ಗುರುವಾರ, 29 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಯಲಹಂಕ: ಇಂಡಿಯಾ ಡಿಜಿಟಲ್ ಶೃಂಗಸಭೆ

India Digital Summit 2026:ಭಾರತ ಸಿಟಿಯಲ್ಲಿ ಐಎಎಂಎಐ ಆಯೋಜಿಸಿರುವ 20ನೇ ಆವೃತ್ತಿಯ ‘ಇಂಡಿಯಾ ಡಿಜಿಟಲ್ ಶೃಂಗಸಭೆ’ (ಐಡಿಎಸ್-2026) ಉದ್ಘಾಟನೆಯಲ್ಲಿ ಪ್ರಮುಖರು ಮಾತನಾಡಿದರು, ಡಿಜಿಟಲ್ ಭಾರತದ ಭವಿಷ್ಯವನ್ನು ವಿಚಾರಿಸಿದರು.
Last Updated 29 ಜನವರಿ 2026, 18:05 IST
ಯಲಹಂಕ: ಇಂಡಿಯಾ ಡಿಜಿಟಲ್ ಶೃಂಗಸಭೆ

ನಿವೇಶನ, ಪಡಿತ ಚೀಟಿ ನೀಡಿ: ಲಿಂಗತ್ವ ಅಲ್ಪಸಂಖ್ಯಾತರ ಪ್ರತಿಭಟನೆ

Protest Update: ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿಯ ನೇತೃತ್ವದಲ್ಲಿ, ಲಿಂಗತ್ವ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿ, pdhಯ, ಪಡಿತರ ಚೀಟಿ, ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒತ್ತಾಯಿಸಿದರು.
Last Updated 29 ಜನವರಿ 2026, 18:02 IST
ನಿವೇಶನ, ಪಡಿತ ಚೀಟಿ ನೀಡಿ: ಲಿಂಗತ್ವ ಅಲ್ಪಸಂಖ್ಯಾತರ ಪ್ರತಿಭಟನೆ

ಬೆಂಗಳೂರು: ಲಿಫ್ಟ್‌ ಕುಸಿದು ಇಬ್ಬರ ಸಾವು

Varthur Construction Tragedy: byline no author page goes here ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗೆರೆ ರಸ್ತೆಯಲ್ಲಿ ಎಸ್‌ಎಸ್‌ವಿಆರ್‌ ಕನ್ಸ್‌ಸ್ಟ್ರಕ್ಷನ್‌ನ ಅಪಾರ್ಟ್‌ಮೆಂಟ್‌ ಕಾಮಗಾರಿ ಸ್ಥಳದಲ್ಲಿ ಸರಕು ಸಾಗಣೆಯ ಲಿಫ್ಟ್‌ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 29 ಜನವರಿ 2026, 18:00 IST
ಬೆಂಗಳೂರು: ಲಿಫ್ಟ್‌ ಕುಸಿದು ಇಬ್ಬರ ಸಾವು

ಚಿಟಿಕೆ ಸುದ್ದಿ: ಗಾರ್ಡನ್ ಸಿಟಿ ವಿವಿ ಕುಲಪತಿಯಾಗಿ ರಾಮಚಂದ್ರಗೌಡ ಅಧಿಕಾರ ಸ್ವೀಕಾರ

ಕೆ.ಆರ್. ಪುರದಲ್ಲಿ ಇರುವ ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಎಂ. ರಾಮಚಂದ್ರಗೌಡ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು.
Last Updated 29 ಜನವರಿ 2026, 17:53 IST
ಚಿಟಿಕೆ ಸುದ್ದಿ: ಗಾರ್ಡನ್ ಸಿಟಿ ವಿವಿ ಕುಲಪತಿಯಾಗಿ ರಾಮಚಂದ್ರಗೌಡ ಅಧಿಕಾರ ಸ್ವೀಕಾರ

ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ: ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್

Religion and Science: ಧಾರ್ಮಿಕ ವಲಯ ಮಾನವನ ಶ್ರೇಷ್ಠತೆಗಾಗಿ ಶ್ರಮಿಸುತ್ತದೆ. ವಿಜ್ಞಾನಿಗಳು ಭೌಗೋಳಿಕ ಜಗತ್ತಿನ ಕೌತುಗಳನ್ನು ಅನ್ವೇಷಿಸುತ್ತಾರೆ. ಇಬ್ಬರ ಕೆಲಸ ಪರಿಶೋಧನೆ ಮತ್ತು ಸತ್ಯಾನ್ವೇಷಣೆಯಾಗಿದೆ. ಇಬ್ಬರ ಹಾದಿಯೂ ಒಂದೇ ಆಗಿದೆ
Last Updated 29 ಜನವರಿ 2026, 17:06 IST
ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ: ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್

ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ

Vijayapura Special Train: ಶಿವರಾತ್ರಿ ಹಬ್ಬದ ಪ್ರಯುಕ್ತ ಎಸ್‌ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸಂಚರಿಸಲಿದೆ. ರೈಲು ಎಸ್‌ಎಂವಿಟಿಯಿಂದ ಫೆ.13ರಂದು ರಾತ್ರಿ 7.15ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 7.15ಕ್ಕೆ ವಿಜಯಪುರ ತಲುಪಲಿದೆ.
Last Updated 29 ಜನವರಿ 2026, 16:16 IST
ಶಿವರಾತ್ರಿ | ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ವಿಶೇಷ ರೈಲು: ವೇಳಾಪಟ್ಟಿ ಇಲ್ಲಿದೆ

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ದೇಹ, ಅಂಗಾಂಗ ದಾನ

Ananth Subba Rao: ಬುಧವಾರ ನಿಧನರಾದ ಕಾರ್ಮಿಕ ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌ ಅವರ ದೇಹ ಮತ್ತು ಅಂಗಾಂಗಗಳನ್ನು ದಾನ ಮಾಡಲಾಯಿತು. ಕಣ್ಣು ಮತ್ತು ಮಿದುಳು ದಾನವು ತಡವಾದರೆ ಉಪಯೋಗಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಬುಧವಾರ ರಾತ್ರಿಯೇ ಕಣ್ಣುಗಳನ್ನು ನೀಡಲಾಯಿತು.
Last Updated 29 ಜನವರಿ 2026, 16:14 IST
ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ದೇಹ, ಅಂಗಾಂಗ ದಾನ
ADVERTISEMENT

ಮಾಲೀಕರ ಮನೆಯಿಂದ ಚಿನ್ನಗಳವು: ಆರೋಪಿಗಳು ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಶಂಕೆ

Huge Robbery: ಯಮಲೂರಿನ ಬಿಲ್ಡರ್‌ ಎಂ.ಆರ್.ಶಿವಕುಮಾರ್ ಅವರ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಕಳ್ಳತನವಾಗಿದೆ. ನೇಪಾಳ ಮೂಲದ ಕೆಲಸಗಾರರು ಕೃತ್ಯ ಎಸಗಿ ಪರಾರಿಯಾಗಿರುವ ಶಂಕೆಯಿದ್ದು, ಮಾರತ್‌ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 29 ಜನವರಿ 2026, 15:58 IST
ಮಾಲೀಕರ ಮನೆಯಿಂದ ಚಿನ್ನಗಳವು: ಆರೋಪಿಗಳು ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಶಂಕೆ

ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಪ್ರವೇಶಗಳ ಆಹ್ವಾನ

Short Film Festival: ಆಸ್ಕರ್‌ ಅರ್ಹತಾ ಉತ್ಸವವಾದ ‘ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ’ಕ್ಕೆ (BISFF) ಫೆಬ್ರುವರಿ 1ರಿಂದ ಕಿರುಚಿತ್ರಗಳ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
Last Updated 29 ಜನವರಿ 2026, 15:57 IST
ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಪ್ರವೇಶಗಳ ಆಹ್ವಾನ

ವೀರಶೈವ ಲಿಂಗಾಯತರು ಉದ್ಯಮಕ್ಕೆ ಬರಲಿ: ಸಚಿವ ಎಂ.ಬಿ.ಪಾಟೀಲ

Lingayat Business Summit: ವೀರಶೈವ ಲಿಂಗಾಯತ ಸಮುದಾಯದ ಯುವಕರು ಕೇವಲ ಕೃಷಿಗೆ ಸೀಮಿತರಾಗದೇ, ಉದ್ಯಮ ವಲಯದಲ್ಲೂ ತೊಡಗಿಸಿಕೊಳ್ಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕರೆ ನೀಡಿದರು. ಅರಮನೆ ಮೈದಾನದಲ್ಲಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
Last Updated 29 ಜನವರಿ 2026, 15:56 IST
ವೀರಶೈವ ಲಿಂಗಾಯತರು ಉದ್ಯಮಕ್ಕೆ ಬರಲಿ: ಸಚಿವ ಎಂ.ಬಿ.ಪಾಟೀಲ
ADVERTISEMENT
ADVERTISEMENT
ADVERTISEMENT