ಭಾರತೀಯ ಪರಂಪರೆ ಉಳಿದಿರುವುದಕ್ಕೆ ನಮ್ಮ ಸಂಸ್ಕಾರಗಳೇ ಕಾರಣ: ಸಂಸದ ಡಾ.ಕೆ.ಸುಧಾಕರ್
ಯಲಹಂಕದ ಚೊಕ್ಕನಹಳ್ಳಿಯಲ್ಲಿ ದಕ್ಷಿಣ ಕಾಳಿಕಾದೇವಿಯ ನೂತನ ದೇವಸ್ಥಾನ ಉದ್ಘಾಟನೆಗೊಂಡಿತು. ಸಂಸದ ಡಾ.ಕೆ.ಸುಧಾಕರ್ ಅವರು ವಿಗ್ರಹ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡರು.Last Updated 22 ಫೆಬ್ರುವರಿ 2026, 21:06 IST