ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ನಗರ ವಿಶ್ವವಿದ್ಯಾಲಯ ಘಟಿಕೋತ್ಸವ

Bengaluru News: ಬೆಂಗಳೂರು ನಗರ ವಿಶ್ವವಿದ್ಯಾಲಯವು 5ನೇ ಘಟಿಕೋತ್ಸವಕ್ಕೆ ಅರ್ಜಿ ಆಹ್ವಾನಿಸಿದೆ. ಇತ್ತ ಚಿತ್ರಕಲಾ ಪರಿಷತ್‌ನಲ್ಲಿ ಇಂಡಿಯನ್ ಸಿಲ್ಕ್ ಎಕ್ಸ್‌ಪೊ ಆರಂಭಗೊಂಡಿದೆ. ಮಾರ್ಚ್ 8ರವರೆಗೆ ಪ್ರದರ್ಶನ ಇರಲಿದೆ.
Last Updated 3 ಮಾರ್ಚ್ 2026, 16:37 IST
ಬೆಂಗಳೂರು ನಗರ ವಿಶ್ವವಿದ್ಯಾಲಯ ಘಟಿಕೋತ್ಸವ

ಪಿಟಿಸಿಎಲ್‌ ಕಾಯ್ದೆ: ಅನ್ಯಾಯ ಸರಿಪಡಿಸಲು ಆಗ್ರಹ

ಸರ್ವಾಧಿಕಾರಿಗಳಾಗಿರುವ ಡಿ.ಸಿ, ಎ.ಸಿ: ಆರೋಪ
Last Updated 3 ಮಾರ್ಚ್ 2026, 16:33 IST
ಪಿಟಿಸಿಎಲ್‌ ಕಾಯ್ದೆ: ಅನ್ಯಾಯ ಸರಿಪಡಿಸಲು ಆಗ್ರಹ

ಮಾಜಿ ದೇವದಾಸಿಯರ ಮರು ಸಮೀಕ್ಷೆ ಮುಂದುವರಿಸಿ: ಎನ್ಎಫ್‌ಐಡಬ್ಲ್ಯು ಪ್ರತಿಭಟನೆ

ದೇವದಾಸಿ ಮರುಸಮೀಕ್ಷೆಯಲ್ಲಿ ಅರ್ಹರು ಹೊರಗುಳಿದಿದ್ದಾರೆ ಎಂದು ಆರೋಪಿಸಿ ಎನ್‌ಎಫ್‌ಐಡಬ್ಲ್ಯು (NFIW) ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಸಮೀಕ್ಷೆ ಪಾರದರ್ಶಕವಾಗಿ ನಡೆಯಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
Last Updated 3 ಮಾರ್ಚ್ 2026, 16:23 IST
ಮಾಜಿ ದೇವದಾಸಿಯರ ಮರು ಸಮೀಕ್ಷೆ ಮುಂದುವರಿಸಿ: ಎನ್ಎಫ್‌ಐಡಬ್ಲ್ಯು ಪ್ರತಿಭಟನೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ₹1,700 ಕೋಟಿ ಬಿಲ್‌ ಪಾವತಿಗೆ ಒತ್ತಾಯ

GBCCIA Demands: ಹಳೆಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ₹1,700 ಕೋಟಿ ಬಾಕಿ ಬಿಲ್‌ಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವೇ ಪಾವತಿಸಬೇಕು ಎಂದು ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.
Last Updated 3 ಮಾರ್ಚ್ 2026, 16:13 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ₹1,700 ಕೋಟಿ ಬಿಲ್‌ ಪಾವತಿಗೆ ಒತ್ತಾಯ

ನೇಮಕಾತಿ ಆದೇಶ ಹಿಂಪಡೆಯಿರಿ: ಒಳಮೀಸಲಾತಿ ಜಾರಿಗೆ ಮಾದಿಗ ಸಂಘಟನೆಗಳ ಒಕ್ಕೂಟ ಒತ್ತಾಯ

SC Internal Reservation: ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಜಾರಿಗೊಳಿಸದೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಖಂಡಿಸಿದೆ.
Last Updated 3 ಮಾರ್ಚ್ 2026, 16:06 IST
ನೇಮಕಾತಿ ಆದೇಶ ಹಿಂಪಡೆಯಿರಿ: ಒಳಮೀಸಲಾತಿ ಜಾರಿಗೆ ಮಾದಿಗ ಸಂಘಟನೆಗಳ ಒಕ್ಕೂಟ ಒತ್ತಾಯ

ಬೆಂಗಳೂರಲ್ಲಿ ಬೆಂಕಿ ಅವಘಡ: ಮಹಿಳೆ ಸಾವು, ಮೂವರ ಪಾರು

ಬೆಂಗಳೂರಿನ ರಾಜಾಜಿನಗರದ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
Last Updated 3 ಮಾರ್ಚ್ 2026, 16:02 IST
ಬೆಂಗಳೂರಲ್ಲಿ ಬೆಂಕಿ ಅವಘಡ: ಮಹಿಳೆ ಸಾವು, ಮೂವರ ಪಾರು

ಅಭಿಧಮ್ಮದ ಕುರಿತು ಯುವ ಜನಾಂಗ ಅಧ್ಯಯನ ಮಾಡಬೇಕು: ಬೆಂಗಳೂರು ವಿವಿ ಕುಲಪತಿ ರಮೇಶ್‌

ಬೆಂಗಳೂರು ನಗರ ವಿವಿ ಕುಲಪತಿ ಬಿ.ರಮೇಶ್‌ ಅವರು ಯುವ ಜನಾಂಗಕ್ಕೆ ಅಭಿಧಮ್ಮದ ಅಧ್ಯಯನದ ಮಹತ್ವ ತಿಳಿಸಿದರು. ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ಧಮ್ಮ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 3 ಮಾರ್ಚ್ 2026, 16:02 IST
ಅಭಿಧಮ್ಮದ ಕುರಿತು ಯುವ ಜನಾಂಗ ಅಧ್ಯಯನ ಮಾಡಬೇಕು: ಬೆಂಗಳೂರು ವಿವಿ ಕುಲಪತಿ ರಮೇಶ್‌
ADVERTISEMENT

ಬೆಂಗಳೂರು: ₹18.55 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

8,335 ಎಲ್‌.ಎಸ್‌.ಡಿ ಸ್ಟ್ರಿಪ್ಸ್‌ ವಶಕ್ಕೆ ಪಡೆದ ಸಿಸಿಬಿ ಪೊಲೀಸರು
Last Updated 3 ಮಾರ್ಚ್ 2026, 16:02 IST
ಬೆಂಗಳೂರು: ₹18.55 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು | ಕಾಲು ತುಳಿದ ವಿಚಾರಕ್ಕೆ ಗಲಾಟೆ: ಯುವಕನ ಕೊಲೆ

ಕೃತ್ಯ ಎಸಗಿದ ಸಹೋದರರು ಪರಾರಿ, ಆರೋಪಿಗಳಿಗೆ ಹುಡುಕಾಟ
Last Updated 3 ಮಾರ್ಚ್ 2026, 15:57 IST
ಬೆಂಗಳೂರು | ಕಾಲು ತುಳಿದ ವಿಚಾರಕ್ಕೆ ಗಲಾಟೆ: ಯುವಕನ ಕೊಲೆ

15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ ಸೆರೆ: ₹19.5 ಲಕ್ಷ ನಗದು ವಶಕ್ಕೆ

House Theft: 15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಮಳವಳ್ಳಿಯ ಸಿದ್ದು ಅಲಿಯಾಸ್ ನಾಗರಾಜ್ ಬಂಧಿತನಾಗಿದ್ದು, ಆರೋಪಿಯಿಂದ ಭಾರಿ ನಗದು ಮತ್ತು ಚಿನ್ನಾಭರಣ ಜಪ್ತಿ ಮಾಡಲಾಗಿದೆ.
Last Updated 3 ಮಾರ್ಚ್ 2026, 15:57 IST
15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ ಸೆರೆ: ₹19.5 ಲಕ್ಷ ನಗದು ವಶಕ್ಕೆ
ADVERTISEMENT
ADVERTISEMENT
ADVERTISEMENT