ಬುಧವಾರ, 21 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು | ಕೋರಮಂಗಲ ವೃತ್ತ: ಸಂಚಾರ ದುಸ್ತರ

ಐ.ಟಿ. ಹಬ್ ವ್ಯಾಪ್ತಿಯ ವಾಹನ ಸವಾರರಿಗೆ ನಿತ್ಯವೂ ಪಡಿಪಾಟಲು
Last Updated 21 ಜನವರಿ 2026, 0:30 IST
ಬೆಂಗಳೂರು | ಕೋರಮಂಗಲ ವೃತ್ತ: ಸಂಚಾರ ದುಸ್ತರ

ಬೆಂಗಳೂರು–ಮುಂಬೈ ನಡುವೆ ಆರಂಭವಾಗದ ಎಕ್ಸ್‌ಪ್ರೆಸ್‌ ರೈಲು

15 ದಿನಗಳಲ್ಲಿ ಶುರುವಾಗುವ ನಿರೀಕ್ಷೆ * ಬೇರೆ ರೈಲು ಬಗ್ಗೆ ಹಬ್ಬಿದ ವದಂತಿ
Last Updated 20 ಜನವರಿ 2026, 23:30 IST
ಬೆಂಗಳೂರು–ಮುಂಬೈ ನಡುವೆ ಆರಂಭವಾಗದ ಎಕ್ಸ್‌ಪ್ರೆಸ್‌ ರೈಲು

ಅಬಕಾರಿ ಪರವಾನಗಿ ನೀಡಲು ಲಂಚ: ಜಗದೀಶ್, ತಮ್ಮಣ್ಣ ಅಮಾನತು

Bribery Suspension: ಬೆಂಗಳೂರು: ಅಬಕಾರಿ ಪರವಾನಗಿ ನೀಡಲು ಲಂಚ ಪಡೆದ ಆರೋಪ ಪ್ರಕರಣದಲ್ಲಿ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ ಹಾಗೂ ಸೂಪರಿಂಟೆಂಡೆಂಟ್ ಕೆ.ಎಂ.ತಮ್ಮಣ್ಣ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Last Updated 20 ಜನವರಿ 2026, 23:30 IST
ಅಬಕಾರಿ ಪರವಾನಗಿ ನೀಡಲು ಲಂಚ: ಜಗದೀಶ್, ತಮ್ಮಣ್ಣ ಅಮಾನತು

ಎಸ್‌ಸಿ ಮೀಸಲು ಶೇ 18ಕ್ಕೆ ಏರಿಸಿ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹ

Reservation Protest: ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮೀಸಲಾತಿ ಪ್ರಮಾಣವನ್ನು ಶೇ 18ಕ್ಕೆ ಏರಿಸಬೇಕು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಮನವಿ ಸಲ್ಲಿಸಿದೆ.
Last Updated 20 ಜನವರಿ 2026, 23:30 IST
ಎಸ್‌ಸಿ ಮೀಸಲು ಶೇ 18ಕ್ಕೆ ಏರಿಸಿ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹ

ಯುಪಿಐ ದುರ್ಬಳಕೆ: ಮೂವರು ಬಿಎಂಟಿಸಿ ನಿರ್ವಾಹಕರ ಅಮಾನತು

BMTC Staff Suspension: ‘ಬಿಎಂಟಿಸಿಯ ಅಧಿಕೃತ ಯುಪಿಐ ಸ್ಕ್ಯಾನರ್ ಬದಲಿಗೆ ವೈಯಕ್ತಿಕ ಸ್ಕ್ಯಾನರ್ ಬಳಸಿ ಟಿಕೆಟ್‌ ನೀಡಿ, ಸಾರ್ವಜನಿಕ ಹಣ ದುರುಪಯೋಗ ಮಾಡಿದ ಆರೋಪದ ಮೇಲೆ ಮೂವರು ನಿರ್ವಾಹಕರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
Last Updated 20 ಜನವರಿ 2026, 23:30 IST
ಯುಪಿಐ ದುರ್ಬಳಕೆ: ಮೂವರು ಬಿಎಂಟಿಸಿ ನಿರ್ವಾಹಕರ ಅಮಾನತು

ಬೆಂಗಳೂರು | ರೌಡಿಶೀಟರ್ ಹತ್ಯೆ: ಎಂಟು ಮಂದಿ ಬಂಧನ

Rowdy Murder Case: ಬೆಂಗಳೂರು: ಹಳೇ ದ್ವೇಷದ ಕಾರಣಕ್ಕೆ ರೌಡಿಶೀಟರ್, ನಿವೃತ್ತ ಎಎಸ್‌ಐ ಪುತ್ರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದಾರೆ.
Last Updated 20 ಜನವರಿ 2026, 23:30 IST
ಬೆಂಗಳೂರು | ರೌಡಿಶೀಟರ್ ಹತ್ಯೆ: ಎಂಟು ಮಂದಿ ಬಂಧನ

‘ಗೋಲ್ಡನ್ ಅವರ್‌‘ನಲ್ಲೇ ಪ್ರಕರಣ ಭೇದಿಸಿದ ಪೊಲೀಸರು: ₹2.16 ಕೋಟಿ ಮುಟ್ಟುಗೋಲು

Email Spoofing Bust: ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ‘ಗೋಲ್ಡನ್ ಅವರ್’ ನಲ್ಲೇ ಡಾ. ರೆಡ್ಡೀಸ್‌ ಕಂಪನಿ ವಿರುದ್ಧ ನಡೆದ ₹2.16 ಕೋಟಿ ಇ-ಮೇಲ್ ಹ್ಯಾಕಿಂಗ್ ವಂಚನೆ ಪ್ರಕರಣವನ್ನು ಭೇದಿಸಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 20 ಜನವರಿ 2026, 23:30 IST
‘ಗೋಲ್ಡನ್ ಅವರ್‌‘ನಲ್ಲೇ ಪ್ರಕರಣ ಭೇದಿಸಿದ ಪೊಲೀಸರು: ₹2.16 ಕೋಟಿ ಮುಟ್ಟುಗೋಲು
ADVERTISEMENT

ಬೆಂಗಳೂರು: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವ್ಯಕ್ತಿ ಬಂಧನ

Police Arrest Bengaluru: ಬೆಂಗಳೂರು: ಮಹಿಳೆಯರ ಉಡುಪುಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಹೆಬ್ಬುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯು ಅವುಗಳನ್ನು ಧರಿಸಿ ಫೋಟೊ ತೆಗೆದು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದ ಎನ್ನಲಾಗಿದೆ.
Last Updated 20 ಜನವರಿ 2026, 23:30 IST
ಬೆಂಗಳೂರು: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವ್ಯಕ್ತಿ ಬಂಧನ

ನವೋದ್ಯಮಗಳಿಗೆ ಪ್ರೋತ್ಸಾಹ ಸಿಗಲಿ: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌

University Innovation: ಬೆಂಗಳೂರು: ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಡಿಜಿಟಲ್‌ ಸೇರಿದಂತೆ ವಿವಿಧ ಸವಾಲುಗಳಿಗೆ ಪರಿಹಾರ ನೀಡುವ ನವೋದ್ಯಮಗಳನ್ನು ವಿಶ್ವವಿದ್ಯಾಲಯಗಳು ಸಕ್ರಿಯವಾಗಿ ಪ್ರೋತ್ಸಾಹಿಸಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದರು.
Last Updated 20 ಜನವರಿ 2026, 23:20 IST
ನವೋದ್ಯಮಗಳಿಗೆ ಪ್ರೋತ್ಸಾಹ ಸಿಗಲಿ: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌

ಕರ್ತವ್ಯ ಲೋಪ: ಬೆಂಗಳೂರಿನ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ MS ರವಿ ಅಮಾನತು

Bengaluru Police Action: ಕರ್ತವ್ಯಲೋಪ ಆರೋಪದ ಮೇಲೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್‌ ಎಂ.ಎಸ್‌.ರವಿ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಾಂತ್‌ ಕುಮಾರ್ ಮಂಗಳವಾರ ಆದೇಶಿಸಿದ್ದಾರೆ.
Last Updated 20 ಜನವರಿ 2026, 23:00 IST
ಕರ್ತವ್ಯ ಲೋಪ: ಬೆಂಗಳೂರಿನ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ MS ರವಿ ಅಮಾನತು
ADVERTISEMENT
ADVERTISEMENT
ADVERTISEMENT