ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಜಿಬಿಎ | ತೆರಿಗೆ ವಂಚನೆ: 10 ಸಾವಿರ ಮಾಲೀಕರಿಗೆ ನೋಟಿಸ್‌

Property Tax Notice: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಕಟ್ಟಡದ ವಾಸ್ತವಕ್ಕಿಂತ ಕಡಿಮೆ ಅಳತೆ ನಮೂದಿಸಿ, ತೆರಿಗೆ ವಂಚಿಸಿರುವ ಸುಮಾರು 10 ಸಾವಿರ ಆಸ್ತಿ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.
Last Updated 9 ಫೆಬ್ರುವರಿ 2026, 18:10 IST
ಜಿಬಿಎ | ತೆರಿಗೆ ವಂಚನೆ: 10 ಸಾವಿರ ಮಾಲೀಕರಿಗೆ ನೋಟಿಸ್‌

ಮಾಸ್ಕ್‌ ಧರಿಸಿ ಮನೆಗಳ್ಳತನ: ₹1.84 ಕೋಟಿ ಆಭರಣ ವಶ

Bengaluru Police: ಮುಖಕ್ಕೆ ಮಾಸ್ಕ್‌ ಧರಿಸಿ ಮನೆಗಳ್ಳತನ ಮಾಡುತ್ತಿದ್ದ ಟೂರ್ಸ್ ಆ್ಯಂಡ್‌ ಟ್ರಾವೆಲ್ಸ್ ಮಾಲೀಕನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿ ನಿವಾಸಿ ಡಿ.ರಾಜಾ (43) ಎಂಬಾತನನ್ನು ಬಂಧಿಸಿ, ₹1.84 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
Last Updated 9 ಫೆಬ್ರುವರಿ 2026, 16:14 IST
ಮಾಸ್ಕ್‌ ಧರಿಸಿ ಮನೆಗಳ್ಳತನ:  ₹1.84 ಕೋಟಿ ಆಭರಣ ವಶ

ಬೆಂಗಳೂರು | ಕೆರೆಗಳ ನಗರಿಗೆ ಜಲಕ್ಷಾಮದ ಭೀತಿ: ಬಿ. ರಮೇಶ್

Water Scarcity: ‘ಕೆರೆಗಳ ನಗರವೆಂದು ಪ್ರಸಿದ್ಧವಾಗಿರುವ ಬೆಂಗಳೂರು ಮಹಾನಗರ ಜಲಕ್ಷಾಮದ ಗಂಭೀರ ಸವಾಲನ್ನು ಎದುರಿಸುತ್ತಿದೆ. ಆದ್ದರಿಂದ ಸಮರ್ಪಕ ಜಲಮೂಲಗಳ ನಿರ್ವಹಣೆಯತ್ತ ತುರ್ತು ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಕುಲಪತಿ ಬಿ. ರಮೇಶ್ ತಿಳಿಸಿದರು.
Last Updated 9 ಫೆಬ್ರುವರಿ 2026, 16:06 IST
ಬೆಂಗಳೂರು | ಕೆರೆಗಳ ನಗರಿಗೆ ಜಲಕ್ಷಾಮದ ಭೀತಿ: ಬಿ. ರಮೇಶ್

ಹೆಸರಘಟ್ಟ: ಇಂದಿನಿಂದ ದನಗಳ ಜಾತ್ರೆ

Cattle Fair: ತೋಟಗೆರೆ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಫೆ.10ರಿಂದ 15ರವರೆಗೆ ದನಗಳ ಜಾತ್ರೆ ನಡೆಯಲಿದೆ ಎಂದು ಸಿಎನ್ಆರ್ ಹಿತಚಿಂತನಾ ಚಾರಿಟಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿ. ರಾಮಸ್ವಾಮಿ ತಿಳಿಸಿದರು.
Last Updated 9 ಫೆಬ್ರುವರಿ 2026, 16:05 IST
ಹೆಸರಘಟ್ಟ: ಇಂದಿನಿಂದ ದನಗಳ ಜಾತ್ರೆ

ಜಿಬಿಎ ಪಾಲಿಕೆಗಳ ವಾರ್ಡ್ ಗಡಿ ಪಾಲನೆ ಕಡ್ಡಾಯ: ಮುಖ್ಯ ಆಯುಕ್ತ ಮಹೇಶ್ವರ್ ರಾವ್

Bengaluru Civic Polls: ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆಯಲ್ಲಿ ನಮೂದಿಸಿರುವ ವಾರ್ಡ್ ಗಡಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದರು.
Last Updated 9 ಫೆಬ್ರುವರಿ 2026, 15:59 IST
ಜಿಬಿಎ ಪಾಲಿಕೆಗಳ ವಾರ್ಡ್ ಗಡಿ ಪಾಲನೆ ಕಡ್ಡಾಯ: ಮುಖ್ಯ ಆಯುಕ್ತ ಮಹೇಶ್ವರ್ ರಾವ್

ತಾಯಿ, ದೊಡ್ಡಮ್ಮನ ಖಾಸಗಿ ಫೋಟೊ ಕಳುಹಿಸಿದ ಆರೋಪ: ಮಗಳು ಸೇರಿ ಇಬ್ಬರ ವಿರುದ್ಧ FIR

Bengaluru Crime: ಬೆಂಗಳೂರು: ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಫೋಟೊಗಳನ್ನು ರಹಸ್ಯವಾಗಿ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸಿದ ಆರೋಪ‍ಕ್ಕೆ ಸಂಬಂಧಿಸಿದಂತೆ ಮಗಳು ಸೇರಿ ಇಬ್ಬರ ವಿರುದ್ಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 9 ಫೆಬ್ರುವರಿ 2026, 15:53 IST
ತಾಯಿ, ದೊಡ್ಡಮ್ಮನ ಖಾಸಗಿ ಫೋಟೊ ಕಳುಹಿಸಿದ ಆರೋಪ: ಮಗಳು ಸೇರಿ ಇಬ್ಬರ ವಿರುದ್ಧ FIR

ಬಿಜೆಪಿ ಜಾಹೀರಾತಿನಲ್ಲಿ ಗಾಂಧೀಜಿಗೆ ಅಪಮಾನ: ಪ್ರಮುಖರ ಖಂಡನೆ

Mahatma Gandhi: ಬೆಂಗಳೂರು: ‘ಮಹಾತ್ಮ ಗಾಂಧೀಜಿ ಅವರ ಊರುಗೋಲನ್ನು ದೊಣ್ಣೆಯಂತೆ ಚಿತ್ರಿಸಿ, ಅವರಿಗೆ ಅಪಮಾನ ಮಾಡುವ ರೀತಿ ಜಾಹೀರಾತು ಪ್ರಸಾರ ಮಾಡಿದ ಭಾರತೀಯ ಜನತಾ ಪಕ್ಷದ ಧೋರಣೆ ಗಾಸಿಯುಂಟುಮಾಡಿದೆ’ ಎಂದು ಸ್ವಾಮೀಜಿಗಳು ಹಾಗೂ ಚಿಂತಕರು ಹೇಳಿದ್ದಾರೆ.
Last Updated 9 ಫೆಬ್ರುವರಿ 2026, 15:46 IST
ಬಿಜೆಪಿ ಜಾಹೀರಾತಿನಲ್ಲಿ ಗಾಂಧೀಜಿಗೆ ಅಪಮಾನ: ಪ್ರಮುಖರ ಖಂಡನೆ
ADVERTISEMENT

ಲಿಂಗಪ್ಪಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕಾಯಕ ಶರಣಶ್ರೀ ಪ್ರಶಸ್ತಿ’

Prof H Lingappa: ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ‘ಕಾಯಕ ಶರಣಶ್ರೀ ಪ್ರಶಸ್ತಿ’ಗೆ ಶಿಕ್ಷಣ ತಜ್ಞ ಪ್ರೊ.ಎಚ್. ಲಿಂಗಪ್ಪ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹5 ಲಕ್ಷ ನಗದು ಒಳಗೊಂಡಿದೆ.
Last Updated 9 ಫೆಬ್ರುವರಿ 2026, 15:44 IST
ಲಿಂಗಪ್ಪಗೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕಾಯಕ ಶರಣಶ್ರೀ ಪ್ರಶಸ್ತಿ’

ಪೀಣ್ಯ ದಾಸರಹಳ್ಳಿ: ಶೌಚಾಲಯದ ಹೊರಗೆ ಕುಸಿದು ಮೃತಪಟ್ಟ ಮಹಿಳೆಯ ಚಿನ್ನದ ಸರ ನಾಪತ್ತೆ

Bengaluru Metro: ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಇಲ್ಲಿಯವರೆಗೆ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತನ್ನ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ.
Last Updated 9 ಫೆಬ್ರುವರಿ 2026, 15:42 IST
ಪೀಣ್ಯ ದಾಸರಹಳ್ಳಿ: ಶೌಚಾಲಯದ ಹೊರಗೆ ಕುಸಿದು ಮೃತಪಟ್ಟ ಮಹಿಳೆಯ ಚಿನ್ನದ ಸರ ನಾಪತ್ತೆ

ಡ್ರಗ್ಸ್‌ ಮಾರಾಟ | 24 ಮಂದಿ ಬಂಧನ, ₹2.08 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

Bengaluru Drugs: ಬೆಂಗಳೂರು: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಸಂಘಟಿತ ಅಪರಾಧ ದಳ ಕಾರ್ಯಾಚರಣೆ ನಡೆಸಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 24 ಮಂದಿಯನ್ನು ಬಂಧಿಸಿ 2.08 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ.
Last Updated 9 ಫೆಬ್ರುವರಿ 2026, 15:40 IST
ಡ್ರಗ್ಸ್‌ ಮಾರಾಟ | 24 ಮಂದಿ ಬಂಧನ, ₹2.08 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ
ADVERTISEMENT
ADVERTISEMENT
ADVERTISEMENT