ದೇವನಹಳ್ಳಿಯ 1,777 ಎಕರೆ `ಶಾಶ್ವತ ವಿಶೇಷ ಕೃಷಿ ವಲಯ: ಎಚ್.ಕೆ. ಪಾಟೀಲ
Special Farming Zone ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯಲ್ಲಿನ 1,777 ಎಕರೆ ಭೂಮಿಯನ್ನು `ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಘೋಷಿಸಲು ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.Last Updated 5 ಡಿಸೆಂಬರ್ 2025, 15:41 IST