ಸೋಮವಾರ, 17 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಸಮಗ್ರ ನಗರಾಭಿವೃದ್ಧಿಗೆ ಮೆಲ್ಬರ್ನ್‌ ಆಸಕ್ತಿ: ತುಷಾರ್‌ ಗಿರಿನಾಥ್‌

ಮೆಲ್ಬರ್ನ್‌ ಮತ್ತು ಬೆಂಗಳೂರು ನಗರಗಳ ನಡುವಿನ ನವೀನ, ಸ್ಥಿರತೆ ಮತ್ತು ಸಮಗ್ರ ನಗರಾಭಿವೃದ್ಧಿಯನ್ನು ಉತ್ತೇಜಿಸಲು ಉಭಯ ನಗರಗಳು ಆಸಕ್ತಿ ವ್ಯಕ್ತಪಡಿಸಿವೆ.
Last Updated 17 ನವೆಂಬರ್ 2025, 17:43 IST
ಸಮಗ್ರ ನಗರಾಭಿವೃದ್ಧಿಗೆ ಮೆಲ್ಬರ್ನ್‌ ಆಸಕ್ತಿ: ತುಷಾರ್‌ ಗಿರಿನಾಥ್‌

ಐದು ದಿನಗಳ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ

Groundnut Fair: ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಹಾಗೂ ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಐದು ದಿನಗಳ ಪರಿಷೆಗೆ ಚಾಲನೆ ನೀಡಿದರು.
Last Updated 17 ನವೆಂಬರ್ 2025, 17:41 IST
ಐದು ದಿನಗಳ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ

ನೆಲಮಂಗಲ: ಮಹಿಳೆಯರಿಗೆ ವಾಹನ ತರಬೇತಿ

ಬಡ ಮಧ್ಯಮ ವರ್ಗದ ಮಹಿಳೆಯರನ್ನು ಸ್ವಾವಲಂಭಿಗಳಾಗಿಸಲು ಉಚಿತ ದ್ವಿಚಕ್ರ, ಕಾರು ಚಾಲನಾ ತರಬೇತಿಯನ್ನು ಹಿತಚಿಂತನ ಟ್ರಸ್ಟ್‌ ವತಿಯಿಸಿ ಪ್ರಾರಂಭಿಸಲಾಗಿದೆ ಎಂದು ಹಿತಚಿಂತನ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ...
Last Updated 17 ನವೆಂಬರ್ 2025, 17:37 IST
ನೆಲಮಂಗಲ: ಮಹಿಳೆಯರಿಗೆ ವಾಹನ ತರಬೇತಿ

ನಮ್ಮ ಮೆಟ್ರೊ ಸಂಚಾರಕ್ಕೆ ಅಡ್ಡಿ: 15 ಮಂದಿ ವಿರುದ್ಧ ಎಫ್ಐಆರ್‌

Metro Service Delay: ಆರ್‌.ವಿ. ಮೆಟ್ರೊ ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಉದ್ದೇಶಪೂರ್ವಕ ಅಡ್ಡಿಪಡಿಸಿದ ಗುಂಪಿನಿಂದಾಗಿ ಮೊದಲ ರೈಲು 6.35ಕ್ಕೆ ಹೊರಡಿದ್ದು, ಮಾರ್ಗದ ಎಲ್ಲಾ ರೈಲುಗಳಲ್ಲಿ ವಿಳಂಬ ಉಂಟಾಯಿತು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.
Last Updated 17 ನವೆಂಬರ್ 2025, 17:36 IST
ನಮ್ಮ ಮೆಟ್ರೊ ಸಂಚಾರಕ್ಕೆ ಅಡ್ಡಿ: 15 ಮಂದಿ ವಿರುದ್ಧ ಎಫ್ಐಆರ್‌

ಮೇಕ್ರಿ ವೃತ್ತ: ಕಾರಿನ ಮೇಲೇರಿ ವ್ಯಕ್ತಿಯ ರಂಪಾಟ

Traffic Disruption Incident: ಮೇಕ್ರಿ ವೃತ್ತದ ಬಳಿ ಕಾರಿನ ಮೇಲೇರಿ ರಂಪಾಟ ನಡೆಸಿದ ವ್ಯಕ್ತಿಯನ್ನು ಸಾರ್ವಜನಿಕರು ಮತ್ತು ಪೊಲೀಸರು ಸಮರ್ಥವಾಗಿ ಹತೋಟಿಗೆ ತಂದಿದ್ದು, ತಾತ್ಕಾಲಿಕವಾಗಿ ಉಂಟಾದ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಿದರು.
Last Updated 17 ನವೆಂಬರ್ 2025, 17:34 IST
ಮೇಕ್ರಿ ವೃತ್ತ: ಕಾರಿನ ಮೇಲೇರಿ ವ್ಯಕ್ತಿಯ ರಂಪಾಟ

ಅಕ್ಕ ಪಡೆ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಾಗತ

Women and Child Safety: ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸಕಾಲದಲ್ಲಿ ರಕ್ಷಣೆ ನೀಡುವ ಉದ್ದೇಶದಿಂದ ರಾಜ್ಯದಾದ್ಯಂತ ‘ಅಕ್ಕ ಪಡೆ’ ಆರಂಭಿಸುತ್ತಿರುವುದನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಸ್ವಾಗತಿಸಿದ್ದಾರೆ.
Last Updated 17 ನವೆಂಬರ್ 2025, 17:31 IST
ಅಕ್ಕ ಪಡೆ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಾಗತ

ಬೆಂಗಳೂರು | ಅಪ್ಪನ ಮೇಲೆ ಹಲ್ಲೆ: ವ್ಯಕ್ತಿ ಕೊಂದ ಪುತ್ರ

ಅಪ್ಪನ ಮೇಲೆ ಹಲ್ಲೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪುತ್ರ, ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಗರದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ‌
Last Updated 17 ನವೆಂಬರ್ 2025, 17:29 IST
ಬೆಂಗಳೂರು | ಅಪ್ಪನ ಮೇಲೆ ಹಲ್ಲೆ: ವ್ಯಕ್ತಿ ಕೊಂದ ಪುತ್ರ
ADVERTISEMENT

ಸತ್ಯ ಅರ್ಥ ಮಾಡಿಕೊಳ್ಳಿ: ಯು.ಟಿ.ಖಾದರ್

Press Freedom India: ಕರ್ನಾಟಕ ಮಾಧ್ಯಮ ಅಕಾಡೆಮಿಯು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಮಾಧ್ಯಮದ ಜವಾಬ್ದಾರಿ ಕುರಿತು ಚರ್ಚೆ ನಡೆಯಿತು.
Last Updated 17 ನವೆಂಬರ್ 2025, 17:28 IST
ಸತ್ಯ ಅರ್ಥ ಮಾಡಿಕೊಳ್ಳಿ: ಯು.ಟಿ.ಖಾದರ್

ಬೆಂಗಳೂರು| ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆ ಕೊಲೆ

Woman Killed in Apartment: ಹೊಂಗಸಂದ್ರದ ಮುನಿಸುಬ್ಬಾರೆಡ್ಡಿ ಲೇಔಟ್‌ನ ಫ್ಲ್ಯಾಟ್‌ನಲ್ಲಿ ಪ್ರಮೋದಾ ಎಂಬ ಮಹಿಳೆ ಚಾಕುವಿನಿಂದ ಕೊಚ್ಚಿ ಕೊಲೆಯಾಗಿದ್ದು, ಸುಪಾರಿ ಕೊಲೆ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 17 ನವೆಂಬರ್ 2025, 15:51 IST
ಬೆಂಗಳೂರು| ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆ ಕೊಲೆ

ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರಕ್ಕೆ ಖಂಡನೆ: AIDSO ಸಂಘಟನೆಯಿಂದ ಪ್ರತಿಭಟನೆ

School Merger Protest: 25 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರ ವಿರೋಧಿಸಿ ಎಐಡಿಎಸ್‌ಒ ಸಂಘಟನೆ ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ನಡೆಸಿದ್ದು, ಸರ್ಕಾರದ ನೀತಿ ಖಂಡಿಸಲಾಗಿದೆ.
Last Updated 17 ನವೆಂಬರ್ 2025, 15:50 IST
ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರಕ್ಕೆ ಖಂಡನೆ: AIDSO ಸಂಘಟನೆಯಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT