ಮಂಗಳವಾರ, 15 ಜುಲೈ 2025
×
ADVERTISEMENT

ಬೆಂಗಳೂರು

ADVERTISEMENT

₹1 ಲಕ್ಷ ಸಂಬಳದ ಕೆಲಸ ಬಿಟ್ಟು ಕಳ್ಳತನಕ್ಕೆ ಇಳಿದ ಬಿ.ಟೆಕ್‌ ಪದವೀಧರ

ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗಳಿಗೆ ತೆರಳಿ ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಬಿ.ಟೆಕ್ ಪದವೀಧರನನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 15 ಜುಲೈ 2025, 16:21 IST
₹1 ಲಕ್ಷ ಸಂಬಳದ ಕೆಲಸ ಬಿಟ್ಟು ಕಳ್ಳತನಕ್ಕೆ ಇಳಿದ ಬಿ.ಟೆಕ್‌ ಪದವೀಧರ

ಮೂರು ಕೈಗಾರಿಕಾ ಪಾರ್ಕ್‌ಗೆ ₹4,500 ಕೋಟಿ: ಸಿಜಿಎಂ ಸುರೇಂದ್ರ ಬಾಬು

ದೇವನಹಳ್ಳಿ, ಗೌರಿಬಿದನೂರು ಮತ್ತು ವೇಮಗಲ್‌ಗಳಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (‌ನಬಾರ್ಡ್‌) ಸಾಲದ ರೂಪದಲ್ಲಿ ₹4,500 ಕೋಟಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಮಂಜೂರು ಮಾಡಿದೆ.
Last Updated 15 ಜುಲೈ 2025, 15:48 IST
ಮೂರು ಕೈಗಾರಿಕಾ ಪಾರ್ಕ್‌ಗೆ ₹4,500 ಕೋಟಿ: ಸಿಜಿಎಂ ಸುರೇಂದ್ರ ಬಾಬು

ರಾಧಾ, ಆನಂದ್‌ರಾಜ್‌ಗೆ ‘ಮಕ್ಕಳ ಹಕ್ಕುಗಳ ಪ್ರಶಸ್ತಿ’ ಪ್ರದಾನ

ಚೈಲ್ಡ್‌ ರೈಟ್ಸ್‌ ಟ್ರಸ್ಟ್ ಸಂಸ್ಥೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ರಾಧಾ ಆರ್. ಮತ್ತು ಕಲಬುರಗಿಯ ಆನಂದ್‌ರಾಜ್ ದೇಶಪ್ಪ ತವರ್‌ದಾರ್‌ ಅವರಿಗೆ ‘ಡಾ. ಪದ್ಮಿನಿ ಮಕ್ಕಳ ಹಕ್ಕುಗಳ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
Last Updated 15 ಜುಲೈ 2025, 15:15 IST
ರಾಧಾ, ಆನಂದ್‌ರಾಜ್‌ಗೆ ‘ಮಕ್ಕಳ ಹಕ್ಕುಗಳ ಪ್ರಶಸ್ತಿ’ ಪ್ರದಾನ

50 ಸಾವಿರ ಉದ್ಯೋಗ | ಮಹಾಪ್ರಭುಗಳ ಘೋಷಣೆಗೆ ಸೀಮಿತ: ಸಾಹಿತಿ ಜಿ. ರಾಮಕೃಷ್ಣ

‘ದೆಹಲಿಯ ಮಹಾಪ್ರಭುಗಳು ಈಶಾನ್ಯ ರಾಜ್ಯಗಳ ಯುವಕರಿಗೆ 50 ಸಾವಿರ ಉದ್ಯೋಗಗಳನ್ನು ಕೊಡಿಸುವ ಹೇಳಿಕೆ ಘೋಷಣೆಗಷ್ಟೇ ಸೀಮಿತವಾಗಿದ್ದು, ಇದುವರೆಗೂ ಅನುಷ್ಠಾನವಾಗಿಲ್ಲ’ ಎಂದು ಸಾಹಿತಿ ಜಿ. ರಾಮಕೃಷ್ಣ ಹೇಳಿದರು.
Last Updated 15 ಜುಲೈ 2025, 14:43 IST
50 ಸಾವಿರ ಉದ್ಯೋಗ | ಮಹಾಪ್ರಭುಗಳ ಘೋಷಣೆಗೆ ಸೀಮಿತ: ಸಾಹಿತಿ ಜಿ. ರಾಮಕೃಷ್ಣ

ದ್ವಿಚಕ್ರ ವಾಹನ ಕಳ್ಳತನ | ಐವರ ಬಂಧನ: ₹36 ಲಕ್ಷ ಮೌಲ್ಯದ 58 ವಾಹನ ಜಪ್ತಿ

Vehicle Theft Bengaluru: ರಾಜಗೋಪಾಲನಗರ, ವೈಟ್‌ಫೀಲ್ಡ್‌, ಮಹದೇವಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಐವರನ್ನು ಬಂಧಿಸಿದ್ದಾರೆ.
Last Updated 15 ಜುಲೈ 2025, 14:29 IST
ದ್ವಿಚಕ್ರ ವಾಹನ ಕಳ್ಳತನ | ಐವರ ಬಂಧನ: ₹36 ಲಕ್ಷ ಮೌಲ್ಯದ 58 ವಾಹನ ಜಪ್ತಿ

ಬೆಂಗಳೂರು: ನಕಲಿ ಜಾಮೀನು ನೀಡುತ್ತಿದ್ದ 8 ಆರೋಪಿಗಳ ಬಂಧನ

Fake Bail Scam: ನ್ಯಾಯಾಲಯಗಳಲ್ಲಿ ಆರೋಪಿಗಳ ಪರವಾಗಿ ನಕಲಿ ಜಾಮೀನು ನೀಡುತ್ತಿದ್ದ ಎಂಟು ಆರೋಪಿಗಳನ್ನು ಕೇಂದ್ರ ವಿಭಾಗದ ಹಲಸೂರು ಗೇಟ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 15 ಜುಲೈ 2025, 14:27 IST
ಬೆಂಗಳೂರು: ನಕಲಿ ಜಾಮೀನು ನೀಡುತ್ತಿದ್ದ 8 ಆರೋಪಿಗಳ ಬಂಧನ

ರಸ್ತೆಗೆ ಸರೋಜಾದೇವಿ ಹೆಸರಿಡುವ ಬಗ್ಗೆ ಜಿಬಿಎ ಜೊತೆ ಚರ್ಚೆ: ಸಿಎಂ ಸಿದ್ದರಾಮಯ್ಯ

Road Named After Sarojadevi: ಬಹುಭಾಷಾ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು ಅವರು ವಾಸಿಸುತ್ತಿದ್ದ ರಸ್ತೆಗೆ ಇಡುವ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜೊತೆ ಚರ್ಚಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 15 ಜುಲೈ 2025, 12:29 IST
ರಸ್ತೆಗೆ ಸರೋಜಾದೇವಿ ಹೆಸರಿಡುವ ಬಗ್ಗೆ ಜಿಬಿಎ ಜೊತೆ ಚರ್ಚೆ: ಸಿಎಂ ಸಿದ್ದರಾಮಯ್ಯ
ADVERTISEMENT

ಉಗ್ರರ ನಂಟು: ಪೊಲೀಸ್‌ ಸಮವಸ್ತ್ರ ಖರೀದಿಸಿದ್ದ ಶಂಕಿತರು

ನ್ಯಾಯಾಂಗ ಬಂಧನಕ್ಕೆ ಮೂವರು
Last Updated 15 ಜುಲೈ 2025, 0:30 IST
ಉಗ್ರರ ನಂಟು: ಪೊಲೀಸ್‌ ಸಮವಸ್ತ್ರ ಖರೀದಿಸಿದ್ದ ಶಂಕಿತರು

Bengaluru Auto Fare Hike | ಆಟೊ ಪ್ರಯಾಣ ದರ ಪ್ರತಿ ಕಿ.ಮೀ.ಗೆ ₹3 ಹೆಚ್ಚಳ

ಕನಿಷ್ಠ ದರ ₹30 ಇದ್ದಿದ್ದು ₹36ಕ್ಕೆ ಏರಿಕೆ * ಆಗಸ್ಟ್‌ 1ರಿಂದ ಜಾರಿ
Last Updated 15 ಜುಲೈ 2025, 0:30 IST
Bengaluru Auto Fare Hike | ಆಟೊ ಪ್ರಯಾಣ ದರ ಪ್ರತಿ ಕಿ.ಮೀ.ಗೆ ₹3 ಹೆಚ್ಚಳ

ಬೆಸ್ಕಾಂ ಎಂಜಿನಿಯರ್ ಲಂಚ: ತನಿಖೆಗೆ ಹೈಕೋರ್ಟ್ ಅಸ್ತು

High Court: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸಹಾಯಕ ಎಂಜಿನಿಯರ್ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಲೋಕಾಯುಕ್ತ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
Last Updated 14 ಜುಲೈ 2025, 23:47 IST
ಬೆಸ್ಕಾಂ ಎಂಜಿನಿಯರ್ ಲಂಚ: ತನಿಖೆಗೆ ಹೈಕೋರ್ಟ್ ಅಸ್ತು
ADVERTISEMENT
ADVERTISEMENT
ADVERTISEMENT