ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಬೆಂಗಳೂರು

ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
Last Updated 2 ಫೆಬ್ರುವರಿ 2026, 19:30 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

Majestic Bengaluru: ರಾಜ್ಯದ ವಿವಿಧ ಜಿಲ್ಲೆಗಳಿಂದ, ಪರ ರಾಜ್ಯಗಳಿಂದ ಪ್ರತಿದಿನ ಲಕ್ಷಾಂತರ ಮಂದಿ ಬಂದು ಹೋಗುವ, ನಗರದ ಜನರು ನಿತ್ಯ ಸಂಚರಿಸುವ ಕೇಂದ್ರ ಸ್ಥಳವಾದ ಬೆಂಗಳೂರಿನ ‘ಮೆಜೆಸ್ಟಿಕ್‌’ ಎಂಬ ಮೋಹಕ ಜಾಗದಲ್ಲಿ ಸುಲಿಗೆಕೋರರ, ಕಳ್ಳಕಾಕರ ಹಾವಳಿ ಹೆಚ್ಚಾಗಿದೆ.
Last Updated 2 ಫೆಬ್ರುವರಿ 2026, 19:30 IST
ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ: ಎಐಎಸ್‌ಜಿಟಿಎ ಸ್ವಾಗತ

Union Budget 2025: ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ ಮಾಡಿರುವುದನ್ನು ಅಖಿಲ ಭಾರತ ಶ್ರೀಗಂಧ ಬೆಳೆಗಾರರು ಹಾಗೂ ಮರ ಸಂಸ್ಕೃತಿ ಸಂಘಟನೆ (ಎಐಎಸ್‌ಜಿಟಿಎ) ಸ್ವಾಗತಿಸಿದೆ. ಇದು ವೃಕ್ಷ ಕೃಷಿಯ ಆರ್ಥಿಕ ಸಾಮರ್ಥ್ಯವನ್ನು ಉತ್ತೇಜಿಸುವ ಕ್ರಮವಾಗಿದೆ.
Last Updated 2 ಫೆಬ್ರುವರಿ 2026, 18:34 IST
ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ: ಎಐಎಸ್‌ಜಿಟಿಎ ಸ್ವಾಗತ

ತೆರಿಗೆ ಬಾಕಿ: ಜಿಬಿಎ ವ್ಯಾಪ್ತಿಯಲ್ಲಿ 7 ಸಾವಿರ ಆಸ್ತಿಗಳ ಹರಾಜಿಗೆ ನಿರ್ಧಾರ

GBA Property Tax: ಜಿಬಿಎ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಏಳು ಸಾವಿರ ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ. ಆಸ್ತಿ ತೆರಿಗೆ, ಸೆಸ್‌, ಬಡ್ಡಿ, ದಂಡ ಸೇರಿ ₹437 ಕೋಟಿ ಬಾಕಿ ಉಳಿದಿದೆ.
Last Updated 2 ಫೆಬ್ರುವರಿ 2026, 18:30 IST
ತೆರಿಗೆ ಬಾಕಿ: ಜಿಬಿಎ ವ್ಯಾಪ್ತಿಯಲ್ಲಿ 7 ಸಾವಿರ ಆಸ್ತಿಗಳ ಹರಾಜಿಗೆ ನಿರ್ಧಾರ

ಕೋನದಾಸಪುರದಲ್ಲಿ 52 ಎಕರೆ ವಾಣಿಜ್ಯ ಭೂಮಿ ಹರಾಜು: ಬಿಡಿಎಗೆ ₹2,097 ಕೋಟಿ ಸಂಗ್ರಹ

Konadasapura BDA: ಹಳೆ ಮದ್ರಾಸ್ ರಸ್ತೆ ಸಮೀಪದ ಕೋನದಾಸಪುರದಲ್ಲಿರುವ 52 ಎಕರೆ ವಾಣಿಜ್ಯ ಭೂಮಿ ಹರಾಜು ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ₹2,097 ಕೋಟಿ ಸಂಗ್ರಹಿಸಿದೆ. ಇದು ಮೂಲ ಅಂದಾಜಿಗಿಂತ ₹468 ಕೋಟಿಯಷ್ಟು ಹೆಚ್ಚು ಆದಾಯ ನೀಡಿದೆ.
Last Updated 2 ಫೆಬ್ರುವರಿ 2026, 18:25 IST
ಕೋನದಾಸಪುರದಲ್ಲಿ 52 ಎಕರೆ ವಾಣಿಜ್ಯ ಭೂಮಿ ಹರಾಜು: ಬಿಡಿಎಗೆ ₹2,097 ಕೋಟಿ ಸಂಗ್ರಹ

ಬೆಂಗಳೂರು: ಹೋಟೆಲ್‌ ನವೀಕರಣ ಕಾಮಗಾರಿ ವೇಳೆ ಕಂಬಗಳು ಬಿದ್ದು ಮೂವರಿಗೆ ಗಾಯ

Amar Hotel: ಉಪ್ಪಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಮರ್‌ ಹೋಟೆಲ್‌ನಲ್ಲಿ ನವೀಕರಣ ಕಾಮಗಾರಿ ನಡೆಸಲು ಅಳವಡಿಸಿದ್ದ ಕಂಬಗಳು ಬಿದ್ದು, ಮೂವರು ಗಾಯಗೊಂಡಿದ್ದಾರೆ. ಕಾಮಗಾರಿ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿ ಸಾರ್ವಜನಿಕರು ನಿಂತಿದ್ದರು.
Last Updated 2 ಫೆಬ್ರುವರಿ 2026, 18:22 IST
ಬೆಂಗಳೂರು: ಹೋಟೆಲ್‌ ನವೀಕರಣ ಕಾಮಗಾರಿ ವೇಳೆ ಕಂಬಗಳು ಬಿದ್ದು ಮೂವರಿಗೆ ಗಾಯ

ಬೆಂಗಳೂರು: ನಾಲ್ಕನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ

Suicide Case: ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ನಾಲ್ಕನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತೀನಗರ ನಿವಾಸಿ ಇರ್ಫಾನ್ ಮುಲ್ಲಾನಿ ಮೃತ ಯುವಕ. ಜ.30ರಂದು ಘಟನೆ ನಡೆದಿದ್ದು ಕುಟುಂಬದವರು ಕೊಲೆ ಆರೋಪ ಮಾಡಿದ್ದಾರೆ.
Last Updated 2 ಫೆಬ್ರುವರಿ 2026, 17:16 IST
ಬೆಂಗಳೂರು: ನಾಲ್ಕನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ
ADVERTISEMENT

ಹೊಸ ಪಡಿತರ ಚೀಟಿ ನೀಡಲು ಆಗ್ರಹ

Karnataka Ration Card: ರಾಜ್ಯದಲ್ಲಿ 3–4 ವರ್ಷಗಳಿಂದ ಹೊಸದಾಗಿ ಪಡಿತರ ಚೀಟಿಗಳನ್ನು ನೀಡುತ್ತಿಲ್ಲ. ಇದರಿಂದಾಗಿ ಬಡವರು ಪಡಿತರ ಚೀಟಿ ಇಲ್ಲದೆ ಕಂಗಾಲಾಗಿದ್ದಾರೆ. ಹೊಸ ಪಡಿತರ ಚೀಟಿಗಳನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಪತ್ರ ಬರೆದಿದ್ದಾರೆ.
Last Updated 2 ಫೆಬ್ರುವರಿ 2026, 17:09 IST
ಹೊಸ ಪಡಿತರ ಚೀಟಿ ನೀಡಲು ಆಗ್ರಹ

ಜಲಮಂಡಳಿಯ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು ಬಾಲಕ ಸಾವು: ತನಿಖೆಗೆ ಸಮಿತಿ

ಜಲಮಂಡಳಿ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯದ ಆರೋಪ
Last Updated 2 ಫೆಬ್ರುವರಿ 2026, 17:04 IST
ಜಲಮಂಡಳಿಯ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು ಬಾಲಕ ಸಾವು: ತನಿಖೆಗೆ ಸಮಿತಿ

ಮದ್ಯಪಾನ ಮಾಡಲು ಅವಕಾಶ: 7ನೇ ಮಹಡಿಯಿಂದ ಬಿದ್ದು ಬಾಲಕ ಸಾವು

ಪಬ್‌ ಮಾಲೀಕರ ವಿರುದ್ಧ ಎಫ್‌ಐಆರ್‌
Last Updated 2 ಫೆಬ್ರುವರಿ 2026, 17:03 IST
ಮದ್ಯಪಾನ ಮಾಡಲು ಅವಕಾಶ: 7ನೇ ಮಹಡಿಯಿಂದ ಬಿದ್ದು ಬಾಲಕ ಸಾವು
ADVERTISEMENT
ADVERTISEMENT
ADVERTISEMENT