ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಚಳಿಗಾಲದಲ್ಲಿ ಮಿತಿ ಮೀರಿದ ಚಳಿ, ಬೇಸಿಗೆಯಲ್ಲಿ ದಾಖಲೆಯ ಶಾಖ: ಏನಾಗಿದೆ ಬೆಂಗಳೂರಿಗೆ

ಭಾರತೀಯ ಹವಾಮಾನ ಇಲಖೆಯ ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಅತ್ಯಂತ ಗರಿಷ್ಠ ತಾಪಮಾನ ಸುಮಾರು 39.2 ಸೆಲ್ಸಿಯಸ್‌ ಆಗಿದ್ದು, 2016ರ ಏಪ್ರಿಲ್ 25ರಂದು ದಾಖಲಾಗಿದೆ. 2023–24ರಲ್ಲಿ 38, 38.5 ಡಿಗ್ರಿಯಸ್ ತಾಪಮಾನ ದಾಖಲಾಗುವ ಮೂಲಕ ಎರಡನೇ ಗರಿಷ್ಠ ತಾಪಮಾನವಾಗಿದೆ.
Last Updated 26 ಡಿಸೆಂಬರ್ 2025, 18:39 IST
ಚಳಿಗಾಲದಲ್ಲಿ ಮಿತಿ ಮೀರಿದ ಚಳಿ, ಬೇಸಿಗೆಯಲ್ಲಿ ದಾಖಲೆಯ ಶಾಖ: ಏನಾಗಿದೆ ಬೆಂಗಳೂರಿಗೆ

ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಬುಲೆಟ್‌ ಬೈಕ್ ಎಳೆದೊಯ್ದ ಕಾರು

Drunk Driving: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಎಸ್‌ಯುವಿ ಕಾರಿನ ಚಾಲಕ ಅಡ್ಡಾದಿಡ್ಡಿ ಚಾಲನೆ ಮಾಡಿದ್ದರಿಂದ ಬುಲೆಟ್ ಬೈಕ್ ಸಿಲುಕಿಕೊಂಡಿತ್ತು. ರಸ್ತೆ ಉದ್ದಕ್ಕೂ ಬೈಕ್ ಎಳೆದುಕೊಂಡು ಹೋಗಿದ್ದು ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 26 ಡಿಸೆಂಬರ್ 2025, 16:14 IST

ಬೆಂಗಳೂರು: ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಬುಲೆಟ್‌ ಬೈಕ್ ಎಳೆದೊಯ್ದ ಕಾರು

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಬಾರ್, ಪಬ್‌​ಗಳಿಗೆ ರಾತ್ರಿ 1ರವರೆಗೆ ಅವಕಾಶ

ಮಾರ್ಗಸೂಚಿ ಪಾಲಿಸಲು ಮಾಲೀಕರಿಗೆ ಸೂಚನೆ
Last Updated 26 ಡಿಸೆಂಬರ್ 2025, 16:10 IST
ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಬಾರ್, ಪಬ್‌​ಗಳಿಗೆ ರಾತ್ರಿ 1ರವರೆಗೆ ಅವಕಾಶ

ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಪೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

Helium Gas Cylinder Blast: ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡ ಘಟನೆಯಲ್ಲಿ ಗಾಯಾಳುವಾಗಿದ್ದ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ
Last Updated 26 ಡಿಸೆಂಬರ್ 2025, 16:07 IST
ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಪೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅವರೆಬೇಳೆ ಮೇಳ ನಾಳೆಯಿಂದ

Bengaluru Food Fest: ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಡಿ.27ರಿಂದ ಜ.4ವರೆಗೆ ಅವರೆಬೇಳೆ ಮೇಳವನ್ನು ಆಯೋಜಿಸಲಾಗಿದೆ. ವಾಸವಿ ಕಾಂಡಿಮೆಂಟ್ಸ್‌ ತಂಡವು ಮಾಗಡಿ ಹಾಗೂ ಸುತ್ತಮುತ್ತಲಿನ ರೈತರಿಂದ 60 ಟನ್‌ಗೂ ಅಧಿಕ ಅವರೆ ಕಾಯಿಯನ್ನು ಖರೀದಿಸಿದೆ.
Last Updated 26 ಡಿಸೆಂಬರ್ 2025, 16:05 IST
ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅವರೆಬೇಳೆ ಮೇಳ ನಾಳೆಯಿಂದ

ರೈತರು ಆಧುನಿಕತೆಗೆ ತೆರೆದುಕೊಳ್ಳಬೇಕು: ಕೃಷಿ ಸಚಿವ ಚಲುವರಾಯಸ್ವಾಮಿ

ಎ.ಬಿ.ಪಾಟೀಲರ ಅಭಿನಂದನಾ ಸಮಾರಂಭದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಕಿವಿಮಾತು
Last Updated 26 ಡಿಸೆಂಬರ್ 2025, 16:00 IST
ರೈತರು ಆಧುನಿಕತೆಗೆ ತೆರೆದುಕೊಳ್ಳಬೇಕು: ಕೃಷಿ ಸಚಿವ ಚಲುವರಾಯಸ್ವಾಮಿ

ಉನ್ನಾವೊ ಪ್ರಕರಣ: ಎಐಎಂಎಸ್‌ಎಸ್‌, ಎಐಡಿಎಸ್ಒ ಖಂಡನೆ

Kuldip Sengar Bail: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿಯ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿರುವುದನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ಮತ್ತು ಅಖಿಲ ಭಾರತ ಡೆಮಾಕ್ರೆಟಿಕ್‌ ವಿದ್ಯಾರ್ಥಿ ಸಂಘಟನೆಗಳು ಖಂಡಿಸಿವೆ.
Last Updated 26 ಡಿಸೆಂಬರ್ 2025, 15:54 IST
ಉನ್ನಾವೊ ಪ್ರಕರಣ: ಎಐಎಂಎಸ್‌ಎಸ್‌, ಎಐಡಿಎಸ್ಒ ಖಂಡನೆ
ADVERTISEMENT

ಜ.9ರಿಂದ ಧಾತು ಅಂತರರಾಷ್ಟ್ರೀಯ ಬೊಂಬೆಯಾಟ

Dhaatu Puppet Festival: ಕನಕಪುರ ರಸ್ತೆಯ ಸಿಲ್ಕ್‌ ಇನ್‌ಸ್ಟಿಟ್ಯೂಟ್ ಮೆಟ್ರೊ ನಿಲ್ದಾಣ ಸಮೀಪದಲ್ಲಿರುವ ಮಂಡಲ ಸಾಂಸ್ಕೃತಿಕ ಕೇಂದ್ರದಲ್ಲಿ ಧಾತು ಬೊಂಬೆಗಳ ಥಿಯೇಟರ್‌ ಜನವರಿ 9ರಿಂದ ಮೂರು ದಿನ ಧಾತು ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವ ಹಮ್ಮಿಕೊಂಡಿದೆ.
Last Updated 26 ಡಿಸೆಂಬರ್ 2025, 15:50 IST
ಜ.9ರಿಂದ ಧಾತು ಅಂತರರಾಷ್ಟ್ರೀಯ ಬೊಂಬೆಯಾಟ

ಬೆಂಗಳೂರು: ಕತ್ತು ಕೊಯ್ದು ಮಹಿಳೆ ಕೊಲೆ, ಸಹೋದ್ಯೋಗಿ ಸೆರೆ

Kumaraswamy Layout Murder: ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ್ದ ಸಹೋದ್ಯೋಗಿಯನ್ನು ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮಮತಾ (39) ಕೊಲೆಯಾದವರು.
Last Updated 26 ಡಿಸೆಂಬರ್ 2025, 15:45 IST
ಬೆಂಗಳೂರು: ಕತ್ತು ಕೊಯ್ದು ಮಹಿಳೆ ಕೊಲೆ, ಸಹೋದ್ಯೋಗಿ ಸೆರೆ

ಮಹಿಳಾ ಸಿಬ್ಬಂದಿ ಬಟ್ಟೆ ಬದಲಿಸುವ ದೃಶ್ಯ ಚಿತ್ರೀಕರಣ: ಆರೋಪಿ ಸೆರೆ

Nagarbhavi Hospital Crime: ನಾಗರಬಾವಿ ಎರಡನೇ ಹಂತದ ಖಾಸಗಿ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಡ್ರೆಸಿಂಗ್ ಕೊಠಡಿಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವ ದೃಶ್ಯವನ್ನು ಮೊಬೈಲ್ ಇಟ್ಟು ಚಿತ್ರೀಕರಿಸುತ್ತಿದ್ದ ಟೆಕ್ನಿಷಿಯನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 26 ಡಿಸೆಂಬರ್ 2025, 15:39 IST
ಮಹಿಳಾ ಸಿಬ್ಬಂದಿ ಬಟ್ಟೆ ಬದಲಿಸುವ ದೃಶ್ಯ ಚಿತ್ರೀಕರಣ: ಆರೋಪಿ ಸೆರೆ
ADVERTISEMENT
ADVERTISEMENT
ADVERTISEMENT