ಶನಿವಾರ, 31 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಮೆಟ್ರೊದಲ್ಲಿ ನಿಯಮ ಉಲ್ಲಂಘನೆ: 98,160 ಪ್ರಕರಣ

Bengaluru Metro Violations: ಮೆಟ್ರೊ ರೈಲಿನಲ್ಲಿ ಶಿಸ್ತಿಲ್ಲದ ವರ್ತನೆ ಸಂಬಂಧ ಶೇ. 98 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಬಿಎಂಆರ್‌ಸಿಎಲ್ ಜಾಗೃತಿ ಅಭಿಯಾನದ ಭಾಗವಾಗಿ ಈ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ.
Last Updated 31 ಜನವರಿ 2026, 14:06 IST
ಮೆಟ್ರೊದಲ್ಲಿ ನಿಯಮ ಉಲ್ಲಂಘನೆ: 98,160 ಪ್ರಕರಣ

ವಿಮರ್ಶಕ ಟಿ.ಪಿ. ಅಶೋಕ, ನಾಗಮಣಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ

Literary Award Karnataka: 2026ನೇ ಸಾಲಿನ ಬಿ.ಎಂ.ಶ್ರೀ ಪ್ರತಿಷ್ಠಾನದ ಪ್ರಶಸ್ತಿಗೆ ಟಿ.ಪಿ. ಅಶೋಕ ಮತ್ತು ನಾಗಮಣಿ ಎಸ್. ರಾವ್ ಆಯ್ಕೆಯಾಗಿದ್ದು, ಫೆ.28ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕಿ ಕೆ.ಆರ್. ಸಂಧ್ಯಾ ರೆಡ್ಡಿ ಪ್ರಶಸ್ತಿ ನೀಡಲಿದ್ದಾರೆ.
Last Updated 31 ಜನವರಿ 2026, 14:05 IST
ವಿಮರ್ಶಕ ಟಿ.ಪಿ. ಅಶೋಕ, ನಾಗಮಣಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ

ಬೆಂದ್ರೆ ಕವಿತೆಗಳಲ್ಲಿ ತತ್ವದ ಮಾಧುರ್ಯ: ಎಸ್‌.ಆರ್.ವಿಜಯಶಂಕರ

Bendre Poetry: ಬೇಂದ್ರೆಯವರ ಕಾಲಘಟ್ಟದಲ್ಲಿನ ನವೋದಯ ಸಾಹಿತ್ಯದ ಮೇಲೆ ಕವಿ ರವೀಂದ್ರನಾಥ ಟಾಗೋರ್, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ ಘೋಷ್‌ ಮತ್ತು ಆನಂದಕುಮಾರ ಸ್ವಾಮಿಯವರ ಪ್ರಭಾವ ಅಗಾಧವಾದುದು ಎಂದು ವಿಮರ್ಶಕ ಎಸ್‌.ಆರ್.ವಿಜಯಶಂಕರ ಅಭಿಪ್ರಾಯಪಟ್ಟರು.
Last Updated 31 ಜನವರಿ 2026, 13:11 IST
ಬೆಂದ್ರೆ ಕವಿತೆಗಳಲ್ಲಿ ತತ್ವದ ಮಾಧುರ್ಯ: ಎಸ್‌.ಆರ್.ವಿಜಯಶಂಕರ

ಕನ್ನಡಕ್ಕೆ ಆದ್ಯತೆ ನೀಡಲಾಗಿದೆ: ಬೆಮೆಲ್‌ ಸ್ಪಷ್ಟನೆ

BEML Management: ಬಿಇಎಂಎಲ್ ಕನ್ನಡ ಸಂಘದ ಚುನಾವಣೆಯು ನಮ್ಮದಲ್ಲದ ಕಾರಣದಿಂದ ಮುಂದೂಡಲಾಗಿದೆ. ಉಳಿದಂತೆ ಕನ್ನಡಕ್ಕೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬರಲಾಗಿದೆ ಎಂದು ಬೆಮೆಲ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Last Updated 31 ಜನವರಿ 2026, 10:20 IST
ಕನ್ನಡಕ್ಕೆ ಆದ್ಯತೆ ನೀಡಲಾಗಿದೆ: ಬೆಮೆಲ್‌ ಸ್ಪಷ್ಟನೆ

ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ: ವಿಧುಶೇಖರಭಾರತೀ ಸ್ವಾಮೀಜಿ

Spiritual Wisdom: ಇಂದ್ರಿಯಗಳನ್ನು ತಮ್ಮ ವಶದಲ್ಲಿರಿಸಿಕೊಳ್ಳಲು ಸಾಧ್ಯವಾಗುವ ಜ್ಞಾನವೇ ನೈಜ ಜ್ಞಾನ. ಅಂತಹ ಜ್ಞಾನ ಪಡೆಯುವುದೇ ನಮ್ಮ ಜೀವನ ಮಾರ್ಗವಾಗಬೇಕು ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದ್ದಾರೆ.
Last Updated 31 ಜನವರಿ 2026, 10:00 IST
ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ: ವಿಧುಶೇಖರಭಾರತೀ ಸ್ವಾಮೀಜಿ

ರಾಯ್‌ಗೆ ಶತ್ರುಗಳು, ಬೆದರಿಕೆ ಇರಲಿಲ್ಲ; ಐಟಿ ದಾಳಿಯಿಂದ ಒತ್ತಡದಲ್ಲಿದ್ದರು: ಸಹೋದರ

Confident Group Chief: ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಅವರಿಗೆ ಶತ್ರುಗಳು ಅಥವಾ ಬೆದರಿಕೆಗಳಿರಲಿಲ್ಲ. ಐಟಿ ದಾಳಿಯಿಂದ ಉಂಟಾದ ಒತ್ತಡದಿಂದ ಅವರು ಬಳಲುತ್ತಿದ್ದರು ಎಂದು ಸಹೋದರ ಬಾಬು ಹೇಳಿದ್ದಾರೆ.
Last Updated 31 ಜನವರಿ 2026, 9:46 IST
ರಾಯ್‌ಗೆ ಶತ್ರುಗಳು, ಬೆದರಿಕೆ ಇರಲಿಲ್ಲ; ಐಟಿ ದಾಳಿಯಿಂದ ಒತ್ತಡದಲ್ಲಿದ್ದರು: ಸಹೋದರ

ಕಾನ್ಫಿಡೆಂಟ್ ಮುಖ್ಯಸ್ಥ CJ ರಾಯ್ ಸಾವಿನ ಕೇಸ್‌ನ ಉನ್ನತ ತನಿಖೆ ಮಾಡ್ತೇವೆ: ಡಿಕೆಶಿ

Confident Group CJ Roy: ‘ರಿಯಲ್ ಎಸ್ಟೇಟ್ ಕಂಪನಿಯಾದ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣದ ಕುರಿತು, ನಮ್ಮ ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 31 ಜನವರಿ 2026, 5:15 IST
ಕಾನ್ಫಿಡೆಂಟ್ ಮುಖ್ಯಸ್ಥ CJ ರಾಯ್ ಸಾವಿನ ಕೇಸ್‌ನ ಉನ್ನತ ತನಿಖೆ ಮಾಡ್ತೇವೆ: ಡಿಕೆಶಿ
ADVERTISEMENT

ಚಿಟಿಕೆ ಸುದ್ದಿಗಳು: ಫೆ. 12ಕ್ಕೆ ಕಾರ್ಮಿಕ ಸಂಹಿತೆ ವಿರೋಧಿಸಿ ದೇಶವ್ಯಾಪಿ ಮುಷ್ಕರ

All India Strike: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆ ಹಿಂಪಡೆಯುವಂತೆ ಆಗ್ರಹಿಸಿ ಫೆ. 12ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಸಿಐಟಿಯು ಸಂಘಟನೆಯ ಎಸ್.ವರಲಕ್ಷ್ಮಿ ತಿಳಿಸಿದರು.
Last Updated 31 ಜನವರಿ 2026, 1:00 IST
ಚಿಟಿಕೆ ಸುದ್ದಿಗಳು: ಫೆ. 12ಕ್ಕೆ ಕಾರ್ಮಿಕ ಸಂಹಿತೆ ವಿರೋಧಿಸಿ ದೇಶವ್ಯಾಪಿ ಮುಷ್ಕರ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 31 ಜನವರಿ 2026, 0:46 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಬೆಂಗಳೂರು: ಲಕ್ಷ್ಮೀದೇವಿನಗರಕ್ಕೆ ಬಸ್‌ ಸಂಚಾರವೇ ಇಲ್ಲ

ಜನವಸತಿ ಪ್ರದೇಶದಲ್ಲಿ ಪ್ರಯಾಣಿಕರ ಪರದಾಟ | ಬಸ್‌ ಸಂಚಾರ ಮತ್ತೆ ಆರಂಭಿಸಲು ಸ್ಥಳೀಯರ ಆಗ್ರಹ
Last Updated 31 ಜನವರಿ 2026, 0:00 IST
ಬೆಂಗಳೂರು: ಲಕ್ಷ್ಮೀದೇವಿನಗರಕ್ಕೆ ಬಸ್‌ ಸಂಚಾರವೇ ಇಲ್ಲ
ADVERTISEMENT
ADVERTISEMENT
ADVERTISEMENT