ಬುಧವಾರ, 21 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ₹5.14 ಕೋಟಿ ವಂಚನೆ

Investment Scam: ಬೆಂಗಳೂರು ಆರ್‌.ಟಿ.ನಗರದ ಎಂಎನ್‌ಸಿ ಉದ್ಯೋಗಿಯಿಂದ ಹೂಡಿಕೆ ಹೆಸರಿನಲ್ಲಿ ಸೈಬರ್ ವಂಚಕರು ₹5.14 ಕೋಟಿ ದೋಚಿದ್ದು, ನಕಲಿ ಆ್ಯಪ್‌ ಮೂಲಕ ಹೂಡಿಕೆ ಮಾಡಿಸಲು ಪ್ರೇರಣೆಯಾದ ಪ್ರಕರಣ ದಾಖಲಾಗಿದೆ.
Last Updated 21 ಜನವರಿ 2026, 16:32 IST
ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ₹5.14 ಕೋಟಿ ವಂಚನೆ

ಬೆಂಗಳೂರು| ಫೆ.10ರೊಳಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ

Caste Census Report: ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ‌ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಫೆಬ್ರವರಿ 10ರ ಒಳಗೆ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
Last Updated 21 ಜನವರಿ 2026, 16:29 IST
ಬೆಂಗಳೂರು| ಫೆ.10ರೊಳಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ

ಬೆಂಗಳೂರು| ಇಂಟೆಕ್ಸ್‌ ಫಾರ್ಮಿಂಗ್‌ ಪ್ರದರ್ಶನ ಉತ್ತಮ ವೇದಿಕೆ: ಎಸ್. ರಾಜಕುಮಾರ್‌

Manufacturing Technology: ಮಷಿನ್ ಟೂಲ್ ಉದ್ಯಮದಲ್ಲಿ ತಂತ್ರಜ್ಞಾನಗಳ ಮೌಲ್ಯಮಾಪನ ಮಾಡಲು ಇಂಟೆಕ್ಸ್‌ ಫಾರ್ಮಿಂಗ್‌ ಪ್ರದರ್ಶನವು ಒಂದು ಉತ್ತಮ ವೇದಿಕೆ ಆಗಿದೆ ಎಂದು ಎಸ್. ರಾಜಕುಮಾರ್‌ ಹೇಳಿದರು.
Last Updated 21 ಜನವರಿ 2026, 16:22 IST
ಬೆಂಗಳೂರು| ಇಂಟೆಕ್ಸ್‌ ಫಾರ್ಮಿಂಗ್‌ ಪ್ರದರ್ಶನ ಉತ್ತಮ ವೇದಿಕೆ: ಎಸ್. ರಾಜಕುಮಾರ್‌

ಅನುದಾನ ದುರುಪಯೋಗವಾದರೆ ಕ್ರಮ: ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ

Government Grant: ಮಹಾಪುರುಷರ ಜಯಂತಿಗೆ ನೀಡುವ ಅನುದಾನ ದುರುಪಯೋಗವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಎಚ್ಚರಿಸಿದರು. ಸರಿಯಾದ ಬಳಕೆ ಅಗತ್ಯವಿದೆ ಎಂದರು.
Last Updated 21 ಜನವರಿ 2026, 16:22 IST
ಅನುದಾನ ದುರುಪಯೋಗವಾದರೆ ಕ್ರಮ: ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ

ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಎಫ್‌ಐಆರ್‌

Traffic Violation: ಇಲ್ಲಿನ ಮೈಸೂರು ರಸ್ತೆಯಲ್ಲಿ ಅತಿ ವೇಗವಾಗಿ ಕಾರು ಚಾಲನೆ ಮಾಡಿ ಪಾದಚಾರಿಗಳು ಹಾಗೂ ವಾಹನ ಸವಾರರ ಜೀವಕ್ಕೆ ಅಪಾಯ ಉಂಟುಮಾಡಿದ್ದ ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 21 ಜನವರಿ 2026, 16:02 IST
ಬೆಂಗಳೂರು: ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ ಎಫ್‌ಐಆರ್‌

ಡಬಲ್‌ ಡೆಕರ್‌ ಬಸ್‌ಗೆ ಚಾಲನೆ ನೀಡಿದ ಸಚಿವ ಎಚ್‌.ಕೆ. ಪಾಟೀಲ

ಬೆಂಗಳೂರನ್ನು ಪ್ರಮುಖ ಪ್ರವಾಸಿ ತಾಣವಾಗಿಸಲು ಸರ್ಕಾರ ಸಜ್ಜಾಗಿದೆ. ಮೈಸೂರು ಮಾದರಿಯ ಅಂಬಾರಿ ಡಬಲ್ ಡೆಕರ್ ಬಸ್‌ಗಳು ಈಗ ಬೆಂಗಳೂರಿನ ರಸ್ತೆಗಿಳಿದಿವೆ. ದರ ಮತ್ತು ಮಾರ್ಗದ ವಿವರ ಇಲ್ಲಿದೆ.
Last Updated 21 ಜನವರಿ 2026, 16:02 IST
ಡಬಲ್‌ ಡೆಕರ್‌ ಬಸ್‌ಗೆ ಚಾಲನೆ ನೀಡಿದ ಸಚಿವ ಎಚ್‌.ಕೆ. ಪಾಟೀಲ

ಸಿಎಂಆರ್‌ ಇನ್‌ಕ್ಯುಬೇಷನ್ ಸೆಂಟರ್‌ಗೆ ಚಾಲನೆ ನೀಡಿದ ಉಪ ರಾಷ್ಟ್ರಪತಿ

ಬೆಂಗಳೂರಿನ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ 25ನೇ ವರ್ಷದ ಸಂಭ್ರಮದ ಅಂಗವಾಗಿ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಇನ್‌ಕ್ಯುಬೇಷನ್ ಸೆಂಟರ್ ಉದ್ಘಾಟಿಸಿದರು.
Last Updated 21 ಜನವರಿ 2026, 15:56 IST
ಸಿಎಂಆರ್‌ ಇನ್‌ಕ್ಯುಬೇಷನ್ ಸೆಂಟರ್‌ಗೆ ಚಾಲನೆ ನೀಡಿದ ಉಪ ರಾಷ್ಟ್ರಪತಿ
ADVERTISEMENT

ಗುಜರಾತ್‌ ವಾಹನಗಳಿಗೆ ನಿಯಮಬಾಹಿರವಾಗಿ ಎಫ್‌ಸಿ: ಇನ್‌ಸ್ಪೆಕ್ಟರ್‌ ಅಮಾನತು

RTO Scam: ಗುಜರಾತ್‌ನಲ್ಲಿದ್ದ ವಾಹನಗಳಿಗೆ ಬೆಂಗಳೂರಿನಲ್ಲಿ ಸಾಮರ್ಥ್ಯ ಪ್ರಮಾಣಪತ್ರ (FC) ನೀಡಿದ್ದ ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರನ್ನ ಸಾರಿಗೆ ಇಲಾಖೆ ಅಮಾನತು ಮಾಡಿದೆ.
Last Updated 21 ಜನವರಿ 2026, 15:54 IST
ಗುಜರಾತ್‌ ವಾಹನಗಳಿಗೆ ನಿಯಮಬಾಹಿರವಾಗಿ ಎಫ್‌ಸಿ: ಇನ್‌ಸ್ಪೆಕ್ಟರ್‌ ಅಮಾನತು

ಬೆಂಗಳೂರು| ಮದ್ಯ ಕುಡಿದು ಗಲಾಟೆ: ಪತಿ ಕೊಂದ ಪತ್ನಿ

Bengaluru Crime: ಮದ್ಯ ಸೇವಿಸಿ ಮನೆಗೆ ಬಂದು ನಿರಂತರ ಗಲಾಟೆ ನಡೆಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದಲ್ಲಿ ಬೊಮ್ಮನಹಳ್ಳಿ ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ.
Last Updated 21 ಜನವರಿ 2026, 14:37 IST
ಬೆಂಗಳೂರು| ಮದ್ಯ ಕುಡಿದು ಗಲಾಟೆ: ಪತಿ ಕೊಂದ ಪತ್ನಿ

ಬೆಂಗಳೂರು| ಕೊಲೆ, ಕೊಲೆ ಯತ್ನ: ಐವರಿಗೆ ಜೀವಾವಧಿ ಶಿಕ್ಷೆ

ಪರಪ್ಪನ ಅಗ್ರಹಾರದಲ್ಲಿ 2011ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗಳು ಬಸವರಾಜ್‌ನ ಹತ್ಯೆ ಹಾಗೂ ಇಬ್ಬರ ಮೇಲೆ ಕೊಲೆ ಯತ್ನ ನಡೆಸಿದ್ದರು.
Last Updated 21 ಜನವರಿ 2026, 14:36 IST
ಬೆಂಗಳೂರು| ಕೊಲೆ, ಕೊಲೆ ಯತ್ನ: ಐವರಿಗೆ ಜೀವಾವಧಿ ಶಿಕ್ಷೆ
ADVERTISEMENT
ADVERTISEMENT
ADVERTISEMENT