ಶನಿವಾರ, 6 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಮ್ಮ ಮೆಟ್ರೊ ಗುಲಾಬಿ ಮಾರ್ಗ | ಮೊದಲ ರೈಲು ಸಿದ್ಧ: ಬಿಎಂಆರ್‌ಸಿಎಲ್‌

ಕಾಳೇನ ಅಗ್ರಹಾರ–ನಾಗವಾರ ಸಂಪರ್ಕಿಸುವ ಬೆಂಗಳೂರು ಮೆಟ್ರೊ ಗುಲಾಬಿ ಮಾರ್ಗಕ್ಕಾಗಿ BEML ನಿರ್ಮಿಸುತ್ತಿರುವ ಡ್ರೈವರ್‌ಲೆಸ್ ಪ್ರೊಟೋಟೈಪ್ ರೈಲು ಡಿ.11ರಂದು ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ.
Last Updated 6 ಡಿಸೆಂಬರ್ 2025, 20:55 IST
ನಮ್ಮ ಮೆಟ್ರೊ ಗುಲಾಬಿ ಮಾರ್ಗ | ಮೊದಲ ರೈಲು ಸಿದ್ಧ: ಬಿಎಂಆರ್‌ಸಿಎಲ್‌

ಬಿಬಿಸಿ ಭೂ ಪರಿಹಾರ| DCM ಹೇಳಿಕೆ ವಾಸ್ತವಕ್ಕೆ ವಿರುದ್ಧ: ಪಿಆರ್‌ಆರ್‌ ಸಂಘ ಆಕ್ರೋಶ

‘ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ಯೋಜನೆಗೆ ಭೂಮಿ ನೀಡುವ ರೈತರಿಗೆ ಅತ್ಯುತ್ತಮ ಪರಿಹಾರ ನೀಡಲಾಗುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ವಾಸ್ತವಕ್ಕೆ ವಿರುದ್ಧವಾದುದು’ ಎಂದು ಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
Last Updated 6 ಡಿಸೆಂಬರ್ 2025, 20:52 IST
ಬಿಬಿಸಿ ಭೂ ಪರಿಹಾರ| DCM ಹೇಳಿಕೆ ವಾಸ್ತವಕ್ಕೆ ವಿರುದ್ಧ: ಪಿಆರ್‌ಆರ್‌ ಸಂಘ ಆಕ್ರೋಶ

ನಿಮ್ಹಾನ್ಸ್ ಪಾಲಿಟ್ರಾಮಾ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ: ನಿರ್ಮಲಾ ಸೀತಾರಾಮನ್

Healthcare Boost: ನಿಮ್ಹಾನ್ಸ್ ಉತ್ತರ ಕ್ಯಾಂಪಸ್ ಕ್ಯಾಲಸನಹಳ್ಳಿಯಲ್ಲಿ ಪಾಲಿಟ್ರಾಮಾ ಕೇಂದ್ರ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮಾನಸಿಕ ಆರೋಗ್ಯ ಸೇವೆ ವಿಸ್ತರಣೆಗೆ это ಹೆಜ್ಜೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 20:49 IST
ನಿಮ್ಹಾನ್ಸ್ ಪಾಲಿಟ್ರಾಮಾ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ: ನಿರ್ಮಲಾ ಸೀತಾರಾಮನ್

ಜಯದೇವ ಸಂಸ್ಥೆಗೆ ನಾಲ್ಕನೇ ಬಾರಿ ‘ಎನ್‌ಎಬಿಎಚ್’ ಮಾನ್ಯತೆ

Healthcare Accreditation: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಾಲ್ಕನೇ ಬಾರಿಗೆ ಎನ್‌ಎಬಿಎಚ್ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿ ರಾಷ್ಟ್ರದ ಗೌರವ ಹೆಚ್ಚಿಸಿದೆ.
Last Updated 6 ಡಿಸೆಂಬರ್ 2025, 20:38 IST
ಜಯದೇವ ಸಂಸ್ಥೆಗೆ ನಾಲ್ಕನೇ ಬಾರಿ ‘ಎನ್‌ಎಬಿಎಚ್’ ಮಾನ್ಯತೆ

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ: ಅತಿಹಿಂದುಳಿದ ವರ್ಗಗಳ ಸ್ವಾಮೀಜಿಗಳ ಆಶಯ

‘ಡಿ.ಕೆ.ಶಿವಕುಮಾರ್ ಅವರು ಅತಿ ಹಿಂದುಳಿದ ವರ್ಗಗಳ ನಾಯಕ. ಅವರು ಮುಖ್ಯಮಂತ್ರಿ ಆಗಬೇಕು’ ಎಂದು ಅತಿಹಿಂದುಳಿದ ವರ್ಗಗಳ ಸ್ವಾಮೀಜಿಗಳು ಆಶಯ ವ್ಯಕ್ತಪಡಿಸಿದ್ದಾರೆ.
Last Updated 6 ಡಿಸೆಂಬರ್ 2025, 20:35 IST
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ: ಅತಿಹಿಂದುಳಿದ ವರ್ಗಗಳ ಸ್ವಾಮೀಜಿಗಳ ಆಶಯ

Bengaluru Literature Fest: ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಹಿತ್ಯ ಸಂಭ್ರಮ

ಎರಡು ದಿನಗಳ ಬೆಂಗಳೂರು ಸಾಹಿತ್ಯ ಉತ್ಸವಕ್ಕೆ ಚಾಲನೆ -ಕೈದಿಗಳು, ಹೋರಾಟಗಾರರು ಮಲಗಿದ್ದ ಜಾಗದಲ್ಲಿ ವಿಚಾರಗೋಷ್ಠಿ
Last Updated 6 ಡಿಸೆಂಬರ್ 2025, 20:28 IST
Bengaluru Literature Fest: ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಹಿತ್ಯ ಸಂಭ್ರಮ

ಕೆಂಗೇರಿ: ಬೀದಿನಾಯಿಗಳ ಆಶ್ರಯ ತಾಣಕ್ಕೆ ಸ್ಥಳೀಯರ ವಿರೋಧ

Local Protest: ಸುಭಾಷ್ ನಗರದಲ್ಲಿರುವ ಕೃಪಾ ಲಿವಿಂಗ್ ಅನಿಮಲ್ಸ್ ಆಶ್ರಯ ಕೇಂದ್ರವನ್ನು ತಾತ್ಕಾಲಿಕ ನಾಯಿಗಳ ತಾಣವನ್ನಾಗಿ ವಿಸ್ತರಿಸುವ ಜಿಬಿಎ ಯೋಜನೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 6 ಡಿಸೆಂಬರ್ 2025, 20:26 IST
ಕೆಂಗೇರಿ: ಬೀದಿನಾಯಿಗಳ ಆಶ್ರಯ ತಾಣಕ್ಕೆ ಸ್ಥಳೀಯರ ವಿರೋಧ
ADVERTISEMENT

ಉದ್ಯೋಗದಲ್ಲಿ ಒಳ ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಿ: ಬರಗೂರು ರಾಮಚಂದ್ರಪ್ಪ

Empowerment Focus: ಭಾಷೆಯ ಹೆಸರಲ್ಲಿ ಸಂಘರ್ಷಕ್ಕಿಂತ ಕನ್ನಡಿಗರು ವೃತ್ತಿ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯಲ್ಲಿ ಒತ್ತಾಸೆ ಬೆಳೆಸಿಕೊಳ್ಳಬೇಕೆಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸಲಹೆ ನೀಡಿದರು.
Last Updated 6 ಡಿಸೆಂಬರ್ 2025, 20:24 IST
ಉದ್ಯೋಗದಲ್ಲಿ ಒಳ ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಿ: ಬರಗೂರು ರಾಮಚಂದ್ರಪ್ಪ

ಬೆಂಗಳೂರು|ಕಾರಿನಲ್ಲಿದ್ದ ₹11 ಲಕ್ಷ ಹಣ ಕದ್ದ ಹೆಡ್‌ ಕಾನ್‌ಸ್ಟೆಬಲ್‌ ವಿರುದ್ಧ FIR

ಪೊಲೀಸ್‌ ಕಮಿಷನರ್‌ ಕಚೇರಿ ಆವರಣದಲ್ಲಿ ನಿಲುಗಡೆ ಮಾಡಿದ್ದ ಕಾರಿನಲ್ಲಿದ್ದ ₹11 ಲಕ್ಷ ಹಣ ಕದ್ದು ನಾಟಕವಾಡಿದ್ದ ಹೆಡ್‌ ಕಾನ್‌ಸ್ಟೆಬಲ್ ಜಬೀವುಲ್ಲಾ ಅವರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 6 ಡಿಸೆಂಬರ್ 2025, 20:18 IST
ಬೆಂಗಳೂರು|ಕಾರಿನಲ್ಲಿದ್ದ ₹11 ಲಕ್ಷ ಹಣ ಕದ್ದ ಹೆಡ್‌ ಕಾನ್‌ಸ್ಟೆಬಲ್‌ ವಿರುದ್ಧ FIR

ಅನಧಿಕೃತ ಕಟ್ಟಡ ತೆರವು: ₹47 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದ ಬಿಡಿಎ

BDA Action: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಥಣಿಸಂದ್ರ ಹಾಗೂ ಕೆ. ನಾರಾಯಣಪುರದಲ್ಲಿ ₹47 ಕೋಟಿ ಮೌಲ್ಯದ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಲಾಗಿದೆ.
Last Updated 6 ಡಿಸೆಂಬರ್ 2025, 20:17 IST
ಅನಧಿಕೃತ ಕಟ್ಟಡ ತೆರವು: ₹47 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದ ಬಿಡಿಎ
ADVERTISEMENT
ADVERTISEMENT
ADVERTISEMENT