ಶನಿವಾರ, 24 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: 2030ಕ್ಕೆ ಉಪನಗರ ರೈಲು ಪೂರ್ಣ

2027ರ ಅಂತ್ಯಕ್ಕೆ ಚಿಕ್ಕಬಾಣಾವರ–ಯಶವಂತಪುರ ನಡುವೆ ರೈಲು ಸಂಚಾರ
Last Updated 23 ಜನವರಿ 2026, 23:50 IST
ಬೆಂಗಳೂರು: 2030ಕ್ಕೆ ಉಪನಗರ ರೈಲು ಪೂರ್ಣ

ಬೆಂಗಳೂರು | ಸುಮ್ಮನೇ ವಾಹನ ತಡೆದು ತಪಾಸಣೆ: ಚಾಲಕರ ಆಕ್ರೋಶ

Bengaluru Drivers Protest: ಬೆಂಗಳೂರು ನಗರದಲ್ಲಿನ ಜಂಕ್ಷನ್‌ಗಳು, ಅಡ್ಡ ರಸ್ತೆಗಳಲ್ಲಿ ಹಗಲು ಹಾಗೂ ರಾತ್ರಿ ವೇಳೆ ಸಂಚಾರ ಪೊಲೀಸರು ದಿಢೀರ್ ಪ್ರತ್ಯಕ್ಷರಾಗುತ್ತಿದ್ದಾರೆ. ದ್ವಿಚಕ್ರ ವಾಹನದಿಂದ ಕೆಳಗೆ ಇಳಿಯುವಂತೆ ಸವಾರರಿಗೆ ಸೂಚಿಸುತ್ತಾರೆ.
Last Updated 23 ಜನವರಿ 2026, 23:40 IST
ಬೆಂಗಳೂರು | ಸುಮ್ಮನೇ ವಾಹನ ತಡೆದು ತಪಾಸಣೆ: ಚಾಲಕರ ಆಕ್ರೋಶ

ಬೆಂಗಳೂರು: 4 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು

Government Land Recovery: ಬೆಂಗಳೂರು: ನಗರ ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದ ₹13.71 ಕೋಟಿ ಮೌಲ್ಯದ 4.04 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.
Last Updated 23 ಜನವರಿ 2026, 23:36 IST
ಬೆಂಗಳೂರು: 4 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು

15 ಸಾಧಕರಿಗೆ ‘ಡಿ.ಎಚ್‌ ಚೇಂಜ್‌ ಮೇಕರ್ಸ್‌’ ಪ್ರಶಸ್ತಿ

ಪ್ರಶಸ್ತಿಗೆ ಎಲೆಮರೆ ಕಾಯಿಯಂತಿದ್ದವರ ಆಯ್ಕೆ
Last Updated 23 ಜನವರಿ 2026, 23:30 IST
15 ಸಾಧಕರಿಗೆ ‘ಡಿ.ಎಚ್‌ ಚೇಂಜ್‌ ಮೇಕರ್ಸ್‌’ ಪ್ರಶಸ್ತಿ

ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ: 18 ತಿಂಗಳಲ್ಲಿ ಕಾಮಗಾರಿ ಪೂರ್ಣ?

ಐಪಿಎಚ್‌ಎಸ್‌–2022ರಂತೆ ಜಿಬಿಎಯಿಂದ ಅಭಿವೃದ್ಧಿ
Last Updated 23 ಜನವರಿ 2026, 23:30 IST
ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ: 18 ತಿಂಗಳಲ್ಲಿ ಕಾಮಗಾರಿ ಪೂರ್ಣ?

ಮಾಜಿ ಸಂಸದರ ಹೆಸರು ಹೇಳಿ ವಂಚನೆ: ₹1.53 ಕೋಟಿ ವಂಚನೆ ಪ್ರಕರಣಕ್ಕೆ ತಿರುವು

Matrimonial Scam: ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ₹1.53 ಕೋಟಿ ಪಡೆದು ಟೆಕ್ ಮಹಿಳೆಗೆ ವಂಚನೆ ಮಾಡಿದ್ದ ವಿಜಯ್‌ರಾಜ್‌ ಗೌಡ ವಿರುದ್ಧ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಮಾಜಿ ಸಂಸದರ ಹೆಸರು ಬಳಕೆ ಮಾಡಿರುವುದೂ ಪತ್ತೆಯಾಗಿದೆ.
Last Updated 23 ಜನವರಿ 2026, 23:30 IST
ಮಾಜಿ ಸಂಸದರ ಹೆಸರು ಹೇಳಿ ವಂಚನೆ: ₹1.53 ಕೋಟಿ ವಂಚನೆ ಪ್ರಕರಣಕ್ಕೆ ತಿರುವು

ನೇತಾಜಿ ಸ್ಮರಣೆ ಅಗತ್ಯ: ಕುಲಪತಿ ಮುರಿಗೆಪ್ಪ

Subhas Chandra Bose Legacy: ಬೆಂಗಳೂರು: ‘ಸುಭಾಷ್‌ಚಂದ್ರ ಬೋಸ್ ಅಪ್ರತಿಮ ದೇಶಭಕ್ತ. ಸ್ವಾತಂತ್ರ್ಯ ಜ್ಯೋತಿ ಬೆಳಗಿಸಲು ತಮ್ಮ ರಕ್ತವನ್ನೇ ಹರಿಸಿದ ಮಹಾನ್ ಚೇತನ’ ಎಂದು ಹಂಪಿ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಮುರಿಗೆಪ್ಪ ಸ್ಮರಿಸಿದರು.
Last Updated 23 ಜನವರಿ 2026, 22:55 IST
ನೇತಾಜಿ ಸ್ಮರಣೆ ಅಗತ್ಯ: ಕುಲಪತಿ ಮುರಿಗೆಪ್ಪ
ADVERTISEMENT

ತೇಜಸ್ವಿಗೆ ಅರ್ಥ‍ಪೂರ್ಣ ಪುಷ್ಪ ಗೌರವ: ಪ್ರದೀಪ್‌ ಕೆಂಜಿಗೆ

ತೋಟಗಾರಿಕೆ ಇಲಾಖೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
Last Updated 23 ಜನವರಿ 2026, 22:30 IST
ತೇಜಸ್ವಿಗೆ ಅರ್ಥ‍ಪೂರ್ಣ ಪುಷ್ಪ ಗೌರವ: ಪ್ರದೀಪ್‌ ಕೆಂಜಿಗೆ

ರಾಜ್ಯಪಾಲರ ನಡೆ ಅಸಾಂವಿಧಾನಿಕ: ಜಾಗೃತ ನಾಗರಿಕರು

Jagruta Nagarikaru Protest: ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೇ ಹೊರ ನಡೆದಿದ್ದು, ಸಂವಿಧಾನ ಉಲ್ಲಂಘನೆ ಎಂದು ‘ಜಾಗೃತ ನಾಗರಿಕರು’ ಆರೋಪಿಸಿದ್ದಾರೆ.
Last Updated 23 ಜನವರಿ 2026, 21:30 IST
ರಾಜ್ಯಪಾಲರ ನಡೆ ಅಸಾಂವಿಧಾನಿಕ: ಜಾಗೃತ ನಾಗರಿಕರು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 23 ಜನವರಿ 2026, 21:00 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ADVERTISEMENT
ADVERTISEMENT
ADVERTISEMENT