ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ಬೆಂಗಳೂರು ವಿಮಾನ ನಿಲ್ದಾಣ: ಒಂದೇ ವರ್ಷದಲ್ಲಿ 4.38 ಲಕ್ಷ ಜನ ಪ್ರಯಾಣ

KIA Passenger Traffic: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಕಳೆದ ವರ್ಷ (2025) ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 4,38,20,000 ಜನರು ಪ್ರಯಾಣಿಸಿದ್ದಾರೆ. ನವೆಂಬರ್‌ 23ರಂದು ದಾಖಲೆ ಪ್ರಮಾಣದ ಸಂಚಾರ ನಡೆದಿದೆ.
Last Updated 15 ಜನವರಿ 2026, 18:08 IST
ಬೆಂಗಳೂರು ವಿಮಾನ ನಿಲ್ದಾಣ: ಒಂದೇ ವರ್ಷದಲ್ಲಿ 4.38 ಲಕ್ಷ ಜನ ಪ್ರಯಾಣ

ದಲಿತ ಸಿ.ಎಂ ಆಗದಿರುವುದಕ್ಕೆ ನೋವಿದೆ: ಸಚಿವ ಕೆ.ಎಚ್‌. ಮುನಿಯಪ್ಪ

Congress Politics: ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗದಿರುವುದಕ್ಕೆ ನೋವಿದೆ.‌ ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು. ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 15 ಜನವರಿ 2026, 18:04 IST
ದಲಿತ ಸಿ.ಎಂ ಆಗದಿರುವುದಕ್ಕೆ ನೋವಿದೆ: ಸಚಿವ ಕೆ.ಎಚ್‌. ಮುನಿಯಪ್ಪ

ಬೆಂಗಳೂರಿನಾದ್ಯಂತ ಸಡಗರದ ಸಂಕ್ರಾಂತಿ ಆಚರಣೆ

Sankranti Festival: ವರ್ಷದ ಪ್ರಥಮ ಹಬ್ಬವಾದ ಸಂಕ್ರಾಂತಿಯನ್ನು ನಗರದೆಲ್ಲೆಡೆ ಸಂಭ್ರಮ ಸಡಗರದಿಂದ ಗುರುವಾರ ಆಚರಿಸಲಾಯಿತು. ಹಬ್ಬದ ಅಂಗವಾಗಿ ಮನೆ ಮನೆಗಳೂ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಚಿಣ್ಣರು, ಮಹಿಳೆಯರು ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದರು.
Last Updated 15 ಜನವರಿ 2026, 17:53 IST
ಬೆಂಗಳೂರಿನಾದ್ಯಂತ ಸಡಗರದ ಸಂಕ್ರಾಂತಿ ಆಚರಣೆ

ಬೊಮ್ಮನಹಳ್ಳಿ ವಲಯ-2 ನಗರ ಯೋಜನೆ ವಿಭಾಗದ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ

Town Planning Office: ಬೊಮ್ಮನಹಳ್ಳಿ ವಲಯ-2 ನಗರ ಯೋಜನೆ ವಿಭಾಗದ ಉಪ ನಿರ್ದೇಶಕರ ಕಚೇರಿಯನ್ನು ತಾತ್ಕಾಲಿಕವಾಗಿ ಎಚ್‌ಎಸ್‌ಆರ್‌ ಬಡಾವಣೆಯ ಬಿಡಿಎ ವಾಣಿಜ್ಯ ಸಂಕೀರ್ಣದ 2ನೇ ಮಹಡಿಗೆ ಸ್ಥಳಾಂತರಿಸಲಾಗಿದೆ.
Last Updated 15 ಜನವರಿ 2026, 17:53 IST
ಬೊಮ್ಮನಹಳ್ಳಿ ವಲಯ-2 ನಗರ ಯೋಜನೆ ವಿಭಾಗದ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ

ಗಂಗಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ; ದೇಗುಲದಲ್ಲಿ ಮುಗಿಲು ಮುಟ್ಟಿದ ಭಕ್ತರ ಹರ್ಷ

Sunray Phenomenon: ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯನ ಕಿರಣಗಳು ಆರು ಸೆಕೆಂಡುಗಳ ಕಾಲ ಶಿವಲಿಂಗವನ್ನು ಆವರಿಸಿದ rara ಕ್ಷಣ ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಿಸಿತು. ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.
Last Updated 15 ಜನವರಿ 2026, 16:03 IST
ಗಂಗಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ; ದೇಗುಲದಲ್ಲಿ ಮುಗಿಲು ಮುಟ್ಟಿದ ಭಕ್ತರ ಹರ್ಷ

ಶಾಂತಿಯನ್ನು ಸಾರುವುದೇ ನಿಜವಾದ ಧರ್ಮ: ಯಡಿಯೂರಪ್ಪ

Religious Harmony: ಸೋಂಪುರದಲ್ಲಿ ನಡೆದ ಬಸವೇಶ್ವರಸ್ವಾಮಿ ರಥೋತ್ಸವದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ‘ಶಾಂತಿ ಮತ್ತು ಸೌಹಾರ್ದತೆ ಬೆಸೆಯುವ ಧರ್ಮವೇ ನಿಜವಾದ ಧರ್ಮ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅರ್ಚಕ ದಂಪತಿಗಳಿಗೆ ಗೌರವ ಸಲ್ಲಿಸಲಾಯಿತು.
Last Updated 15 ಜನವರಿ 2026, 15:53 IST
ಶಾಂತಿಯನ್ನು ಸಾರುವುದೇ ನಿಜವಾದ ಧರ್ಮ: ಯಡಿಯೂರಪ್ಪ

ರಾಜೀವ್ ಗೌಡ ವಿರುದ್ಧ ಕ್ರಮಕ್ಕೆ ಎನ್‌ಎಫ್‌ಐಡಬ್ಲ್ಯು ಒತ್ತಾಯ

Political Misconduct: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರನ್ನು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎನ್‌ಎಫ್‌ಐಡಬ್ಲ್ಯು ಸಂಘಟನೆ ಸರ್ಕಾರವನ್ನು ಆಗ್ರಹಿಸಿದೆ.
Last Updated 15 ಜನವರಿ 2026, 15:48 IST
ರಾಜೀವ್ ಗೌಡ ವಿರುದ್ಧ ಕ್ರಮಕ್ಕೆ ಎನ್‌ಎಫ್‌ಐಡಬ್ಲ್ಯು ಒತ್ತಾಯ
ADVERTISEMENT

ಎಲ್ಲ ಕ್ಷೇತ್ರಗಳಲ್ಲೂ ಸೃಜನಶೀಲತೆ ಕಾಣಬಹುದು; ಶಾಲಿನಿ ರಜನೀಶ್

Art in Public Spaces: ‘ಎಲ್ಲ ಕ್ಷೇತ್ರಗಳಲ್ಲೂ ಕಲೆ ಮತ್ತು ಸೃಜನಶೀಲತೆ ಇದೆ’ ಎಂಬ ಶಾಲಿನಿ ರಜನೀಶ್ ಮಾತುಗಳು ಬೆಂಗಳೂರು ನಗರದಲ್ಲಿ ನಡೆದ ಸೃಜನಶೀಲ ಉತ್ಸವದಲ್ಲಿ ಪ್ರತಿಧ್ವನಿಸಿದವು. ಸಂಸ್ಕೃತಿಯ ಮೂಲಕ ಜಾಗೃತಿ ಮೂಡಿಸುವ ಮನವಿ ಅವರು ಮಾಡಿದರು.
Last Updated 15 ಜನವರಿ 2026, 15:44 IST
ಎಲ್ಲ ಕ್ಷೇತ್ರಗಳಲ್ಲೂ ಸೃಜನಶೀಲತೆ ಕಾಣಬಹುದು; ಶಾಲಿನಿ ರಜನೀಶ್

ಚಂದ್ರಾಲೇಔಟ್‌ನಲ್ಲಿ ಅಕ್ರಮ ಶೆಡ್‌: ₹82 ಕೋಟಿ ಮೌಲ್ಯದ ಸ್ವತ್ತು ವಶ

BDA Demolition Drive: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಚಂದ್ರಾ ಲೇಔಟ್‌ನಲ್ಲಿ ನಿರ್ಮಿಸಿದ್ದ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಿ ₹82 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ಜೆಸಿಬಿ ಬಳಸಿ ಗ್ಯಾರೇಜ್, ಗೋದಾಮು ತೆರವು ಮಾಡಲಾಯಿತು.
Last Updated 15 ಜನವರಿ 2026, 15:40 IST
ಚಂದ್ರಾಲೇಔಟ್‌ನಲ್ಲಿ ಅಕ್ರಮ ಶೆಡ್‌: ₹82 ಕೋಟಿ ಮೌಲ್ಯದ ಸ್ವತ್ತು ವಶ

ಬೆಂಗಳೂರು: ಅದ್ದೂರಿಯಾಗಿ ನಡೆದ ಬಸವೇಶ್ವರ ಸ್ವಾಮಿ ರಥೋತ್ಸವ, ಕಡಲೇಕಾಯಿ ಪರಿಷೆ

Kadalekai Parishe: ಸೋಂಪುರ ಬಳಿಯ ವರಹಾಸಂದ್ರದಲ್ಲಿ ಇತಿಹಾಸ ಪ್ರಸಿದ್ಧ ಬಸವೇಶ್ವರ ಸ್ವಾಮಿಯ ರಥೋತ್ಸವ, ದೇವರ ಉತ್ಸವ, ಕಡಲೇಕಾಯಿ ಪರಿಷೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
Last Updated 15 ಜನವರಿ 2026, 15:19 IST
ಬೆಂಗಳೂರು: ಅದ್ದೂರಿಯಾಗಿ ನಡೆದ ಬಸವೇಶ್ವರ ಸ್ವಾಮಿ ರಥೋತ್ಸವ, ಕಡಲೇಕಾಯಿ ಪರಿಷೆ
ADVERTISEMENT
ADVERTISEMENT
ADVERTISEMENT