ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕನಕಪುರ: ಕೊಳದಲ್ಲಿ ಮುಳುಗಿ ತಾಯಿ– ಮಗಳು ಸಾವು

ಕನಕಪುರದ ಹೊಸದುರ್ಗ ಗ್ರಾಮದ ದೇವಸ್ಥಾನದ ಕೊಳದಲ್ಲಿ ಮುಳುಗಿ ಬೆಂಗಳೂರು ಮೂಲದ ತಾಯಿ ಭಾಗ್ಯಲಕ್ಷ್ಮಿ ಮತ್ತು ಪುತ್ರಿ ಚಾರ್ವಿ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.
Last Updated 22 ಡಿಸೆಂಬರ್ 2025, 4:04 IST
ಕನಕಪುರ: ಕೊಳದಲ್ಲಿ ಮುಳುಗಿ ತಾಯಿ– ಮಗಳು ಸಾವು

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ವರ್ಣ ಚಿತ್ರಗಳ ಸ್ವರ ಮೇಳ

ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಡಿಸೆಂಬರ್ 23ರಿಂದ 28ರವರೆಗೆ ವಿದ್ಯಾರ್ಥಿಗಳ ವಾರ್ಷಿಕ ಚಿತ್ರಕಲಾ ಪ್ರದರ್ಶನ ನಡೆಯಲಿದೆ. 68 ಕಲಾವಿದರ ವೈವಿಧ್ಯಮಯ ಕಲಾಕೃತಿಗಳು ಇಲ್ಲಿ ಅನಾವರಣಗೊಳ್ಳಲಿವೆ.
Last Updated 22 ಡಿಸೆಂಬರ್ 2025, 3:21 IST
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ವರ್ಣ ಚಿತ್ರಗಳ ಸ್ವರ ಮೇಳ

ಬಿಕ್ಲು ಶಿವ ಕೊಲೆ: BJP ಶಾಸಕ ಬೈರತಿ ಬಸವರಾಜ ಬಂಧನಕ್ಕೆ ಹೊರ ರಾಜ್ಯಗಳಿಗೆ CID ತಂಡ

CID investigation Karnataka: ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದ್ದು, ಗೋವಾ, ಪುಣೆಯಲ್ಲಿ ಸಿಐಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
Last Updated 22 ಡಿಸೆಂಬರ್ 2025, 2:02 IST
ಬಿಕ್ಲು ಶಿವ ಕೊಲೆ: BJP ಶಾಸಕ ಬೈರತಿ ಬಸವರಾಜ ಬಂಧನಕ್ಕೆ ಹೊರ ರಾಜ್ಯಗಳಿಗೆ CID ತಂಡ

ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ಇಂದು ಹಲವು ಕಡೆ ಶೀತ ಗಾಳಿ ಸಾಧ್ಯತೆ

Weather Alert Karnataka: ಬೆಂಗಳೂರು: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಸೋಮವಾರ ರಾಜ್ಯದ ವಿವಿಧೆಡೆ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 22 ಡಿಸೆಂಬರ್ 2025, 1:50 IST
ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ಇಂದು ಹಲವು ಕಡೆ ಶೀತ ಗಾಳಿ ಸಾಧ್ಯತೆ

ಗ್ರೇಟರ್ ಬೆಂಗಳೂರು ದಕ್ಷಿಣ ಪಾಲಿಕೆ: ಬಾಬು, ವರಲಕ್ಷ್ಮಮ್ಮ ಅಮಾನತಿಗೆ ಶಿಫಾರಸು

BBMP Misconduct: ಇ–ಖಾತಾ ಅರ್ಜಿಯನ್ನು ಎಲ್ಲ ದಾಖಲೆಗಳಿದ್ದರೂ ತಿರಸ್ಕರಿಸಿದ್ದಕ್ಕಾಗಿ ಬೊಮ್ಮನಹಳ್ಳಿ ಉಪ ಆಯುಕ್ತ ಡಿ.ಕೆ. ಬಾಬು ಮತ್ತು ಬಿಟಿಎಂ ಲೇಔಟ್‌ ಕಂದಾಯ ಅಧಿಕಾರಿ ವರಲಕ್ಷ್ಮಮ್ಮ ಅಮಾನತು ಶಿಫಾರಸ್ಸು ಮಾಡಲಾಗಿದೆ ಎಂದು ವರದಿ ತಿಳಿಸಿದೆ.
Last Updated 22 ಡಿಸೆಂಬರ್ 2025, 0:00 IST
ಗ್ರೇಟರ್ ಬೆಂಗಳೂರು ದಕ್ಷಿಣ ಪಾಲಿಕೆ: ಬಾಬು, ವರಲಕ್ಷ್ಮಮ್ಮ ಅಮಾನತಿಗೆ ಶಿಫಾರಸು

ಬೆಂಗಳೂರು | ‘ಭಾರತೀಯ ಧರ್ಮಗಳಿಗೆ ತತ್ವ ಸಿದ್ಧಾಂತಗಳೇ ಆಧಾರ’

Religious Harmony: ‘ಭಾರತೀಯ ಧರ್ಮಗಳು ತತ್ವ ಸಿದ್ಧಾಂತಗಳ ಆಧಾರದ ಮೇಲೆ ನಿಂತಿವೆ’ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು. ಅವರು ಆತ್ಮಕಥನ ಬೆಂಕಿಯಲ್ಲಿ ಅರಳಿದ ಹೂವು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 22 ಡಿಸೆಂಬರ್ 2025, 0:00 IST
ಬೆಂಗಳೂರು | ‘ಭಾರತೀಯ ಧರ್ಮಗಳಿಗೆ ತತ್ವ ಸಿದ್ಧಾಂತಗಳೇ ಆಧಾರ’

ಬೆಂಗಳೂರು | ಆತ್ಮಹತ್ಯೆಗೆ ಯತ್ನ: ಸ್ನೇಹಿತನ ವಿರುದ್ಧ ಎಫ್ಐಆರ್‌

ಮಗಳ ಚಿಕಿತ್ಸೆಗೆ ನೆರವು ಪಡೆದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ
Last Updated 21 ಡಿಸೆಂಬರ್ 2025, 23:54 IST
ಬೆಂಗಳೂರು | ಆತ್ಮಹತ್ಯೆಗೆ ಯತ್ನ: ಸ್ನೇಹಿತನ ವಿರುದ್ಧ ಎಫ್ಐಆರ್‌
ADVERTISEMENT

ಯುವಿಸಿಇ: ಅತಿಥಿ ಉಪನ್ಯಾಸಕರ ನೇಮಕ

Guest Lecturer Jobs: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.29 ಕೊನೆಯ ದಿನವಾಗಿದೆ.
Last Updated 21 ಡಿಸೆಂಬರ್ 2025, 23:52 IST
ಯುವಿಸಿಇ: ಅತಿಥಿ ಉಪನ್ಯಾಸಕರ ನೇಮಕ

ಕೆಂಗೇರಿ | ‘ಸಹಕಾರ ಕ್ಷೇತ್ರದಲ್ಲಿ ದಲಿತರಿಗಿಲ್ಲ ಪ್ರಾತಿನಿಧ್ಯ’

Dalit Leadership: ನಾಲ್ಕಾರು ದಶಕಗಳು ಕಳೆದರೂ ಸಹಕಾರ ಕ್ಷೇತ್ರದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಅವರು ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾತನಾಡಿದರು.
Last Updated 21 ಡಿಸೆಂಬರ್ 2025, 23:50 IST
ಕೆಂಗೇರಿ | ‘ಸಹಕಾರ ಕ್ಷೇತ್ರದಲ್ಲಿ ದಲಿತರಿಗಿಲ್ಲ ಪ್ರಾತಿನಿಧ್ಯ’

ಪಠ್ಯದಲ್ಲಿ ಭಗವದ್ಗೀತೆ ಬೇಡ ಎಂದರೆ ಮತ್ತೇನು ಕಲಿಸ್ತೀರಿ?: ನ್ಯಾ. ವಿ. ಶ್ರೀಶಾನಂದ

ನರಸಿಂಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ
Last Updated 21 ಡಿಸೆಂಬರ್ 2025, 23:48 IST
ಪಠ್ಯದಲ್ಲಿ ಭಗವದ್ಗೀತೆ ಬೇಡ ಎಂದರೆ ಮತ್ತೇನು ಕಲಿಸ್ತೀರಿ?: ನ್ಯಾ. ವಿ. ಶ್ರೀಶಾನಂದ
ADVERTISEMENT
ADVERTISEMENT
ADVERTISEMENT