ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ವಿಮರ್ಶಾ ಪ್ರಶಸ್ತಿ, ವ್ಯಂಗ್ಯಚಿತ್ರ ಸ್ಪರ್ಧೆಗೆ ಆಹ್ವಾನ

ಬಿ.ಎಂ.ಶ್ರೀ ಪ್ರತಿಷ್ಠಾನವು ವಾರ್ಷಿಕವಾಗಿ ನೀಡುವ ಸೂ.ವೆಂ. ಆರಗ ವಿಮರ್ಶಾ ಪ್ರಶಸ್ತಿಗಾಗಿ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ.
Last Updated 4 ಮಾರ್ಚ್ 2026, 1:28 IST
ಬೆಂಗಳೂರು: ವಿಮರ್ಶಾ ಪ್ರಶಸ್ತಿ, ವ್ಯಂಗ್ಯಚಿತ್ರ ಸ್ಪರ್ಧೆಗೆ ಆಹ್ವಾನ

ಬೆಂಗಳೂರು: ಗ್ರಹಣ ವೇಳೆ ಆಹಾರ ಸೇವಿಸಿ ಜಾಗೃತಿ

Lunar Eclipse Awareness: ‘ಗ್ರಹಣದ ಕುರಿತು ವೈಜ್ಞಾನಿಕವಾಗಿ ಚಿಂತಿಸುವ ಬದಲು ಜನರಲ್ಲಿ ಮೂಡನಂಬಿಕೆ ಬಿತ್ತಿ ಸಮಾಜವನ್ನು ತಪ್ಪು ದಾರಿಗೆ ಎಳೆಯುವುದನ್ನು ಕೈಬಿಡಿ’ ಎಂದು ನಿವೃತ್ತ ಡಿಜಿಪಿ ಎಸ್‌.ಮರಿಸ್ವಾಮಿ ಬೆಂಗಳೂರಿನಲ್ಲಿ ಹೇಳಿದರು. ಚಂದ್ರಗ್ರಹಣದ ವೇಳೆ
Last Updated 4 ಮಾರ್ಚ್ 2026, 1:02 IST
ಬೆಂಗಳೂರು: ಗ್ರಹಣ ವೇಳೆ ಆಹಾರ ಸೇವಿಸಿ ಜಾಗೃತಿ

ಸವಿತಾ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಆಗ್ರಹ

Savita Community Reservation: ಸವಿತಾ ಸಮುದಾಯದವರನ್ನು ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ–1ಕ್ಕೆ ಸೇರಿಸಬೇಕು ಎಂದು ಅಖಿಲ ಕರ್ನಾಟಕ ಕನ್ನಡ ಸೇವಾ ಮಹಾಮಂಡಲ ಬೆಂಗಳೂರಿನಲ್ಲಿ ಆಗ್ರಹಿಸಿದೆ. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ
Last Updated 4 ಮಾರ್ಚ್ 2026, 0:59 IST
ಸವಿತಾ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಆಗ್ರಹ

ಸ್ವಾರ್ಥ ಮನೋಭಾವ ತೊರೆಯಿರಿ: ವಿಧಾನ ಪರಿಷತ್ ಸದಸ್ಯ ಸೀತಾರಾಂ

ಯೋಗಿನಾರೇಯಣ ಯತೀಂದ್ರಯ ಜಯಂತಿ
Last Updated 4 ಮಾರ್ಚ್ 2026, 0:41 IST
ಸ್ವಾರ್ಥ ಮನೋಭಾವ ತೊರೆಯಿರಿ: ವಿಧಾನ ಪರಿಷತ್ ಸದಸ್ಯ ಸೀತಾರಾಂ

ಸಂತ್ರಸ್ತರ ಕುಟುಂಬದ ಆದ್ಯತೆ ಗಾಯಾಳುವಿನ ರಕ್ಷಣೆಯೇ ಹೊರತು ದೂರು ನೀಡುವುದಲ್ಲ: HC

Legal Precedent: ‘ಅಪರಾಧ ಘಟಿಸಿದಾಗ ಸಂತ್ರಸ್ತರ ಕುಟುಂಬವು ಗಾಯಾಳು ಬಗ್ಗೆ ಕಾಳಜಿ ತೋರುತ್ತದೆಯೇ ಹೊರತು ಪೊಲೀಸರಿಗೆ ದೂರು ನೀಡುವ ಬಗ್ಗೆ ಅಲ್ಲ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ. ದಾವಣಗೆರೆ ಜಿಲ್ಲಾ ಒಂದನೇ ಹೆಚ್ಚುವರಿ ಸೆಷನ್ಸ್‌
Last Updated 4 ಮಾರ್ಚ್ 2026, 0:36 IST
ಸಂತ್ರಸ್ತರ ಕುಟುಂಬದ ಆದ್ಯತೆ ಗಾಯಾಳುವಿನ ರಕ್ಷಣೆಯೇ ಹೊರತು ದೂರು ನೀಡುವುದಲ್ಲ: HC

ರೈಲ್ವೆ ಗೇಟ್ ಬಂದ್: ಸಂಚಾರ ದಟ್ಟಣೆಯಿಂದ ಹೈರಾಣಾದ ವಾಹನ ಸವಾರರು

ಕಿಲೋ ಮೀಟರ್ ಸುತ್ತು ಹಾಕಿಕೊಂಡು ಹೋಗುವ ಸ್ಥಿತಿ
Last Updated 4 ಮಾರ್ಚ್ 2026, 0:30 IST
ರೈಲ್ವೆ ಗೇಟ್ ಬಂದ್: ಸಂಚಾರ ದಟ್ಟಣೆಯಿಂದ ಹೈರಾಣಾದ ವಾಹನ ಸವಾರರು

ಪಿ.ಜಿ ಕಚೇರಿ, ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ: ಆರೋಪಿ ಸೆರೆ

Whitefield Police: ಬೆಂಗಳೂರು: ಪೇಯಿಂಗ್ ಗೆಸ್ಟ್‌ (ಪಿ.ಜಿ) ಕಚೇರಿ ಹಾಗೂ ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಅಂಬೂರು ತಾಲ್ಲೂಕಿನ ಉದೈಯರಾಜಪಾಳ್ಯಂ ಗ್ರಾಮದ
Last Updated 4 ಮಾರ್ಚ್ 2026, 0:29 IST
ಪಿ.ಜಿ ಕಚೇರಿ, ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ: ಆರೋಪಿ ಸೆರೆ
ADVERTISEMENT

ಬೆಂಗಳೂರು: 3ಕ್ಕೂ ಹೆಚ್ಚು ಅಂತಸ್ತಿನ ಕಟ್ಟಡಗಳಲ್ಲಿ ತ್ಯಾಜ್ಯ ಬುಟ್ಟಿ ಕಡ್ಡಾಯ

Waste Bin Rule: ನಗರದಲ್ಲಿರುವ ಮೂರು ಅಂತಸ್ತಿಗೂ ಹೆಚ್ಚಿನ ಕಟ್ಟಡಗಳಲ್ಲಿ ಒಣ ಹಾಗೂ ಹಸಿ ಕಸಕ್ಕೆ ಪ್ರತ್ಯೇಕವಾಗಿ ಬುಟ್ಟಿಗಳನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅಧಿಕಾರಿಗಳಿಗೆ ಸೂಚಿಸಿದರು.
Last Updated 3 ಮಾರ್ಚ್ 2026, 21:27 IST
ಬೆಂಗಳೂರು: 3ಕ್ಕೂ ಹೆಚ್ಚು ಅಂತಸ್ತಿನ ಕಟ್ಟಡಗಳಲ್ಲಿ ತ್ಯಾಜ್ಯ ಬುಟ್ಟಿ ಕಡ್ಡಾಯ

ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

Airport Helpline: ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರ ಹೊರಭಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ವಿಮಾನ ರದ್ದುಗೊಂಡ ಕಾರಣ ಗೊಂದಲಕ್ಕೆ ಒಳಗಾದ ಪ್ರಯಾಣಿಕರಿಗೆ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ.
Last Updated 3 ಮಾರ್ಚ್ 2026, 21:26 IST
ದೇವನಹಳ್ಳಿ: ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

ಜಿಬಿಎ: ಕಟ್ಟಡಗಳ ಸೆಟ್‌ಬ್ಯಾಕ್‌ ಉಲ್ಲಂಘನೆ ವಿನಾಯಿತಿ ಶೇ 15ಕ್ಕೆ ಏರಿಕೆ

Setback Violation: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಕಟ್ಟಡಗಳ ಸೆಟ್‌ಬ್ಯಾಕ್‌ ಉಲ್ಲಂಘನೆ ವಿನಾಯಿತಿಯನ್ನು ಶೇ 5ರಿಂದ ಶೇ 15ಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಕರಡು ಅಧಿಸೂಚನೆ ಶೀಘ್ರವೇ ಪ್ರಕಟವಾಗಲಿದೆ.
Last Updated 3 ಮಾರ್ಚ್ 2026, 21:22 IST
ಜಿಬಿಎ: ಕಟ್ಟಡಗಳ ಸೆಟ್‌ಬ್ಯಾಕ್‌ ಉಲ್ಲಂಘನೆ ವಿನಾಯಿತಿ ಶೇ 15ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT