ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು | ಕುಂದು ಕೊರತೆ: ಖಾಲಿ ನಿವೇಶನದಲ್ಲಿ ಕಸ

Garbage Problem: ಖಾಲಿ ನಿವೇಶನಗಳಲ್ಲಿ ಕಸ ರಾಶಿ ಕಾಣಿಸಿಕೊಂಡಿದ್ದು, ಸ್ಥಳೀಯರಿಗೆ ಅಸೌಕರ್ಯ ಮತ್ತು ಆರೋಗ್ಯ ಸಮಸ್ಯೆಗಳ ಆತಂಕವನ್ನು ಹೆಚ್ಚಿಸಿದೆ ಎಂದು ನಾಗರಿಕರು ದೂರಿದ್ದಾರೆ.
Last Updated 30 ನವೆಂಬರ್ 2025, 23:30 IST
ಬೆಂಗಳೂರು | ಕುಂದು ಕೊರತೆ: ಖಾಲಿ ನಿವೇಶನದಲ್ಲಿ ಕಸ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Event Highlights: ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 30 ನವೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Cubbon park flower show|ಜನಮನ ಸೆಳೆದ ಪುಷ್ಪಲೋಕ: 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ

Cubbon Park Flower Show: ಕಬ್ಬನ್‌ ಉದ್ಯಾನದಲ್ಲಿ ನಡೆಯುತ್ತಿರುವ ಹೂವುಗಳ ಹಬ್ಬಕ್ಕೆ ಗುರುವಾರದಿಂದ ಭಾನುವಾರದವರೆಗೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ.
Last Updated 30 ನವೆಂಬರ್ 2025, 19:23 IST
Cubbon park flower show|ಜನಮನ ಸೆಳೆದ ಪುಷ್ಪಲೋಕ: 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ

ಆರ್‌ಎಸ್‌ಎಸ್‌ ಪ್ರತ್ಯೇಕ ಸಂಘಟನೆಯಲ್ಲ, ಜನರ ಗುಂಪು: ಲೇಖಕ ರಾಮ್‌ ಮಾಧವ್‌

ಹೊರಗಿನಿಂದ ಯಾರಿಂದಲೂ ಯಾವುದೇ ನಿಧಿ ತೆಗೆದುಕೊಳ್ಳುವುದಿಲ್ಲ. ಆರ್‌ಎಸ್‌ಎಸ್‌ನ ಒಳಗಿನ ಹೃದಯವಂತರು ಗುರುದಕ್ಷಿಣೆ ರೂಪದಲ್ಲಿ ನೀಡುವುದನ್ನಷ್ಟೇ ಸ್ವೀಕರಿಸಲಾಗುತ್ತದೆ. ಆರ್‌ಎಸ್‌ಎಸ್‌ನಲ್ಲಿ ರಸೀದಿ ಪುಸ್ತಕವೇ ಇಲ್ಲ. ಇನ್ನು ಹೊರಗಿನಿಂದ ಹಣ ಪಡೆಯುವುದು ಎಲ್ಲಿಂದ ಬಂತು
Last Updated 30 ನವೆಂಬರ್ 2025, 16:26 IST
ಆರ್‌ಎಸ್‌ಎಸ್‌ ಪ್ರತ್ಯೇಕ ಸಂಘಟನೆಯಲ್ಲ, ಜನರ ಗುಂಪು: ಲೇಖಕ ರಾಮ್‌ ಮಾಧವ್‌

Karnataka Rains: ಡಿ.6ರವರೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

Karnataka Rains: ಬಳ್ಳಾರಿ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಕೊಪ್ಪಳ, ಕಲಬುರಗಿ, ಬೀದರ್‌, ಯಾದಗಿರಿ, ಗದಗ, ರಾಯಚೂರು ಸಹಿತ ಹಲವು ಜಿಲ್ಲೆಗಳಲ್ಲಿ ‘ದಿತ್ವಾ’ ಚಂಡಮಾರುತದ ಪರಿಣಾಮ ಮುಂದಿನ ಆರು ದಿನ ತುಂತುರು ಮಳೆಯಾಗಲಿದೆ.
Last Updated 30 ನವೆಂಬರ್ 2025, 16:25 IST
Karnataka Rains: ಡಿ.6ರವರೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು | ಯುವತಿ ಆತ್ಮಹತ್ಯೆ: ಪ್ರಿಯಕರ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್‌

Suicide Case: ದೈಹಿಕ ಹಾಗೂ ಮಾನಸಿಕ ಕಿರುಕುಳ ತಾಳಲಾರದೇ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ‌ಪ್ರಿಯಕರ ಸೇರಿ ಇಬ್ಬರ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 30 ನವೆಂಬರ್ 2025, 16:22 IST
ಬೆಂಗಳೂರು | ಯುವತಿ ಆತ್ಮಹತ್ಯೆ: ಪ್ರಿಯಕರ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್‌

‘ದಿತ್ವಾ’ ಚಂಡಮಾರುತ: ಬೆಂಗಳೂರು ನಗರದಲ್ಲಿ ಚಳಿ ಹೆಚ್ಚಳ

Bengaluru Weather: ಮೋಡಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯ ಜೊತೆಗೆ ಚಳಿಗೆ ನಡುಗಿದ ನಗರದ ಜನರು, ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪಿನ ಮೊರೆ ಹೋದರು.
Last Updated 30 ನವೆಂಬರ್ 2025, 16:04 IST
‘ದಿತ್ವಾ’ ಚಂಡಮಾರುತ: ಬೆಂಗಳೂರು ನಗರದಲ್ಲಿ ಚಳಿ ಹೆಚ್ಚಳ
ADVERTISEMENT

ಅಲ್ಲಮ ಜ್ಞಾನ, ಮಾನವೀಯ ಮೌಲ್ಯಗಳ ಸಂಗಮ: ನ್ಯಾಯಮೂರ್ತಿ ಶಿವರಾಜ ಪಾಟೀಲ

‘ಅಲ್ಲಮನು ಜ್ಞಾನ, ಅಧ್ಯಾತ್ಮ, ಸಾಹಿತ್ಯ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಸಂಗಮವಾಗಿದ್ದ. ಅದನ್ನು ಹೊಸ ತಲೆಮಾರಿನವರಿಗೂ ದಾಟಿಸುವ ಕೆಲಸವನ್ನು ಮಲ್ಲೇಪುರಂ ಜಿ.ವೆಂಕಟೇಶ ಅವರು ಮಾಡಿದ್ದಾರೆ’ ಎಂದು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರು ಹೇಳಿದರು.
Last Updated 30 ನವೆಂಬರ್ 2025, 15:28 IST
ಅಲ್ಲಮ ಜ್ಞಾನ, ಮಾನವೀಯ ಮೌಲ್ಯಗಳ ಸಂಗಮ: ನ್ಯಾಯಮೂರ್ತಿ ಶಿವರಾಜ ಪಾಟೀಲ

ಅರೆಭಾಷೆ, ಸಂಸ್ಕೃತಿ ಉಳಿಸಿಕೊಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಕಾಡೆಮಿಯಿಂದ ಮೂವರಿಗೆ ಗೌರವ ಪ್ರಶಸ್ತಿ ಪ್ರದಾನ
Last Updated 30 ನವೆಂಬರ್ 2025, 15:27 IST
ಅರೆಭಾಷೆ, ಸಂಸ್ಕೃತಿ ಉಳಿಸಿಕೊಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕೆ.ಆರ್.ಪುರದಲ್ಲಿ ರಾಜ್ಯೋತ್ಸವ ಸಡಗರ

ಕ್ಯಾಲಸನಹಳ್ಳಿಯ ಪೂರ್ವ ಫಾಮ್ ಬೀಚ್ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಕನ್ನಡ ಸಾಂಸ್ಕೃತಿಕ ಸಮಿತಿ ಝೆಂಕಾರ ತಂಡದಿಂದ ಅದ್ದೂರಿಯಾಗಿ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
Last Updated 30 ನವೆಂಬರ್ 2025, 15:20 IST
ಕೆ.ಆರ್.ಪುರದಲ್ಲಿ ರಾಜ್ಯೋತ್ಸವ ಸಡಗರ
ADVERTISEMENT
ADVERTISEMENT
ADVERTISEMENT