ಶನಿವಾರ, 15 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

BC ರೋಡ್ | ವೃತ್ತಕ್ಕೆ ಕಾರು ಡಿಕ್ಕಿ: ಬೆಂಗಳೂರಿನ ಮೂವರು ಸಾವು, 6 ಮಂದಿಗೆ ಗಾಯ

Mangaluru Accident: ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಬಂಟ್ವಾಳ ಬಿ.ಸಿ. ರೋಡ್ ಬಳಿ ನಾರಾಯಣ ಗುರು ವೃತ್ತಕ್ಕೆ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ
Last Updated 15 ನವೆಂಬರ್ 2025, 7:15 IST
BC ರೋಡ್ | ವೃತ್ತಕ್ಕೆ ಕಾರು ಡಿಕ್ಕಿ: ಬೆಂಗಳೂರಿನ ಮೂವರು ಸಾವು, 6 ಮಂದಿಗೆ ಗಾಯ

ಪೆರೋಲ್‌ಗೆ ವೈದ್ಯರ ಸುಳ್ಳು ದಾಖಲೆ: ಹೈಕೋರ್ಟ್‌ ಎಚ್ಚರಿಕೆ

Medical Document Scam: ‘ಪೆರೋಲ್‌ ಪಡೆಯಲು ಸುಳ್ಳು ವೈದ್ಯಕೀಯ ದಾಖಲೆಗಳನ್ನು ಬಳಸುತ್ತಿದ್ದಾರೆ’ ಎಂಬ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ಎಚ್ಚರಿಸಿತು ಹಾಗೂ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
Last Updated 14 ನವೆಂಬರ್ 2025, 23:20 IST
ಪೆರೋಲ್‌ಗೆ ವೈದ್ಯರ ಸುಳ್ಳು ದಾಖಲೆ: ಹೈಕೋರ್ಟ್‌ ಎಚ್ಚರಿಕೆ

ಪರಪ್ಪನ ಅಗ್ರಹಾರ ಜೈಲು: ಹೇಳಿಕೆಗೆ ‘ಅಸಹಕಾರ’; ತನಿಖೆ ವಿಳಂಬ

ಕೈದಿಗಳಿಗೆ ಮೊಬೈಲ್‌, ಡ್ರಗ್ಸ್‌ ಪೂರೈಕೆ, ವರ್ಷದಲ್ಲಿ 29 ಪ್ರಕರಣ
Last Updated 14 ನವೆಂಬರ್ 2025, 19:30 IST
ಪರಪ್ಪನ ಅಗ್ರಹಾರ ಜೈಲು: ಹೇಳಿಕೆಗೆ ‘ಅಸಹಕಾರ’; ತನಿಖೆ ವಿಳಂಬ

krishi Mela 2025 | ಜಾನುವಾರುಗಳ ಕೊಂಬು: ಆಕರ್ಷಣೆಗೆ ಇಂಬು

ಕೃಷಿ ಮೇಳದಲ್ಲಿ ಗಮನ ಸೆಳೆದ ಆಸಿಲ್‌ ಕೋಳಿ, ಬ್ಯಾಟರಿ ಚಾಲಿತ ಸೌದೆ ಒಲೆ, ಗಿರಣಿಗಳು
Last Updated 14 ನವೆಂಬರ್ 2025, 19:30 IST
krishi Mela 2025 | ಜಾನುವಾರುಗಳ ಕೊಂಬು: ಆಕರ್ಷಣೆಗೆ ಇಂಬು

₹5 ಲಕ್ಷ ಮೌಲ್ಯದ 9ದ್ವಿಚಕ್ರ ವಾಹನ ಜಪ್ತಿ: ಜ್ಞಾನಭಾರತಿ ಠಾಣೆ ಪೊಲೀಸರ ಕಾರ್ಯಾಚರಣೆ

Vehicle Theft Crackdown: ಮನೆಯ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಅರ್ಬಾಜ್ ಅಲಿಯಾಸ್ ದುಬೈ ಎಂಬಾತನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿ ₹5 ಲಕ್ಷ ಮೌಲ್ಯದ ಒಂಬತ್ತು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
Last Updated 14 ನವೆಂಬರ್ 2025, 18:57 IST
₹5 ಲಕ್ಷ ಮೌಲ್ಯದ 9ದ್ವಿಚಕ್ರ ವಾಹನ ಜಪ್ತಿ: ಜ್ಞಾನಭಾರತಿ ಠಾಣೆ ಪೊಲೀಸರ ಕಾರ್ಯಾಚರಣೆ

ಐ.ಟಿ ಕಂಪನಿಗಳ ಆವರಣದಲ್ಲಿ ವಾಹನ ನಿಲುಗಡೆ: ಪಾವತಿ ವ್ಯವಸ್ಥೆ ಜಾರಿಗೆ ಮನವಿ

Bangalore IT Traffic: ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ದಟ್ಟಣೆ ತಗ್ಗಿಸಲು ಐಟಿ ಕಂಪನಿಗಳ ಆವರಣದಲ್ಲಿ ಪಾವತಿಸಬಹುದಾದ ನಿಲುಗಡೆ ವ್ಯವಸ್ಥೆ ಜಾರಿಗೆ ತರಲು ಸಂಚಾರ ಪೊಲೀಸರಿಂದ ಮನವಿ ಮಾಡಲಾಗಿದೆ. ಕೆಲ ಕಂಪನಿಗಳು ಇದನ್ನು ವಿರೋಧಿಸಿದ್ದಾದರೂ ಸಲಹೆ ಮುಂದುವರಿದಿದೆ.
Last Updated 14 ನವೆಂಬರ್ 2025, 18:57 IST
ಐ.ಟಿ ಕಂಪನಿಗಳ ಆವರಣದಲ್ಲಿ ವಾಹನ ನಿಲುಗಡೆ: ಪಾವತಿ ವ್ಯವಸ್ಥೆ ಜಾರಿಗೆ ಮನವಿ

ಉದ್ಯಮಿಗೆ ವಂಚನೆ: ದಂಪತಿ ವಿರುದ್ಧ ಎಫ್ಐಆರ್‌

Stock Market Scam: ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶವನ್ನೀಡುವಂತೆ ಹೂಡಿಕೆ ಪಡೆಯುವ ನಿಟ್ಟಿನಲ್ಲಿ ಉದ್ಯಮಿಗೆ ₹81 ಲಕ್ಷ ವಂಚಿಸಿದ್ದ ಪ್ರಕರಣದಲ್ಲಿ ದಂಪತಿ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 14 ನವೆಂಬರ್ 2025, 18:53 IST
ಉದ್ಯಮಿಗೆ ವಂಚನೆ: ದಂಪತಿ ವಿರುದ್ಧ ಎಫ್ಐಆರ್‌
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಶನಿವಾರ, 15 ನವೆಂಬರ್ 2025
Last Updated 14 ನವೆಂಬರ್ 2025, 18:51 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Literature: ‘ವೀರಲೋಕ ಪುಸ್ತಕ ಸಂತೆ’ಗೆ ಭರ್ಜರಿ ಸ್ಪಂದನೆ

ಮೊದಲ ದಿನವೇ ಐದು ಸಾವಿರ ವಿದ್ಯಾರ್ಥಿಗಳು ಭೇಟಿ, ನೆಚ್ಚಿನ ಲೇಖಕರ ಪುಸ್ತಕ ಖರೀದಿ
Last Updated 14 ನವೆಂಬರ್ 2025, 18:42 IST
Literature: ‘ವೀರಲೋಕ ಪುಸ್ತಕ ಸಂತೆ’ಗೆ ಭರ್ಜರಿ ಸ್ಪಂದನೆ

'ಹಿಂದುಸ್ತಾನ್ ಫೈಲ್ಸ್' ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ಪಶ್ಚಿಮ ಬಂಗಾಳದ ವಿರಾಸತ್ ಆರ್ಟ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಹಿಂದುಸ್ತಾನ್ ಫೈಲ್ಸ್: 1757–1950’ ಕಲಾಕೃತಿಗಳ ಪ್ರದರ್ಶನಕ್ಕೆ ಶುಕ್ರವಾರ ಚಿತ್ರಕಲಾ ಪರಿಷತ್ತಿನಲ್ಲಿ ಚಾಲನೆ ನೀಡಲಾಗಿದೆ.
Last Updated 14 ನವೆಂಬರ್ 2025, 18:39 IST
'ಹಿಂದುಸ್ತಾನ್ ಫೈಲ್ಸ್' ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT