ಭಾನುವಾರ, 4 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಭಕ್ತಿಗೀತೆ, ಭಜನಾ ಕಾರ್ಯಕ್ರಮ

New Year Celebration: ಹೊಸ ವರ್ಷದ ನಿಮಿತ್ತ ಎಚ್‌ಬಿಆರ್ ಲೇಔಟ್‌ನ ಇಸ್ಕಾನ್‌ನಲ್ಲಿ ಡಿ. 31 ಮತ್ತು ಜ.1ರಂದು ನಡೆದ ಭಕ್ತಿಗೀತೆ, ಭಜನೆ ಹಾಗೂ ರಷ್ಯಾ ತಂಡದ ಸಂಗೀತ ಕಾರ್ಯಕ್ರಮ ಭಕ್ತರಲ್ಲಿ ಸಂತಸದ ವಾತಾವರಣ ಹುಟ್ಟುಹಾಕಿತು.
Last Updated 4 ಜನವರಿ 2026, 15:40 IST
ಬೆಂಗಳೂರು: ಭಕ್ತಿಗೀತೆ, ಭಜನಾ ಕಾರ್ಯಕ್ರಮ

ಬೆಂಗಳೂರು: ನಿವೃತ್ತ ನೌಕರರ ಮಾಸಿಕ ಸಭೆ

Pension Demands: ಲಾಲ್‌ಬಾಗ್‌ನಲ್ಲಿ ನಡೆದ 96ನೇ ಮಾಸಿಕ ಸಭೆಯಲ್ಲಿ ನಿವೃತ್ತ ನೌಕರರು ಕನಿಷ್ಠ ₹7,500 ಪಿಂಚಣಿ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹೋರಾಟ ನಿರ್ಧರಿಸಿದರು.
Last Updated 4 ಜನವರಿ 2026, 15:40 IST
ಬೆಂಗಳೂರು: ನಿವೃತ್ತ ನೌಕರರ ಮಾಸಿಕ ಸಭೆ

ಬೆಂಗಳೂರು | ಭವಿಷ್ಯ ಹೇಳುವ ನೆಪ: ಯುವತಿಗೆ ₹2.05 ಲಕ್ಷ ವಂಚನೆ

Online Horoscope Scam: ಆಡುಗೋಡಿ ಪಿ.ಜಿ ವಾಸವಿದ್ದ 21 ವರ್ಷದ ಯುವತಿಗೆ ಭವಿಷ್ಯ ಹೇಳುವ ನೆಪದಲ್ಲಿ ಚಂದ್ರಶೇಖರ್ ಸುಗತ್ ಗುರುಜಿ ₹2.05 ಲಕ್ಷ ವಂಚಿಸಿದ್ದು, ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಜನವರಿ 2026, 15:36 IST
ಬೆಂಗಳೂರು | ಭವಿಷ್ಯ ಹೇಳುವ ನೆಪ: ಯುವತಿಗೆ ₹2.05 ಲಕ್ಷ ವಂಚನೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ: ಕೈದಿಗಳ ಬಳಿ ಮೊಬೈಲ್, ಸಿಮ್ ಕಾರ್ಡ್ ಪತ್ತೆ

Jail Contraband Seizure: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶನಿವಾರ ನಡೆದ ತಪಾಸಣೆಯಲ್ಲಿ ಐದು ಮೊಬೈಲ್, ಆರು ಸಿಮ್ ಕಾರ್ಡ್ ಹಾಗೂ ಇತರೆ ವಸ್ತುಗಳು ಪತ್ತೆಯಾಗಿವೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Last Updated 4 ಜನವರಿ 2026, 15:36 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ: ಕೈದಿಗಳ ಬಳಿ ಮೊಬೈಲ್, ಸಿಮ್ ಕಾರ್ಡ್ ಪತ್ತೆ

ಕಲಾರಸಿಕರ ಸಂಭ್ರಮ ಇಮ್ಮಡಿಗೊಳಿಸಿದ ‘ಚಿತ್ರಸಂತೆ’: ಫೋಟೊಗಳನ್ನು ನೋಡಿ

Art Festival: ಕರ್ನಾಟಕ ಚಿತ್ರಕಲಾ ಪರಿಷತ್ತು ಇದೇ ಭಾನುವಾರ (ಜ.4) ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ 23ನೇ ‘ಚಿತ್ರಸಂತೆ’ಯನ್ನು ಹಮ್ಮಿಕೊಂಡಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ದೇಶದ ವಿವಿಧೆಡೆಯಿಂದ ಸಾವಿರಾರು ಕಲಾವಿದರು ತಮ್ಮ ಕಲಾಕೃತಿಗಳೊಂದಿಗೆ ಪಾಲ್ಗೊಂಡಿದ್ದಾರೆ.
Last Updated 4 ಜನವರಿ 2026, 14:53 IST
ಕಲಾರಸಿಕರ ಸಂಭ್ರಮ ಇಮ್ಮಡಿಗೊಳಿಸಿದ ‘ಚಿತ್ರಸಂತೆ’: ಫೋಟೊಗಳನ್ನು ನೋಡಿ
err

ಬೆಂಗಳೂರಿನ ಈ ಮಾಲ್‌ನಲ್ಲಿ ಮಹಿಳೆಯರಿಗೆಂದೇ ಇದೆ ‘ಪಿಂಕ್ ಪಾರ್ಕಿಂಗ್’ ವ್ಯವಸ್ಥೆ

Pink Parking: ನೆಕ್ಸಸ್‌ ಶಾಂತಿನಿಕೇತನ ಮಾಲ್‌ನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ‘ಪಿಂಕ್‌ ಪಾರ್ಕಿಂಗ್’ ಎಂದೇ ಕರೆಯಲಾಗುತ್ತಿದೆ. ಇದರಿಂದ ಗರ್ಭಿಣಿಯರು, ಮಕ್ಕಳೊಂದಿಗೆ ಬರುವ ತಾಯಂದಿರಿಗೆ ಅನುಕೂಲವಾಗುತ್ತಿದೆ.
Last Updated 4 ಜನವರಿ 2026, 13:15 IST
ಬೆಂಗಳೂರಿನ ಈ ಮಾಲ್‌ನಲ್ಲಿ ಮಹಿಳೆಯರಿಗೆಂದೇ ಇದೆ ‘ಪಿಂಕ್ ಪಾರ್ಕಿಂಗ್’ ವ್ಯವಸ್ಥೆ

ಬೆಂಗಳೂರು | ಲಿಂಗರಾಜಪುರಂ ಕಲುಷಿತ ನೀರು: ಜಲಮಂಡಳಿಯಿಂದ ತ್ವರಿತ ಕ್ರಮ

BWSSB Robotics: ಲಿಂಗರಾಜಪುರಂ ಪ್ರದೇಶದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಬಂದ ವರದಿಗಳನ್ನು ಬೆಂಗಳೂರು ಜಲಮಂಡಳಿ ಗಂಭೀರವಾಗಿ ಪರಿಗಣಿಸಿದೆ.
Last Updated 4 ಜನವರಿ 2026, 8:27 IST
ಬೆಂಗಳೂರು | ಲಿಂಗರಾಜಪುರಂ ಕಲುಷಿತ ನೀರು: ಜಲಮಂಡಳಿಯಿಂದ ತ್ವರಿತ ಕ್ರಮ
ADVERTISEMENT

ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ಇಂದು: 1,500ಕ್ಕೂ ಹೆಚ್ಚು ಕಲಾವಿದರು ಭಾಗಿ

Bengaluru Chitra Santhe: ಕರ್ನಾಟಕ ಚಿತ್ರಕಲಾ ಪರಿಷತ್ತು ಜ.4ರಂದು 23ನೇ ‘ಚಿತ್ರಸಂತೆ’ಯನ್ನು ಹಮ್ಮಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಬಾರಿಯ ಚಿತ್ರಸಂತೆಯನ್ನು ‘ಪರಿಸರ’ಕ್ಕೆ ಸಮರ್ಪಣೆ ಮಾಡಲಾಗಿದೆ.
Last Updated 4 ಜನವರಿ 2026, 1:45 IST
ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ಇಂದು: 1,500ಕ್ಕೂ ಹೆಚ್ಚು ಕಲಾವಿದರು ಭಾಗಿ

ತಾಪಮಾನ ಕುಸಿತ, ಕಳಪೆ ಆಹಾರ–ನೀರು ಸೇವನೆ: ರಸ್ತೆಬದಿಯಲ್ಲೇ ನಲುಗುತ್ತಿವೆ ಜೀವಗಳು..

40 ದಿನಗಳಲ್ಲಿ 15 ಮಂದಿ ನಿರಾಶ್ರಿತರು ಮೃತ
Last Updated 3 ಜನವರಿ 2026, 23:31 IST
ತಾಪಮಾನ ಕುಸಿತ, ಕಳಪೆ ಆಹಾರ–ನೀರು ಸೇವನೆ: ರಸ್ತೆಬದಿಯಲ್ಲೇ ನಲುಗುತ್ತಿವೆ ಜೀವಗಳು..

ಬಿಜೆಪಿ ಅಧ್ಯಕ್ಷರಿಗೆ ಕೋಗಿಲು ಬಡಾವಣೆ ವರದಿ: ಶಾಸಕ ಎಸ್.ಆರ್. ವಿಶ್ವನಾಥ್

Kogilu Demolition Row: ಯಲಹಂಕದ ಕೋಗಿಲು ಬಡಾವಣೆಯಲ್ಲಿ ಶೆಡ್ ತೆರವುಗೊಳಿಸಿದ ಪ್ರಕರಣದ ಬಗ್ಗೆ ಬಿಜೆಪಿ ಸತ್ಯಶೋಧನಾ ತಂಡ ಪರಿಶೀಲನೆ ನಡೆಸಿದೆ. ವರದಿಯನ್ನು ಶೀಘ್ರವೇ ಬಿವೈ ವಿಜಯೇಂದ್ರ ಅವರಿಗೆ ಸಲ್ಲಿಸಲಾಗುವುದು ಎಂದು ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.
Last Updated 3 ಜನವರಿ 2026, 23:31 IST
ಬಿಜೆಪಿ ಅಧ್ಯಕ್ಷರಿಗೆ ಕೋಗಿಲು ಬಡಾವಣೆ ವರದಿ: ಶಾಸಕ ಎಸ್.ಆರ್. ವಿಶ್ವನಾಥ್
ADVERTISEMENT
ADVERTISEMENT
ADVERTISEMENT