ಗುರುವಾರ, 25 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

‘ಕುಸುಮ್‌ ಬಿ’: ಸೌರ ಪಂಪ್‌ಸೆಟ್‌ನತ್ತ ರೈತರ ಒಲವು

ಬೆಸ್ಕಾಂ ವ್ಯಾಪ್ತಿಯಲ್ಲಿ 20 ಸಾವಿರ ಅರ್ಜಿ ಸಲ್ಲಿಕೆ
Last Updated 24 ಡಿಸೆಂಬರ್ 2025, 23:30 IST
‘ಕುಸುಮ್‌ ಬಿ’: ಸೌರ ಪಂಪ್‌ಸೆಟ್‌ನತ್ತ ರೈತರ ಒಲವು

ಲೋಕಾಯುಕ್ತ ದಾಳಿ: ಜಮೀರ್‌ ಆಪ್ತ ₹14 ಕೋಟಿ ಆಸ್ತಿ ಒಡೆಯ

ಸರ್ಫ್‌ರಾಜ್‌ ಖಾನ್‌ಗೆ ಸೇರಿದ 13 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ
Last Updated 24 ಡಿಸೆಂಬರ್ 2025, 23:30 IST
ಲೋಕಾಯುಕ್ತ ದಾಳಿ: ಜಮೀರ್‌ ಆಪ್ತ ₹14 ಕೋಟಿ ಆಸ್ತಿ ಒಡೆಯ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Bengaluru City Events: ಬೆಂಗಳೂರು: ನಗರದಲ್ಲಿ ಇಂದು ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ನಡೆಯಲಿದ್ದು, ಪುಸ್ತಕ ಬಿಡುಗಡೆ, ಜಯಂತಿ ಆಚರಣೆ, ಯಕ್ಷಗಾನ, ನೃತ್ಯ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
Last Updated 24 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

‘ಗ್ರೇಟರ್‌ ಮಾಸ್ಟರ್‌ ಪ್ಲಾನ್‌’ ರೂಪಿಸಲು ಟೆಂಡರ್‌ ಆಹ್ವಾನ

ಸ್ಥಳೀಯ ಯೋಜನಾ ಪ್ರದೇಶದಲ್ಲಿ ಜಿಐಎಸ್‌ ಆಧರಿತ ಯೋಜನೆ
Last Updated 24 ಡಿಸೆಂಬರ್ 2025, 23:26 IST
‘ಗ್ರೇಟರ್‌ ಮಾಸ್ಟರ್‌ ಪ್ಲಾನ್‌’ ರೂಪಿಸಲು ಟೆಂಡರ್‌ ಆಹ್ವಾನ

ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ

Classical Dance Festival: ಶಾಸ್ತ್ರೀಯ ನೃತ್ಯೋತ್ಸವ 26ರಿಂದ ಬೆಂಗಳೂರು: ಶಾಂತಲಾ ಆರ್ಟ್ಸ್‌ ಟ್ರಸ್ಟ್‌ ಮತ್ತು ಸೂರ್ಯ ಪರ್ಫಾರ್ಮಿಂಗ್‌ ಆರ್ಟ್ಸ್‌ನಿಂದ ಇದೇ 26ರಿಂದ 28ರವರೆಗೆ ಮಲ್ಲೇಶ್ವರದ ಸೇವಾ ಸದನದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ ಜರುಗಲಿದೆ.
Last Updated 24 ಡಿಸೆಂಬರ್ 2025, 23:14 IST
ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ

ಬೆಂಗಳೂರು | ‘ಪ್ರಶಸ್ತಿ ವಿಳಂಬ: ಸಿಐಐಎಲ್‌ನಿಂದ ಅನ್ಯಾಯ’

Kannada Awards Controversy: ಮೈಸೂರಿನ ಭಾರತೀಯ ಭಾಷಾ ಸಂಸ್ಥಾನವು ಕನ್ನಡ ವಿದ್ವಾಂಸರಿಗೆ ನೀಡಬೇಕಾದ ಪ್ರಶಸ್ತಿಗಳನ್ನು ವರ್ಷಗಳಿಂದ ವಿಳಂಬ ಮಾಡುತ್ತಿದ್ದು, ಇದು ಕೇಂದ್ರ ಸರ್ಕಾರದಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ
Last Updated 24 ಡಿಸೆಂಬರ್ 2025, 23:07 IST
ಬೆಂಗಳೂರು | ‘ಪ್ರಶಸ್ತಿ ವಿಳಂಬ: ಸಿಐಐಎಲ್‌ನಿಂದ ಅನ್ಯಾಯ’

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ: ಮೊಬೈಲ್‌ ಪತ್ತೆ

Parappana Agrahara Jail News: ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಿಧ ಬ್ಯಾರಕ್‌ಗಳಲ್ಲಿ ನಡೆದ ತಪಾಸಣೆ ವೇಳೆ ನಾಲ್ಕು ಮೊಬೈಲ್‌ ಫೋನ್‌ಗಳು, ಸಿಮ್ ಕಾರ್ಡ್‌, ಚಾರ್ಜರ್‌, ಇಯರ್ ಬಡ್ಸ್‌ ಮತ್ತು ಇಯರ್ ಫೋನ್ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2025, 21:40 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ: ಮೊಬೈಲ್‌ ಪತ್ತೆ
ADVERTISEMENT

ಪೀಣ್ಯ ದಾಸರಹಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

Cancer Awareness: ಪೀಣ್ಯ ದಾಸರಹಳ್ಳಿ: ‘ದೇಶದಲ್ಲಿ ಪ್ರತಿ ವರ್ಷ 2.74 ಲಕ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದ್ದು, ಅದರಲ್ಲಿ 52 ಸಾವಿರ ಕ್ಯಾನ್ಸರ್‌ ರೋಗಿಗಳು ಮೃತಪಡುತ್ತಿದ್ದಾರೆ’ ಎಂದು ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ. ವಿಜಯಕುಮಾರ್ ಹೇಳಿದರು.
Last Updated 24 ಡಿಸೆಂಬರ್ 2025, 21:05 IST
ಪೀಣ್ಯ ದಾಸರಹಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

ಬೆಂಗಳೂರು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ನಾಳೆ

BESCOM Power Cut: ಬೆಂಗಳೂರು: ಕಟ್ಟಿಗೇನಹಳ್ಳಿ 66/11 ಕೆ.ವಿ. ವಿದ್ಯುತ್‌ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಡಿ. 26ರಂದು ಬೆಳಿಗ್ಗೆ 10.30ರಿಂದ ಸಂಜೆ 6.30ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 24 ಡಿಸೆಂಬರ್ 2025, 20:56 IST
ಬೆಂಗಳೂರು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ನಾಳೆ

ರಾಜರಾಜೇಶ್ವರಿ ನಗರ: ರಂಗಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ

Rajarajeshwari Nagar Development: ‘ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿ, ನಾಟಕ, ಕಲೆಗಳು ಸರ್ವಶ್ರೇಷ್ಠವಾಗಿದ್ದು, ಅವುಗಳ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು’ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
Last Updated 24 ಡಿಸೆಂಬರ್ 2025, 16:17 IST
ರಾಜರಾಜೇಶ್ವರಿ ನಗರ: ರಂಗಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ
ADVERTISEMENT
ADVERTISEMENT
ADVERTISEMENT