
ಕಬ್ಬನ್‌ ಉದ್ಯಾನಲ್ಲೂ ಪುಷ್ಪ ಪ್ರದರ್ಶನ: ನ. 27ರಿಂದ ಡಿ. 7ರವರೆಗೆ ಆಯೋಜನೆ
ADVERTISEMENT

ಜನವರಿಯಲ್ಲಿ ಕೇರಳ ಸಾಹಿತ್ಯ ಉತ್ಸವ: ಬಾನು ಮುಷ್ತಾಕ್‌, ದೀಪಾ ಭಾಸ್ತಿ ಭಾಗಿ

ಕೇರಳದ ಕೋಯಿಕ್ಕೋಡ್‌ನಲ್ಲಿ ಕೇರಳ ಸಾಹಿತ್ಯ ಉತ್ಸವದ(ಕೆಎಲ್‌ಎಫ್‌) 9ನೇ ಆವೃತ್ತಿಯು 2026ರ ಜ.22ರಿಂದ 25ರವರೆಗೆ ನಡೆಯಲಿದೆ.
Last Updated 17 ನವೆಂಬರ್ 2025, 19:39 IST
ಜನವರಿಯಲ್ಲಿ ಕೇರಳ ಸಾಹಿತ್ಯ ಉತ್ಸವ: ಬಾನು ಮುಷ್ತಾಕ್‌, ದೀಪಾ ಭಾಸ್ತಿ ಭಾಗಿ

ಕೆ.ಆರ್.ಪುರ: ಚೀಮಸಂದ್ರದಲ್ಲಿ ಬಸವೇಶ್ವರಸ್ವಾಮಿ ರಥೋತ್ಸವ

ಕಾರ್ತೀಕ ಮಾಸದ ಕಡೆ ಸೋಮವಾರದ ನಿಮಿತ್ಯ ಚೀಮಸಂದ್ರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಬಸವೇಶ್ವರಸ್ವಾಮಿಯ ರಥೋತ್ಸವವು ಅದ್ದೂರಿಯಾಗಿ ನಡೆಯಿತು.
Last Updated 17 ನವೆಂಬರ್ 2025, 19:35 IST
ಕೆ.ಆರ್.ಪುರ: ಚೀಮಸಂದ್ರದಲ್ಲಿ ಬಸವೇಶ್ವರಸ್ವಾಮಿ ರಥೋತ್ಸವ

ಚಿನ್ನಸ್ವಾಮಿ, ವರಲಕ್ಷ್ಮಿಗೆ ಮೈಕೊ ಕನ್ನಡ ಬಳಗದ ‘ಕಿಟೆಲ್, ಕುವೆಂಪು ಪ್ರಶಸ್ತಿ’

ಬಾಷ್ ಸಂಸ್ಥೆಯ ಮೈಕೊ ಕನ್ನಡ ಬಳಗ ಸಂಶೋಧನಾ ಕ್ಷೇತ್ರಕ್ಕೆ ನೀಡುವ 2025ನೇ ಸಾಲಿನ ರೆ.ಫೆ. ಕಿಟೆಲ್ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎನ್. ಚಿನ್ನಸ್ವಾಮಿ ಸೋಸಲೆ ಹಾಗೂ ಸಾಹಿತಿಗಳಿಗೆ ನೀಡುವ ‘ರಾಷ್ಟ್ರಕವಿ ಕುವೆಂಪು ಪ್ರಶಸ್ತಿ’ಗೆ ಎಸ್.ಎಲ್. ವರಲಕ್ಷ್ಮಿ ಮಂಜುನಾಥ್ ಆಯ್ಕೆಯಾಗಿದ್ದಾರೆ.
Last Updated 17 ನವೆಂಬರ್ 2025, 19:34 IST
ಚಿನ್ನಸ್ವಾಮಿ, ವರಲಕ್ಷ್ಮಿಗೆ ಮೈಕೊ ಕನ್ನಡ ಬಳಗದ ‘ಕಿಟೆಲ್, ಕುವೆಂಪು ಪ್ರಶಸ್ತಿ’
ADVERTISEMENT
ADVERTISEMENT
ADVERTISEMENT