ಶುಕ್ರವಾರ, 23 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಮಕ್ಕಳ ಭಿಕ್ಷಾಟನೆ: ನೋಡಲ್‌ ಅಧಿಕಾರಿ ನೇಮಕಕ್ಕೆ ಹೈಕೋರ್ಟ್‌ ನಿರ್ದೇಶನ

High Court Direction: ಮಕ್ಕಳ ಭಿಕ್ಷಾಟನೆ ತಡೆದು ಪುನರ್ವಸತಿಗೆ ಸಮಗ್ರ ಕ್ರಿಯಾ ಯೋಜನೆ ರೂಪಿಸಲು ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ; ಜಿಬಿಎ ಸೆಸ್ ವಿವರ ಸಲ್ಲಿಕೆ ಕಡ್ಡಾಯವಾಯಿತು.
Last Updated 22 ಜನವರಿ 2026, 23:30 IST
ಮಕ್ಕಳ ಭಿಕ್ಷಾಟನೆ: ನೋಡಲ್‌ ಅಧಿಕಾರಿ ನೇಮಕಕ್ಕೆ ಹೈಕೋರ್ಟ್‌ ನಿರ್ದೇಶನ

ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ವಿಮಾನ ನಿಲ್ದಾಣದ ಸಿಬ್ಬಂದಿ ಬಂಧನ

Bengaluru Airport Incident: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರಿಯಾ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 22 ಜನವರಿ 2026, 23:30 IST
ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ವಿಮಾನ ನಿಲ್ದಾಣದ ಸಿಬ್ಬಂದಿ ಬಂಧನ

ಬೆಂಗಳೂರು: ಇದೇ 30ರಂದು ಸಂವಿಧಾನ ನಡಿಗೆ

ಸಂವಿಧಾನವೇ ಬೆಳಕು: ಹೆಜ್ಜೆಯಿಡು ಬೆಂಗಳೂರು ಕಾರ್ಯಕ್ರಮ
Last Updated 22 ಜನವರಿ 2026, 23:20 IST
ಬೆಂಗಳೂರು: ಇದೇ 30ರಂದು ಸಂವಿಧಾನ ನಡಿಗೆ

ಬೆಂಗಳೂರು: ಸ್ಪರ್ಶ್‌ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿ ಘಟಕಕ್ಕೆ ಚಾಲನೆ

Cancer Treatment Facility: ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಘಟಕದಲ್ಲಿ ಅಸ್ಥಿಮಜ್ಜೆ ಕಸಿ ಘಟಕಕ್ಕೆ ಚಾಲನೆ ನೀಡಲಾಯಿತು. ರಕ್ತ ಕ್ಯಾನ್ಸರ್‌ನ ಗಂಭೀರ ಸ್ಥಿತಿಗೆ ಒಳಪಡುವ ರೋಗಿಗಳಿಗೆ ಇದು ಭರವಸೆಯ ಕೇಂದ್ರವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.
Last Updated 22 ಜನವರಿ 2026, 23:10 IST
ಬೆಂಗಳೂರು: ಸ್ಪರ್ಶ್‌ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿ ಘಟಕಕ್ಕೆ ಚಾಲನೆ

ಕೈಗಾರಿಕೆಗಳ ನಿರೀಕ್ಷೆಗೆ ತಕ್ಕಂತೆ ಸಜ್ಜಾಗಿ: ಡಾ.ಆರ್.ಕೆ. ಶ್ರೀನಿವಾಸ್

Future Workforce India: ಕೈಗಾರಿಕೆಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳು ಸಿದ್ಧರಾಗಿ, ನವ ಭಾರತ ನಿರ್ಮಾಣದಲ್ಲಿ ಶಕ್ತಿಯಾಗಿ ನಿಲ್ಲಬೇಕು ಎಂದು ಕ್ವಾಲ್ಕಾಮ್ ಇಂಡಿಯಾದ ಎಂಜಿನಿಯರ್ ಡಾ.ಆರ್.ಕೆ. ಶ್ರೀನಿವಾಸ್ ಬಿಎನ್ಎಂಐಟಿ ಕಾರ್ಯಕ್ರಮದಲ್ಲಿ ಹೇಳಿದರು.
Last Updated 22 ಜನವರಿ 2026, 23:04 IST
ಕೈಗಾರಿಕೆಗಳ ನಿರೀಕ್ಷೆಗೆ ತಕ್ಕಂತೆ ಸಜ್ಜಾಗಿ: ಡಾ.ಆರ್.ಕೆ. ಶ್ರೀನಿವಾಸ್

ಬೆಂಗಳೂರು | ಪೂರ್ವ ನಗರ ಪಾಲಿಕೆ: ಅನಧಿಕೃತ ಕಟ್ಟಡ ತೆರವು

Unauthorized Construction Action: ನಲ್ಲೂರಹಳ್ಳಿ ಮತ್ತು ವಿಕ್ಟೋರಿಯಾ ವ್ಯೂ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೇ ನಿರ್ಮಿಸಿದ್ದ ಆರು ಮಹಡಿಗಳ ಅನಧಿಕೃತ ಕಟ್ಟಡವನ್ನು ಬಿಬಿಎಂಪಿ ತೆರವುಗೊಳಿಸಿದೆ ಎಂದು ಆಯುಕ್ತ ಡಿ.ಎಸ್.ರಮೇಶ್ ತಿಳಿಸಿದ್ದಾರೆ.
Last Updated 22 ಜನವರಿ 2026, 23:03 IST
ಬೆಂಗಳೂರು | ಪೂರ್ವ ನಗರ ಪಾಲಿಕೆ: ಅನಧಿಕೃತ ಕಟ್ಟಡ ತೆರವು

ಬೆಂಗಳೂರು: ಜ.27ಕ್ಕೆ ಬ್ಯಾಂಕ್‌ ಸಿಬ್ಬಂದಿ ಪ್ರತಿಭಟನೆ

Bank Employees Demand: ತಿಂಗಳ ಎಲ್ಲಾ ಶನಿವಾರ ರಜೆ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ವತಿಯಿಂದ ಜ.27ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ ನಡೆಯಲಿದೆ.
Last Updated 22 ಜನವರಿ 2026, 23:00 IST
ಬೆಂಗಳೂರು: ಜ.27ಕ್ಕೆ ಬ್ಯಾಂಕ್‌ ಸಿಬ್ಬಂದಿ ಪ್ರತಿಭಟನೆ
ADVERTISEMENT

ಆದಿಪುರಾಣದಲ್ಲಿಯೇ ವೈಜ್ಞಾನಿಕ ಚಿಂತನೆ: ಎಲ್‌.ಎನ್‌. ಮುಕುಂದರಾಜ್‌

Kannada Scientific Literature: ಕನ್ನಡ ಸಾಹಿತ್ಯ ವೈಜ್ಞಾನಿಕತೆಯ ಪುಟವೆಂದು ಹೇಳಬಹುದಾದ ಪಂಪನ ಆದಿಪುರಾಣವು, ಕನ್ನಡದ ಮೊದಲ ಕೃತಿ ಆಗಿದ್ದು ಅದರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳು ಸ್ಪಷ್ಟವಾಗಿ ಕಂಡುಬರುತ್ತವೆ ಎಂದು ಎಲ್‌.ಎನ್‌. ಮುಕುಂದರಾಜ್ ಹೇಳಿದರು.
Last Updated 22 ಜನವರಿ 2026, 22:00 IST
ಆದಿಪುರಾಣದಲ್ಲಿಯೇ ವೈಜ್ಞಾನಿಕ ಚಿಂತನೆ: ಎಲ್‌.ಎನ್‌. ಮುಕುಂದರಾಜ್‌

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 22 ಜನವರಿ 2026, 21:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಅಪಘಾತ: ಲಾರಿ ಚಾಲಕ ಸ್ಥಳದಲ್ಲೇ ಸಾವು

ಬೆಂಗಳೂರು ತಲಘಟ್ಟಪುರ ನೈಸ್ ರಸ್ತೆಯಲ್ಲಿ ಎರಡು ಲಾರಿಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಚಾಲಕ ಅಜ್ಜಯ್ಯ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 22 ಜನವರಿ 2026, 16:33 IST
ಅಪಘಾತ: ಲಾರಿ ಚಾಲಕ ಸ್ಥಳದಲ್ಲೇ ಸಾವು
ADVERTISEMENT
ADVERTISEMENT
ADVERTISEMENT