ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ತುಮಕೂರು-ಬೆಂಗಳೂರು ಹೆದ್ದಾರಿ ಅಪಘಾತ: ‘ಯಾವ ಮಕ್ಕಳೂ ಈ ರೀತಿ ಮಾಡಿಕೊಳ್ಳಬೇಡಿ...’

ಅತಿವೇಗ, ತಡರಾತ್ರಿ ಅಪಘಾತ: ಮಕ್ಕಳ ಮೃತದೇಹ ಕಂಡು ಪೋಷಕರ ಕಣ್ಣೀರು
Last Updated 15 ಫೆಬ್ರುವರಿ 2026, 16:25 IST
ತುಮಕೂರು-ಬೆಂಗಳೂರು ಹೆದ್ದಾರಿ ಅಪಘಾತ: ‘ಯಾವ ಮಕ್ಕಳೂ ಈ ರೀತಿ ಮಾಡಿಕೊಳ್ಳಬೇಡಿ...’

ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರಲ್ಲಿ ಮನೆ ಬೆಲೆ ಏರಿಕೆ ಹೆಚ್ಚು

ದೇಶದ ಎಂಟು ಪ್ರಮುಖ ನಗರಗಳ ಪೈಕಿ ಉದ್ಯಾನನಗರಿಯಲ್ಲಿ ಶೇ 13ರಷ್ಟು ಏರಿಕೆ
Last Updated 15 ಫೆಬ್ರುವರಿ 2026, 16:19 IST
ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರಲ್ಲಿ ಮನೆ ಬೆಲೆ ಏರಿಕೆ ಹೆಚ್ಚು

ಬೈರತಿ ಬಸವರಾಜ ಆರೋಗ್ಯದಲ್ಲಿ ಚೇತರಿಕೆ: ಏಳು ದಿನ ಸಿಐಡಿ ವಶಕ್ಕೆ

CID Custody: ರೌಡಿ ಶೀಟರ್‌ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಅವರ ಕೊಲೆ ಪ್ರಕರಣದ ಆರೋಪಿ ಶಾಸಕ ಬೈರತಿ ಬಸವರಾಜು ಅವರನ್ನು ಏಳು ದಿನ ಸಿಐಡಿ ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಕಾರಣ
Last Updated 15 ಫೆಬ್ರುವರಿ 2026, 16:19 IST
ಬೈರತಿ ಬಸವರಾಜ ಆರೋಗ್ಯದಲ್ಲಿ ಚೇತರಿಕೆ: ಏಳು ದಿನ ಸಿಐಡಿ ವಶಕ್ಕೆ

ಆರ್‌ಎಸ್‌ಎಸ್‌ ನೋಂದಣಿ ನಾನೇ ಮಾಡಿಸ್ತೀನಿ: ಸಚಿವ ಪ್ರಿಯಾಂಕ್‌ ಖರ್ಗೆ

'ಸಂವಿಧಾನ, ಕಾನೂನು ಪ್ರಕಾರವೇ ನಡೆಯಬೇಕು'
Last Updated 15 ಫೆಬ್ರುವರಿ 2026, 16:19 IST
ಆರ್‌ಎಸ್‌ಎಸ್‌ ನೋಂದಣಿ ನಾನೇ ಮಾಡಿಸ್ತೀನಿ: ಸಚಿವ ಪ್ರಿಯಾಂಕ್‌ ಖರ್ಗೆ

ನೀರಿನ ಗುಂಡಿಗೆ ಬಿದ್ದು ಮಗು ಸಾವು: ಗರ್ಭಿಣಿ ಫೋಟೊ ಶೂಟ್ ವೇಳೆ ದುರಂತ

Bengaluru Child Death: ಫೋಟೊ ಶೂಟ್‌ಗಾಗಿ ತೆಗೆದಿದ್ದ ನೀರಿನ ಗುಂಡಿಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಗಿಡ್ಡೆನಹಳ್ಳಿಯ ರೆಸಾರ್ಟ್‌ವೊಂದರಲ್ಲಿ ನಡೆದಿದೆ. ಜೆ.ಪಿ.ನಗರ ನಿವಾಸಿ ಸ್ವಾತಿ ಅವರ ಪುತ್ರ ಮೃತ ಮಗು.
Last Updated 15 ಫೆಬ್ರುವರಿ 2026, 16:19 IST
ನೀರಿನ ಗುಂಡಿಗೆ ಬಿದ್ದು ಮಗು ಸಾವು: ಗರ್ಭಿಣಿ ಫೋಟೊ ಶೂಟ್ ವೇಳೆ ದುರಂತ

ಪರಂಪರೆ ಗಟ್ಟಿ ಮಿಳಿತದ ಸಾಹಿತ್ಯ ರಚಿಸಿ: ಬರಗೂರು ರಾಮಚಂದ್ರಪ್ಪ

Kannada Literature: ‘ಪ್ರಯೋಗದ ಮೂಲಕ ರೋಮಾಂಚನದೊಂದಿಗೆ ತಾತ್ಕಾಲಿಕ ಅನುಭವ ನೀಡಿ ಮರೆಯಾಗುವುದಕ್ಕಿಂತ ಪರಂಪರೆ ಗಟ್ಟಿ ಮಿಳಿತದ, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವ ಸಾಹಿತ್ಯ ರಚಿಸಿ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು. ಭಾನುವಾರ ಇಲ್ಲಿ ಆಯೋಜಿಸಿದ್ದ
Last Updated 15 ಫೆಬ್ರುವರಿ 2026, 16:11 IST
ಪರಂಪರೆ ಗಟ್ಟಿ ಮಿಳಿತದ ಸಾಹಿತ್ಯ ರಚಿಸಿ: ಬರಗೂರು ರಾಮಚಂದ್ರಪ್ಪ

ಹೊಸಕೋಟೆ ದುರಂತದ ಬೆನ್ನಲ್ಲೇ ಮತ್ತೊಂದು ಅಪಘಾತ: ಐವರು ಯುವಕರ ದುರ್ಮರಣ

Bengaluru Road Mishap: ಅತಿವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿ ಎದುರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಅಪ್ಪಳಿಸಿ ಕಾರಿನಲ್ಲಿದ್ದ ಐವರು ಯುವಕರು ಮೃತಪಟ್ಟ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಿಂದಾಲ್ ಬಳಿ ಸಂಭವಿಸಿದೆ.
Last Updated 15 ಫೆಬ್ರುವರಿ 2026, 15:54 IST
ಹೊಸಕೋಟೆ ದುರಂತದ ಬೆನ್ನಲ್ಲೇ ಮತ್ತೊಂದು ಅಪಘಾತ: ಐವರು ಯುವಕರ ದುರ್ಮರಣ
ADVERTISEMENT

ಭಿಕ್ಷೆ ಬೇಡುತ್ತಿದ್ದ 72 ಮಕ್ಕಳ ರಕ್ಷಣೆ: ಪೋಷಕರ ಪತ್ತೆಗೆ ಅಧಿಕಾರಿಗಳ ಕ್ರಮ

Bengaluru Police: ಪ್ರೇಮಿಗಳ ದಿನದಂದು ಭಿಕ್ಷಾಟನೆಯಲ್ಲಿ ತೊಡಗಿದ್ದ 72 ಮಕ್ಕಳನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು
Last Updated 15 ಫೆಬ್ರುವರಿ 2026, 15:40 IST
ಭಿಕ್ಷೆ ಬೇಡುತ್ತಿದ್ದ 72 ಮಕ್ಕಳ ರಕ್ಷಣೆ: ಪೋಷಕರ ಪತ್ತೆಗೆ ಅಧಿಕಾರಿಗಳ ಕ್ರಮ

ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವಕೀಲನ ಮೇಲೆ ಹಲ್ಲೆ: ಪ್ರಕರಣ

Cubbon Park Police: ಬೆಂಗಳೂರು: ಖಾಸಗಿ ಕಟ್ಟಡದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವಕೀಲರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಮೂವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 15 ಫೆಬ್ರುವರಿ 2026, 14:07 IST
ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವಕೀಲನ ಮೇಲೆ ಹಲ್ಲೆ: ಪ್ರಕರಣ

ಹನೂರು ಚನ್ನಪ್ಪರ ಕಬ್ಬಿಣದ ಕುದುರೆಗಳು ಕಾದಂಬರಿ ಜನಾರ್ಪಣೆ

ಪರಂಪರೆ ಮಿಳಿತ ಸಾಹಿತ್ಯವೇ ಗಟ್ಟಿ: ಬರಗೂರು
Last Updated 15 ಫೆಬ್ರುವರಿ 2026, 13:03 IST
ಹನೂರು ಚನ್ನಪ್ಪರ ಕಬ್ಬಿಣದ ಕುದುರೆಗಳು ಕಾದಂಬರಿ ಜನಾರ್ಪಣೆ
ADVERTISEMENT
ADVERTISEMENT
ADVERTISEMENT