ಪುಷ್ಪಮಾಲಾ, ಗುರುರಾಜ್ಗೆ ‘ವರದರಾಜು ಪ್ರಶಸ್ತಿ’
ಎಸ್.ಪಿ. ವರದರಾಜು ಬಳಗ ನೀಡುವ ‘ಎಸ್.ಪಿ. ವರದರಾಜು ಪ್ರಶಸ್ತಿ’ಗೆ ಈ ಬಾರಿ ರಂಗಭೂಮಿ ಕ್ಷೇತ್ರದಿಂದ ಕಲಾವಿದೆ ಪುಷ್ಪಮಾಲಾ ಎ. ಅಣ್ಣಿಗೇರಿ ಮತ್ತು ಚಲನಚಿತ್ರ ಕ್ಷೇತ್ರದಿಂದ ನಿರ್ದೇಶಕ ಗುರುರಾಜ್ ಆಯ್ಕೆಯಾಗಿದ್ದಾರೆ.Last Updated 8 ಫೆಬ್ರುವರಿ 2026, 14:27 IST