ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

Bhumika Club | ವನಿತೆಯರ ಸಮ್ಮಿಲನ: ‘ಜುಂಬಾ’ ಡಾನ್ಸ್ ಸಂಭ್ರಮ

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಹಮ್ಮಿಕೊಂಡಿದ್ದ ‘ಭೂಮಿಕಾ ಕ್ಲಬ್’ ಕಾರ್ಯಕ್ರಮ
Last Updated 21 ಡಿಸೆಂಬರ್ 2025, 0:30 IST
Bhumika Club | ವನಿತೆಯರ ಸಮ್ಮಿಲನ: ‘ಜುಂಬಾ’ ಡಾನ್ಸ್ ಸಂಭ್ರಮ

PF: ‘ಡಿಫಾ‌ಲ್ಟ್‌ ಗುತ್ತಿಗೆದಾರರ’ ಮೇಲೆ ಕ್ರಮ

ಆರು ಸಾವಿರ ಪೌರ ಕಾರ್ಮಿಕರಿಗೆ ಭವಿಷ್ಯ ನಿಧಿ ಪಾವತಿಸದ ತ್ಯಾಜ್ಯ ಗುತ್ತಿಗೆದಾರರ ಪ್ರಕರಣ
Last Updated 21 ಡಿಸೆಂಬರ್ 2025, 0:30 IST
PF: ‘ಡಿಫಾ‌ಲ್ಟ್‌ ಗುತ್ತಿಗೆದಾರರ’ ಮೇಲೆ ಕ್ರಮ

ಬೆಂಗಳೂರು: ಕ್ಯಾನ್ಸರ್‌ ರೋಗಿಗಳಿಗೆ ‘ನೆಮ್ಮದಿ’; ಉಚಿತ ಆರೈಕೆ ಕೇಂದ್ರ

Palliative Care Initiative:ಸಮೀಪದ ರಾವುತ್ತನಹಳ್ಳಿ ರಸ್ತೆಯ (ಆರ್‌ಟಿಒ ಬಳಿ) ಶಿವನಪುರದ ಇ.ಕೆ.ಎಸ್ಟೇಟ್‌ನಲ್ಲಿ ಸುಕೃತಿ ಚಾರಿಟಬಲ್‌ ಟ್ರಸ್ಟ್‌, ಬೆಂಗಳೂರಿನ ಮಿಡ್‌ಟೌನ್‌ ರೋಟರಿ ಸಂಸ್ಥೆ ಹಾಗೂ ದಾನಿಗಳ ಸಹಯೋಗದೊಂದಿಗೆ ಕ್ಯಾನ್ಸರ್‌ ರೋಗಿಗಳಿಗೆ ಉಚಿತ ಆರೈಕೆ ಕೇಂದ್ರ ‘ನೆಮ್ಮದಿ’ ಭಾನುವಾರ ಆರಂಭವಾಗಲಿದೆ
Last Updated 21 ಡಿಸೆಂಬರ್ 2025, 0:30 IST
ಬೆಂಗಳೂರು: ಕ್ಯಾನ್ಸರ್‌ ರೋಗಿಗಳಿಗೆ ‘ನೆಮ್ಮದಿ’; ಉಚಿತ ಆರೈಕೆ ಕೇಂದ್ರ

Lalbagh Flower Show 2026: ತೇಜಸ್ವಿ ಜೀವನ ಫಲಪುಷ್ಪದಲ್ಲಿ ಅನಾವರಣ

ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ 219ನೇ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ
Last Updated 21 ಡಿಸೆಂಬರ್ 2025, 0:30 IST
Lalbagh Flower Show 2026: ತೇಜಸ್ವಿ ಜೀವನ ಫಲಪುಷ್ಪದಲ್ಲಿ ಅನಾವರಣ

Bengaluru Metro: ತಾಂತ್ರಿಕ ದೋಷದಿಂದ ಹಳದಿ ಮಾರ್ಗದ ಮೆಟ್ರೊ ಸಂಚಾರ ವಿಳಂಬ

Namma Metro Disruption: ನಮ್ಮ ಮೆಟ್ರೊ ಹಳದಿ ಮಾರ್ಗದ ಒಂದು ರೈಲಿನಲ್ಲಿ ಶನಿವಾರ ಸಂಜೆ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಮೆಟ್ರೊ ರೈಲುಗಳ ಸಂಚಾರ ವಿಳಂಬವಾಯಿತು.
Last Updated 21 ಡಿಸೆಂಬರ್ 2025, 0:05 IST
Bengaluru Metro: ತಾಂತ್ರಿಕ ದೋಷದಿಂದ ಹಳದಿ ಮಾರ್ಗದ ಮೆಟ್ರೊ ಸಂಚಾರ ವಿಳಂಬ

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 21 ಡಿಸೆಂಬರ್ 2025

Bengaluru Cultural Programs: ಬೆಂಗಳೂರಿನಲ್ಲಿ ಭಾನುವಾರ ನಡೆಯುವ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ವೈಜ್ಞಾನಿಕ ಮತ್ತು ಸಾಹಿತ್ಯ ಕಾರ್ಯಕ್ರಮಗಳು ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿವೆ.
Last Updated 21 ಡಿಸೆಂಬರ್ 2025, 0:00 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 21 ಡಿಸೆಂಬರ್ 2025

ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಿ: ಡಾ.ಎಂ.ಎ. ಸಲೀಂ

ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನ
Last Updated 20 ಡಿಸೆಂಬರ್ 2025, 23:55 IST
ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಿ: ಡಾ.ಎಂ.ಎ. ಸಲೀಂ
ADVERTISEMENT

ನೆಲಮಂಗಲ: ಗುಂಡಿ ತಪ್ಪಿಸಲು ಯತ್ನ; ಸವಾರ ಸಾವು

Bike Crash: ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ, ಕೆಳಗೆ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
Last Updated 20 ಡಿಸೆಂಬರ್ 2025, 23:38 IST
ನೆಲಮಂಗಲ: ಗುಂಡಿ ತಪ್ಪಿಸಲು ಯತ್ನ; ಸವಾರ ಸಾವು

ಅರಣ್ಯ ಇಲಾಖೆಯಿಂದ ಅಧಿಸೂಚನೆ ವಾಪಸ್‌: ‘ಪರಿಸರಕ್ಕಾಗಿ ನಾವು’ ಸಂಘಟನೆ ಖಂಡನೆ

Environmental Protest: ರೈಲ್ವೆ ಕಂಟೊನ್ಮೆಂಟ್‌ ಕಾಲೊನಿಯಲ್ಲಿ 371 ಮರಗಳಿರುವ ಎಂಟು ಎಕರೆಗೂ ಹೆಚ್ಚು ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಿ, ಅರಣ್ಯ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಹಿಂಪಡೆದಿರುವುದನ್ನು ‘ಪರಿಸರಕ್ಕಾಗಿ ನಾವು’ ಸಂಘಟನೆ ಖಂಡಿಸಿದೆ.
Last Updated 20 ಡಿಸೆಂಬರ್ 2025, 23:30 IST
ಅರಣ್ಯ ಇಲಾಖೆಯಿಂದ ಅಧಿಸೂಚನೆ ವಾಪಸ್‌:  ‘ಪರಿಸರಕ್ಕಾಗಿ ನಾವು’ ಸಂಘಟನೆ ಖಂಡನೆ

ಬೆಂಗಳೂರು: ಮಣಿಪಾಲ ಆಸ್ಪತ್ರೆಯಲ್ಲಿ ಸಾವಿನ ನಂತರ ಅಂಗಾಗ ದಾನ ಮಾಡಿದ ಮೃತನ ಕುಟುಂಬ

Brain Death Organ Donation: ಮಿದುಳು ನಿಷ್ಕ್ರೀಯವಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂಗಾಗಗಳನ್ನು ಕುಟುಂಬಸ್ಥರು ದಾನ ಮಾಡಿರುವ ಘಟನೆಯು ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಜರುಗಿದೆ.
Last Updated 20 ಡಿಸೆಂಬರ್ 2025, 16:17 IST
ಬೆಂಗಳೂರು: ಮಣಿಪಾಲ ಆಸ್ಪತ್ರೆಯಲ್ಲಿ ಸಾವಿನ ನಂತರ ಅಂಗಾಗ ದಾನ ಮಾಡಿದ ಮೃತನ ಕುಟುಂಬ
ADVERTISEMENT
ADVERTISEMENT
ADVERTISEMENT