ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕೆ.ಆರ್.ಪುರ | ರಾಜ್ಯೋತ್ಸವ ಆಚರಿಸಿದ್ದಕ್ಕೆ ನೋಟಿಸ್‌: ಕಾರ್ಯಕರ್ತರ ಪ್ರತಿಭಟನೆ

KR Puram News: ಅಪಾರ್ಟ್‌ಮೆಂಟ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಿದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದನ್ನು ವಿರೋಧಿಸಿ ಭಟ್ಟರಹಳ್ಳಿಯ ಜೀನಾ ಶಾಲೋಮ್ ಅಪಾರ್ಟ್‌ಮೆಂಟ್‌ ಎದುರು ಪ್ರತಿಭಟನೆ ನಡೆಸಲಾಯಿತು.
Last Updated 19 ಡಿಸೆಂಬರ್ 2025, 16:15 IST
ಕೆ.ಆರ್.ಪುರ | ರಾಜ್ಯೋತ್ಸವ ಆಚರಿಸಿದ್ದಕ್ಕೆ ನೋಟಿಸ್‌:   ಕಾರ್ಯಕರ್ತರ ಪ್ರತಿಭಟನೆ

Namma Metro ಗುಲಾಬಿ ಮಾರ್ಗ: ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

Namma Metro Update: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್‌ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
Last Updated 19 ಡಿಸೆಂಬರ್ 2025, 16:12 IST
Namma Metro ಗುಲಾಬಿ ಮಾರ್ಗ: ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಉನ್ನತ ಸ್ಥಾನ, ಉತ್ತಮ ವೇತನವೇ ಸಾಧನೆಯಲ್ಲ: ಟಿ.ಜಿ.ಸೀತಾರಾಂ

AICTE Chairman: ಉನ್ನತ ಸ್ಥಾನಕ್ಕೆ ಏರುವುದು, ಕೈತುಂಬಾ ವೇತನ ಪಡೆಯುವುದು ನಿಜವಾದ ಯಶಸ್ಸು ಅಲ್ಲ. ಇತರರೂ ಸಂತೋಷವಾಗಿರುವಂತೆ ಮಾಡುವುದೇ ಯಶಸ್ಸು ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಟಿ.ಜಿ. ಸೀತಾರಾಂ ಹೇಳಿದರು.
Last Updated 19 ಡಿಸೆಂಬರ್ 2025, 15:59 IST
ಉನ್ನತ ಸ್ಥಾನ, ಉತ್ತಮ ವೇತನವೇ ಸಾಧನೆಯಲ್ಲ:  ಟಿ.ಜಿ.ಸೀತಾರಾಂ

ಬೆಂಗಳೂರು: ಕ್ರೆಡಲ್‌ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ

KREDL: ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹದ ಭಾಗವಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕ್ರೆಡಲ್‌) ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಇಂಧನ ಸಂರಕ್ಷಣಾ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಯಿತು.
Last Updated 19 ಡಿಸೆಂಬರ್ 2025, 15:43 IST
ಬೆಂಗಳೂರು: ಕ್ರೆಡಲ್‌ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ

ಬೆಂಗಳೂರು: ಪಿ.ಜಿಗೆ ತೆರಳುತ್ತಿದ್ದ ವೈದ್ಯೆ ಮೈ-ಕೈ ಮುಟ್ಟಿ ಅನುಚಿತ ವರ್ತನೆ

Woman Doctor Molested: ಸೋಲದೇವನಹಳ್ಳಿ ಎಜಿಬಿ ಲೇಔಟ್‌ನ ಪೇಯಿಂಗ್‌ ಗೆಸ್ಟ್‌ವೊಂದಕ್ಕೆ ತೆರಳುತ್ತಿದ್ದ ವೈದ್ಯೆಯ ಮೈ-ಕೈ ಮುಟ್ಟಿ ಆರೋಪಿ ಅಸಭ್ಯವಾಗಿ ವರ್ತಿಸಿ, ಪರಾರಿ ಆಗಿದ್ದಾನೆ.
Last Updated 19 ಡಿಸೆಂಬರ್ 2025, 15:40 IST
ಬೆಂಗಳೂರು: ಪಿ.ಜಿಗೆ ತೆರಳುತ್ತಿದ್ದ ವೈದ್ಯೆ ಮೈ-ಕೈ ಮುಟ್ಟಿ ಅನುಚಿತ ವರ್ತನೆ

ಬೆಂಗಳೂರು ಸಮೀಪ 2ನೇ ವಿಮಾನ ನಿಲ್ದಾಣ | ಮುಂದಾಲೋಚನೆಯಿಂದ ಟೆಂಡರ್‌: ಎಂ.ಬಿ. ಪಾಟೀಲ

Bengaluru International Airport: ರಾಜ್ಯ ರಾಜಧಾನಿಯ ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಬೆಂಗಳೂರು ಇಂಟರ್‌ ನ್ಯಾಷನಲ್ ಏರ್‌ಪೋರ್ಟ್‌ ಲಿಮಿಟೆಡ್ ನ ಅನುಮತಿ ಬೇಕು ಎಂಬ ಅರಿವಿದೆ. ಅದಕ್ಕೆ 2033ರವರೆಗೂ ಕಾಲಾವಕಾಶವಿದೆ.
Last Updated 19 ಡಿಸೆಂಬರ್ 2025, 15:28 IST
ಬೆಂಗಳೂರು ಸಮೀಪ 2ನೇ ವಿಮಾನ ನಿಲ್ದಾಣ | ಮುಂದಾಲೋಚನೆಯಿಂದ ಟೆಂಡರ್‌: ಎಂ.ಬಿ. ಪಾಟೀಲ

ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ

Pigeon Racing: ಇವುಗಳು ಸಾಮಾನ್ಯ ಪಾರಿವಾಳಗಲ್ಲ. ಸಾವಿರಾರು ಕಿ.ಲೋ ಮೀಟರ್ ದೂರವನ್ನು ಕೆಲವೇ ದಿನಗಳಲ್ಲಿ ಕ್ರಮಿಸಲು ಸಾಮರ್ಥ್ಯವುಳ್ಳ, ವಿಶೇಷ ತರಬೇತಿ ಪಡೆದ ಪಾರಿವಾಳಗಳು. ಈ ರೇಸ್ ಪಾರಿವಾಳ ಲೋಕದ ಕಥೆಯೇ ಬೇರೆ.
Last Updated 19 ಡಿಸೆಂಬರ್ 2025, 15:16 IST
ವಿಡಿಯೊ: 4 ದಿನದಲ್ಲಿ 1750 ಕಿ.ಮೀ ಕ್ರಮಿಸಿದ ಪಾರಿವಾಳ: ಇದು ಓಟದ ಹಕ್ಕಿಗಳ ಲೋಕ
ADVERTISEMENT

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 30 ಮೊಬೈಲ್‌ ಜಪ್ತಿ: ಅಲೋಕ್‌ಕುಮಾರ್

Bengaluru Prison Raid: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಗುರುವಾರ ರಾತ್ರಿ ಡಿಜಿಪಿ ಅಲೋಕ್‌ಕುಮಾರ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ 30 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.
Last Updated 19 ಡಿಸೆಂಬರ್ 2025, 14:26 IST
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 30 ಮೊಬೈಲ್‌ ಜಪ್ತಿ: ಅಲೋಕ್‌ಕುಮಾರ್

ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ

Writer's Association: ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಸಂಘದ ಆಡಳಿತ ಮಂಡಳಿಯನ್ನು ಪುನರ್ ರಚಿಸಲಾಗಿದೆ.
Last Updated 19 ಡಿಸೆಂಬರ್ 2025, 14:22 IST
ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ

ಬ್ಲೇಡ್ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ: ಸಂಚಾರಿ ಘಟಕ ಪರಿಚಯಿಸಿದ ನೇತ್ರಧಾಮ

Ziemer Z8 Neo: ನೇತ್ರಧಾಮ ಆಸ್ಪತ್ರೆಯು ಬ್ಲೇಡ್‌ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುವ ‘ಝೀಮರ್ ಝಡ್8 ನಿಯೊ’ ಫೆಮ್ಟೋಸೆಕೆಂಡ್ ಲೇಸರ್ ವ್ಯವಸ್ಥೆ ಹೊಂದಿರುವ ಸಂಚಾರಿ ಘಟಕವನ್ನು ಪರಿಚಯಿಸಿದೆ.
Last Updated 19 ಡಿಸೆಂಬರ್ 2025, 14:19 IST
ಬ್ಲೇಡ್ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ: ಸಂಚಾರಿ ಘಟಕ ಪರಿಚಯಿಸಿದ ನೇತ್ರಧಾಮ
ADVERTISEMENT
ADVERTISEMENT
ADVERTISEMENT