ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಪವಿತ್ರಾಗೌಡ ಜಾಮೀನು ಅರ್ಜಿ ವಜಾ

Bengaluru Court: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ಪವಿತ್ರಾಗೌಡ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು 57ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿದೆ. ಪುತ್ರಿಯ ಪರೀಕ್ಷೆ ಕಾರಣವೆಂದು ಮನವಿ ಸಲ್ಲಿಸಲಾಗಿತ್ತು.
Last Updated 16 ಫೆಬ್ರುವರಿ 2026, 14:41 IST
ಬೆಂಗಳೂರು: ಪವಿತ್ರಾಗೌಡ ಜಾಮೀನು ಅರ್ಜಿ ವಜಾ

ಬೆಂಗಳೂರು: ಕಿ.ರಂ.ನಾಗರಾಜ್‌ ನೆನಪಿನ ಕಾವ್ಯ ಶಿವರಾತ್ರಿ

Bengaluru Literary Event: ಕಿ.ರಂ.ನಾಗರಾಜ್ ಸ್ಮರಣಾರ್ಥ ಬೆಂಗಳೂರಿನಲ್ಲಿ ಕಾವ್ಯ ಶಿವರಾತ್ರಿ ಕಾರ್ಯಕ್ರಮ ನಡೆಯಿತು. ಕವಿಗೋಷ್ಠಿ, ಪುರಸ್ಕಾರ ಪ್ರದಾನ ಮತ್ತು ಮಹಾಕಾವ್ಯ ಗಾಯನ ಅಹೋರಾತ್ರಿ ಜರುಗಿತು.
Last Updated 16 ಫೆಬ್ರುವರಿ 2026, 14:39 IST
ಬೆಂಗಳೂರು: ಕಿ.ರಂ.ನಾಗರಾಜ್‌ ನೆನಪಿನ ಕಾವ್ಯ ಶಿವರಾತ್ರಿ

ಬೆಂಗಳೂರು: ಕಮಿಷನರ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ

Cyber Crime Case: ಬೆಂಗಳೂರು ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು, ವಂಚನೆ ಆರೋಪದ ಮೇಲೆ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 16 ಫೆಬ್ರುವರಿ 2026, 14:37 IST
ಬೆಂಗಳೂರು: ಕಮಿಷನರ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ

ಏಕಗವಾಕ್ಷಿ ಯೋಜನೆ: ಪೂರೈಕೆಯಾದ ಹಳೆ ಪುಸ್ತಕಗಳ ತನಿಖೆ

2024ರಲ್ಲಿ ಸರಬರಾಜಾದ 2020ರ ಆಯ್ದ ಪುಸ್ತಕಗಳ ಅಳತೆ, ಬೆಲೆ ಬಗ್ಗೆ ದೂರು *ಸಾರ್ವಜನಿಕ ಗ್ರಂಥಾಲಯ ಇಲಾಖೆ ನಡೆಗೆ ಪ್ರಕಾಶಕರ ಅಸಮಾಧಾನ
Last Updated 15 ಫೆಬ್ರುವರಿ 2026, 23:30 IST
ಏಕಗವಾಕ್ಷಿ ಯೋಜನೆ: ಪೂರೈಕೆಯಾದ ಹಳೆ ಪುಸ್ತಕಗಳ ತನಿಖೆ

‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ಎಲ್ಲ ಸಾರಿಗೆಗೂ ಬಳಕೆ

ಆಧಾರ್ ತೋರಿಸುವ ಬದಲು ಸ್ವೈಪ್‌ ಮಾಡಿ ಟಿಕೆಟ್‌ ಪಡೆಯುವ ವ್ಯವಸ್ಥೆ
Last Updated 15 ಫೆಬ್ರುವರಿ 2026, 23:30 IST
‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ಎಲ್ಲ ಸಾರಿಗೆಗೂ ಬಳಕೆ

ಕೆಎಸ್‌ಆರ್‌ಟಿಸಿ: ಲಗೇಜ್‌ ದರ ಇಂದಿನಿಂದ ಶೇ 15ರಷ್ಟು ಹೆಚ್ಚಳ

Transport Cost: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಲಗೇಜ್‌ ದರವನ್ನು ಶೇ 15ರಷ್ಟು ಹೆಚ್ಚಿಸಿದ್ದು, ಪರಿಷ್ಕೃತ ದರ ಫೆ.16 ರಿಂದ ಜಾರಿಯಾಗಲಿದೆ. ಸಾರಿಗೆ ಸಂಸ್ಥೆಯ ಡೀಸೆಲ್‌ ವೆಚ್ಚ, ಸಿಬ್ಬಂದಿ ವೆಚ್ಚ ಜಾಸ್ತಿಯಾಗಿದೆ. ಆರ್ಥಿಕ ಹೊರೆ
Last Updated 15 ಫೆಬ್ರುವರಿ 2026, 23:30 IST
ಕೆಎಸ್‌ಆರ್‌ಟಿಸಿ: ಲಗೇಜ್‌ ದರ ಇಂದಿನಿಂದ ಶೇ 15ರಷ್ಟು ಹೆಚ್ಚಳ

ಮಲ್ಲೇಶ್ವರ: ರಂಗೋಲಿ ಸ್ಪರ್ಧೆ 28ಕ್ಕೆ

Bengaluru Cultural Event: ಮಲ್ಲೇಶ್ವರದ ರಾಮಮಂದಿರದಲ್ಲಿ ಫೆ.28ರಂದು ರಾಜ್ಯಮಟ್ಟದ ರಂಗೋಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ‘ರಂಗೋಲಿ ರಾಣಿ’ ಬಿರುದು ನೀಡಲಾಗುತ್ತದೆ.
Last Updated 15 ಫೆಬ್ರುವರಿ 2026, 22:57 IST
ಮಲ್ಲೇಶ್ವರ: ರಂಗೋಲಿ ಸ್ಪರ್ಧೆ 28ಕ್ಕೆ
ADVERTISEMENT

ಬೆಂಬಲ ಹಾಸ್ಯಾಸ್ಪದ: ಕಾಂಗ್ರೆಸ್‌ ಟೀಕೆ

KR Puram Politics: ಬೈರತಿ ಬಸವರಾಜ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವೆಂಬ ಬಿಜೆಪಿಯ ಆರೋಪ ಹಾಸ್ಯಾಸ್ಪದ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಮೋಹನ್ ಟೀಕಿಸಿದ್ದಾರೆ.
Last Updated 15 ಫೆಬ್ರುವರಿ 2026, 22:50 IST
 ಬೆಂಬಲ ಹಾಸ್ಯಾಸ್ಪದ: ಕಾಂಗ್ರೆಸ್‌ ಟೀಕೆ

ಬೆಂಗಳೂರು | ವಕೀಲನ ಮೇಲೆ ಹಲ್ಲೆ: ಮೂವರ ವಿರುದ್ಧ ಪ್ರಕರಣ

Cubbon Park Police: ಕಟ್ಟಡದಲ್ಲಿ ಮೂತ್ರ ವಿಸರ್ಜನೆ ಪ್ರಶ್ನಿಸಿದ ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 15 ಫೆಬ್ರುವರಿ 2026, 22:39 IST
ಬೆಂಗಳೂರು | ವಕೀಲನ ಮೇಲೆ ಹಲ್ಲೆ: ಮೂವರ ವಿರುದ್ಧ ಪ್ರಕರಣ

ಆಹಾರ ವಾಹಿನಿ ಯೋಜನೆಯಡಿ ಅರ್ಜಿ ಆಹ್ವಾನ

Public Grievances Bengaluru: ಮಲ್ಲೇಶಪಾಳ್ಯ ರಂಗಮಂದಿರ, ಅಮರಜ್ಯೋತಿ ನಗರ ಪಾದಚಾರಿ ಮಾರ್ಗ, ರೈಲು ನಿಲ್ದಾಣದ ಅನಾಥ ವಾಹನಗಳು ಮತ್ತು ತೆರೆದ ಮ್ಯಾನ್‌ಹೋಲ್ ಕುರಿತು ನಾಗರಿಕರ ಅಹವಾಲುಗಳು.
Last Updated 15 ಫೆಬ್ರುವರಿ 2026, 22:17 IST
ಆಹಾರ ವಾಹಿನಿ ಯೋಜನೆಯಡಿ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT