ಬುಧವಾರ, 28 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಠಾಣೆ ಮೆಟ್ಟಿಲೇರಿದ ವಾರಗಿತ್ತಿಯರ ಕಲಹ: ನಟಿ ಕಾವ್ಯಾಗೌಡ ಸೇರಿದಂತೆ 7ಜನರ ಮೇಲೆ FIR

Domestic Dispute FIR: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಕಾವ್ಯಾಗೌಡ ಹಾಗೂ ಪ್ರೇಮಾ ಅವರು ಪರಸ್ಪರ ದೂರು–ಪ್ರತಿದೂರು ನೀಡಿದ್ದು, ಒಟ್ಟು ಏಳು ಮಂದಿ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ.
Last Updated 27 ಜನವರಿ 2026, 23:30 IST
ಠಾಣೆ ಮೆಟ್ಟಿಲೇರಿದ ವಾರಗಿತ್ತಿಯರ ಕಲಹ: ನಟಿ ಕಾವ್ಯಾಗೌಡ ಸೇರಿದಂತೆ 7ಜನರ ಮೇಲೆ FIR

ಆರ್‌ಟಿಇ ಅಡಿ ಶೇ 25ರಷ್ಟು ಸೀಟು: 2019ರ ತಿದ್ದುಪಡಿ ವಾಪಸ್ ಪಡೆಯುವ ಸಾಧ್ಯತೆ

Education Policy: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಶೇ 25ರಷ್ಟು ಸೀಟುಗಳನ್ನು ಉಚಿತವಾಗಿ ನೀಡುವುದನ್ನು ಸರ್ಕಾರಿ, ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ 2019ರಲ್ಲಿ ಮಾಡಿರುವ ತಿದ್ದುಪಡಿಯನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯುವ ಸಾಧ್ಯತೆಯಿದೆ.
Last Updated 27 ಜನವರಿ 2026, 23:07 IST
ಆರ್‌ಟಿಇ ಅಡಿ ಶೇ 25ರಷ್ಟು ಸೀಟು: 2019ರ ತಿದ್ದುಪಡಿ ವಾಪಸ್ ಪಡೆಯುವ ಸಾಧ್ಯತೆ

ಬೆಂಗಳೂರು | ₹18 ಕೋಟಿ ಮೌಲ್ಯದ ಆಭರಣ ಕಳ್ಳತನ; ಬಿಲ್ಡರ್‌ ಮನೆಯಲ್ಲಿ ಕೃತ್ಯ

Jewellery Theft: ಬಿಲ್ಡರ್ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಜನವರಿ 2026, 23:02 IST
ಬೆಂಗಳೂರು | ₹18 ಕೋಟಿ ಮೌಲ್ಯದ ಆಭರಣ ಕಳ್ಳತನ; ಬಿಲ್ಡರ್‌ ಮನೆಯಲ್ಲಿ ಕೃತ್ಯ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 27 ಜನವರಿ 2026, 22:46 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

‘ಕುಲಶೇಖರಿ’ ಎಂದೇ ಪ್ರಸಿದ್ಧರಾಗಿದ್ದ ಲೇಖಕಿ ಉಷಾದೇವಿ ನಿಧನ

Death News: ಕುಲಶೇಖರಿ ಎಂದೇ ಪ್ರಸಿದ್ಧರಾದ ಲೇಖಕಿ ಉಷಾದೇವಿ (86) ಮಂಗಳವಾರ ನಿಧನರಾದರು.
Last Updated 27 ಜನವರಿ 2026, 21:07 IST
‘ಕುಲಶೇಖರಿ’ ಎಂದೇ ಪ್ರಸಿದ್ಧರಾಗಿದ್ದ ಲೇಖಕಿ ಉಷಾದೇವಿ ನಿಧನ

ಹಿಂದೂಗಳಲ್ಲಿ ಒಗ್ಗಟ್ಟು ಮೂಡಲಿ: ಎಂ.ಆರ್.ಅನಂತ್

ಸಿಂಗನಾಯಕನಹಳ್ಳಿಯಲ್ಲಿ ಹಿಂದೂ ಸಮಾಜೋತ್ಸವ
Last Updated 27 ಜನವರಿ 2026, 18:44 IST
ಹಿಂದೂಗಳಲ್ಲಿ ಒಗ್ಗಟ್ಟು ಮೂಡಲಿ: ಎಂ.ಆರ್.ಅನಂತ್

ಜಿಬಿಎ ಚುನಾವಣೆ | ಮತದಾರರ ಪಟ್ಟಿ: ಸಮಯ ವಿಸ್ತರಣೆಗೆ ಮನವಿ

ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಜಿಬಿಎ ಮುಖ್ಯ ಆಯುಕ್ತ ಸೂಚನೆ
Last Updated 27 ಜನವರಿ 2026, 18:42 IST
ಜಿಬಿಎ ಚುನಾವಣೆ | ಮತದಾರರ ಪಟ್ಟಿ: ಸಮಯ ವಿಸ್ತರಣೆಗೆ ಮನವಿ
ADVERTISEMENT

ಅಕ್ರಮ ಬಡಾವಣೆ: ಒತ್ತುವರಿ ತೆರವು ತ್ವರಿತಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

Urban Development Issue: ಬೆಂಗಳೂರು: ನಗರದಲ್ಲಿ ದಿನನಿತ್ಯ ಅಕ್ರಮ ಕಟ್ಟಡ ಮತ್ತು ಬಡಾವಣೆಗಳು ನಿರ್ಮಾಣವಾಗುತ್ತಿದ್ದರೂ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಕಿಡಿಕಾರಿದ್ದಾರೆ.
Last Updated 27 ಜನವರಿ 2026, 18:39 IST
ಅಕ್ರಮ ಬಡಾವಣೆ: ಒತ್ತುವರಿ ತೆರವು ತ್ವರಿತಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

ಪೂಜಾ ವೆಚ್ಚದ ಅನುದಾನ ಹೆಚ್ಚಿಸಲು ಮನವಿ

Temple Funding Demand: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಹಿಂದೂ ದೇವಾಲಯಗಳ ಪೂಜಾ ಸಾಮಗ್ರಿಗಳ ವೆಚ್ಚಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ
Last Updated 27 ಜನವರಿ 2026, 18:38 IST
ಪೂಜಾ ವೆಚ್ಚದ ಅನುದಾನ ಹೆಚ್ಚಿಸಲು ಮನವಿ

ಬೆಂಗಳೂರು: ₹87 ಕೋಟಿ ಮೌಲ್ಯದ ದತ್ತಾಂಶ ಕಳವು

ಸಾಫ್ಟ್‌ವೇರ್‌ ಕಂಪನಿ ಮಾಜಿ ಹಿರಿಯ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್‌
Last Updated 27 ಜನವರಿ 2026, 18:36 IST
ಬೆಂಗಳೂರು: ₹87 ಕೋಟಿ ಮೌಲ್ಯದ ದತ್ತಾಂಶ ಕಳವು
ADVERTISEMENT
ADVERTISEMENT
ADVERTISEMENT