ಶನಿವಾರ, 31 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಲಕ್ಷ್ಮೀದೇವಿನಗರಕ್ಕೆ ಬಸ್‌ ಸಂಚಾರವೇ ಇಲ್ಲ

ಜನವಸತಿ ಪ್ರದೇಶದಲ್ಲಿ ಪ್ರಯಾಣಿಕರ ಪರದಾಟ | ಬಸ್‌ ಸಂಚಾರ ಮತ್ತೆ ಆರಂಭಿಸಲು ಸ್ಥಳೀಯರ ಆಗ್ರಹ
Last Updated 31 ಜನವರಿ 2026, 0:00 IST
ಬೆಂಗಳೂರು: ಲಕ್ಷ್ಮೀದೇವಿನಗರಕ್ಕೆ ಬಸ್‌ ಸಂಚಾರವೇ ಇಲ್ಲ

ನಗರದ ಜನರಿಗೂ ‘ಗೃಹ ಆರೋಗ್ಯ’: ಜಿಬಿಎ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ಸಿದ್ಧತೆ

Health Scheme: ಮನೆ ಬಾಗಿಲಲ್ಲಿಯೇ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಿ, ಔಷಧ ವಿತರಿಸುವ ‘ಗೃಹ ಆರೋಗ್ಯ’ ಯೋಜನೆಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೂ ವಿಸ್ತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
Last Updated 30 ಜನವರಿ 2026, 23:58 IST
ನಗರದ ಜನರಿಗೂ ‘ಗೃಹ ಆರೋಗ್ಯ’: ಜಿಬಿಎ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ಸಿದ್ಧತೆ

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್: ಭೂಮಿಗೆ ಪರಿಹಾರ ದರ ನಿಗದಿ

ಯಲಹಂಕ ಹೋಬಳಿಯ ವೆಂಕಟಾಲ ಗ್ರಾಮದಲ್ಲಿ ಎಕರೆಗೆ ₹ 15.60 ಕೋಟಿ
Last Updated 30 ಜನವರಿ 2026, 23:46 IST
ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್: ಭೂಮಿಗೆ ಪರಿಹಾರ ದರ ನಿಗದಿ

ಹೊಸಕೋಟೆವರೆಗೆ ಮೆಟ್ರೊ: ನೀಲನಕ್ಷೆ ಸಿದ್ಧ

Bengaluru Metro: ಬೆಂಗಳೂರಿನ ಕೃಷ್ಣರಾಜಪುರದಿಂದ ಹೊಸಕೋಟೆವರೆಗೂ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ ವಿಸ್ತರಣೆಗೆ ಯೋಜನೆಯ ನೀಲನಕ್ಷೆ ಬಹುತೇಕ ಪೂರ್ಣಗೊಂಡಿದೆ. ಬಿಎಂಅರ್‌ಸಿಎಲ್ ಸಿದ್ಧತೆ ಆರಂಭಿಸಿದೆ.
Last Updated 30 ಜನವರಿ 2026, 23:07 IST
ಹೊಸಕೋಟೆವರೆಗೆ ಮೆಟ್ರೊ: ನೀಲನಕ್ಷೆ ಸಿದ್ಧ

ಬೆಂಗಳೂರು: ಉದ್ಯಮ ಸಮಾವೇಶದಲ್ಲಿ ಕನೇರಿ ಸ್ವಾಮೀಜಿ ವಿರುದ್ದ ಘೋಷಣೆ

Lingayat Summit: ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮಾವೇಶದಲ್ಲಿ ಮಹಾರಾಷ್ಟ್ರ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ವಿರುದ್ದ ಧಿಕ್ಕಾರ ಕೂಗಿದ ಘಟನೆ ಶುಕ್ರವಾರ ನಡೆಯಿತು.
Last Updated 30 ಜನವರಿ 2026, 23:00 IST
ಬೆಂಗಳೂರು: ಉದ್ಯಮ ಸಮಾವೇಶದಲ್ಲಿ ಕನೇರಿ ಸ್ವಾಮೀಜಿ ವಿರುದ್ದ ಘೋಷಣೆ

ಪಿಟಿಸಿಎಲ್‌ ಕಾಯ್ದೆ ಅನ್ಯಾಯ ಸರಿಪಡಿಸಲು ಮನವಿ

PTCL Amendment: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನು ರಕ್ಷಿಸಲು ಜಾರಿಗೆ ತಂದಿರುವ ಪಿಟಿಸಿಎಲ್ ಕಾಯ್ದೆಯ ತಿದ್ದುಪಡಿಯಲ್ಲಿನ ಗೊಂದಲಗಳನ್ನು ಸರಿಪಡಿಸುವಂತೆ ದಲಿತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
Last Updated 30 ಜನವರಿ 2026, 21:33 IST
ಪಿಟಿಸಿಎಲ್‌ ಕಾಯ್ದೆ ಅನ್ಯಾಯ ಸರಿಪಡಿಸಲು ಮನವಿ

ಅಜಿತ್ ಪವಾರ್ ಸಾವು: ವಿಮಾನ ದುರಂತದ ಬಗ್ಗೆ ತನಿಖೆಗೆ ಕರ್ನಾಟಕ ಎನ್‌ಸಿಪಿ ಆಗ್ರಹ

Investigation Demand: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ವಿಮಾನ ದುರಂತದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಕರ್ನಾಟಕ ಪ್ರದೇಶ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒತ್ತಾಯಿಸಿದೆ.
Last Updated 30 ಜನವರಿ 2026, 21:21 IST
ಅಜಿತ್ ಪವಾರ್ ಸಾವು: ವಿಮಾನ ದುರಂತದ ಬಗ್ಗೆ ತನಿಖೆಗೆ ಕರ್ನಾಟಕ ಎನ್‌ಸಿಪಿ ಆಗ್ರಹ
ADVERTISEMENT

ದಲಿತ ನಾಯಕರ ಗುರಿಯಾಗಿಸಿ ‌ಅಧಿಕಾರದಿಂದ ಕೆಳಗಿಳಿಸುವ ಸಂಚು: ಎಲ್‌.ಹನುಮಂತಯ್ಯ

L Hanumanthaiah: ಕಾಂಗ್ರೆಸ್‌ ಸರ್ಕಾರದಲ್ಲಿ ದಲಿತರನ್ನೇ ಗುರಿ ಮಾಡಲಾಗುತ್ತಿದೆ ಎಂದು ಮಾಜಿ ಸಂಸದ ಎಲ್‌.ಹನುಮಂತಯ್ಯ ಎಚ್ಚರಿಕೆ ನೀಡಿದ್ದಾರೆ. ದಲಿತರ ವಿರುದ್ಧದ ಷಡ್ಯಂತ್ರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Last Updated 30 ಜನವರಿ 2026, 21:18 IST
ದಲಿತ ನಾಯಕರ ಗುರಿಯಾಗಿಸಿ ‌ಅಧಿಕಾರದಿಂದ ಕೆಳಗಿಳಿಸುವ ಸಂಚು: ಎಲ್‌.ಹನುಮಂತಯ್ಯ

ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಿ: ವರದಿ ಸಲ್ಲಿಸಿದ ಎಸ್‌ಐಒ ರಾಜ್ಯ ಘಟಕ

Students Union: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸುವ ಸಲಹೆಗೆ ಪೂರಕವಾದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ರಾಜ್ಯ ಘಟಕ ತಿಳಿಸಿದೆ.
Last Updated 30 ಜನವರಿ 2026, 20:58 IST
ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಿ: ವರದಿ ಸಲ್ಲಿಸಿದ ಎಸ್‌ಐಒ ರಾಜ್ಯ ಘಟಕ

ಬೆಂಗಳೂರು: ಅಪರಾಧ ತಡೆಗಾಗಿ ವಿದ್ಯಾರ್ಥಿಗಳ ಬೈಕ್ ರ‍್ಯಾಲಿ

Crime Prevention: ವಿಶ್ವ ಮಾನವೀಯ ದಿನದ ಪ್ರಯುಕ್ತ ಹ್ಯುಮಾನಿಟಿ ಕಾಲ್ಸ್ ಟ್ರಸ್ಟ್‌ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಭಾಗವಾಗಿ ಬೈಕ್‌ ರ‍್ಯಾಲಿ ನಡೆಯಿತು. ಈ ಮೂಲಕ ಸಾರ್ವಜನಿಕರಲ್ಲಿ ಅಪರಾಧ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಯಿತು.
Last Updated 30 ಜನವರಿ 2026, 20:46 IST
ಬೆಂಗಳೂರು: ಅಪರಾಧ ತಡೆಗಾಗಿ ವಿದ್ಯಾರ್ಥಿಗಳ ಬೈಕ್ ರ‍್ಯಾಲಿ
ADVERTISEMENT
ADVERTISEMENT
ADVERTISEMENT