ಭಾನುವಾರ, 25 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು| ಎನ್‌ಇಪಿ ಹೆಸರಲ್ಲಿ ನೈಜ ಇತಿಹಾಸ ಬದಲು: ಆದಿತ್ಯ ಮುಖರ್ಜಿ

NEP History Concern: ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಆದಿತ್ಯ ಮುಖರ್ಜಿ ಎನ್‌ಇಪಿ ಹೆಸರಿನಲ್ಲಿ ನೈಜ ಇತಿಹಾಸ ಬದಲಾಯಿಸಲಾಗುತ್ತಿದೆ ಎಂದು ನಗರದಲ್ಲಿ ನಡೆದ ಸಂವಾದದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು.
Last Updated 25 ಜನವರಿ 2026, 16:19 IST
ಬೆಂಗಳೂರು| ಎನ್‌ಇಪಿ ಹೆಸರಲ್ಲಿ ನೈಜ ಇತಿಹಾಸ ಬದಲು: ಆದಿತ್ಯ ಮುಖರ್ಜಿ

ಬೈಕ್‌ ಟ್ಯಾಕ್ಸಿ: ಮೇಲ್ಮನವಿ ಸಲ್ಲಿಸಲು ಆಗ್ರಹ

Transport Dispute: ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಹಾಗೂ ಬೈಕ್ ಟ್ಯಾಕ್ಸಿ ಸೇವೆ ತಾತ್ಕಾಲಿಕವಾಗಿ ನಿರ್ಬಂಧಿಸಬೇಕು ಎಂದು ಖಾಸಗಿ ಸಾರಿಗೆ ಒಕ್ಕೂಟ ಅಧ್ಯಕ್ಷ ಎಸ್. ನಟರಾಜ ಶರ್ಮ ಆಗ್ರಹಿಸಿದ್ದಾರೆ.
Last Updated 25 ಜನವರಿ 2026, 16:19 IST
ಬೈಕ್‌ ಟ್ಯಾಕ್ಸಿ: ಮೇಲ್ಮನವಿ ಸಲ್ಲಿಸಲು ಆಗ್ರಹ

ಬೆಂಗಳೂರು| ಗಣರಾಜ್ಯೋತ್ಸವ; ಕಬ್ಬನ್ ರಸ್ತೆಯ ಸಂಚಾರ ಮಾರ್ಪಾಡು

Bengaluru Traffic Alert: ಜನವರಿ 26ರಂದು ಕಬ್ಬನ್ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಬಿಆರ್‌ವಿ ಜಂಕ್ಷನ್‍ನಿಂದ ಕಾಮರಾಜ ರಸ್ತೆವರೆಗೆ ವಾಹನ ಸಂಚಾರವನ್ನು ಬೆಳಗ್ಗೆ 8.30ರಿಂದ 10.30ರವರೆಗೆ ನಿರ್ಬಂಧಿಸಲಾಗಿದೆ.
Last Updated 25 ಜನವರಿ 2026, 16:16 IST
ಬೆಂಗಳೂರು| ಗಣರಾಜ್ಯೋತ್ಸವ; ಕಬ್ಬನ್ ರಸ್ತೆಯ ಸಂಚಾರ ಮಾರ್ಪಾಡು

ಬೆಂಗಳೂರು| ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು: ಮಹಿಳೆ ಮೃತ

Traffic Accident Bengaluru: ಬಾಣಸವಾಡಿ ಪೊಲೀಸರು ತಿಳಿಸಿದ್ದಾರೆ, ಹೆಣ್ಣೂರು ಜಂಕ್ಷನ್ ಅಂಡರ್ ಪಾಸ್ ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ 42 ವರ್ಷದ ಅರುಣಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ನಂದಿನಿ ತೀವ್ರ ಗಾಯದಿಂದ ಪಾರಾಗಿದ್ದಾರೆ.
Last Updated 25 ಜನವರಿ 2026, 16:08 IST
ಬೆಂಗಳೂರು| ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು: ಮಹಿಳೆ ಮೃತ

ಬಾಂಗ್ಲಾ ಅಕ್ರಮ ವಲಸಿಗರ ಕುರಿತು ಸುಳ್ಳು ಸುದ್ದಿ:ಪುನೀತ್ ಕೆರೆಹಳ್ಳಿ ವಿರುದ್ಧ FIR

Fake News FIR: ಬಾಂಗ್ಲಾ ಅಕ್ರಮ ವಲಸಿಗರ ಕುರಿತು ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅವರು ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಡಿದ್ದರು.
Last Updated 25 ಜನವರಿ 2026, 16:03 IST
ಬಾಂಗ್ಲಾ ಅಕ್ರಮ ವಲಸಿಗರ ಕುರಿತು ಸುಳ್ಳು ಸುದ್ದಿ:ಪುನೀತ್ ಕೆರೆಹಳ್ಳಿ ವಿರುದ್ಧ FIR

ಸೋಫಾ ತ್ಯಾಜ್ಯ ನಿರ್ವಹಣೆ: ಮನದ ಮಾತಿನಲ್ಲಿ ಬೆಂಗಳೂರಿಗರ ಪ್ರಯತ್ನ ಶ್ಲಾಘಿಸಿದ ಮೋದಿ

Waste Management: ನವದೆಹಲಿ: ಸೋಫಾ ಮತ್ತು ಹಾಸಿಗೆ ತ್ಯಾಜ್ಯದ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಕೆಲವು ವೃತ್ತಿಪರರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದರು.
Last Updated 25 ಜನವರಿ 2026, 15:59 IST
ಸೋಫಾ ತ್ಯಾಜ್ಯ ನಿರ್ವಹಣೆ: ಮನದ ಮಾತಿನಲ್ಲಿ ಬೆಂಗಳೂರಿಗರ ಪ್ರಯತ್ನ ಶ್ಲಾಘಿಸಿದ ಮೋದಿ

ವಿಧಾನಸಭೆ ಕಲಾಪದ ವೇಳೆ ಅವಹೇಳನಕಾರಿ ಹೇಳಿಕೆ: ಸುರೇಶ್ ಕುಮಾರ್ ವಿರುದ್ಧ ದೂರು

Political Complaint: ಸಚಿವ ಬೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಎಸ್. ಸುರೇಶ್ ಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ನೇತೃತ್ವದ ನಿಯೋಗ ದೂರು ಸಲ್ಲಿಸಿದೆ.
Last Updated 25 ಜನವರಿ 2026, 15:55 IST
ವಿಧಾನಸಭೆ ಕಲಾಪದ ವೇಳೆ ಅವಹೇಳನಕಾರಿ ಹೇಳಿಕೆ: ಸುರೇಶ್ ಕುಮಾರ್ ವಿರುದ್ಧ ದೂರು
ADVERTISEMENT

ಬೆಂಗಳೂರು| ರಸ್ತೆಬದಿ ನಿಂತಿದ್ದ ಯುವಕ, ಯುವತಿ ಮೇಲೆ ಹಲ್ಲೆ: ನಾಲ್ವರ ಸೆರೆ

Bengaluru Crime News: ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ವಿಜಯ್ ಕುಮಾರ್, ಡೇವಿಡ್, ತೇಜಸ್ವಿ ಮತ್ತು ಮೋಹಿತ್ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 25 ಜನವರಿ 2026, 15:53 IST
ಬೆಂಗಳೂರು| ರಸ್ತೆಬದಿ ನಿಂತಿದ್ದ ಯುವಕ, ಯುವತಿ ಮೇಲೆ ಹಲ್ಲೆ: ನಾಲ್ವರ ಸೆರೆ

ವಿಶ್ವಾಸವಿಟ್ಟು ಓದಿದರೆ ಯಶಸ್ಸು ಗಳಿಸಬಹುದು: ಎಂ.ಎಸ್.ರಾಧಾ

Educational Inspiration: ಕೆ.ಆರ್.ಪುರದ ಶ್ರೀವೆಂಕಟೇಶ್ವರ ಸಂಸ್ಥೆಯಲ್ಲಿ ಮಾತನಾಡಿದ ಪ್ರಾಂಶುಪಾಲ ಎಂ.ಎಸ್.ರಾಧಾ, ಮಕ್ಕಳಿಗೆ ಶಿಕ್ಷಣದಲ್ಲಿ ವಿಶ್ವಾಸ ಮತ್ತು ಪ್ರೋತ್ಸಾಹ ಅಗತ್ಯವಿದೆ ಎಂದು ತಿಳಿಸಿದ್ದಾರೆ. 93 ವಿದ್ಯಾರ್ಥಿಗಳಿಗೆ ₹2.95 ಲಕ್ಷ ವಿತರಿಸಲಾಯಿತು.
Last Updated 25 ಜನವರಿ 2026, 15:53 IST
ವಿಶ್ವಾಸವಿಟ್ಟು ಓದಿದರೆ ಯಶಸ್ಸು ಗಳಿಸಬಹುದು: ಎಂ.ಎಸ್.ರಾಧಾ

ಹೆಬ್ಬಾಗಿಲು ಊರಿನ ಇತಿಹಾಸದ ಪ್ರತೀಕ: ಶಾಸಕ ಎಸ್.ಮುನಿರಾಜು

Traditional Symbols: 'ಹೆಬ್ಬಾಗಿಲುಗಳು ಇತಿಹಾಸ, ಗ್ರಾಮ ದೇವತೆ ಮತ್ತು ಸಂಸ್ಕೃತಿಯ ಪ್ರತೀಕವಾಗಿವೆ' ಎಂದು ಪೀಣ್ಯ ದಾಸರಹಳ್ಳಿಯಲ್ಲಿ ಹೆಬ್ಬಾಗಿಲು ಉದ್ಘಾಟನೆ ವೇಳೆ ಶಾಸಕ ಎಸ್.ಮುನಿರಾಜು ಹೇಳಿದರು. ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆ ಭಾಗವಹಿಸಿದರು.
Last Updated 25 ಜನವರಿ 2026, 15:38 IST
ಹೆಬ್ಬಾಗಿಲು ಊರಿನ ಇತಿಹಾಸದ ಪ್ರತೀಕ: ಶಾಸಕ ಎಸ್.ಮುನಿರಾಜು
ADVERTISEMENT
ADVERTISEMENT
ADVERTISEMENT