ಶನಿವಾರ, 13 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಬೆಂಗಳೂರಿನ ಮನೆಯಲ್ಲಿ ಕಳ್ಳತನ: ವಿಡಿಯೊ

Ricky Kej Robbery: ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತಗಾರ ರಿಕ್ಕಿ ಕೇಜ್ ಅವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನವಾಗಿದೆ. ಡೆಲಿವರಿ ಬಾಯ್‌ಗಳ ವೇಷದಲ್ಲಿ ಬಂದ ಇಬ್ಬರು ಖದೀಮರು ಮನೆಯ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated 13 ಡಿಸೆಂಬರ್ 2025, 10:32 IST
ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಬೆಂಗಳೂರಿನ ಮನೆಯಲ್ಲಿ ಕಳ್ಳತನ: ವಿಡಿಯೊ

ನಾನೂ ಒಬ್ಬ ಅಣ್ಣಾ.. ಬೆಂಗಳೂರು ಆಟೊದಲ್ಲಿನ ಬರಹ ಕಂಡು ಭಾವುಕಳಾದ ಯುವತಿ

Bengaluru Auto Driver: ಬೆಂಗಳೂರಿನ ಆಟೊ ಚಾಲಕರೊಬ್ಬರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಾಲಕನ ಸೀಟಿನ ಹಿಂದೆ ಬರಹವೊಂದು ಅಂಟಿಸಿರುವ ಅವರು, ‘ನಾನೂ ಒಬ್ಬ ಅಣ್ಣ/ತಂದೆ, ನಿಮ್ಮ ಸುರಕ್ಷತೆಯೇ ನನಗೆ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ’ ಎಂದು ಧೈರ್ಯ ತುಂಬಿದ್ದಾರೆ.
Last Updated 13 ಡಿಸೆಂಬರ್ 2025, 7:06 IST
ನಾನೂ ಒಬ್ಬ ಅಣ್ಣಾ.. ಬೆಂಗಳೂರು ಆಟೊದಲ್ಲಿನ ಬರಹ ಕಂಡು ಭಾವುಕಳಾದ ಯುವತಿ

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು | ಡಿಜಿಟಲ್‌ ಅರೆಸ್ಟ್‌: ವೃದ್ಧನಿಂದ ₹1.32 ಕೋಟಿ ದೋಚಿದರು!

ಅಕ್ರಮ ಹಣ ವರ್ಗಾವಣೆ ಹೆಸರಿನಲ್ಲಿ ಬೆದರಿಕೆ | ಹಣ ಕಳೆದುಕೊಂಡ ಯಲಹಂಕದ ನಿವಾಸಿ
Last Updated 12 ಡಿಸೆಂಬರ್ 2025, 23:30 IST
ಬೆಂಗಳೂರು | ಡಿಜಿಟಲ್‌ ಅರೆಸ್ಟ್‌: ವೃದ್ಧನಿಂದ ₹1.32 ಕೋಟಿ ದೋಚಿದರು!

ಜಿಬಿಎ | 47 ಕಿ.ಮೀ. ಬಫರ್ ರಸ್ತೆ ಕಾಮಗಾರಿ ಶೀಘ್ರ ಆರಂಭ: ಆಯುಕ್ತ ಮಹೇಶ್ವರ್ ರಾವ್

ಸರ್ಜಾಪುರ–ಈಜಿಪುರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭ; ಸದ್ಯದಲ್ಲೇ ಎಲ್ಲದ್ದಕ್ಕೂ ಕಾರ್ಯಾದೇಶ: ಮಹೇಶ್ವರ್‌ ರಾವ್‌
Last Updated 12 ಡಿಸೆಂಬರ್ 2025, 23:30 IST
ಜಿಬಿಎ | 47 ಕಿ.ಮೀ. ಬಫರ್ ರಸ್ತೆ ಕಾಮಗಾರಿ ಶೀಘ್ರ ಆರಂಭ: ಆಯುಕ್ತ ಮಹೇಶ್ವರ್ ರಾವ್

66 ಮೆಟ್ರೊ ಪೂರೈಸಿ ನಿರ್ವಹಿಸಲಿರುವ ಬೆಮೆಲ್‌

15 ವರ್ಷ ನಿರ್ವಹಣೆಯ ಜವಾಬ್ದಾರಿ | ಗುಲಾಬಿ ಮಾರ್ಗಕ್ಕೆ ಮೊದಲ ರೈಲು ಬಿಡುಗಡೆ
Last Updated 12 ಡಿಸೆಂಬರ್ 2025, 23:30 IST
66 ಮೆಟ್ರೊ ಪೂರೈಸಿ ನಿರ್ವಹಿಸಲಿರುವ ಬೆಮೆಲ್‌

ನಮ್ಮ ಮೆಟ್ರೊ | ಹಳದಿ ಮಾರ್ಗ: ಡಿ.22ರಿಂದ 6ನೇ ರೈಲು ಸಂಚಾರ

Bengaluru Metro Update: ಹಳದಿ ಮಾರ್ಗದಲ್ಲಿ ಡಿಸೆಂಬರ್‌ 22ರಿಂದ 6ನೇ ಮೆಟ್ರೊ ರೈಲು ಸಂಚಾರ ಆರಂಭವಾಗಲಿದ್ದು, ಪ್ರಸ್ತುತ 15 ನಿಮಿಷದ ಬದಲಿಗೆ 12 ನಿಮಿಷಗಳಿಗೊಂದು ಟ್ರಿಪ್‌ ನಡೆಸಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 23:30 IST
ನಮ್ಮ ಮೆಟ್ರೊ | ಹಳದಿ ಮಾರ್ಗ: ಡಿ.22ರಿಂದ 6ನೇ ರೈಲು ಸಂಚಾರ
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 12 ಡಿಸೆಂಬರ್ 2025, 23:04 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಈಜಿಪುರ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯಲಿದೆ: ಮಹೇಶ್ವರ್‌ ರಾವ್‌ಗೆ ಪ್ರಶ್ನೆ

ವಾಸ್ತುಶಿಲ್ಪಿಗಳೊಂದಿಗೆ ಸಂವಾದದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಯಿಂದಲೂ ಮಹೇಶ್ವರ್‌ ರಾವ್‌ಗೆ ಪ್ರಶ್ನೆ
Last Updated 12 ಡಿಸೆಂಬರ್ 2025, 22:38 IST
ಈಜಿಪುರ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯಲಿದೆ: ಮಹೇಶ್ವರ್‌ ರಾವ್‌ಗೆ ಪ್ರಶ್ನೆ

ಬಿಡಿಎ ಅಧ್ಯಕ್ಷರ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ ಹಂಚಿಕೆ ಮಾಡಿದೆ. ಈ ಕ್ಷೇತ್ರವನ್ನು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎನ್.ಎ. ಹ್ಯಾರಿಸ್ ಪ್ರತಿನಿಧಿಸುತ್ತಿದ್ದಾರೆ.
Last Updated 12 ಡಿಸೆಂಬರ್ 2025, 22:35 IST
ಬಿಡಿಎ ಅಧ್ಯಕ್ಷರ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ
ADVERTISEMENT
ADVERTISEMENT
ADVERTISEMENT