ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಭಾರತೀಯ ಪರಂಪರೆ ಉಳಿದಿರುವುದಕ್ಕೆ ನಮ್ಮ ಸಂಸ್ಕಾರಗಳೇ ಕಾರಣ: ಸಂಸದ ಡಾ.ಕೆ.ಸುಧಾಕರ್

ಯಲಹಂಕದ ಚೊಕ್ಕನಹಳ್ಳಿಯಲ್ಲಿ ದಕ್ಷಿಣ ಕಾಳಿಕಾದೇವಿಯ ನೂತನ ದೇವಸ್ಥಾನ ಉದ್ಘಾಟನೆಗೊಂಡಿತು. ಸಂಸದ ಡಾ.ಕೆ.ಸುಧಾಕರ್ ಅವರು ವಿಗ್ರಹ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡರು.
Last Updated 22 ಫೆಬ್ರುವರಿ 2026, 21:06 IST
ಭಾರತೀಯ ಪರಂಪರೆ ಉಳಿದಿರುವುದಕ್ಕೆ ನಮ್ಮ  ಸಂಸ್ಕಾರಗಳೇ ಕಾರಣ: ಸಂಸದ ಡಾ.ಕೆ.ಸುಧಾಕರ್

ಮಾಕಳಿ | ಹೊತ್ತಿ ಉರಿದ ಗೋದಾಮು: ಸುಟ್ಟು ಕರಲಾದ ಅಪಾರ ಪ್ರಮಾಣದ ದಾಸ್ತಾನು

ಬೆಂಗಳೂರು ಉತ್ತರ ತಾಲ್ಲೂಕಿನ ಮಾಕಳಿಯಲ್ಲಿರುವ ಗೋದಾಮುಗಳಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಗೋದಾಮುಗಳಲ್ಲಿದ್ದ ಅಪಾರ ಪ್ರಮಾಣದ ದಾಸ್ತಾನುಗಳು ಬೆಂಕಿಗೆ ಆಹುತಿಯಾಗಿವೆ.
Last Updated 22 ಫೆಬ್ರುವರಿ 2026, 18:31 IST
ಮಾಕಳಿ | ಹೊತ್ತಿ ಉರಿದ ಗೋದಾಮು: ಸುಟ್ಟು ಕರಲಾದ ಅಪಾರ ಪ್ರಮಾಣದ ದಾಸ್ತಾನು

ಬೆಸ್ಕಾಂ |ಮೃತರ ಕುಟುಂಬದವರಿಗೆ ತಲಾ ₹1 ಕೋಟಿ ಪರಿಹಾರ: ಚೆಕ್‌ ವಿತರಿಸಿದ ಜಾರ್ಜ್‌

ಬೆಂಗಳೂರು: ಕರ್ತವ್ಯದ ವೇಳೆ ಮೃತಪಟ್ಟ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬಗಳಿಗೆ ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರು ತಲಾ ₹1 ಕೋಟಿ ಪರಿಹಾರದ ಚೆಕ್‌ ವಿತರಿಸಿದರು.
Last Updated 22 ಫೆಬ್ರುವರಿ 2026, 18:06 IST
ಬೆಸ್ಕಾಂ |ಮೃತರ ಕುಟುಂಬದವರಿಗೆ ತಲಾ ₹1 ಕೋಟಿ ಪರಿಹಾರ: ಚೆಕ್‌ ವಿತರಿಸಿದ ಜಾರ್ಜ್‌

ಜಿಬಿಎ | ಪೂರ್ವ ನಗರಪಾಲಿಕೆ: ಆಸ್ತಿ ತೆರಿಗೆ ಪಾವತಿಸದ 5 ಆಸ್ತಿ ಹರಾಜು

ಕೆ.ಆರ್.ಪುರದ ಪೂರ್ವ ನಗರಪಾಲಿಕೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳನ್ನು ಜಂಟಿ ಆಯುಕ್ತೆ ಸುಧಾ ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಹರಾಜು ಮಾಡಲಾಯಿತು.
Last Updated 22 ಫೆಬ್ರುವರಿ 2026, 17:43 IST
ಜಿಬಿಎ | ಪೂರ್ವ ನಗರಪಾಲಿಕೆ: ಆಸ್ತಿ ತೆರಿಗೆ ಪಾವತಿಸದ 5 ಆಸ್ತಿ ಹರಾಜು

ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್: ವಿಜೇತ ತಂಡಗಳಿಗೆ ಟ್ರೋಫಿ

ಮಹದೇವಪುರ ಬಿಜೆಪಿ ಘಟಕದ ಸಹಯೋಗದಲ್ಲಿ ದೊಡ್ಡಬನಹಳ್ಳಿಯಲ್ಲಿ ಆಯೋಜಿಸಿದ್ದ ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.
Last Updated 22 ಫೆಬ್ರುವರಿ 2026, 17:37 IST
ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್: ವಿಜೇತ ತಂಡಗಳಿಗೆ ಟ್ರೋಫಿ

ಬೆಂಗಳೂರು | ಕುಂದು ಕೊರತೆ: ಅಗೆದಿರುವ ರಸ್ತೆ ಸರಿಪಡಿಸಿ

Namma Bengaluru: ಚೆನ್ನಮ್ಮನ ಕೆರೆ ಅಚ್ಚುಕಟ್ಟುಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್‌ ರಸ್ತೆಯನ್ನು ಅಗೆದು ಹಾಕಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ರಸ್ತೆಯ ಒಂದು ಬದಿಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ.
Last Updated 22 ಫೆಬ್ರುವರಿ 2026, 17:12 IST
ಬೆಂಗಳೂರು | ಕುಂದು ಕೊರತೆ: ಅಗೆದಿರುವ ರಸ್ತೆ ಸರಿಪಡಿಸಿ

ದೇಶದ ಪರಂಪರೆ ಜೀವಂತವಾಗಿ ಉಳಿದಿರುವುದಕ್ಕೆ ನಮ್ಮ ಸಂಸ್ಕಾರ ಕಾರಣ: ಡಾ.ಕೆ.ಸುಧಾಕರ್

ದಕ್ಷಿಣ ಕಾಳಿಕಾದೇವಿಯ ನೂತನ ದೇವಸ್ಥಾನ ಉದ್ಘಾಟನೆ
Last Updated 22 ಫೆಬ್ರುವರಿ 2026, 16:20 IST
ದೇಶದ ಪರಂಪರೆ ಜೀವಂತವಾಗಿ ಉಳಿದಿರುವುದಕ್ಕೆ ನಮ್ಮ ಸಂಸ್ಕಾರ ಕಾರಣ: ಡಾ.ಕೆ.ಸುಧಾಕರ್
ADVERTISEMENT

ನೈಜ ಸಂಘಗಳಿಂದ ಅರ್ಹರಿಗೆ ಪ್ರಶಸ್ತಿ: ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ

ಉತ್ತರ ಕನ್ನಡದ ತಿಮ್ಮಣ್ಣ ಭಟ್ಟರಿಗೆ ಬೆಳಗೆರೆ ಮಹಾಲಕ್ಷ್ಮಮ್ಮ ಪ್ರಶಸ್ತಿ ಪ್ರದಾನ
Last Updated 22 ಫೆಬ್ರುವರಿ 2026, 16:19 IST
ನೈಜ ಸಂಘಗಳಿಂದ ಅರ್ಹರಿಗೆ ಪ್ರಶಸ್ತಿ: ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ

ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದು ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು

Bengaluru Crime News: ಗ್ರಾಹಕನ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ಬಂದ ಕಿಡಿಗೇಡಿಯೊಬ್ಬ ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ನಾಗಸಂದ್ರ ಬಳಿಯ ಮಂಜುನಾಥ್ ನಗರದಲ್ಲಿ ನಡೆದಿದೆ.
Last Updated 22 ಫೆಬ್ರುವರಿ 2026, 15:35 IST
ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದು ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು

ಜ್ಞಾನದಾನದಿಂದ ಸಮಾಜದಲ್ಲಿ ಬದಲಾವಣೆ: ಪ.ಸ.ಕುಮಾರ್

Knowledge Sharing: ‘ಸಮಾಜದಲ್ಲಿ ಗೋದಾನ ಸಹಿತ ಹಲವು ದಾನಗಳಿದ್ದರೂ ಜ್ಞಾನದಾನವೇ ಶ್ರೇಷ್ಟವಾದುದು’ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಹೇಳಿದರು.
Last Updated 22 ಫೆಬ್ರುವರಿ 2026, 14:17 IST
ಜ್ಞಾನದಾನದಿಂದ ಸಮಾಜದಲ್ಲಿ ಬದಲಾವಣೆ: ಪ.ಸ.ಕುಮಾರ್
ADVERTISEMENT
ADVERTISEMENT
ADVERTISEMENT