ಶನಿವಾರ, 13 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು | ಡಿಜಿಟಲ್‌ ಅರೆಸ್ಟ್‌: ವೃದ್ಧನಿಂದ ₹1.32 ಕೋಟಿ ದೋಚಿದರು!

ಅಕ್ರಮ ಹಣ ವರ್ಗಾವಣೆ ಹೆಸರಿನಲ್ಲಿ ಬೆದರಿಕೆ | ಹಣ ಕಳೆದುಕೊಂಡ ಯಲಹಂಕದ ನಿವಾಸಿ
Last Updated 12 ಡಿಸೆಂಬರ್ 2025, 23:30 IST
ಬೆಂಗಳೂರು | ಡಿಜಿಟಲ್‌ ಅರೆಸ್ಟ್‌: ವೃದ್ಧನಿಂದ ₹1.32 ಕೋಟಿ ದೋಚಿದರು!

ಜಿಬಿಎ | 47 ಕಿ.ಮೀ. ಬಫರ್ ರಸ್ತೆ ಕಾಮಗಾರಿ ಶೀಘ್ರ ಆರಂಭ: ಆಯುಕ್ತ ಮಹೇಶ್ವರ್ ರಾವ್

ಸರ್ಜಾಪುರ–ಈಜಿಪುರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭ; ಸದ್ಯದಲ್ಲೇ ಎಲ್ಲದ್ದಕ್ಕೂ ಕಾರ್ಯಾದೇಶ: ಮಹೇಶ್ವರ್‌ ರಾವ್‌
Last Updated 12 ಡಿಸೆಂಬರ್ 2025, 23:30 IST
ಜಿಬಿಎ | 47 ಕಿ.ಮೀ. ಬಫರ್ ರಸ್ತೆ ಕಾಮಗಾರಿ ಶೀಘ್ರ ಆರಂಭ: ಆಯುಕ್ತ ಮಹೇಶ್ವರ್ ರಾವ್

66 ಮೆಟ್ರೊ ಪೂರೈಸಿ ನಿರ್ವಹಿಸಲಿರುವ ಬೆಮೆಲ್‌

15 ವರ್ಷ ನಿರ್ವಹಣೆಯ ಜವಾಬ್ದಾರಿ | ಗುಲಾಬಿ ಮಾರ್ಗಕ್ಕೆ ಮೊದಲ ರೈಲು ಬಿಡುಗಡೆ
Last Updated 12 ಡಿಸೆಂಬರ್ 2025, 23:30 IST
66 ಮೆಟ್ರೊ ಪೂರೈಸಿ ನಿರ್ವಹಿಸಲಿರುವ ಬೆಮೆಲ್‌

ನಮ್ಮ ಮೆಟ್ರೊ | ಹಳದಿ ಮಾರ್ಗ: ಡಿ.22ರಿಂದ 6ನೇ ರೈಲು ಸಂಚಾರ

Bengaluru Metro Update: ಹಳದಿ ಮಾರ್ಗದಲ್ಲಿ ಡಿಸೆಂಬರ್‌ 22ರಿಂದ 6ನೇ ಮೆಟ್ರೊ ರೈಲು ಸಂಚಾರ ಆರಂಭವಾಗಲಿದ್ದು, ಪ್ರಸ್ತುತ 15 ನಿಮಿಷದ ಬದಲಿಗೆ 12 ನಿಮಿಷಗಳಿಗೊಂದು ಟ್ರಿಪ್‌ ನಡೆಸಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 23:30 IST
ನಮ್ಮ ಮೆಟ್ರೊ | ಹಳದಿ ಮಾರ್ಗ: ಡಿ.22ರಿಂದ 6ನೇ ರೈಲು ಸಂಚಾರ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 12 ಡಿಸೆಂಬರ್ 2025, 23:04 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಈಜಿಪುರ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯಲಿದೆ: ಮಹೇಶ್ವರ್‌ ರಾವ್‌ಗೆ ಪ್ರಶ್ನೆ

ವಾಸ್ತುಶಿಲ್ಪಿಗಳೊಂದಿಗೆ ಸಂವಾದದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಯಿಂದಲೂ ಮಹೇಶ್ವರ್‌ ರಾವ್‌ಗೆ ಪ್ರಶ್ನೆ
Last Updated 12 ಡಿಸೆಂಬರ್ 2025, 22:38 IST
ಈಜಿಪುರ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯಲಿದೆ: ಮಹೇಶ್ವರ್‌ ರಾವ್‌ಗೆ ಪ್ರಶ್ನೆ

ಬಿಡಿಎ ಅಧ್ಯಕ್ಷರ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ ಹಂಚಿಕೆ ಮಾಡಿದೆ. ಈ ಕ್ಷೇತ್ರವನ್ನು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎನ್.ಎ. ಹ್ಯಾರಿಸ್ ಪ್ರತಿನಿಧಿಸುತ್ತಿದ್ದಾರೆ.
Last Updated 12 ಡಿಸೆಂಬರ್ 2025, 22:35 IST
ಬಿಡಿಎ ಅಧ್ಯಕ್ಷರ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ
ADVERTISEMENT

ಹೂಡಿಕೆಯಲ್ಲಿ ಮೋಸ: ಯೋಗ ಗುರುಗಳಿಗೆ ₹98.42 ಲಕ್ಷ ವಂಚನೆ

Bengaluru Fraud Case: ಬೆಂಗಳೂರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಯೋಗ ಗುರುಗಳಿಗೆ ₹98.42 ಲಕ್ಷ ವಂಚಿಸಿರುವ ದಂಪತಿಯ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ವಿಲ್ಸನ್ ಗಾರ್ಡನ್ ನಿವಾಸಿ ಅಂಕಿತ್ ಭಾವುವಾಲಾ ಅವರ
Last Updated 12 ಡಿಸೆಂಬರ್ 2025, 22:30 IST
ಹೂಡಿಕೆಯಲ್ಲಿ ಮೋಸ: ಯೋಗ ಗುರುಗಳಿಗೆ ₹98.42 ಲಕ್ಷ ವಂಚನೆ

₹68.61 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು: ಬೆಂಗಳೂರು ಜಿಲ್ಲಾಡಳಿತ ಚಾಟಿ

Encroachment Removal: ಯಶವಂತಪುರ, ವರ್ತೂರು, ಜಿಗಣಿ, ಸರ್ಜಾಪುರ ಸೇರಿ ಹಲವೆಡೆ ₹68.61 ಕೋಟಿ ಮೌಲ್ಯದ ಸುಮಾರು 9 ಎಕರೆ ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ಭೂ ಒತ್ತುವರಿ ತೆರವುಗೊಳಿಸಿದೆ.
Last Updated 12 ಡಿಸೆಂಬರ್ 2025, 21:04 IST
₹68.61 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು: ಬೆಂಗಳೂರು ಜಿಲ್ಲಾಡಳಿತ ಚಾಟಿ

ಚಿಟಿಕೆ ಸುದ್ದಿಗಳು: ಇಂದು ಜೀವನ ಶೈಲಿ ಕಾರ್ಯಕ್ರಮ 

ಯೋಗ ಪರಿಜ್ಞಾನ ಪ್ರತಿಷ್ಠಾನ, ಪೂರ್ಣಾಯುರ್ಧಾಮದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್‌ 7ನೇ ಬ್ಲಾಕ್‌ನಲ್ಲಿರುವ ಪೂರ್ಣಾಯುರ್ಧಾಮದಲ್ಲಿ ಡಿಸೆಂಬರ್ 13ರ ಬೆಳಿಗ್ಗೆ 10 ರಿಂದ ಪ್ರಾಚೀನ ನಕ್ಷತ್ರ ವನ ನಿರ್ಮಾಣ ಹಾಗೂ ಯೋಗ, ವೇದಾಂತ ಆಯುರ್ವೇದ ಆಧಾರಿತ ಜೀವನ ಶೈಲಿ ಶೈಕ್ಷಣಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
Last Updated 12 ಡಿಸೆಂಬರ್ 2025, 18:56 IST
ಚಿಟಿಕೆ ಸುದ್ದಿಗಳು: ಇಂದು ಜೀವನ ಶೈಲಿ ಕಾರ್ಯಕ್ರಮ 
ADVERTISEMENT
ADVERTISEMENT
ADVERTISEMENT