ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಿಯಮ ಬದಲಾವಣೆ: ಅಗ್ನಿ ಸುರಕ್ಷತಾ ಪತ್ರ ಇನ್ನು ಸಲೀಸು

Building Regulations: 21 ಮೀಟರ್‌ಗಿಂತ ಕಡಿಮೆ ಎತ್ತರದ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಪತ್ರವನ್ನು ಜಿಲ್ಲಾ ಮತ್ತು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳಿಂದಲೇ ಪಡೆಯಲು ಅವಕಾಶ ಸಿಗಲಿದೆ, ಸಾರ್ವಜನಿಕರಿಗೆ ತೊಂದರೆ ಕಡಿಮೆಯಾಗಲಿದೆ.
Last Updated 17 ಸೆಪ್ಟೆಂಬರ್ 2025, 1:30 IST
ನಿಯಮ ಬದಲಾವಣೆ: ಅಗ್ನಿ ಸುರಕ್ಷತಾ ಪತ್ರ ಇನ್ನು ಸಲೀಸು

ಅರಣ್ಯ ಭೂಮಿ ಪತ್ತೆಗೆ ಎಸ್‌ಐಟಿ: ಸುಪ್ರೀಂ ಕೋರ್ಟ್ ತೀರ್ಪು

ತನಿಖೆಗೆ ತಂಡ ರಚಿಸಿದ ಅರಣ್ಯ ಇಲಾಖೆ
Last Updated 17 ಸೆಪ್ಟೆಂಬರ್ 2025, 0:30 IST
ಅರಣ್ಯ ಭೂಮಿ ಪತ್ತೆಗೆ ಎಸ್‌ಐಟಿ: ಸುಪ್ರೀಂ ಕೋರ್ಟ್ ತೀರ್ಪು

ಬೆಂಗಳೂರು | ಅಪರಾಧ ಕೃತ್ಯ ಎಸಗಲು ಹೊಂಚು: ರೌಡಿ ಸೇರಿ ಆರು ಮಂದಿ ಸೆರೆ

Crime Arrest: ಪಿಸ್ತೂಲ್‌ ಹಾಗೂ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಅಪರಾಧ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದ ರೌಡಿ ಮೌಲಾ ಸೇರಿ ಏಳು ಮಂದಿಯನ್ನು ಸಿಸಿಬಿ ಸಂಘಟಿತ ಅಪರಾಧ ದಳ ಬಂಧಿಸಿದೆ. ಬಂಧಿತರಿಂದ ಪಿಸ್ತೂಲ್, ಮಾರಕಾಸ್ತ್ರ ಮತ್ತು ಕಾರು ಜಪ್ತಿ ಮಾಡಲಾಗಿದೆ.
Last Updated 16 ಸೆಪ್ಟೆಂಬರ್ 2025, 23:30 IST
ಬೆಂಗಳೂರು | ಅಪರಾಧ ಕೃತ್ಯ ಎಸಗಲು ಹೊಂಚು: ರೌಡಿ ಸೇರಿ ಆರು ಮಂದಿ ಸೆರೆ

ಐದು ನಗರ ಪಾಲಿಕೆಗಳಿಗೆ ತಲಾ ₹25 ಕೋಟಿ ಬಿಡುಗಡೆ

ಉಳಿಕೆ ಅನುದಾನ ಹಂಚುವ ಸಮಯದಲ್ಲಿ ಹೊಂದಾಣಿಕೆಯ ಷರತ್ತು
Last Updated 16 ಸೆಪ್ಟೆಂಬರ್ 2025, 23:30 IST
ಐದು ನಗರ ಪಾಲಿಕೆಗಳಿಗೆ ತಲಾ ₹25 ಕೋಟಿ ಬಿಡುಗಡೆ

ಕೆಲಸ ಮಾಡುತ್ತಿದ್ದ ಲಾಜಿಸ್ಟಿಕ್ ಕಂಪನಿ ಕಳ್ಳತನ: ಆರೋಪಿಯಿಂದ 70 ವಾಚ್‌ ಜಪ್ತಿ

Watch Theft: ಪರಪ್ಪನ ಅಗ್ರಹಾರ ಪೊಲೀಸರು ಲಾಜಿಸ್ಟಿಕ್ ಕಂಪನಿಯಿಂದ ದುಬಾರಿ ವಾಚ್‌ಗಳನ್ನು ಕಳವು ಮಾಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಶೇಷಾದ್ರಿರೆಡ್ಡಿಯನ್ನು ಬಂಧಿಸಿದ್ದಾರೆ. ₹10 ಲಕ್ಷ ಮೌಲ್ಯದ ಫಾಸಿಲ್, ಅರ್ಮಾನಿ, ಮೈಕೆಲ್ ಕೋರ್ಸ್ ಸೇರಿ 70 ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ.
Last Updated 16 ಸೆಪ್ಟೆಂಬರ್ 2025, 23:30 IST
ಕೆಲಸ ಮಾಡುತ್ತಿದ್ದ ಲಾಜಿಸ್ಟಿಕ್ ಕಂಪನಿ ಕಳ್ಳತನ: ಆರೋಪಿಯಿಂದ 70 ವಾಚ್‌ ಜಪ್ತಿ

ಬೆಂಗಳೂರು | ಗುರುತಿನ ಚೀಟಿ, ಆಧಾರ್ ಕಾರ್ಡ್ ಮಾರ್ಪಾಡು: ಇಬ್ಬರ ಬಂಧನ

ಹೆಬ್ಬಗೋಡು ಠಾಣೆ ಪೊಲೀಸರ ಕಾರ್ಯಾಚರಣೆ
Last Updated 16 ಸೆಪ್ಟೆಂಬರ್ 2025, 23:30 IST
ಬೆಂಗಳೂರು | ಗುರುತಿನ ಚೀಟಿ, ಆಧಾರ್ ಕಾರ್ಡ್ ಮಾರ್ಪಾಡು: ಇಬ್ಬರ ಬಂಧನ

ಬೆಂಗಳೂರು: ಕಟ್ಟಿಗೇನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ

Electricity Disruption: ತುರ್ತು ನಿರ್ವಹಣಾ ಕಾಮಗಾರಿಯಿಂದ ಹೆಬ್ಬಾಳ ಹಾಗೂ ಸಾರಕ್ಕಿ ಉಪಕೇಂದ್ರ ವ್ಯಾಪ್ತಿಗಳಲ್ಲಿ ಸೆ.17 ಮತ್ತು ಸೆ.18ರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಪ್ರಕಟಿಸಿದೆ.
Last Updated 16 ಸೆಪ್ಟೆಂಬರ್ 2025, 22:30 IST
ಬೆಂಗಳೂರು: ಕಟ್ಟಿಗೇನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ
ADVERTISEMENT

ಬೆಂಗಳೂರು | ಮೋಜಿನ ಜೀವನಕ್ಕಾಗಿ ರಾತ್ರಿ ವೇಳೆ ಮನೆ ಕಳ್ಳತನ: ಮೂವರ ಬಂಧನ

House Theft: ಮೋಜಿನ ಜೀವನಕ್ಕಾಗಿ ಮನೆ ಕಳ್ಳತನ ಮಾಡುತ್ತಿದ್ದ ಅಬ್ರಹಾಂ, ನಿಖಿಲ್ ಮತ್ತು ಧನುಷ್ ಸೇರಿ ಮೂವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು ಮತ್ತು ಬೈಕ್ ಜಪ್ತಿ ಮಾಡಲಾಗಿದೆ.
Last Updated 16 ಸೆಪ್ಟೆಂಬರ್ 2025, 22:30 IST
ಬೆಂಗಳೂರು | ಮೋಜಿನ ಜೀವನಕ್ಕಾಗಿ ರಾತ್ರಿ ವೇಳೆ ಮನೆ ಕಳ್ಳತನ: ಮೂವರ ಬಂಧನ

ಅಕ್ರಮವಾಗಿ ಅದಿರು ಸಾಗಾಟ ಪ್ರಕರಣ | ಮರು ತನಿಖೆ: ಆನಂದ್ ಸಿಂಗ್‌ಗೆ ಮತ್ತೆ ಸಂಕಷ್ಟ

30,284 ಟನ್ ಕಬ್ಬಿಣದ ಅದಿರು ಅಕ್ರಮ ಸಾಗಾಟ ಪ್ರಕರಣ
Last Updated 16 ಸೆಪ್ಟೆಂಬರ್ 2025, 22:30 IST
ಅಕ್ರಮವಾಗಿ ಅದಿರು ಸಾಗಾಟ ಪ್ರಕರಣ | ಮರು ತನಿಖೆ: ಆನಂದ್ ಸಿಂಗ್‌ಗೆ ಮತ್ತೆ ಸಂಕಷ್ಟ

ವೀರಶೈವ–ಲಿಂಗಾಯತರ ಒಡೆಯುವ ಕುತಂತ್ರ: ಬಿಜೆಪಿ ನಾಯಕರ ಆಕ್ರೋಶ

ಬಿಜೆಪಿ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ
Last Updated 16 ಸೆಪ್ಟೆಂಬರ್ 2025, 22:30 IST
ವೀರಶೈವ–ಲಿಂಗಾಯತರ ಒಡೆಯುವ ಕುತಂತ್ರ: ಬಿಜೆಪಿ ನಾಯಕರ ಆಕ್ರೋಶ
ADVERTISEMENT
ADVERTISEMENT
ADVERTISEMENT