ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ಸಂಶೋಧಕ ಹನಿಯೂರು ಚಂದ್ರೇಗೌಡಗೆ ಜೀವ ಬೆದರಿಕೆ: ಇಬ್ಬರ ವಿರುದ್ಧ ಎಫ್‌ಐಆರ್‌

ಸಂಶೋಧಕ ಹನಿಯೂರು ಚಂದ್ರೇಗೌಡಗೆ ಜೀವ ಬೆದರಿಕೆ, ಪೊಲೀಸರಿಂದ ತನಿಖೆ
Last Updated 8 ಜನವರಿ 2026, 15:41 IST
ಸಂಶೋಧಕ ಹನಿಯೂರು ಚಂದ್ರೇಗೌಡಗೆ ಜೀವ ಬೆದರಿಕೆ: ಇಬ್ಬರ ವಿರುದ್ಧ ಎಫ್‌ಐಆರ್‌

ಇಂಟೆಕ್ಸ್‌ ಫಾರ್ಮಿಂಗ್– 2026: ಜ. 21ರಿಂದ ನೂತನ ಆವಿಷ್ಕಾರಗಳ ಪ್ರದರ್ಶನ

Manufacturing Innovation: ಬಿಐಇಸಿಯಲ್ಲಿ ಜ. 21ರಿಂದ ಐದು ದಿನ ನಡೆಯಲಿರುವ ಇಂಟೆಕ್ಸ್‌ ಫಾರ್ಮಿಂಗ್–2026ನಲ್ಲಿ 24 ದೇಶಗಳ 714 ಕಂಪನಿಗಳು ಲೋಹದ ಉತ್ಪಾದನಾ ತಂತ್ರಜ್ಞಾನದಲ್ಲಿನ ನೂತನ ಆವಿಷ್ಕಾರಗಳನ್ನು ಪ್ರದರ್ಶಿಸಲಿವೆ.
Last Updated 8 ಜನವರಿ 2026, 15:38 IST
ಇಂಟೆಕ್ಸ್‌ ಫಾರ್ಮಿಂಗ್– 2026: ಜ. 21ರಿಂದ ನೂತನ ಆವಿಷ್ಕಾರಗಳ ಪ್ರದರ್ಶನ

ಮಹೇಶ ಜೋಶಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿರುವುದು ಹಾಸ್ಯಾಸ್ಪದ: ರಾಮಲಿಂಗಶೆಟ್ಟಿ

Kannada Sahitya Parishat: ಮಹೇಶ ಜೋಶಿ ಅವರು ನ್ಯಾಯಾಂಗ ತನಿಖೆಗೆ ಆಗ್ರಹಿಸಿರುವುದು ಹಾಸ್ಯಾಸ್ಪದ ಎಂದು ನಿಕಟಪೂರ್ವ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ತಿಳಿಸಿದ್ದಾರೆ. ಹಾಲಿನ ವಿಚಾರಣಾಧಿಕಾರಿಯ ವರದಿ ಇನ್ನೂ ಸಲ್ಲಿಸಲಾಗಿಲ್ಲ.
Last Updated 8 ಜನವರಿ 2026, 15:35 IST
ಮಹೇಶ ಜೋಶಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿರುವುದು ಹಾಸ್ಯಾಸ್ಪದ: ರಾಮಲಿಂಗಶೆಟ್ಟಿ

ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು: ಚಾಲಕ, ಮಹಿಳೆ ಪಾರು

Bengaluru Mysuru Highway: ಮದ್ದೂರು: ನಿಡಘಟ್ಟ ಸಮೀಪದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಗುರುವಾರ ಸಂಜೆ ಸಂಭವಿಸಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
Last Updated 8 ಜನವರಿ 2026, 15:35 IST
ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು: ಚಾಲಕ, ಮಹಿಳೆ ಪಾರು

ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವ ಆಮಿಷ: ₹50 ಲಕ್ಷ ವಂಚನೆ

ಇಬ್ಬರು ಆರೋಪಿಗಳ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್ಐಆರ್‌
Last Updated 8 ಜನವರಿ 2026, 14:46 IST
ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವ ಆಮಿಷ: ₹50 ಲಕ್ಷ ವಂಚನೆ

ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ಅಗತ್ಯ: ಪುರುಷೋತ್ತಮ ಬಿಳಿಮಲೆ

ನಗರ ವಿ.ವಿಯಲ್ಲಿ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರ ‘ಮಾರ್ಗ’ ಉದ್ಘಾಟನೆ
Last Updated 8 ಜನವರಿ 2026, 14:00 IST
ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ಅಗತ್ಯ: ಪುರುಷೋತ್ತಮ ಬಿಳಿಮಲೆ

ಕಸಾಪ ವ್ಯವಹಾರದ ನ್ಯಾಯಾಂಗ ತನಿಖೆ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ

Kannada Sahitya Parishat Issue: ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹೇಶ ಜೋಶಿ ಅವರ ಅವಧಿಯ ವ್ಯವಹಾರಗಳ ಕುರಿತು ನ್ಯಾಯಾಂಗ ತನಿಖೆ ನಡೆಸುವ ಬಗ್ಗೆ ವರದಿ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ
Last Updated 8 ಜನವರಿ 2026, 11:00 IST
ಕಸಾಪ ವ್ಯವಹಾರದ ನ್ಯಾಯಾಂಗ ತನಿಖೆ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ
ADVERTISEMENT

ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಾಧ್ಯಕ್ಷರಾಗಿ ವಕೀಲ ಎ.ಕೆ.ವಸಂತ್ ನೇಮಕ

Karnataka Congress Appointment: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಘಟಕದ (ಕೆಪಿಸಿಸಿ) ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯಾಧ್ಯಕ್ಷರನ್ನಾಗಿ ಹೈಕೋರ್ಟ್‌ನ ಹಿರಿಯ ವಕೀಲ ಎ.ಕೆ.ವಸಂತ್ ಅವರನ್ನು ನೇಮಕ ಮಾಡಲಾಗಿದೆ.
Last Updated 8 ಜನವರಿ 2026, 6:52 IST
ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಾಧ್ಯಕ್ಷರಾಗಿ ವಕೀಲ ಎ.ಕೆ.ವಸಂತ್ ನೇಮಕ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್‌ ನಿಯಮ: ರಾಮಲಿಂಗಾರೆಡ್ಡಿ ತರಾಟೆ

ಟ್ಯಾಕ್ಸಿ ಚಾಲಕರ ಜೊತೆ ಚರ್ಚೆ: ಓಲಾ, ಉಬರ್‌ ಟ್ಯಾಕ್ಸಿಗೆ ಅನುಕೂಲ ಇತರರಿಗೆ ಏಕಿಲ್ಲ: ರಾಮಲಿಂಗಾರೆಡ್ಡಿ ಪ್ರಶ್ನೆ
Last Updated 8 ಜನವರಿ 2026, 5:20 IST
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್‌ ನಿಯಮ: ರಾಮಲಿಂಗಾರೆಡ್ಡಿ ತರಾಟೆ

ಬನ್ನೇರುಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕಡಿತ: ರಾಜ್ಯ ಸರ್ಕಾರಕ್ಕೆ ಸಿಇಸಿ ತಪರಾಕಿ

Bannerghatta eco-sensitive area ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶವನ್ನು (ಇಎಸ್‌ಝಡ್) 268 ಚದರ ಕಿ.ಮೀ.ನಿಂದ 168 ಚದರ ಕಿ.ಮೀ.ಗೆ ಇಳಿಸಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಕಟುವಾಗಿ ಟೀಕಿಸಿದ್ದು
Last Updated 8 ಜನವರಿ 2026, 0:41 IST
ಬನ್ನೇರುಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕಡಿತ: ರಾಜ್ಯ ಸರ್ಕಾರಕ್ಕೆ ಸಿಇಸಿ ತಪರಾಕಿ
ADVERTISEMENT
ADVERTISEMENT
ADVERTISEMENT