ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಪತಿಯ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆ ಆತ್ಮಹತ್ಯೆಗೆ ಯತ್ನ

Dowry Harassment Case: ಪತಿ ಹಾಗೂ ಅವರ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಯುವತಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 26 ಡಿಸೆಂಬರ್ 2025, 0:01 IST
ಪತಿಯ ಕಿರುಕುಳಕ್ಕೆ ಬೇಸತ್ತು  ನವ ವಿವಾಹಿತೆ ಆತ್ಮಹತ್ಯೆಗೆ ಯತ್ನ

ಶಾಮನೂರರ ಕೊಡುಗೆ ಅಪಾರ: ಈಶ್ವರ ಬಿ.ಖಂಡ್ರೆ

1000 ವಿದ್ಯಾರ್ಥಿಗಳ ವಸತಿಗೆ ಅವಕಾಶ | ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಿರ್ಮಾಣ
Last Updated 25 ಡಿಸೆಂಬರ್ 2025, 23:30 IST
ಶಾಮನೂರರ ಕೊಡುಗೆ ಅಪಾರ: ಈಶ್ವರ ಬಿ.ಖಂಡ್ರೆ

ಬೆಂಗಳೂರಲ್ಲಿ ಕ್ರಿಸ್‌ಮಸ್: ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಜನಜಂಗುಳಿ

Christmas in Bengaluru: ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ. ರಸ್ತೆ ಸೇರಿದಂತೆ ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಭಕ್ತಿಭಾವದಿಂದ ಆಚರಿಸಿ, ಸಾಮೂಹಿಕ ಪ್ರಾರ್ಥನೆ, ಉಡುಗೊರೆ ಹಂಚಿಕೆ, ನೃತ್ಯ ರೂಪಕಗಳಲ್ಲಿ ಭಾಗವಹಿಸಿದರು.
Last Updated 25 ಡಿಸೆಂಬರ್ 2025, 23:30 IST
ಬೆಂಗಳೂರಲ್ಲಿ ಕ್ರಿಸ್‌ಮಸ್: ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಜನಜಂಗುಳಿ

ಬೆಂಗಳೂರು: ‘ಕಿ.ರಂ. ದಾರಿಯಲ್ಲಿ ಸಾಗೋಣ’

ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಬದಲ್ಲಿ ಎಲ್‌.ಎನ್‌. ಮುಕುಂದರಾಜ್‌
Last Updated 25 ಡಿಸೆಂಬರ್ 2025, 22:53 IST
ಬೆಂಗಳೂರು: ‘ಕಿ.ರಂ. ದಾರಿಯಲ್ಲಿ ಸಾಗೋಣ’

ಬೆಂಗಳೂರು: ಅರ್ಜಿ ಆಹ್ವಾನಿಸಿದ ಆಮ್‌ ಆದ್ಮಿ ಪಕ್ಷ

AAP Candidature Call: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಲು ಆಸಕ್ತರು ಆಮ್‌ ಆದ್ಮಿ ಪಕ್ಷಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಎಎಪಿ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಹೇಳಿದ್ದಾರೆ.
Last Updated 25 ಡಿಸೆಂಬರ್ 2025, 22:50 IST
ಬೆಂಗಳೂರು: ಅರ್ಜಿ ಆಹ್ವಾನಿಸಿದ ಆಮ್‌ ಆದ್ಮಿ ಪಕ್ಷ

ಬೆಂಗಳೂರು | ಬೀದಿ ನಾಯಿ ದತ್ತು: ಅವಕಾಶ

BBMP Initiative: ಬೀದಿ ನಾಯಿಗಳಿಗೆ ಲಸಿಕೆ ಹಾಗೂ ಶಸ್ತ್ರಚಿಕಿತ್ಸೆ ಮಾಡಿದ ನಂತರ ದತ್ತು ಪಡೆಯುವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ತಿಳಿಸಿದೆ. ಅರ್ಜಿ BBMP ಕಚೇರಿಯಲ್ಲಿ ಪಡೆಯಬಹುದಾಗಿದೆ.
Last Updated 25 ಡಿಸೆಂಬರ್ 2025, 22:45 IST
ಬೆಂಗಳೂರು | ಬೀದಿ ನಾಯಿ ದತ್ತು: ಅವಕಾಶ

ಬೆಂಗಳೂರು: ಹಲವೆಡೆ ವಿದ್ಯುತ್‌ ವ್ಯತ್ಯಯ ನಾಳೆ

BESCOM Maintenance: ಎಸ್ಆರ್‌ಎಸ್ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಯಿಂದ ಡಿ.27 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪೀಣ್ಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Last Updated 25 ಡಿಸೆಂಬರ್ 2025, 22:31 IST
ಬೆಂಗಳೂರು: ಹಲವೆಡೆ ವಿದ್ಯುತ್‌ ವ್ಯತ್ಯಯ ನಾಳೆ
ADVERTISEMENT

ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶ: ಬೆಂಗಳೂರು ಕೇಂದ್ರ ನಗರ ಪಾಲಿಕೆ

Stray Dog Welfare: ಬೆಂಗಳೂರು: ಸಮುದಾಯದ ನಾಯಿಗಳು/ ಬೀದಿ ನಾಯಿಗಳನ್ನು ಮಾನವೀಯ ನಿರ್ವಹಣೆಯ ಭಾಗವಾಗಿ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ದತ್ತು ಪಡೆದುಕೊಳ್ಳುವಂತೆ ಬೆಂಗಳೂರು...
Last Updated 25 ಡಿಸೆಂಬರ್ 2025, 16:21 IST
ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶ: ಬೆಂಗಳೂರು ಕೇಂದ್ರ ನಗರ ಪಾಲಿಕೆ

BDCC Bank: ಬೆಂಗಳೂರು ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ

BDCC Bank Election: ಬೆಂಗಳೂರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ-ಉಪಾಧ್ಯಕ್ಷರಾಗಿ ಎಚ್.ಎನ್.ಅಶೋಕ್ ಮತ್ತು ಎಂ.ರಮೇಶ್ ಅವರನ್ನು ಕಾಂಗ್ರೆಸ್ ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಶೇ 3ರ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಘೋಷಿಸಲಾಗಿದೆ.
Last Updated 25 ಡಿಸೆಂಬರ್ 2025, 16:10 IST
BDCC Bank: ಬೆಂಗಳೂರು ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ

ಲೇಖಕನಿಗೆ ವಿಚಾರ ಸ್ಪಷ್ಟತೆ ಮುಖ್ಯ: ಮಲ್ಲೇಪುರಂ ಜಿ.ವೆಂಕಟೇಶ್‌

Author GB Harish Felicitation: ಜೆ.ಬಿ. ಹರೀಶ ಸ್ವರ್ಣಪೂರ್ಣ ಸಮಾರಂಭದಲ್ಲಿ ಮಲ್ಲೇಪುರಂ ಜಿ.ವೆಂಕಟೇಶ್ ಅವರು ಲೇಖನಕ್ಕೆ ಸಮಗ್ರ ಓದು ಮತ್ತು ದೃಢವಾದ ವಿಚಾರ ಸ್ಪಷ್ಟತೆ ಅಗತ್ಯವೆಂದು ಅಭಿಪ್ರಾಯಪಟ್ಟರು. ವಿವಿಧ ತಜ್ಞರು ಹರೀಶ ಅವರ ಲೇಖನ ಶೈಲಿಯನ್ನು ಮೆಚ್ಚಿದರು.
Last Updated 25 ಡಿಸೆಂಬರ್ 2025, 16:07 IST
ಲೇಖಕನಿಗೆ ವಿಚಾರ ಸ್ಪಷ್ಟತೆ ಮುಖ್ಯ: ಮಲ್ಲೇಪುರಂ ಜಿ.ವೆಂಕಟೇಶ್‌
ADVERTISEMENT
ADVERTISEMENT
ADVERTISEMENT