ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಾರಾಯಣಗುರು ಚಿಂತನೆಗಳ ಅರಿವು ಮೂಡಿಸಿ: ವಿಖ್ಯಾತಾನಂದ ಸ್ವಾಮೀಜಿ

ಯುವ ವೈಭವ–2025ರಲ್ಲಿ ವಿಖ್ಯಾತಾನಂದ ಸ್ವಾಮೀಜಿ ಕಿವಿಮಾತು
Last Updated 7 ಡಿಸೆಂಬರ್ 2025, 16:31 IST
ನಾರಾಯಣಗುರು ಚಿಂತನೆಗಳ ಅರಿವು ಮೂಡಿಸಿ: ವಿಖ್ಯಾತಾನಂದ ಸ್ವಾಮೀಜಿ

ಸರ್ಕಾರಿ ಶಾಲೆ ವಿಲೀನ: ಅಧಿವೇಶನದಲ್ಲಿ ಚರ್ಚೆ- ಎಸ್‌.ಸುರೇಶ್‌ ಕುಮಾರ್‌

Government school merger:
Last Updated 7 ಡಿಸೆಂಬರ್ 2025, 16:29 IST
ಸರ್ಕಾರಿ ಶಾಲೆ ವಿಲೀನ: ಅಧಿವೇಶನದಲ್ಲಿ ಚರ್ಚೆ- ಎಸ್‌.ಸುರೇಶ್‌ ಕುಮಾರ್‌

₹82 ಲಕ್ಷ ಹಣ ಜಪ್ತಿ: ದರ್ಶನ್‌, ಪ್ರದೋಷ್‌ಗೆ ಐ.ಟಿ ವಿಚಾರಣೆ ಸಾಧ್ಯತೆ

Tax Probe: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಪ್ತಿ ಮಾಡಿರುವ ₹82 ಲಕ್ಷ ಹಣದ ಕುರಿತು ಆರೋಪಿ ದರ್ಶನ್ ಅವರನ್ನು ಐಟಿ ಇಲಾಖೆ ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ. ಹಣದ ಮೂಲ ಪತ್ತೆಗೆ ನ್ಯಾಯಾಲಯ ಸೂಚನೆ ನೀಡಿತ್ತು.
Last Updated 7 ಡಿಸೆಂಬರ್ 2025, 16:27 IST
₹82 ಲಕ್ಷ ಹಣ  ಜಪ್ತಿ: ದರ್ಶನ್‌, ಪ್ರದೋಷ್‌ಗೆ ಐ.ಟಿ ವಿಚಾರಣೆ ಸಾಧ್ಯತೆ

ರಾಜ್ಯದ ವಿವಿಧ ಕೇಂದ್ರಗಳಲ್ಲಿ ಸುಗಮವಾಗಿ ನಡೆದ ಟಿಇಟಿ ಪರೀಕ್ಷೆ

TET Exam– ಬೆಂಗಳೂರು: ರಾಜ್ಯದ ವಿವಿಧ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)– 2025 ಭಾನುವಾರ ಸುಗಮವಾಗಿ ನಡೆಯಿತು.
Last Updated 7 ಡಿಸೆಂಬರ್ 2025, 16:26 IST
ರಾಜ್ಯದ ವಿವಿಧ ಕೇಂದ್ರಗಳಲ್ಲಿ ಸುಗಮವಾಗಿ ನಡೆದ ಟಿಇಟಿ ಪರೀಕ್ಷೆ

ಹುಳಿಮಾವು: ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ದೈಹಿಕ ಶಿಕ್ಷಣ ಶಿಕ್ಷಕನ ಬಂಧನ

teacher arrested– Hulimavu: ಬೆಂಗಳೂರು: ನಗರದ ಶಾಲೆಯೊಂದರ ವಿದ್ಯಾರ್ಥಿಯ ಕಪಾಳಕ್ಕೆ ಶಿಕ್ಷಕ ಹೊಡೆದಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Last Updated 7 ಡಿಸೆಂಬರ್ 2025, 16:16 IST
ಹುಳಿಮಾವು: ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ದೈಹಿಕ ಶಿಕ್ಷಣ ಶಿಕ್ಷಕನ ಬಂಧನ

ಯಲಹಂಕ: ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ

Doddajala Gram Panchayat ಯಲಹಂಕ:ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಜಾಲ ಗ್ರಾಮಪಂಚಾಯಿತಿಯ ಪ್ರಭಾರಿ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
Last Updated 7 ಡಿಸೆಂಬರ್ 2025, 16:15 IST
ಯಲಹಂಕ: ದೊಡ್ಡಜಾಲ ಗ್ರಾಮ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಎ.ಸಿ.ಗೌರಮ್ಮ

ವಿಂಟೇಜ್ ಕಾರು-ಬೈಕ್‌ ರ್‍ಯಾಲಿಗೆ ಗೃಹ ಸಚಿವ ಪರಮೇಶ್ವರ ಚಾಲನೆ

VENTIAGE CAR- ‘ಡ್ರಗ್ಸ್ ಮುಕ್ತ ಕರ್ನಾಟಕ’ ಮಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಹಂತ ಹಂತವಾಗಿ ಡ್ರಗ್ಸ್ ಜಾಲ ನಿರ್ಮೂಲನೆ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 7 ಡಿಸೆಂಬರ್ 2025, 16:09 IST
ವಿಂಟೇಜ್ ಕಾರು-ಬೈಕ್‌ ರ್‍ಯಾಲಿಗೆ ಗೃಹ ಸಚಿವ ಪರಮೇಶ್ವರ ಚಾಲನೆ
ADVERTISEMENT

ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

kidwai memorial institute of oncology ‘ವಿಲ್ಮ್ಸ್ ಟ್ಯೂಮರ್’ (ನೆಫ್ರೋಬ್ಲಾಸ್ಟೊಮಾ) ಎಂಬ ಅಪರೂಪದ ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಒಂಬತ್ತು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಸ್ಥಿಮಜ್ಜೆ ಕಸಿ ನಡೆಸಲಾಗಿದೆ. ಇದು ಮಗುವಿನ ಚೇತರಿಕೆಗೆ ನೆರವಾಗಿದೆ.
Last Updated 7 ಡಿಸೆಂಬರ್ 2025, 14:40 IST
ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

ಸಾರಿಗೆ ಇಲಾಖೆ: LLRಗೆ ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಕಲಿಕಾ ಪರೀಕ್ಷೆ!

ಜನವರಿ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ: ಸಾರಿಗೆ ಇಲಾಖೆ
Last Updated 7 ಡಿಸೆಂಬರ್ 2025, 14:38 IST
ಸಾರಿಗೆ ಇಲಾಖೆ: LLRಗೆ ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಕಲಿಕಾ ಪರೀಕ್ಷೆ!

ಡಿಸೆಂಬರ್ 15ರಂದು ಪ್ರಜಾವಾಣಿ ವಲಯ ಮಟ್ಟದ ಕ್ವಿಜ್‌

Students Quiz Event: ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಡಿಸೆಂಬರ್ 15ರಂದು ಜಯನಗರದಲ್ಲಿರುವ ರಾಷ್ಟ್ರೀಯ ವಿದ್ಯಾಲಯದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಬಹುದು.
Last Updated 7 ಡಿಸೆಂಬರ್ 2025, 14:32 IST
ಡಿಸೆಂಬರ್ 15ರಂದು ಪ್ರಜಾವಾಣಿ ವಲಯ ಮಟ್ಟದ ಕ್ವಿಜ್‌
ADVERTISEMENT
ADVERTISEMENT
ADVERTISEMENT