ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಫೆ.14ರಂದು ಬೆಂಗಳೂರಿನಲ್ಲಿ ಭೀಮಣ್ಣ ಖಂಡ್ರೆ ನುಡಿನಮನ

ಬೀದರ್‌: ಇತ್ತೀಚೆಗೆ ನಿಧನರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಗೌರವಾರ್ಥ ಶನಿವಾರ (ಫೆ.14) ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಆವರಣದ ಗೇಟ್ 4ರಲ್ಲಿರುವ ಗಾಯತ್ರಿ ವಿಹಾರದಲ್ಲಿ ನುಡಿನಮನ ಹಮ್ಮಿಕೊಳ್ಳಲಾಗಿದೆ.
Last Updated 10 ಫೆಬ್ರುವರಿ 2026, 14:03 IST
ಫೆ.14ರಂದು ಬೆಂಗಳೂರಿನಲ್ಲಿ ಭೀಮಣ್ಣ ಖಂಡ್ರೆ ನುಡಿನಮನ

ಬೆಂಗಳೂರು: ಐಎಎಸ್ ನಿವೃತ್ತ ಅಧಿಕಾರಿ ಸಿ. ಚಿಕ್ಕಣ್ಣ ನಿಧನ

ಐಎಎಸ್ ನಿವೃತ್ತ ಅಧಿಕಾರಿ ಸಿ. ಚಿಕ್ಕಣ್ಣ ಅವರು ಮಂಗಳವಾರ ಮಧ್ಯಾಹ್ನ ಮಧ್ಯಾಹ್ನ 1 ಗಂಟೆಗೆ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
Last Updated 10 ಫೆಬ್ರುವರಿ 2026, 13:32 IST
ಬೆಂಗಳೂರು: ಐಎಎಸ್ ನಿವೃತ್ತ ಅಧಿಕಾರಿ ಸಿ. ಚಿಕ್ಕಣ್ಣ ನಿಧನ

ಕೆನಡಾದಲ್ಲಿ ನೆಲಮಂಗಲದ ಚಂದನ್ ಹತ್ಯೆ: ವಿದೇಶಾಂಗ ಇಲಾಖೆ ಜೊತೆ ಸಂಪರ್ಕ– ಪರಮೇಶ್ವರ

Chandan Kumar Murder: ಕೆನಡಾದಲ್ಲಿ ಅಪರಿಚಿತರಿಂದ ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟಿರುವ ನೆಲಮಂಗಲ ಮೂಲದ ಚಂದನ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಆದಷ್ಟು ಶೀಘ್ರ ಭಾರತಕ್ಕೆ ತರಲು ರಾಜ್ಯ ಪೊಲೀಸ್ ಇಲಾಖೆಯ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರ ಕೋರಲಾಗಿದೆ.
Last Updated 10 ಫೆಬ್ರುವರಿ 2026, 7:11 IST
ಕೆನಡಾದಲ್ಲಿ ನೆಲಮಂಗಲದ ಚಂದನ್ ಹತ್ಯೆ: ವಿದೇಶಾಂಗ ಇಲಾಖೆ ಜೊತೆ ಸಂಪರ್ಕ– ಪರಮೇಶ್ವರ

Anthropic AI: ಐಟಿ ಲೋಕದ ‘ಮಹಾ ಪ್ರಳಯ’ದ ಹಿಂದಿನ ಶಕ್ತಿ ಕನ್ನಡಿಗ ರಾಹುಲ್ ಪಾಟೀಲ!

Claude Cowork: ಬೆಂಗಳೂರು: ಅದು ಇದೇ ವರ್ಷ ಫೆಬ್ರುವರಿ 4. ಅವತ್ತು ಅಮೆರಿಕ, ಭಾರತದಲ್ಲಿ ಐಟಿ ಸೇವೆಗಳು, ಕಾನೂನು ಸೇವೆಗಳನ್ನು ಒದಗಿಸುವ ಕೆಲವು ಕಂಪನಿಗಳ ಷೇರುಗಳ ಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಒಂದೇ ದಿನ ಷೇರುಪೇಟೆ 28,500 ಕೋಟಿ ಡಾಲರ್‌ಗಳ ನಷ್ಟ ಅನುಭವಿಸಿತ್ತು.
Last Updated 10 ಫೆಬ್ರುವರಿ 2026, 6:27 IST
Anthropic AI: ಐಟಿ ಲೋಕದ ‘ಮಹಾ ಪ್ರಳಯ’ದ ಹಿಂದಿನ ಶಕ್ತಿ ಕನ್ನಡಿಗ ರಾಹುಲ್ ಪಾಟೀಲ!

ಮೆಜೆಸ್ಟಿಕ್‌ನಲ್ಲಿ ಗಬ್ಬೆದ್ದು ನಾರುತಿವೆ ಕೆಳಸೇತುವೆ! ಇದೇನಾ Brand ಬೆಂಗಳೂರು?

Bengaluru Metro: ನಗರದ ಹೃದಯಭಾಗದಲ್ಲಿ ಇರುವ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ನಿಲ್ದಾಣ ಮತ್ತು ಕೆಎಸ್‌ಆರ್ ರೈಲು ನಿಲ್ದಾಣಕ್ಕೆ ಪಾದಚಾರಿಗಳು ಸುಲಭವಾಗಿ ಹಾದು ಹೋಗಲು ನಿರ್ಮಿಸಿರುವ ಕೆಳಸೇತುವೆ ಗಬ್ಬೆದ್ದು ನಾರುತ್ತಿದ್ದು, ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
Last Updated 10 ಫೆಬ್ರುವರಿ 2026, 2:14 IST
ಮೆಜೆಸ್ಟಿಕ್‌ನಲ್ಲಿ ಗಬ್ಬೆದ್ದು ನಾರುತಿವೆ ಕೆಳಸೇತುವೆ! ಇದೇನಾ Brand ಬೆಂಗಳೂರು?

ಬೆಂಗಳೂರು: ಆರೋಗ್ಯ ವೃದ್ಧಿಗೆ ಸಹಕಾರಿಯಾದ ಪೌಷ್ಟಿಕ ಆಹಾರ

ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಊಟ–ತಿಂಡಿಗೆ ರೋಗಿಗಳಿಂದ ಉತ್ತಮ ಸ್ಪಂದನೆ *ಇಸ್ಕಾನ್‌ನಿಂದ ಪೂರೈಕೆ
Last Updated 10 ಫೆಬ್ರುವರಿ 2026, 0:30 IST
ಬೆಂಗಳೂರು: ಆರೋಗ್ಯ ವೃದ್ಧಿಗೆ ಸಹಕಾರಿಯಾದ ಪೌಷ್ಟಿಕ ಆಹಾರ

ಬೆಂಗಳೂರು: ಪಿಸ್ತೂಲ್ ತೋರಿಸಿ ಚಿನ್ನಾಭರಣ ಕಳವು; ರಾಜಸ್ಥಾನದ ಐವರು ಆರೋಪಿಗಳ ಸೆರೆ

ಪಿಸ್ತೂಲ್ ತೋರಿಸಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳವು
Last Updated 10 ಫೆಬ್ರುವರಿ 2026, 0:16 IST
ಬೆಂಗಳೂರು: ಪಿಸ್ತೂಲ್ ತೋರಿಸಿ ಚಿನ್ನಾಭರಣ ಕಳವು; ರಾಜಸ್ಥಾನದ ಐವರು ಆರೋಪಿಗಳ ಸೆರೆ
ADVERTISEMENT

ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ–ಖಾತಾ ವಿತರಣೆ: ಡಿಕೆಶಿ

ನಗರದಲ್ಲಿ 25 ಲಕ್ಷ ಆಸ್ತಿಗಳ ಡಿಜಿಟಲೀಕರಣ
Last Updated 10 ಫೆಬ್ರುವರಿ 2026, 0:15 IST
ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ–ಖಾತಾ ವಿತರಣೆ: ಡಿಕೆಶಿ

Bengaluru Airport: ರನ್‌ವೇಗೆ ಹಾರಿ ಬಂದ ಬಲೂನ್!

Bengaluru Airport: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಪ್ರದೇಶಕ್ಕೆ ಬೃಹತ್ ಬಲೂನ್‌ವೊಂದು ಗಾಳಿಯಲ್ಲಿ ಹಾರಿ ಬಂದಿದೆ. ಫೆ.5ರಂದು ಈ ಘಟನೆ ನಡೆದಿದೆ.
Last Updated 10 ಫೆಬ್ರುವರಿ 2026, 0:07 IST
Bengaluru Airport: ರನ್‌ವೇಗೆ ಹಾರಿ ಬಂದ ಬಲೂನ್!

ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಸರಗಳ್ಳತನ: ಇಬ್ಬರ ಸೆರೆ, 66 ಗ್ರಾಂ ಚಿನ್ನ ವಶ

Bengaluru Police: ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಫೆಬ್ರುವರಿ 2026, 23:58 IST
ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಸರಗಳ್ಳತನ: ಇಬ್ಬರ ಸೆರೆ, 66 ಗ್ರಾಂ ಚಿನ್ನ ವಶ
ADVERTISEMENT
ADVERTISEMENT
ADVERTISEMENT