ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

ನಾಳೆ ಮೆಟ್ರೊ ನೇರಳೆ ಮಾರ್ಗದಲ್ಲಿ ವ್ಯತ್ಯಯ

ಮೆಟ್ರೊ ನೇರಳೆ ಮಾರ್ಗದಲ್ಲಿ ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೊ ನಿಲ್ದಾಣದವರೆಗೆ ನಾಳೆ (ಸೆ.29) ಸುರಕ್ಷತಾ ಪರಿಶೀಲನೆ ಹಮ್ಮಿಕೊಳ್ಳಲಾಗಿದೆ.
Last Updated 28 ಸೆಪ್ಟೆಂಬರ್ 2023, 11:09 IST
ನಾಳೆ ಮೆಟ್ರೊ ನೇರಳೆ ಮಾರ್ಗದಲ್ಲಿ ವ್ಯತ್ಯಯ

ಎನ್‌ಪಿಕೆಎಲ್‌: ಪ್ರಮುಖ ರಸ್ತೆ ಕಾಮಗಾರಿಗೆ ವೇಗ

35 ಕಿರುಸೇತುವೆ, 3 ಅಂಡರ್‌ಪಾಸ್‌ ನಿರ್ಮಾಣ ಇನ್ನೊಂದು ವರ್ಷದಲ್ಲಿ ಪೂರ್ಣ
Last Updated 28 ಸೆಪ್ಟೆಂಬರ್ 2023, 0:20 IST
ಎನ್‌ಪಿಕೆಎಲ್‌: ಪ್ರಮುಖ ರಸ್ತೆ ಕಾಮಗಾರಿಗೆ ವೇಗ

99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್‌ ಸವಾರ

ಬೆಂಗಳೂರು: 99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರನನ್ನು ಮೈಕ್ರೊ ಲೇಔಟ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 28 ಸೆಪ್ಟೆಂಬರ್ 2023, 0:15 IST
99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್‌ ಸವಾರ

ಆವಲಹಳ್ಳಿ ಗ್ರಾ.ಪಂಗೆ ‘ಗಾಂಧಿ ಪುರಸ್ಕಾರ’

ಶಿವರಾಜ್ ಮೌರ್ಯ ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಜೀವನ ಮಟ್ಟ, ಸಂಪನ್ಮೂಲ ಕ್ರೋಢೀಕರಣ, ಮೂಲ ಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಅಡಳಿತ, ಸೇವಾ ಪೂರೈಕೆ ಮತ್ತು ನಾವೀನ್ಯತೆ ಯೋಜನೆಗಳ ವಿವಿಧ...
Last Updated 28 ಸೆಪ್ಟೆಂಬರ್ 2023, 0:11 IST
ಆವಲಹಳ್ಳಿ ಗ್ರಾ.ಪಂಗೆ ‘ಗಾಂಧಿ ಪುರಸ್ಕಾರ’

ಸರ್ಕಾರಿ ಜಮೀನು ಕಬಳಿಕೆ ಪ್ರಕರಣ: ₹ 62.05 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಸರ್ಕಾರಿ ಜಮೀನನ್ನು ಕಬಳಿಸಿ, ನಿತೇಶ್‌ ಎಸ್ಟೇಟ್ಸ್‌ ಜತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದ ಆರೋಪ ಎದುರಿಸುತ್ತಿರುವ ಚಿತ್ರ ಪೂರ್ಣಿಮಾ ಮತ್ತು ಅವರ ಮಕ್ಕಳಿಗೆ ಸೇರಿದ ₹62.05 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
Last Updated 28 ಸೆಪ್ಟೆಂಬರ್ 2023, 0:08 IST
ಸರ್ಕಾರಿ ಜಮೀನು ಕಬಳಿಕೆ ಪ್ರಕರಣ: ₹ 62.05 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: 28 ಸೆಪ್ಟೆಂಬರ್ 2023

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: 28 ಸೆಪ್ಟೆಂಬರ್ 2023
Last Updated 28 ಸೆಪ್ಟೆಂಬರ್ 2023, 0:05 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: 28 ಸೆಪ್ಟೆಂಬರ್ 2023

ಕಾವೇರಿಗಾಗಿ ಸೆ.29ಕ್ಕೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನಿರಲ್ಲ?

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌, 29ರ ಹೋರಾಟಕ್ಕೆ ನೂರಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ
Last Updated 27 ಸೆಪ್ಟೆಂಬರ್ 2023, 23:19 IST
ಕಾವೇರಿಗಾಗಿ ಸೆ.29ಕ್ಕೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನಿರಲ್ಲ?
ADVERTISEMENT

ಚುನಾವಣೆಗೂ ಕುಕ್ಕರ್‌ ವಿತರಣೆಗೂ ಸಂಬಂಧವಿಲ್ಲ: ನಂಜಪ್ಪ

ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ಸಿ. ನಂಜಪ್ಪ
Last Updated 27 ಸೆಪ್ಟೆಂಬರ್ 2023, 22:23 IST
ಚುನಾವಣೆಗೂ ಕುಕ್ಕರ್‌ ವಿತರಣೆಗೂ ಸಂಬಂಧವಿಲ್ಲ: ನಂಜಪ್ಪ

ಅನ್ಯ ಭಾಷಿಗರು ಕನ್ನಡ ಕಲಿಯಲಿ: ವಾಸುದೇವಮೂರ್ತಿ

ಕನ್ನಡೇತರರಿಗೆ ಭಾಷಾ ನೀತಿ ರೂಪಿಸಲು ಪ್ರಾಧ್ಯಾಪಕ ಟಿ.ಎನ್.ವಾಸುದೇವಮೂರ್ತಿ ಆಗ್ರಹ
Last Updated 27 ಸೆಪ್ಟೆಂಬರ್ 2023, 22:10 IST
ಅನ್ಯ ಭಾಷಿಗರು ಕನ್ನಡ ಕಲಿಯಲಿ: ವಾಸುದೇವಮೂರ್ತಿ

ವಿಶ್ವಕರ್ಮ ಮಹೋತ್ಸವ, ಪ್ರಶಸ್ತಿ ಪ್ರದಾನ 30ಕ್ಕೆ

ವಿಶ್ವಕರ್ಮ ಸೇವಾ ಪ್ರತಿಷ್ಠಾನದಿಂದ ಇದೇ 30ರಂದು ವಿರಾಟ್‌ ವಿಶ್ವಕರ್ಮ ಮಹೋತ್ಸವ, ‘ವಿಶ್ವಕರ್ಮ ಶ್ರೀ’ ಮತ್ತು ‘ವಿಶ್ವಕರ್ಮ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
Last Updated 27 ಸೆಪ್ಟೆಂಬರ್ 2023, 16:32 IST
ವಿಶ್ವಕರ್ಮ ಮಹೋತ್ಸವ, ಪ್ರಶಸ್ತಿ ಪ್ರದಾನ 30ಕ್ಕೆ
ADVERTISEMENT