ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಕೆ.ಆರ್.ಪುರ: 26 ಸಾಧಕರಿಗೆ ಮಹದೇವಪುರ ರತ್ನ ಪ್ರಶಸ್ತಿ

KR Pura: ಕೆ.ಆರ್.ಪುರ: ನಮ್ಮ ನೆಲದ ಸಂಸ್ಕೃತಿ ಪರಂಪರೆಯನ್ನು ಉಳಿಸಲು ನಾವೆಲ್ಲರೂ ಕಟಿಬದ್ದರಾಗಿ ನಿಲ್ಲಬೇಕು ಎಂದು ಶಾಸಕಿ ಮಂಜುಳಾ ಲಿಂಬಾವಳಿ ಹೇಳಿದರು. ಕೆ.ಆರ್.ಪುರ ಸಮೀಪದ ಕಾಟಂನಲ್ಲೂರಿನಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ...
Last Updated 2 ಮಾರ್ಚ್ 2026, 16:36 IST
ಕೆ.ಆರ್.ಪುರ: 26 ಸಾಧಕರಿಗೆ ಮಹದೇವಪುರ ರತ್ನ ಪ್ರಶಸ್ತಿ

ದಲಿತ, ಹಿಂದುಳಿದ ಮಠಗಳಿಗೆ ಒಂದೇ ಕಡೆ ಭೂಮಿ: ಮಾದಾರ ಚೆನ್ನಯ್ಯ ಸ್ವಾಮೀಜಿ

Madara Chennaiyya Swamiji ಯಲಹಂಕ:ಕ್ಷೇತ್ರದ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿ ಹಿಂದುಳಿದ ಹಾಗೂ ದಲಿತ ಸಮುದಾಯಗಳ 22 ಮಠಗಳಿಗೆ ಭೂಮಿ ನೀಡಿರುವ ಹಿನ್ನೆಲೆಯಲ್ಲಿ, ಮಠಾಧೀಶರು ಶಾಸಕ ಎಸ್.ಆರ್.ವಿಶ್ವನಾಥ್ ಅವರ ನಿವಾಸಕ್ಕೆ ಸೋಮವಾರ...
Last Updated 2 ಮಾರ್ಚ್ 2026, 16:33 IST
ದಲಿತ, ಹಿಂದುಳಿದ ಮಠಗಳಿಗೆ ಒಂದೇ ಕಡೆ ಭೂಮಿ: ಮಾದಾರ ಚೆನ್ನಯ್ಯ ಸ್ವಾಮೀಜಿ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

Bengaluru: Anganwadi workers and helpers protest ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.
Last Updated 2 ಮಾರ್ಚ್ 2026, 16:31 IST
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

ಇರಾನ್‌ ಮೇಲಿನ ದಾಳಿಗೆ ಎಡಪಕ್ಷಗಳ ಖಂಡನೆ

Left parties ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸಿರುವ ವಿವಿಧ ಎಡಪಕ್ಷಗಳು, ಇದು ಅಮೆರಿಕದ ಸಾಮ್ರಾಜ್ಯಶಾಹಿ, ದುರಹಂಕಾರದ ಪರಾಕಾಷ್ಠೆ ಎಂದು ಟೀಕಿಸಿವೆ.
Last Updated 2 ಮಾರ್ಚ್ 2026, 16:29 IST
ಇರಾನ್‌ ಮೇಲಿನ ದಾಳಿಗೆ ಎಡಪಕ್ಷಗಳ ಖಂಡನೆ

ವೀರಶೈವ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನಕ್ಕೆ ಮನವಿ: ಸಚಿವ ಈಶ್ವರ ಖಂಡ್ರೆ

Eshwar Khandre  ನೆಲಮಂಗಲ: ವೀರಶೈವ ಅಭಿವೃದ್ಧಿ ನಿಗಮಕ್ಕೆ ಈಗಾಗಲೇ ರೂ.720 ಕೋಟಿ ಒದಗಿಸಿದ್ದು ಇನ್ನೂ ಹೆಚ್ಚಿನ ಅನುದಾನಕ್ಕೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ...
Last Updated 2 ಮಾರ್ಚ್ 2026, 16:27 IST
ವೀರಶೈವ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನಕ್ಕೆ ಮನವಿ: ಸಚಿವ ಈಶ್ವರ ಖಂಡ್ರೆ

ಕೋರಮಂಗಲದಲ್ಲಿನ ಪಾಸ್‌ಪೋರ್ಟ್‌ ಕಚೇರಿಗೆ ಬಾಂಬ್‌ ಬೆದರಿಕೆ

Bomb threat ಕೋರಮಂಗಲದಲ್ಲಿ ಇರುವ ಪಾಸ್‌ಪೋರ್ಟ್ ಪ್ರಾದೇಶಿಕ ಕಚೇರಿಗೆ ಹುಸಿ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
Last Updated 2 ಮಾರ್ಚ್ 2026, 16:27 IST
ಕೋರಮಂಗಲದಲ್ಲಿನ ಪಾಸ್‌ಪೋರ್ಟ್‌ ಕಚೇರಿಗೆ ಬಾಂಬ್‌ ಬೆದರಿಕೆ

ಸೈಬರ್ ಅಪರಾಧ: ಹೂಡಿಕೆ ಎಂದು ವಕೀಲರಿಂದ ₹70 ಲಕ್ಷ ದೋಚಿದ ವಂಚಕರು

Cybercrime: ಹೂಡಿಕೆಯ ಹಣಕ್ಕೆ ಹೆಚ್ಚಿನ ಲಾಭ ನೀಡಲಾಗುವುದು ಎಂದು ಸೈಬರ್‌ ವಂಚಕರು ಆಮಿಷವೊಡ್ಡಿ ವಕೀಲರೊಬ್ಬರಿಂದ ₹70 ಲಕ್ಷ ದೋಚಿದ್ದಾರೆ. ಈ ಸಂಬಂಧ ಪಶ್ಚಿಮ ಸೈಬರ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 2 ಮಾರ್ಚ್ 2026, 16:25 IST
ಸೈಬರ್ ಅಪರಾಧ: ಹೂಡಿಕೆ ಎಂದು ವಕೀಲರಿಂದ ₹70 ಲಕ್ಷ ದೋಚಿದ ವಂಚಕರು
ADVERTISEMENT

ಗಾರ್ಡನ್‌ ಸಿಟಿ ವಿಶ್ವವಿದ್ಯಾಲಯದ 35ನೇ ವಾರ್ಷಿಕೋತ್ಸವ

Garden City University 35 ವರ್ಷಗಳ ಹಿಂದೆ ಸ್ಥಾ‍ಪನೆಯಾಗಿರುವ ಗಾರ್ಡನ್ ಸಿಟಿ ವಿಶ್ವವಿದ್ಯಾಲಯವು ಹಲವು ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನೆಲೆಯೂರಿದೆ’ ಎಂದು ಕುಲಾಧಿಪತಿ ವಿ.ಜಿ.ಜೋಸೆಫ್ ತಿಳಿಸಿದರು.
Last Updated 2 ಮಾರ್ಚ್ 2026, 16:14 IST
ಗಾರ್ಡನ್‌ ಸಿಟಿ ವಿಶ್ವವಿದ್ಯಾಲಯದ 35ನೇ ವಾರ್ಷಿಕೋತ್ಸವ

ಪೀಣ್ಯ: ಸೋಲದೇವನಹಳ್ಳಿ ಬಳಿ ರೈಲ್ವೆ ಹಳಿ ಮೇಲೆ ಮೃತದೇಹ ಪತ್ತೆ– ಕೊಲೆಯ ಶಂಕೆ

ಉತ್ತರ ಸೋಲದೇವನಹಳ್ಳಿ ರೈಲ್ವೆ ಹಳಿ ಮೇಲೆ 40 ವರ್ಷ ಅಂದಾಜಿನ ಪುರುಷನ ಮೃತದೇಹ ಪತ್ತೆಯಾಗಿದ್ದು, ಕೊಲೆಯ ಶಂಕೆಯ ವ್ಯಕ್ತವಾಗಿದೆ.
Last Updated 2 ಮಾರ್ಚ್ 2026, 16:10 IST
ಪೀಣ್ಯ: ಸೋಲದೇವನಹಳ್ಳಿ ಬಳಿ ರೈಲ್ವೆ ಹಳಿ ಮೇಲೆ ಮೃತದೇಹ ಪತ್ತೆ– ಕೊಲೆಯ ಶಂಕೆ

ಬಾಣಸವಾಡಿ ಮುಖ್ಯರಸ್ತೆ ಕಾಮಗಾರಿ: 90 ದಿನ ಸಂಚಾರ ನಿರ್ಬಂಧ

Traffic Diversion Bengaluru: ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಣಸವಾಡಿ ಮುಖ್ಯರಸ್ತೆಯ ಅಗ್ನಿಶಾಮಕ ಠಾಣೆಯ ಬಳಿ ಬಿಬಿಎಂಪಿ ವತಿಯಿಂದ ನೀರುಗಾಲುವೆ ಸೇತುವೆ ಮರು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಮಾರ್ಚ್‌ 3ರಿಂದ ಸಂಚಾರ ನಿರ್ಬಂಧಿಸಲಾಗಿದೆ.
Last Updated 2 ಮಾರ್ಚ್ 2026, 16:09 IST
ಬಾಣಸವಾಡಿ ಮುಖ್ಯರಸ್ತೆ ಕಾಮಗಾರಿ: 90 ದಿನ ಸಂಚಾರ ನಿರ್ಬಂಧ
ADVERTISEMENT
ADVERTISEMENT
ADVERTISEMENT