ಬುಧವಾರ, 10 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ ಸುತ್ತಲಿನ ಮರಗಳ ಬುಡಕ್ಕೆ ಕಿಡಿಗೇಡಿಗಳಿಂದ ಬೆಂಕಿ

ರಾಜರಾಜೇಶ್ವರಿ ನಗರ : ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಸರ್. ಎಂ. ವಿಶ್ವೇಶ್ವರಯ್ಯ ಎಂಟನೇ ಬ್ಲಾಕ್ ಮತ್ತು ಭಾರತ್ ನಗರಕ್ಕೆ ಹೊಂದಿಕೊಂಡಿರುವ ಉದ್ಯಾನವನ ಬಳಿ ಮತ್ತು...
Last Updated 10 ಡಿಸೆಂಬರ್ 2025, 16:13 IST
 ಬೆಂಗಳೂರು ವಿಶ್ವವಿದ್ಯಾಲಯ ಸುತ್ತಲಿನ ಮರಗಳ ಬುಡಕ್ಕೆ ಕಿಡಿಗೇಡಿಗಳಿಂದ ಬೆಂಕಿ

ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್‌–2: ಸಕಾಲದಲ್ಲಿ ಪೂರ್ಣಗೊಳಿಸಲು ಸೂಚನೆ

ಕಾರಿಡಾರ್‌–2ರ ಕಾಮಗಾರಿ ಪರಿಶೀಲಿಸಿದ ಕೆ–ರೈಡ್‌ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್‌ ಸಿಂಗ್‌
Last Updated 10 ಡಿಸೆಂಬರ್ 2025, 15:56 IST
ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್‌–2: ಸಕಾಲದಲ್ಲಿ ಪೂರ್ಣಗೊಳಿಸಲು ಸೂಚನೆ

ಪಿಎಂಎಫ್‌ಎಂಇ ಯೋಜನೆಯಡಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

ಪಿಎಂಎಫ್‌ಎಂಇ ಯೋಜನೆಯಡಿ ಸಾಲ ಮಂಜೂರಾತಿ
Last Updated 10 ಡಿಸೆಂಬರ್ 2025, 15:53 IST
ಪಿಎಂಎಫ್‌ಎಂಇ ಯೋಜನೆಯಡಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

ಧಾರವಾಡದಲ್ಲಿ ಶಾಂತಿಯುತ ಧರಣಿ ನಡೆಸುತ್ತಿದ್ದ ಉದ್ಯೋಗ ಆಕಾಂಕ್ಷಿಗಳ ಬಂಧನ: ಖಂಡನೆ

Protest Crackdown: ಬೆಂಗಳೂರು: ಧಾರವಾಡದಲ್ಲಿ ಶಾಂತಿಯುತ ಧರಣಿ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಎಸ್‌ಯುಸಿಐ(ಸಿ) ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಲಿ ಹುದ್ದೆಗಳನ್ನು ತುಂಬಬೇಕು ಎಂದು ಆಗ್ರಹಿಸಿದ್ದರು
Last Updated 10 ಡಿಸೆಂಬರ್ 2025, 15:51 IST
ಧಾರವಾಡದಲ್ಲಿ ಶಾಂತಿಯುತ ಧರಣಿ ನಡೆಸುತ್ತಿದ್ದ ಉದ್ಯೋಗ ಆಕಾಂಕ್ಷಿಗಳ ಬಂಧನ: ಖಂಡನೆ

ಅಗ್ನಿ ಸುರಕ್ಷತೆ: ಪಬ್‌ಗಳ ಪರಿಶೀಲನೆ; ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್

Bengaluru Fire Safety: ಬೆಂಗಳೂರು: ಗೋವಾದ ನೈಟ್‌ಕ್ಲಬ್‌ನಲ್ಲಿ ಅಗ್ನಿ ದುರಂತ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತಿರುವ ನಗರ ಪೊಲೀಸರು, ಪಬ್‌ಗಳು ಹಾಗೂ ಬೃಹತ್‌ ಕಟ್ಟಡಗಳಲ್ಲಿ ಅಳವಡಿಸಿಕೊಂಡಿರುವ ಅಗ್ನಿ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಮುಂದಾಗಿದ್ದಾರೆ
Last Updated 10 ಡಿಸೆಂಬರ್ 2025, 15:46 IST
ಅಗ್ನಿ ಸುರಕ್ಷತೆ: ಪಬ್‌ಗಳ ಪರಿಶೀಲನೆ; ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್

ಬಿಎಂಟಿಸಿಗೆ ಇ-ಬಸ್‌ಗಳೇ ಭಾರ: ರಾಮಲಿಂಗಾರೆಡ್ಡಿ

Electric Bus Issues: ‘ಬಿಎಂಟಿಸಿಯಲ್ಲಿ ಒಟ್ಟು 1,690 ವಿದ್ಯುತ್ ಚಾಲಿತ ಬಸ್‌ಗಳಿದ್ದು, ಅವು ಈವರೆಗೆ 14,000ಕ್ಕೂ ಹೆಚ್ಚು ಬಾರಿ ಕೆಟ್ಟು ನಿಂತಿವೆ. ಆದರೆ, 5,361 ಡೀಸೆಲ್‌ ಎಂಜಿನ್‌ ಬಸ್‌ಗಳು ಕೇವಲ 80 ಬಾರಿ ಕೆಟ್ಟು ನಿಂತಿವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿಗೆ ತಿಳಿಸಿದರು.
Last Updated 10 ಡಿಸೆಂಬರ್ 2025, 15:46 IST
ಬಿಎಂಟಿಸಿಗೆ ಇ-ಬಸ್‌ಗಳೇ ಭಾರ: ರಾಮಲಿಂಗಾರೆಡ್ಡಿ

ಮನೆ ಕಳ್ಳನನ್ನೇ ದೋಚಿದ್ದ ಗ್ಯಾಂಗ್‌: ₹70 ಲಕ್ಷ ಮೌಲ್ಯದ ವಸ್ತುಗಳು ವಶ

ಆವಲಹಳ್ಳಿ ಪೊಲೀಸರ ಕಾರ್ಯಾಚರಣೆ, ಆರೋಪಿ ಬಂಧನ
Last Updated 10 ಡಿಸೆಂಬರ್ 2025, 15:37 IST
ಮನೆ ಕಳ್ಳನನ್ನೇ ದೋಚಿದ್ದ ಗ್ಯಾಂಗ್‌: ₹70 ಲಕ್ಷ ಮೌಲ್ಯದ ವಸ್ತುಗಳು ವಶ
ADVERTISEMENT

ನೈಸರ್ಗಿಕ ಕೃಷಿ ಸುರಕ್ಷಿತ ಮಾರ್ಗ: ಕುಲಪತಿ ಎಸ್.ವಿ. ಸುರೇಶ

Organic Farming Benefits: ಬೆಂಗಳೂರು: ‘ಜನರ ಆರೋಗ್ಯ ಮತ್ತು ರೈತರ ಆದಾಯ ಹೆಚ್ಚಿಸಲು ನೈಸರ್ಗಿಕ ಕೃಷಿ ಸುರಕ್ಷಿತ ಮಾರ್ಗವಾಗಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು. ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ
Last Updated 10 ಡಿಸೆಂಬರ್ 2025, 15:33 IST
ನೈಸರ್ಗಿಕ ಕೃಷಿ ಸುರಕ್ಷಿತ ಮಾರ್ಗ: ಕುಲಪತಿ ಎಸ್.ವಿ. ಸುರೇಶ

ಲೈಂಗಿಕ ಸಮಸ್ಯೆ ಪರಿಹಾರಕ್ಕೆ ಔಷಧ ನೀಡುವುದಾಗಿ ಮೋಸ: ಟೆಕಿಯಿಂದ ₹48 ಲಕ್ಷ ಸುಲಿಗೆ

ನಕಲಿ ‘ಗುರೂಜಿ’ಗೆ ಆಯುರ್ವೇದಿಕ್‌ ಶಾಪ್‌ ಮಾಲೀಕ ನೆರವು
Last Updated 10 ಡಿಸೆಂಬರ್ 2025, 14:41 IST
ಲೈಂಗಿಕ ಸಮಸ್ಯೆ ಪರಿಹಾರಕ್ಕೆ ಔಷಧ ನೀಡುವುದಾಗಿ ಮೋಸ: ಟೆಕಿಯಿಂದ ₹48 ಲಕ್ಷ ಸುಲಿಗೆ

ಬೆಂಗಳೂರು: ಮತ್ತೆ ₹5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆ ತೀವ್ರ
Last Updated 10 ಡಿಸೆಂಬರ್ 2025, 14:36 IST
ಬೆಂಗಳೂರು: ಮತ್ತೆ ₹5 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ADVERTISEMENT
ADVERTISEMENT
ADVERTISEMENT