ಸೋಮವಾರ, 17 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕೃಷಿ ಮೇಳಕ್ಕೆ ತೆರೆ| 17ಲಕ್ಷ ಮಂದಿ ಭೇಟಿ: ನಾಲ್ಕು ದಿನದಲ್ಲಿ ₹4.77ಕೋಟಿ ವಹಿವಾಟು

ರೈತರು, ಯುವಕರು, ಕೃಷಿ ಆಸಕ್ತರ ದಂಡು
Last Updated 17 ನವೆಂಬರ್ 2025, 2:14 IST
ಕೃಷಿ ಮೇಳಕ್ಕೆ ತೆರೆ| 17ಲಕ್ಷ ಮಂದಿ ಭೇಟಿ: ನಾಲ್ಕು ದಿನದಲ್ಲಿ ₹4.77ಕೋಟಿ ವಹಿವಾಟು

ಸುರಂಗ ರಸ್ತೆ: ಇಬ್ಬರು ಬಿಡ್‌ದಾರರು ಅನರ್ಹ?

Bengaluru Tunnel Road: ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ನಾಲ್ಕು ಕಂಪನಿಗಳು ಬಿಡ್‌ ಸಲ್ಲಿಸಿವೆಯಾದರೂ, ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ನಿಯಮಿತ (ಬಿ–ಸ್ಮೈಲ್‌) ಒಡ್ಡಿರುವ ಷರತ್ತಿನ ಕಾರಣಕ್ಕೆ ಎರಡು ಕಂಪನಿಗಳ ಬಿಡ್‌ ತಿರಸ್ಕೃತವಾಗುವ ಸಾಧ್ಯತೆ ಇದೆ.
Last Updated 17 ನವೆಂಬರ್ 2025, 1:15 IST
ಸುರಂಗ ರಸ್ತೆ: ಇಬ್ಬರು ಬಿಡ್‌ದಾರರು ಅನರ್ಹ?

ಕುಂದು–ಕೊರತೆ: ಪಾದಚಾರಿ ಮಾರ್ಗದಲ್ಲಿ ಕಸ

ಕುಂದು–ಕೊರತೆ: ಪಾದಚಾರಿ ಮಾರ್ಗದಲ್ಲಿ ಕಸ
Last Updated 17 ನವೆಂಬರ್ 2025, 1:13 IST
ಕುಂದು–ಕೊರತೆ: ಪಾದಚಾರಿ ಮಾರ್ಗದಲ್ಲಿ ಕಸ

ಬೆಂಗಳೂರು: ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಕೆ.ವಿ. ಶೋಭಾ ಸಿಟಿ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸಕಾರ್ಯದ ಕಾರಣ ಇದೇ 18 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯತ್ ವ್ಯತ್ಯಯ ವಾಗಲಿದೆ.
Last Updated 17 ನವೆಂಬರ್ 2025, 0:35 IST
ಬೆಂಗಳೂರು: ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಧನ್ವಂತರಿ ಜಯಂತಿ ಮಹೋತ್ಸವ: ಗಣಪತಿ ಪೂಜೆ, ಧನ್ವಂತರಿ ಹೋಮ ಸೇರಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಆಯೋಜನೆ: ಕೋಟೆ ಧನ್ವಂತರಿ ಗಣಪತಿ ಟೆಂಪಲ್ ಟ್ರಸ್ಟ್, ಸ್ಥಳ: ಕೋಟೆ ಧನ್ವಂತರಿ ಗಣಪತಿ ದೇವಸ್ಥಾನ, ಕೆ.ಆರ್. ರಸ್ತೆ, ಬೆಳಿಗ್ಗೆ 6.30ರಿಂದ ಹಾಗೂ ಸಂಜೆ 6ರಿಂದ
Last Updated 16 ನವೆಂಬರ್ 2025, 23:58 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಡಿಜಿಟಲ್ ಅರೆಸ್ಟ್‌: ಸಾಫ್ಟ್‌ವೇರ್ ಉದ್ಯೋಗಿಗೆ ₹31.83 ಕೋಟಿ ವಂಚನೆ

Digital Arrest: 57 ವರ್ಷದ ಮಹಿಳೆಯನ್ನು ‘ಡಿಜಿಟಲ್ ಅರೆಸ್ಟ್‌ ’ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು ₹31.83 ಕೋಟಿ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಈವರೆಗೆ ರಾಜ್ಯದಲ್ಲಿ ವರದಿಯಾದ ಅತ್ಯಧಿಕ ಮೊತ್ತ ಕಳೆದುಕೊಂಡ ‘ಡಿಜಿಟಲ್ ಅರೆಸ್ಟ್’ ಪ್ರಕರಣ ಇದಾಗಿದೆ.
Last Updated 16 ನವೆಂಬರ್ 2025, 23:38 IST
ಡಿಜಿಟಲ್ ಅರೆಸ್ಟ್‌: ಸಾಫ್ಟ್‌ವೇರ್ ಉದ್ಯೋಗಿಗೆ ₹31.83 ಕೋಟಿ ವಂಚನೆ

ಕೃಷಿ ಮೇಳ: ಬಹೂಪಯೋಗಿ ‘ಫಾರ್ಮ್‌ ಎಕ್ಸ್‌–500’, ‘ಕ್ವಾಡ್ ಬೈಕ್’

Agriculture Fest: ಕೃಷಿ ಜಮೀನು ಹದ ಮಾಡಲು, ಕಳೆ ತೆಗೆಯಲು, ಗೊಬ್ಬರ ಸಾಗಿಸಲು ಟ್ರ್ಯಾಕ್ಟರ್‌ ಹಾಗೂ ಎತ್ತುಗಳನ್ನು ಬಳಸುವುದು ಸಾಮಾನ್ಯ. ಆದರೆ, ಇದಕ್ಕೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ‘ಫಾರ್ಮ್‌ ಎಕ್ಸ್‌–500’ ಎಂಬ ವಾಹನ ಅಭಿವೃದ್ದಿಪಡಿಸಲಾಗಿದೆ.
Last Updated 16 ನವೆಂಬರ್ 2025, 23:38 IST
ಕೃಷಿ ಮೇಳ: ಬಹೂಪಯೋಗಿ ‘ಫಾರ್ಮ್‌ ಎಕ್ಸ್‌–500’, ‘ಕ್ವಾಡ್ ಬೈಕ್’
ADVERTISEMENT

ಮಹಿಳೆ, ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’; ನ.19ರಿಂದ ಕಾರ್ಯಾರಂಭ

Akka Pade Launch: ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಹಾಗೂ ಸಕಾಲಿಕವಾಗಿ ಸಹಾಯ ಹಸ್ತ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಅಕ್ಕ ಪಡೆ’ ಆರಂಭಿಸಿದ್ದು, ಇದು ನವೆಂಬರ್ 19ರಿಂದ ಕಾರ್ಯಾರಂಭ ಮಾಡಲಿದೆ.
Last Updated 16 ನವೆಂಬರ್ 2025, 23:30 IST
ಮಹಿಳೆ, ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’; ನ.19ರಿಂದ ಕಾರ್ಯಾರಂಭ

ಬೆಂಗಳೂರು | ‘ಸಂಪತ್ತಿಗೆ ಸವಾಲ್’ ನಾಟಕ ಪ್ರದರ್ಶನ ನ. 18ಕ್ಕೆ

ಹನುಮಸಾಗರದ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘ ಮತ್ತು ಕೊಪ್ಪಳ ಪತ್ರಕರ್ತರ ಬಳಗದ ಹವ್ಯಾಸಿ ಕಲಾವಿದರಿಂದ ಇದೇ 18ರಂದು ಸಂಜೆ 4 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಂಪತ್ತಿಗೆ ಸವಾಲ್’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
Last Updated 16 ನವೆಂಬರ್ 2025, 20:14 IST
ಬೆಂಗಳೂರು | ‘ಸಂಪತ್ತಿಗೆ ಸವಾಲ್’ ನಾಟಕ ಪ್ರದರ್ಶನ ನ. 18ಕ್ಕೆ

ಆರ್.ಆರ್.ಸಂಖ್ಯೆ ದುರುಪಯೋಗ: ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯ ಅನರ್ಹ

ಖಾಸಗಿ ಜಮೀನಿನಲ್ಲಿ ಕೊರೆದಿರುವ ಕೊಳವೆಬಾವಿಗೆ ಗ್ರಾಮ ಪಂಚಾಯಿತಿಯ ಆರ್.ಆರ್.ಸಂಖ್ಯೆಯಡಿ (ಮೀಟರ್‌) ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವುದು ಸಾಬೀತಾದ ಕಾರಣ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡಣ್ಣ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.
Last Updated 16 ನವೆಂಬರ್ 2025, 19:58 IST
ಆರ್.ಆರ್.ಸಂಖ್ಯೆ ದುರುಪಯೋಗ: ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯ ಅನರ್ಹ
ADVERTISEMENT
ADVERTISEMENT
ADVERTISEMENT