ಶುಕ್ರವಾರ, 30 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಪಿಟಿಸಿಎಲ್‌ ಕಾಯ್ದೆ ಅನ್ಯಾಯ ಸರಿಪಡಿಸಲು ಮನವಿ

PTCL Amendment: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನು ರಕ್ಷಿಸಲು ಜಾರಿಗೆ ತಂದಿರುವ ಪಿಟಿಸಿಎಲ್ ಕಾಯ್ದೆಯ ತಿದ್ದುಪಡಿಯಲ್ಲಿನ ಗೊಂದಲಗಳನ್ನು ಸರಿಪಡಿಸುವಂತೆ ದಲಿತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
Last Updated 30 ಜನವರಿ 2026, 21:33 IST
ಪಿಟಿಸಿಎಲ್‌ ಕಾಯ್ದೆ ಅನ್ಯಾಯ ಸರಿಪಡಿಸಲು ಮನವಿ

ಅಜಿತ್ ಪವಾರ್ ಸಾವು: ವಿಮಾನ ದುರಂತದ ಬಗ್ಗೆ ತನಿಖೆಗೆ ಕರ್ನಾಟಕ ಎನ್‌ಸಿಪಿ ಆಗ್ರಹ

Investigation Demand: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ವಿಮಾನ ದುರಂತದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಕರ್ನಾಟಕ ಪ್ರದೇಶ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒತ್ತಾಯಿಸಿದೆ.
Last Updated 30 ಜನವರಿ 2026, 21:21 IST
ಅಜಿತ್ ಪವಾರ್ ಸಾವು: ವಿಮಾನ ದುರಂತದ ಬಗ್ಗೆ ತನಿಖೆಗೆ ಕರ್ನಾಟಕ ಎನ್‌ಸಿಪಿ ಆಗ್ರಹ

ದಲಿತ ನಾಯಕರ ಗುರಿಯಾಗಿಸಿ ‌ಅಧಿಕಾರದಿಂದ ಕೆಳಗಿಳಿಸುವ ಸಂಚು: ಎಲ್‌.ಹನುಮಂತಯ್ಯ

L Hanumanthaiah: ಕಾಂಗ್ರೆಸ್‌ ಸರ್ಕಾರದಲ್ಲಿ ದಲಿತರನ್ನೇ ಗುರಿ ಮಾಡಲಾಗುತ್ತಿದೆ ಎಂದು ಮಾಜಿ ಸಂಸದ ಎಲ್‌.ಹನುಮಂತಯ್ಯ ಎಚ್ಚರಿಕೆ ನೀಡಿದ್ದಾರೆ. ದಲಿತರ ವಿರುದ್ಧದ ಷಡ್ಯಂತ್ರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Last Updated 30 ಜನವರಿ 2026, 21:18 IST
ದಲಿತ ನಾಯಕರ ಗುರಿಯಾಗಿಸಿ ‌ಅಧಿಕಾರದಿಂದ ಕೆಳಗಿಳಿಸುವ ಸಂಚು: ಎಲ್‌.ಹನುಮಂತಯ್ಯ

ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಿ: ವರದಿ ಸಲ್ಲಿಸಿದ ಎಸ್‌ಐಒ ರಾಜ್ಯ ಘಟಕ

Students Union: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸುವ ಸಲಹೆಗೆ ಪೂರಕವಾದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ರಾಜ್ಯ ಘಟಕ ತಿಳಿಸಿದೆ.
Last Updated 30 ಜನವರಿ 2026, 20:58 IST
ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಿ: ವರದಿ ಸಲ್ಲಿಸಿದ ಎಸ್‌ಐಒ ರಾಜ್ಯ ಘಟಕ

ಬೆಂಗಳೂರು: ಅಪರಾಧ ತಡೆಗಾಗಿ ವಿದ್ಯಾರ್ಥಿಗಳ ಬೈಕ್ ರ‍್ಯಾಲಿ

Crime Prevention: ವಿಶ್ವ ಮಾನವೀಯ ದಿನದ ಪ್ರಯುಕ್ತ ಹ್ಯುಮಾನಿಟಿ ಕಾಲ್ಸ್ ಟ್ರಸ್ಟ್‌ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಭಾಗವಾಗಿ ಬೈಕ್‌ ರ‍್ಯಾಲಿ ನಡೆಯಿತು. ಈ ಮೂಲಕ ಸಾರ್ವಜನಿಕರಲ್ಲಿ ಅಪರಾಧ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಯಿತು.
Last Updated 30 ಜನವರಿ 2026, 20:46 IST
ಬೆಂಗಳೂರು: ಅಪರಾಧ ತಡೆಗಾಗಿ ವಿದ್ಯಾರ್ಥಿಗಳ ಬೈಕ್ ರ‍್ಯಾಲಿ

ಕಲಾ ವಿನ್ಯಾಸಕ ವಿಠ್ಠಲ ರಾವ್‌ಗೆ ರಂಗ ಗೌರವ

B. Vithal Rao: ಬೆಂಗಳೂರು: ತೊಟ್ಟವಾಡಿ ನಂಜುಂಡಸ್ವಾಮಿ ಗೆಳೆಯರ ಬಳಗ ನೀಡುವ 2025ನೇ ಸಾಲಿನ ‘ರಂಗ ಗೌರವ’ಕ್ಕೆ ಕಲಾ ವಿನ್ಯಾಸಕ ಹಾಗೂ ರಂಗ ಸಂಘಟಕ ಬಿ.ವಿಠ್ಠಲ ರಾವ್ (ಅಪ್ಪಯ್ಯ) ಆಯ್ಕೆಯಾಗಿದ್ದಾರೆ.
Last Updated 30 ಜನವರಿ 2026, 20:44 IST
ಕಲಾ ವಿನ್ಯಾಸಕ ವಿಠ್ಠಲ ರಾವ್‌ಗೆ ರಂಗ ಗೌರವ

ಪ್ಯಾರಿಸ್‌ನಲ್ಲಿ ‘ಇಂದ್ರಿಯ’ ಆಭರಣ ಪ್ರದರ್ಶನ

ಆದಿತ್ಯ ಬಿರ್ಲಾ ಸಮೂಹದ ಆಭರಣ ಬ್ರ್ಯಾಂಡ್‌ ಆಗಿರುವ ‘ಇಂದ್ರಿಯ’ ತನ್ನ ಸಂಗ್ರಹ ಗಳನ್ನು ಇದೇ ಮೊದಲ ಬಾರಿಗೆ ‘ಪ್ಯಾರಿಸ್‌ ಕುಚೂರ್‌ ವೀಕ್‌’ನಲ್ಲಿ ಪ್ರದರ್ಶಿಸಿದೆ. ಇದಕ್ಕೆ ಖ್ಯಾತ ವಿನ್ಯಾಸಕಾರ ಗೌರವ್ ಗುಪ್ತ ಅವರು ಅಧಿಕೃತ ಆಭರಣ ಪಾಲುದಾರ ಆಗಿದ್ದರು.
Last Updated 30 ಜನವರಿ 2026, 19:37 IST
ಪ್ಯಾರಿಸ್‌ನಲ್ಲಿ ‘ಇಂದ್ರಿಯ’ ಆಭರಣ ಪ್ರದರ್ಶನ
ADVERTISEMENT

ಬೆಂಗಳೂರು | ನಾಯಿ ದಾಳಿ: ಮಹಿಳೆಗೆ ಗಂಭೀರ ಗಾಯ

Dog Attack: ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸಾಕು ನಾಯಿ ದಾಳಿ ನಡೆಸಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆಯ ಮುಖ ಮತ್ತು ಕತ್ತಿನ ಭಾಗದಲ್ಲಿ ಗಾಯಗಳಾಗಿದ್ದು, ಟೀಚರ್ಸ್ ಕಾಲೊನಿಯಲ್ಲಿ ಘಟನೆ ನಡೆದಿದೆ.
Last Updated 30 ಜನವರಿ 2026, 17:10 IST
ಬೆಂಗಳೂರು | ನಾಯಿ ದಾಳಿ: ಮಹಿಳೆಗೆ ಗಂಭೀರ ಗಾಯ

ಎಂ.ಗಣೇಶ್‌, ಶಕೀಲ್‌ ಅಹಮದ್‌ಗೆ ‘ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’

Cultural Award: ಸೆಂಟರ್ ಸ್ಟೇಜ್‌ ಸಂಸ್ಥೆಯು ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಅವರ ಹೆಸರಿನಲ್ಲಿ ನೀಡುವ 2026ನೇ ಸಾಲಿನ ಸೆಂಟರ್‌ ಸ್ಟೇಜ್–ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ.
Last Updated 30 ಜನವರಿ 2026, 17:08 IST
ಎಂ.ಗಣೇಶ್‌, ಶಕೀಲ್‌ ಅಹಮದ್‌ಗೆ ‘ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’

ಹೋಂವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿತ: ಶಿಕ್ಷಕಿ ವಿರುದ್ಧ ಎಫ್‌ಐಆರ್‌

School Assault Case: ಹೋಂವರ್ಕ್ ಮಾಡಿಲ್ಲವೆಂದು ನಾಲ್ಕನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿದ್ದು, ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 30 ಜನವರಿ 2026, 16:59 IST
ಹೋಂವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿತ: ಶಿಕ್ಷಕಿ ವಿರುದ್ಧ ಎಫ್‌ಐಆರ್‌
ADVERTISEMENT
ADVERTISEMENT
ADVERTISEMENT