ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಗೀತಾ ಮಹದೇವಪ್ರಸಾದ್‌ಗೆ ಪ್ರಶಸ್ತಿ: ಮನುಷ್ಯತ್ವ ಎಲ್ಲೆಡೆ ಮಾಯ: ಸುನೀಲ್‌ ಶಾಸ್ತ್ರಿ

Kadali Award Ceremony: ಕದಳಿ ಪ್ರಶಸ್ತಿ ಸ್ವೀಕರಿಸಿದ ಗೀತಾ ಮಹದೇವಪ್ರಸಾದ್ ಸನ್ಮಾನ ಸಮಾರಂಭದಲ್ಲಿ ಸುನೀಲ್ ಶಾಸ್ತ್ರಿ ಮನುಷ್ಯತ್ವ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
Last Updated 24 ಫೆಬ್ರುವರಿ 2026, 15:11 IST
ಗೀತಾ ಮಹದೇವಪ್ರಸಾದ್‌ಗೆ ಪ್ರಶಸ್ತಿ: ಮನುಷ್ಯತ್ವ ಎಲ್ಲೆಡೆ ಮಾಯ: ಸುನೀಲ್‌ ಶಾಸ್ತ್ರಿ

ಅಜೀಂ ಪ್ರೇಮ್‌ ಜೀ ವಿ.ವಿ ಆವರಣಕ್ಕೆ ನುಗ್ಗಲು ABVP ಯತ್ನ: ಪ್ರತಿಭಟನಕಾರರು ವಶಕ್ಕೆ

ABVP Protest Bengaluru: ಸರ್ಜಾಪುರದ ಅಜೀಂ ಪ್ರೇಮ್‌ ಜೀ ವಿಶ್ವವಿದ್ಯಾಲಯದಲ್ಲಿ ಎಐಎಸ್‌ಎ ಕಾರ್ಯಕ್ರಮ ವಿರೋಧಿಸಿ ಎಬಿವಿಪಿ ಸದಸ್ಯರು ಆವರಣಕ್ಕೆ ನುಗ್ಗಲು ಯತ್ನಿಸಿದ್ದು, ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.
Last Updated 24 ಫೆಬ್ರುವರಿ 2026, 15:03 IST
ಅಜೀಂ ಪ್ರೇಮ್‌ ಜೀ ವಿ.ವಿ ಆವರಣಕ್ಕೆ ನುಗ್ಗಲು ABVP ಯತ್ನ: ಪ್ರತಿಭಟನಕಾರರು ವಶಕ್ಕೆ

ಎಲ್ಲ ಕ್ಷೇತ್ರದಲ್ಲೂ ಮನುಷ್ಯತ್ವ ಮಾಯ: ಸುನೀಲ್‌ ಶಾಸ್ತ್ರಿ

Sunil Shastri: ಸಮಾಜ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮನುಷ್ಯತ್ವ ಕುಗ್ಗುತ್ತಿದೆ ಎಂದು ಸುನೀಲ್‌ ಶಾಸ್ತ್ರಿ ಹೇಳಿದ್ದಾರೆ. ತಂದೆಯ ಪ್ರಾಮಾಣಿಕತೆ ಮತ್ತು ಜೈ ಜವಾನ್ ಜೈ ಕಿಸಾನ್ ಘೋಷವಾಕ್ಯವನ್ನು ಸ್ಮರಿಸಿದರು.
Last Updated 24 ಫೆಬ್ರುವರಿ 2026, 14:51 IST
ಎಲ್ಲ ಕ್ಷೇತ್ರದಲ್ಲೂ ಮನುಷ್ಯತ್ವ ಮಾಯ: ಸುನೀಲ್‌ ಶಾಸ್ತ್ರಿ

ಬೃಹತ್‌ ವಂಚನೆ ಜಾಲ ಪತ್ತೆ: 31 ಲ್ಯಾಪ್‌ಟಾಪ್, 13 ಮೊಬೈಲ್ ಫೋನ್‌, 16 ಸಿಮ್ ಜಪ್ತಿ

Bengaluru Cyber Crime: ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದ ಕಾಲ್‌ ಸೆಂಟರ್ ಜಾಲವನ್ನು ಪತ್ತೆಹಚ್ಚಿ ಇಬ್ಬರನ್ನು ಬಂಧಿಸಲಾಗಿದೆ. ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.
Last Updated 24 ಫೆಬ್ರುವರಿ 2026, 14:46 IST
ಬೃಹತ್‌ ವಂಚನೆ ಜಾಲ ಪತ್ತೆ: 31 ಲ್ಯಾಪ್‌ಟಾಪ್, 13 ಮೊಬೈಲ್ ಫೋನ್‌, 16 ಸಿಮ್ ಜಪ್ತಿ

ಬೆಂಗಳೂರು | ಹಾರ್ನ್ ವಿಚಾರಕ್ಕೆ ಗಲಾಟೆ: ಯುವಕನ ಮೇಲೆ ಹಲ್ಲೆ

Kengeri Police: ಹಾರ್ನ್ ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ನವೀನ್ ಅನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
Last Updated 24 ಫೆಬ್ರುವರಿ 2026, 14:45 IST
ಬೆಂಗಳೂರು | ಹಾರ್ನ್ ವಿಚಾರಕ್ಕೆ ಗಲಾಟೆ: ಯುವಕನ ಮೇಲೆ ಹಲ್ಲೆ

ಫೆ.28ಕ್ಕೆ ‘ಭೂಮಿ ರೈತ’ ಪ್ರಶಸ್ತಿ ಪ್ರದಾನ

Bhoomi Digital Agriculture: 2025ರ ಭೂಮಿ ರೈತ ಪ್ರಶಸ್ತಿ ಫೆ.28ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 120ಕ್ಕೂ ಹೆಚ್ಚು ರೈತರಿಗೆ ಪ್ರದಾನವಾಗಲಿದೆ. ಪಿಎಂಎಫ್ಎಂಇ ಯೋಜನೆ ಕುರಿತು ಮಾಹಿತಿಯೂ ನೀಡಲಾಗುತ್ತದೆ.
Last Updated 24 ಫೆಬ್ರುವರಿ 2026, 14:44 IST
ಫೆ.28ಕ್ಕೆ ‘ಭೂಮಿ ರೈತ’ ಪ್ರಶಸ್ತಿ ಪ್ರದಾನ

ಬೆಂಗಳೂರು | ಬ್ಯಾಂಕ್‌ ದರೋಡೆಗೆ ಯತ್ನ: ಆರೋಪಿ ಸೆರೆ

Bengaluru Crime: ಶೇಷಾದ್ರಿಪುರದ ಕೆನರಾ ಬ್ಯಾಂಕ್‌ನಲ್ಲಿ ದರೋಡೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ. ಸಾಲ ತೀರಿಸಲು ಈ ಕೃತ್ಯಕ್ಕೆ ಮುಂದಾಗಿದ್ದನು ಎಂದು ತಿಳಿದುಬಂದಿದೆ.
Last Updated 24 ಫೆಬ್ರುವರಿ 2026, 14:41 IST
ಬೆಂಗಳೂರು | ಬ್ಯಾಂಕ್‌ ದರೋಡೆಗೆ ಯತ್ನ: ಆರೋಪಿ ಸೆರೆ
ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ₹2.8 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

Airport Drug Seizure: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್ ಹಾಗೂ ಹಾಂಕಾಂಗ್‌ನಿಂದ ಬಂದ ಪ್ರಯಾಣಿಕರಿಂದ ಕೋಟ್ಯಾಂತರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 24 ಫೆಬ್ರುವರಿ 2026, 14:04 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ₹2.8 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಅಂಗನವಾಡಿ: ಸ್ವಾತಂತ್ರ್ಯ ಉದ್ಯಾನದಲ್ಲಿ ನಾಳೆ ಹೋರಾಟ

Anganwadi Workers Union: ಗೌರವಧನ ಹೆಚ್ಚಳ, ನಿವೃತ್ತಿ ಪರಿಹಾರ ಹಾಗೂ ಸರ್ಕಾರಿ ನೌಕರರ ಹುದ್ದೆ ಮಾನ್ಯತೆಗಾಗಿ ಫೆಬ್ರುವರಿ 26ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.
Last Updated 24 ಫೆಬ್ರುವರಿ 2026, 14:01 IST
ಅಂಗನವಾಡಿ: ಸ್ವಾತಂತ್ರ್ಯ ಉದ್ಯಾನದಲ್ಲಿ ನಾಳೆ ಹೋರಾಟ

ಧಾರ್ಮಿಕ ಭಾವನೆಗಳ ಚೇಷ್ಟೆ ಸಲ್ಲ: ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ತರಾಟೆ

Kantara Chapter-1 Controversy: "ಕಾಂತಾರ ಚಾಪ್ಟರ್‌-1’ ಚಿತ್ರದ ದೈವಪಾತ್ರಗಳನ್ನು ಅಣಕಿಸಿದ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತನಿಖೆಗೆ ಸಹಕರಿಸಬೇಕು ಮತ್ತು ತನಿಖೆಗೆ ಸಹಕರಿಸಿದರೆ ಅವರ ವಿರುದ್ಧ ಯಾವುದೇ ಆತುರದ ಕ್ರಮ‌ ಕೈಗೊಳ್ಳಬಾರದು" ಎಂದು ಹೈಕೋರ್ಟ್ ಹೇಳಿದೆ.
Last Updated 24 ಫೆಬ್ರುವರಿ 2026, 8:35 IST
ಧಾರ್ಮಿಕ ಭಾವನೆಗಳ ಚೇಷ್ಟೆ ಸಲ್ಲ: ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ತರಾಟೆ
ADVERTISEMENT
ADVERTISEMENT
ADVERTISEMENT