ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಕಲಬುರಗಿ–ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದ್ದು, ಕಲಬುರಗಿಯಿಂದ ಬೆಳಿಗ್ಗೆ 5.15ರ ಬದಲು ಬೆಳಿಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರು ತಲುಪಲಿದೆ.
Last Updated 2 ಡಿಸೆಂಬರ್ 2025, 12:29 IST
ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಯೋಗಾಸಕ್ಕೆ ಕ್ರೀಡಾ ರತ್ನ: ಸಂಭ್ರಮ ಹೆಚ್ಚಿಸಿದೆ; ಯೋಗ ಗುರು ಭವರಲಾಲ್ ಆರ್ಯ

Yoga Recognition: ಯೋಗಾಸನ ಕ್ರೀಡೆಗೆ ಮೊಟ್ಟಮೊದಲ ಬಾರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗಿದೆ. ಈ ಘನತೆ ಯೋಗ ಪಟುಗಳಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಯೋಗ ಗುರು ಭವರಲಾಲ್ ಆರ್ಯ ಹೇಳಿದ್ದಾರೆ.
Last Updated 2 ಡಿಸೆಂಬರ್ 2025, 11:48 IST
ಯೋಗಾಸಕ್ಕೆ ಕ್ರೀಡಾ ರತ್ನ: ಸಂಭ್ರಮ ಹೆಚ್ಚಿಸಿದೆ; ಯೋಗ ಗುರು ಭವರಲಾಲ್ ಆರ್ಯ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಾಹನಗಳಿಗೆ ದುಬಾರಿ ಪ್ರವೇಶ ಶುಲ್ಕ: ಡಿ.8ರಿಂದ ಜಾರಿ

ಅನುಮತಿಸಿದ ಉಚಿತ ಸಮಯಕ್ಕಿಂತ ಹೆಚ್ಚು ಅವಧಿ ತಂಗುವ ವಾಹನಗಳಿಗೆ ಡಿ. 8ರಿಂದ ಪ್ರವೇಶ ಶುಲ್ಕ ವಿಧಿಸಲಾಗುವುದು ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಮಿತ ಹೇಳಿದೆ.
Last Updated 2 ಡಿಸೆಂಬರ್ 2025, 10:49 IST
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಾಹನಗಳಿಗೆ ದುಬಾರಿ ಪ್ರವೇಶ ಶುಲ್ಕ: ಡಿ.8ರಿಂದ ಜಾರಿ

ಬೆಂಗಳೂರು | ಪಲ್ಸ್ ಪೋಲಿಯೊಗೆ ‘ಮೈಕ್ರೋ ಪ್ಲ್ಯಾ ನ್’: ಮಹೇಶ್ವರ್ ರಾವ್

21ರಿಂದ ನಾಲ್ಕು ದಿನ ನಗರದೆಲ್ಲೆಡೆ ಮಕ್ಕಳಿಗೆ ಪೋಲಿಯೊ ಹನಿ
Last Updated 1 ಡಿಸೆಂಬರ್ 2025, 23:44 IST
ಬೆಂಗಳೂರು | ಪಲ್ಸ್ ಪೋಲಿಯೊಗೆ ‘ಮೈಕ್ರೋ ಪ್ಲ್ಯಾ ನ್’: ಮಹೇಶ್ವರ್ ರಾವ್

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 1 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಕನ್ನಡ ಕೇವಲ ಒಂದು ಭಾಷೆಯಲ್ಲ| ನಡೆ–ನುಡಿ ಸೊಗಸಾಗಿಸುವ ಆತ್ಮಶಕ್ತಿ: ರಹಮತ್ ತರೀಕೆರೆ

‘ಕನ್ನಡ ಎಂಬುದು ಕೇವಲ ಒಂದು ಭಾಷೆಯಲ್ಲ ಅದು ನಮ್ಮ ನಡೆ ನುಡಿಗಳನ್ನು ಸೊಗಸಾಗಿಸುವ ಆತ್ಮಶಕ್ತಿ’ ಎಂದು ಸಾಹಿತಿ ರಹಮತ್ ತರೀಕೆರೆ ಹೇಳಿದರು.
Last Updated 1 ಡಿಸೆಂಬರ್ 2025, 23:29 IST
ಕನ್ನಡ ಕೇವಲ ಒಂದು ಭಾಷೆಯಲ್ಲ| ನಡೆ–ನುಡಿ ಸೊಗಸಾಗಿಸುವ ಆತ್ಮಶಕ್ತಿ: ರಹಮತ್ ತರೀಕೆರೆ

ಯುವಿಸಿಇ: ₹85 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ಹೊಸ ಬ್ಲಾಕ್‌ ನಿರ್ಮಾಣ

ಸಂಶೋಧನೆಗೆ ನೆರವಾಗಲು ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಆರಂಭಿಸಲು ನಿರ್ಧಾರ
Last Updated 1 ಡಿಸೆಂಬರ್ 2025, 23:21 IST
ಯುವಿಸಿಇ: ₹85 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ಹೊಸ ಬ್ಲಾಕ್‌ ನಿರ್ಮಾಣ
ADVERTISEMENT

ಭಗವದ್ಗೀತೆ ಇದ್ದರೆ ಸಮಾಲೋಚಕರು ಬೇಕಿಲ್ಲ: ಹೈಕೋರ್ಟ್‌ ನ್ಯಾ.ವಿ. ಶ್ರೀಶಾನಂದ

‘ಭಗವದ್ಗೀತೆ ಮನೆಯಲ್ಲಿದ್ದರೆ ಬೇರೆ ಸಮಾಲೋಚಕರ ಅಗತ್ಯವಿಲ್ಲ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
Last Updated 1 ಡಿಸೆಂಬರ್ 2025, 18:56 IST
ಭಗವದ್ಗೀತೆ ಇದ್ದರೆ ಸಮಾಲೋಚಕರು ಬೇಕಿಲ್ಲ: ಹೈಕೋರ್ಟ್‌ ನ್ಯಾ.ವಿ. ಶ್ರೀಶಾನಂದ

ಸಂತೋಷ್ ಹೆಗ್ಡೆ ಅವಹೇಳನ ಸಲ್ಲ: ಹೂಡಿ ರಾಮಚಂದ್ರ

Political Update: ‘ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ’ ಎಂದು ಭಾರತೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹೂಡಿ ರಾಮಚಂದ್ರ ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 18:48 IST
ಸಂತೋಷ್ ಹೆಗ್ಡೆ ಅವಹೇಳನ ಸಲ್ಲ: ಹೂಡಿ ರಾಮಚಂದ್ರ

ಸಂಕ್ಷಿಪ್ತ ಸುದ್ದಿಗಳು: ಗರ್ಭಾಶಯ ಕ್ಯಾನ್ಸರ್ ಜಾಗೃತಿಗೆ ಕ್ರಿಕೆಟ್‌ ಟೂರ್ನ್‌ಮೆಂಟ್

ಗರ್ಭಾಶಯ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ತಡೆಗಟ್ಟುವ ಉದ್ದೇಶದಿಂದ 2026ರ ಜನವರಿಯಲ್ಲಿ ಹೈಪರ್‌ ಸ್ಪೋರ್ಟ್ಸ್‌ ಆ್ಯಂಡ್‌ ವೆಲ್ಫೇರ್‌ ಟ್ರಸ್ಟ್‌ ಕರ್ನಾಟಕ ಮೀಡಿಯಾ ಚಾಂಪಿಯನ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿ ಆಯೋಜಿಸಿದೆ.
Last Updated 1 ಡಿಸೆಂಬರ್ 2025, 18:47 IST
ಸಂಕ್ಷಿಪ್ತ ಸುದ್ದಿಗಳು: ಗರ್ಭಾಶಯ ಕ್ಯಾನ್ಸರ್ ಜಾಗೃತಿಗೆ ಕ್ರಿಕೆಟ್‌ ಟೂರ್ನ್‌ಮೆಂಟ್
ADVERTISEMENT
ADVERTISEMENT
ADVERTISEMENT