ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬಮೂಲ್‌: ಸುಧಾರಾಣಿ ಪ್ರಚಾರ ರಾಯಭಾರಿ

Sudharani BAMUL: ಬೆಂಗಳೂರು ಹಾಲು ಒಕ್ಕೂಟದ(ಬಮೂಲ್‌) ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಅವರನ್ನು ನೇಮಕ ಮಾಡಲಾಗಿದೆ. ‘ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿದ್ದಾರೆ.
Last Updated 12 ಫೆಬ್ರುವರಿ 2026, 4:19 IST
ಬಮೂಲ್‌: ಸುಧಾರಾಣಿ ಪ್ರಚಾರ ರಾಯಭಾರಿ

ಬೆಂಗಳೂರು| ನೋವು ನಿರ್ವಹಣೆ: ಉಪಶಮನ ಆರೈಕೆಗೆ ಬೇಡಿಕೆ

Cancer Treatment: ರೋಗಿಗಳ ನೋವು ನಿರ್ವಹಣೆಗೆ ಸಹಕಾರಿಯಾದ ಉಪಶಮನ ಆರೈಕೆಗೆ ಹೆಚ್ಚಿನ ಬೇಡಿಕೆಯಿದ್ದು, ಈ ಆರೈಕೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಔಷಧ ಮತ್ತು ವೈದ್ಯಕೀಯ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಅಭಿಪ್ರಾಯಪಟ್ಟರು.
Last Updated 12 ಫೆಬ್ರುವರಿ 2026, 3:17 IST
ಬೆಂಗಳೂರು| ನೋವು ನಿರ್ವಹಣೆ: ಉಪಶಮನ ಆರೈಕೆಗೆ ಬೇಡಿಕೆ

ಹಾರೋಹಳ್ಳಿ: ಚುಳುಕನಗಿರಿ ಬೆಟ್ಟದಲ್ಲಿ ರಾತ್ರಿ ಮಣ್ಣು ಅಗೆದು ಅಗೆದು ಗುಡ್ಡವೇ ಬೋಳು

Illegal Soil Sourcing: ಹಾರೋಹಳ್ಳಿ: ಪಟ್ಟಣಕ್ಕೆ ಸಮೀಪದ ಚುಳುಕನಗಿರಿ ಬೆಟ್ಟದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಮಾರಾಟ ಮಾಡಲಾಗುತ್ತಿದೆ. ಯಂತ್ರಗಳನ್ನು ಬಳಸಿ ಆಳದವರೆಗೆ ಮಣ್ಣು ಅಗೆದು ನಿತ್ಯ ನೂರಾರು ಲಾರಿಗಳಲ್ಲಿ ಹೊರಗೆ ಸಾಗಿಸಲಾಗುತ್ತಿದೆ.
Last Updated 12 ಫೆಬ್ರುವರಿ 2026, 2:37 IST
ಹಾರೋಹಳ್ಳಿ: ಚುಳುಕನಗಿರಿ ಬೆಟ್ಟದಲ್ಲಿ ರಾತ್ರಿ ಮಣ್ಣು ಅಗೆದು ಅಗೆದು ಗುಡ್ಡವೇ ಬೋಳು

ಹಾಲೊಗ್ರಾಂ ಕೊರತೆ: ತಪಾಸಣೆಗೆ ‘ಹೊಗೆ’

ವಾಹನಗಳ ಮಾಲಿನ್ಯ ತಪಾಸಣೆ ನಡೆಸಿ ನೀಡುವ ಪ್ರಮಾಣಪತ್ರಕ್ಕೆ ಬೇಕು ಸ್ಟಿಕ್ಕರ್‌
Last Updated 12 ಫೆಬ್ರುವರಿ 2026, 0:30 IST
ಹಾಲೊಗ್ರಾಂ ಕೊರತೆ: ತಪಾಸಣೆಗೆ ‘ಹೊಗೆ’

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ: ಇತ್ತ ಕಾಲೇಜೂ ಅಲ್ಲ, ಅತ್ತ ವಿ.ವಿ ಅಲ್ಲ

ಗೊಂದಲಮಯ ಸ್ಥಿತಿಯಲ್ಲಿ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ
Last Updated 12 ಫೆಬ್ರುವರಿ 2026, 0:30 IST
ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ: ಇತ್ತ ಕಾಲೇಜೂ ಅಲ್ಲ, ಅತ್ತ ವಿ.ವಿ ಅಲ್ಲ

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್: ಸಮ್ಮತಿ ಪತ್ರ ಸಲ್ಲಿಕೆಗೆ ಬಿಡಿಎ ಗಡುವು

ಬಿಬಿಸಿ: ದಾಖಲೆ ನೀಡಿದರೆ ಭೂ ಮಾಲೀಕರಿಗೆ ಪರಿಹಾರ, ಒಂಬತ್ತು ವಿಶೇಷ ಭೂ ಸ್ವಾಧೀನಾಧಿಕಾರಿಗಳ ನೇಮಕ
Last Updated 12 ಫೆಬ್ರುವರಿ 2026, 0:30 IST
ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್: ಸಮ್ಮತಿ ಪತ್ರ ಸಲ್ಲಿಕೆಗೆ ಬಿಡಿಎ ಗಡುವು

ರೈತ ಕರೆ ಕೇಂದ್ರಕ್ಕೆ ದೂರುಗಳ ಸುರಿಮಳೆ; ಎಐ ತಂತ್ರಜ್ಞಾನ ಬಳಸುವ ಚಿಂತನೆ

ಪಿ‍ಎಂ ಕಿಸಾನ್‌, ಬೆಳೆ ಸಮೀಕ್ಷೆ ತೊಡಕುಗಳ ಪರಿಹಾರಕ್ಕಾಗಿ 2.41 ಲಕ್ಷ ಕರೆಗಳು
Last Updated 12 ಫೆಬ್ರುವರಿ 2026, 0:30 IST
ರೈತ ಕರೆ ಕೇಂದ್ರಕ್ಕೆ ದೂರುಗಳ ಸುರಿಮಳೆ; ಎಐ ತಂತ್ರಜ್ಞಾನ ಬಳಸುವ ಚಿಂತನೆ
ADVERTISEMENT

ನೌಕದಳದ ನಿವೃತ್ತ ಕ್ಯಾಪ್ಟನ್‌, ವೈದ್ಯೆ ಕೊಂದ ಪುತ್ರ

ಆರೋಪಿ ಬಂಧಿಸಿದ ಎಚ್‌ಎಎಲ್‌ ಠಾಣೆಯ ಪೊಲೀಸರು
Last Updated 12 ಫೆಬ್ರುವರಿ 2026, 0:13 IST
ನೌಕದಳದ ನಿವೃತ್ತ ಕ್ಯಾಪ್ಟನ್‌, ವೈದ್ಯೆ ಕೊಂದ ಪುತ್ರ

54 ವಿದ್ಯುತ್‌ ಸರಬರಾಜು ಕಂಪನಿಗಳ ಪೈಕಿ 51ನೇ ರ‍್ಯಾಂಕ್‌ಗೆ ಕುಸಿದ ಬೆಸ್ಕಾಂ

ಕಳಪೆ ಕಾರ್ಯನಿರ್ವಹಣೆಗೆ ಮೈನಸ್‌ ಸಿ ರೇಟಿಂಗ್‌, ರೆಡ್‌ ಕಾರ್ಡ್‌
Last Updated 12 ಫೆಬ್ರುವರಿ 2026, 0:12 IST
54 ವಿದ್ಯುತ್‌ ಸರಬರಾಜು ಕಂಪನಿಗಳ ಪೈಕಿ 51ನೇ ರ‍್ಯಾಂಕ್‌ಗೆ ಕುಸಿದ ಬೆಸ್ಕಾಂ

ಬೆಂಗಳೂರು: ಬಾನೆಟ್‌ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದು ದುಷ್ಕೃತ್ಯ

Bengaluru Traffic Incident: ರಸ್ತೆಯಲ್ಲಿ ಸಾಗುವಾಗ ವಾಹನ ತಾಗಿದ ವಿಚಾರಕ್ಕೆ ಗಲಾಟೆ ನಡೆದು, ಕಾರಿನ ಬಾನೆಟ್ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದು ದುಷ್ಕೃತ್ಯ ಎಸಗಲಾಗಿದೆ. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿರುವ ಘಟನೆಯ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 12 ಫೆಬ್ರುವರಿ 2026, 0:05 IST
ಬೆಂಗಳೂರು: ಬಾನೆಟ್‌ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದು ದುಷ್ಕೃತ್ಯ
ADVERTISEMENT
ADVERTISEMENT
ADVERTISEMENT