ಸೋಮವಾರ, 5 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು | ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ: ಮೂವರು ಬಾಲಕರ ಬಂಧನ

Om Shakti Devotees: ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಎಸ್.ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ಓಂಶಕ್ತಿ ಗಾರ್ಡನ್‌ನಲ್ಲಿ ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ ಪ್ರಕರಣದಲ್ಲಿ ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಜನವರಿ 2026, 5:15 IST
ಬೆಂಗಳೂರು | ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ: ಮೂವರು ಬಾಲಕರ ಬಂಧನ

ಸೂಲಿಬೆಲೆ: ಮನೆಯಲ್ಲಿ ಗುಂಡಿ ತೋಡಿ ವಾಮಾಚಾರ; ನಿಧಿಗಾಗಿ ಹಸುಳೆ ಬಲಿ ಕೊಡಲು ಯತ್ನ!

ಮನೆಯಲ್ಲೇ ಗುಂಡಿ ತೋಡಿ ವಾಮಾಚಾರ । ,ಹಸುಳೆಗೆ ಬಾಲಮಂದಿರದಲ್ಲಿ ಆಶ್ರಯ
Last Updated 4 ಜನವರಿ 2026, 23:44 IST
ಸೂಲಿಬೆಲೆ: ಮನೆಯಲ್ಲಿ ಗುಂಡಿ ತೋಡಿ ವಾಮಾಚಾರ; ನಿಧಿಗಾಗಿ ಹಸುಳೆ ಬಲಿ ಕೊಡಲು ಯತ್ನ!

ಬೆಂಗಳೂರು| ಓಂ ಶಕ್ತಿ‌ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಬಾಲಕಿ‌ ತಲೆಗೆ ಗಾಯ

ಬಿಗುವಿನ ವಾತಾವರಣ: ಕೆಎಸ್ ಆರ್ ಪಿ ತುಕಡಿ ನಿಯೋಜನೆ
Last Updated 4 ಜನವರಿ 2026, 20:50 IST
ಬೆಂಗಳೂರು| ಓಂ ಶಕ್ತಿ‌ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಬಾಲಕಿ‌ ತಲೆಗೆ ಗಾಯ

ಚಿತ್ರಸಂತೆ.. ಕಲಾಕೃತಿಗಳ ಸಂಗಮ, ಕಲಾಸಕ್ತರಿಗೆ ರಸದೌತಣ

ಚಿತ್ರಸಂತೆಗೆ ಹರಿದು ಬಂದ ಕಲಾಸಕ್ತರ ದಂಡು * ಚಿತ್ತಾಕರ್ಷಕ ಕಲಾಕೃತಿಗಳ ಪ್ರದರ್ಶನ, ಮಾರಾಟ
Last Updated 4 ಜನವರಿ 2026, 20:41 IST
ಚಿತ್ರಸಂತೆ.. ಕಲಾಕೃತಿಗಳ ಸಂಗಮ, ಕಲಾಸಕ್ತರಿಗೆ ರಸದೌತಣ

ಕೋಗಿಲು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವರೆಗೂ ಹೋರಾಟ: ಮೊಹಮ್ಮದ್ ಹಯಾನ್

Mohammed Hayan ‘ಕೋಗಿಲು ಲೇಔಟ್‌ ಸಂತ್ರಸ್ತರಿಗೆ ಕೂಡಲೇ ಶಾಶ್ವತ ವಸತಿ ಕಲ್ಪಿಸಬೇಕು ಹಾಗೂ ಪುನರ್ವಸತಿ ಅವಧಿಯಲ್ಲಿ ಆರೋಗ್ಯ, ಆಹಾರ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಸೂಕ್ತ ಪುನರ್ವಸತಿ ಕಲ್ಪಿಸುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಎಸ್‌ಐಓ
Last Updated 4 ಜನವರಿ 2026, 20:38 IST
ಕೋಗಿಲು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವರೆಗೂ ಹೋರಾಟ: ಮೊಹಮ್ಮದ್ ಹಯಾನ್

ಬ್ರಾಹ್ಮಣರು ತ್ಯಾಗಮಯಿಗಳು, ಹೆಚ್ಚು ಸಂಘಟಿತರಾಗಲಿ: ಆರ್.ವಿ.ದೇಶಪಾಂಡೆ ಸಲಹೆ

brahmana samaja; ’ಬ್ರಾಹ್ಮಣರನ್ನು ಸೇವಾ ಮನೋಭಾವದ ಕಾರಣದಿಂದ ತ್ಯಾಗಮಯಿಗಳು ಎಂದು ಗುರುತಿಸಿದರೂ, ಸಮಾಜದ ಸಂಘಟನೆ ವಿಚಾರದಲ್ಲಿ ಒಗ್ಗಟ್ಟು ಮೂಡಿಸುವ ಕೆಲಸ ಆಗಬೇಕಾಗಿದೆ’ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸಲಹೆ ನೀಡಿದರು.
Last Updated 4 ಜನವರಿ 2026, 20:35 IST
ಬ್ರಾಹ್ಮಣರು ತ್ಯಾಗಮಯಿಗಳು, ಹೆಚ್ಚು ಸಂಘಟಿತರಾಗಲಿ: ಆರ್.ವಿ.ದೇಶಪಾಂಡೆ ಸಲಹೆ

KIAL ವಿಮಾನ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಕ್ಯಾಬ್‌ ಚಾಲಕ, ಬೈಕ್‌ ಸವಾರ ಗಲಾಟೆ

DEVANAHALLI- Cab driver, biker clash ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಕ್ಯಾಬ್‌ ಹಾಗೂ ಬೈಕ್‌ ಚಾಲಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ಸಂಬಂಧದ ರಸ್ತೆ ರಂಪಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 4 ಜನವರಿ 2026, 20:12 IST
KIAL ವಿಮಾನ ನಿಲ್ದಾಣ ಮುಖ್ಯ ರಸ್ತೆಯಲ್ಲಿ ಕ್ಯಾಬ್‌ ಚಾಲಕ, ಬೈಕ್‌ ಸವಾರ ಗಲಾಟೆ
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Last Updated 4 ಜನವರಿ 2026, 19:20 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಎಸ್‌ಎಸ್‌ಕೆ ಭವನ ನಿರ್ಮಾಣ, ನಿಗಮ ಸ್ಥಾಪನೆಗೆ ಸಹಕಾರ: ಶಾಸಕ ಕೃಷ್ಣಪ್ಪ ಭರವಸೆ

ಎಸ್‌ಎಸ್‌ಕೆ ಸಮಾಜದ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜ ಜಯಂತಿ
Last Updated 4 ಜನವರಿ 2026, 16:18 IST
ಎಸ್‌ಎಸ್‌ಕೆ ಭವನ ನಿರ್ಮಾಣ, ನಿಗಮ ಸ್ಥಾಪನೆಗೆ ಸಹಕಾರ: ಶಾಸಕ ಕೃಷ್ಣಪ್ಪ ಭರವಸೆ

ಸಮುದಾಯ ಮಠ ನಡೆಸಬೇಕು: ರಾಘವೇಶ್ವರ ಭಾರತೀ ಸ್ವಾಮೀಜಿ

ರಾಮಚಂದ್ರಾಪುರ ಮಠದ ‘ಶಾಸನತಂತ್ರ ಅಧಿವೇಶನ’ದಲ್ಲಿ ಅಭಿಮತ
Last Updated 4 ಜನವರಿ 2026, 16:15 IST
ಸಮುದಾಯ ಮಠ ನಡೆಸಬೇಕು: ರಾಘವೇಶ್ವರ ಭಾರತೀ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT