ಶನಿವಾರ, 20 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಮಣಿಪಾಲ ಆಸ್ಪತ್ರೆಯಲ್ಲಿ ಸಾವಿನ ನಂತರ ಅಂಗಾಗ ದಾನ ಮಾಡಿದ ಮೃತನ ಕುಟುಂಬ

Brain Death Organ Donation: ಮಿದುಳು ನಿಷ್ಕ್ರೀಯವಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂಗಾಗಗಳನ್ನು ಕುಟುಂಬಸ್ಥರು ದಾನ ಮಾಡಿರುವ ಘಟನೆಯು ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಜರುಗಿದೆ.
Last Updated 20 ಡಿಸೆಂಬರ್ 2025, 16:17 IST
ಬೆಂಗಳೂರು: ಮಣಿಪಾಲ ಆಸ್ಪತ್ರೆಯಲ್ಲಿ ಸಾವಿನ ನಂತರ ಅಂಗಾಗ ದಾನ ಮಾಡಿದ ಮೃತನ ಕುಟುಂಬ

ಬಿಡಿಎ ಕಾರ್ಯಾಚರಣೆ: ಒಎಂಬಿಆರ್ ಬಡಾವಣೆಯಲ್ಲಿ ₹50 ಕೋಟಿ ಮೌಲ್ಯದ ಸ್ವತ್ತು ವಶ

BDA Action: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಎಂಬಿಆರ್ ಬಡಾವಣೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ₹50 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2025, 16:17 IST
ಬಿಡಿಎ ಕಾರ್ಯಾಚರಣೆ: ಒಎಂಬಿಆರ್ ಬಡಾವಣೆಯಲ್ಲಿ ₹50 ಕೋಟಿ ಮೌಲ್ಯದ ಸ್ವತ್ತು ವಶ

ಬೆಂಗಳೂರು: ಕೋಗಿಲು ಬಂಡೆ ಬಳಿ 150ಕ್ಕೂ ಅಧಿಕ ಅಕ್ರಮ ಶೆಡ್‌ ನೆಲಸಮ

₹80 ಕೋಟಿ ಮೌಲ್ಯದ 5 ಎಕರೆ ಒತ್ತುವರಿ ತೆರವುಗೊಳಿಸಿದ ಬಿಎಸ್‌ಡಬ್ಲ್ಯುಎಂಎಲ್‌
Last Updated 20 ಡಿಸೆಂಬರ್ 2025, 16:04 IST
ಬೆಂಗಳೂರು: ಕೋಗಿಲು ಬಂಡೆ ಬಳಿ 150ಕ್ಕೂ ಅಧಿಕ ಅಕ್ರಮ ಶೆಡ್‌ ನೆಲಸಮ

ಅಂಗವಿಕಲರಿಗೆ ಉದ್ಯೋಗ, ಶೀಘ್ರ ಹೊಸ ನೀತಿ: ಶರಣಪ್ರಕಾಶ ಪಾಟೀಲ

‘ಜಾಬ್ ಹಬ್ಬ’ದಲ್ಲಿ ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ
Last Updated 20 ಡಿಸೆಂಬರ್ 2025, 16:01 IST
ಅಂಗವಿಕಲರಿಗೆ ಉದ್ಯೋಗ, ಶೀಘ್ರ ಹೊಸ ನೀತಿ: ಶರಣಪ್ರಕಾಶ ಪಾಟೀಲ

ಬೆಂಗಳೂರು: ದಲಿತ ಮಹಿಳೆಯರ ಹಕ್ಕೊತ್ತಾಯ ಈಡೇರಿಸಲು ಆಗ್ರಹ

Rights Movement: ದೇವದಾಸಿಯರ ಮರು ವಿವಾಹದ ಪ್ರೋತ್ಸಾಹ ಧನ ಹೆಚ್ಚಳ ಮತ್ತು ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸೇರಿದಂತೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಡಿಎಚ್‌ಎಸ್‌ ರಾಜ್ಯವ್ಯಾಪಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದೆ.
Last Updated 20 ಡಿಸೆಂಬರ್ 2025, 16:00 IST
ಬೆಂಗಳೂರು: ದಲಿತ ಮಹಿಳೆಯರ ಹಕ್ಕೊತ್ತಾಯ ಈಡೇರಿಸಲು ಆಗ್ರಹ

ತಾತಾ ಗುಬ್ಬಿ ವೀರಣ್ಣ ಹೆಸರಿನಲ್ಲಿ ಕೆಲಸ ಕೇಳಿಲ್ಲ: ರಂಗಕರ್ಮಿ ಬಿ.ಜಯಶ್ರೀ

B Jayashree: ತಾತಾ ಗುಬ್ಬಿ ವೀರಣ್ಣ ಹೆಸರಿನಲ್ಲಿ ಎಲ್ಲೂ ಕೆಲಸ ಕೇಳಿಕೊಂಡು ಹೋಗಲಿಲ್ಲ, ಯಾವುದೇ ಕೆಲಸ ಮಾಡಿಲ್ಲ. ನಾನೇನಾದರೂ ತಪ್ಪು ಹೆಜ್ಜೆ ಇಟ್ಟರೆ ಅವರಿಗೆ ಕೆಟ್ಟ ಹೆಸರು ಬರುವುದು ಇಷ್ಟವಿರಲಿಲ್ಲ’ ಎಂದು ರಂಗಕರ್ಮಿ ಬಿ.ಜಯಶ್ರೀ ಹೇಳಿದರು.
Last Updated 20 ಡಿಸೆಂಬರ್ 2025, 15:52 IST
ತಾತಾ ಗುಬ್ಬಿ ವೀರಣ್ಣ ಹೆಸರಿನಲ್ಲಿ ಕೆಲಸ ಕೇಳಿಲ್ಲ: ರಂಗಕರ್ಮಿ ಬಿ.ಜಯಶ್ರೀ

ಟ್ರಾವೆಲ್ಸ್ ಏಜೆನ್ಸಿ ಮಾಲೀಕ ಕಿಶೋರ್ ಕುಮಾರ್ ಶೆಟ್ಟಿ ಆತ್ಮಹತ್ಯೆ

Suicide Case: ಕೃಷ್ಣದೇವರಾಯ ರೈಲು ನಿಲ್ದಾಣದ ಬಳಿ ಟ್ರಾವೆಲ್ಸ್ ಏಜೆನ್ಸಿ ಮಾಲೀಕರೊಬ್ಬರು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿದ್ದಾರೆ.
Last Updated 20 ಡಿಸೆಂಬರ್ 2025, 15:32 IST
ಟ್ರಾವೆಲ್ಸ್ ಏಜೆನ್ಸಿ ಮಾಲೀಕ ಕಿಶೋರ್ ಕುಮಾರ್ ಶೆಟ್ಟಿ  ಆತ್ಮಹತ್ಯೆ
ADVERTISEMENT

ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿಗೆ ಸಿಐಡಿ ಶೋಧ

Biklu Shivu Murder: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಅವರು ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Last Updated 20 ಡಿಸೆಂಬರ್ 2025, 15:25 IST
ಬಿಕ್ಲು ಶಿವು ಕೊಲೆ ಪ್ರಕರಣ: ಶಾಸಕ ಬೈರತಿಗೆ ಸಿಐಡಿ ಶೋಧ

ವಹ್ನಿಕುಲ ಕ್ಷತ್ರಿಯ: ಹೇಳಿಕೆ ಹಿಂಪಡೆಯಲು ಶಾಸಕಿ ಶಾರದಾ ಪೂರ್‍ಯಾನಾಯ್ಕಗೆ ಆಗ್ರಹ

Caste Remarks Controversy: ಗೌಂಡರ್ ಹಾಗೂ ವಹ್ನಿಕುಲ ಕ್ಷತ್ರಿಯರನ್ನು ಪ್ರತ್ಯೇಕಿಸಲು ಶಾಸಕಿ ಶಾರದಾ ಪೂರ್‍ಯಾನಾಯ್ಕ ನೀಡಿರುವ ಹೇಳಿಕೆ ಖಂಡನೀಯ ಎಂದು ಧರ್ಮರಾಜ ಎಜುಕೇಷನಲ್ ಆ್ಯಂಡ್‌ ಕಲ್ಚರಲ್ ಟ್ರಸ್ಟ್‌ ತೀವ್ರ ಪ್ರತಿಕ್ರಿಯೆ ನೀಡಿದೆ.
Last Updated 20 ಡಿಸೆಂಬರ್ 2025, 14:30 IST
ವಹ್ನಿಕುಲ ಕ್ಷತ್ರಿಯ: ಹೇಳಿಕೆ ಹಿಂಪಡೆಯಲು ಶಾಸಕಿ ಶಾರದಾ ಪೂರ್‍ಯಾನಾಯ್ಕಗೆ ಆಗ್ರಹ

ರೌಡಿಶೀಟರ್ ಜತೆಗೆ ಕೇಕ್‌ ಕತ್ತರಿಸಿ ಉಡುಗೊರೆ ಪಡೆದುಕೊಂಡಿದ್ದ ಪಿಎಸ್‌ಐ ಅಮಾನತು

Police Suspension: ರೌಡಿಶೀಟರ್ ದಾಸನ ಜೊತೆ ಕೇಕ್ ಕತ್ತರಿಸಿ ಉಡುಗೊರೆ ಪಡೆದಿರುವ ಯಲಹಂಕ ಉಪನಗರ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಂಟಿ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.
Last Updated 20 ಡಿಸೆಂಬರ್ 2025, 14:20 IST
ರೌಡಿಶೀಟರ್ ಜತೆಗೆ ಕೇಕ್‌ ಕತ್ತರಿಸಿ ಉಡುಗೊರೆ ಪಡೆದುಕೊಂಡಿದ್ದ ಪಿಎಸ್‌ಐ ಅಮಾನತು
ADVERTISEMENT
ADVERTISEMENT
ADVERTISEMENT