ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

Kidney Donation: ಅಪರಿಚಿತ ಮಹಿಳೆಗೆ ಮೂತ್ರಪಿಂಡ ದಾನ

ನ್ಯಾಯಾಲಯದ ಅನುಮತಿ ಪಡೆದು ದಾನ ಮಾಡಿದ ಮಣಿಪಾಲ್ ಆಸ್ಪತ್ರೆ ವೈದ್ಯೆ
Last Updated 18 ಫೆಬ್ರುವರಿ 2026, 23:30 IST
Kidney Donation: ಅಪರಿಚಿತ ಮಹಿಳೆಗೆ ಮೂತ್ರಪಿಂಡ ದಾನ

ಬೆಂಗಳೂರು | ಜೆಇಇ: ಆಕಾಶ್‌ ವಿದ್ಯಾರ್ಥಿಗಳ ಸಾಧನೆ

Aakash Institute Performance: ಜೆಇಇ ಮುಖ್ಯ ಪರೀಕ್ಷೆಯಲ್ಲಿ ಆಕಾಶ್‌ ಇನ್‌ಸ್ಟಿಟೂಟ್ ವಿದ್ಯಾರ್ಥಿಗಳು ಶೇ 99ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಿ ಅಡ್ವಾನ್ಸ್‌ಗೆ ಅರ್ಹತೆ ಪಡೆದಿದ್ದಾರೆ.
Last Updated 18 ಫೆಬ್ರುವರಿ 2026, 22:53 IST
ಬೆಂಗಳೂರು | ಜೆಇಇ: ಆಕಾಶ್‌ ವಿದ್ಯಾರ್ಥಿಗಳ ಸಾಧನೆ

ದೇವನಹಳ್ಳಿ | ವಿಮಾನ ನಿಲ್ದಾಣದಲ್ಲಿ ₹23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

NCB Operation: ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎನ್‌ಸಿಬಿ ಅಧಿಕಾರಿಗಳು ನಾಲ್ಕು ಕೆಜಿ ಕೊಕೇನ್ ಜಪ್ತಿ ಮಾಡಿ ಬ್ರೆಜಿಲ್ ಪ್ರಜೆಯನ್ನು ಬಂಧಿಸಿದ್ದಾರೆ.
Last Updated 18 ಫೆಬ್ರುವರಿ 2026, 22:50 IST
ದೇವನಹಳ್ಳಿ | ವಿಮಾನ ನಿಲ್ದಾಣದಲ್ಲಿ ₹23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ವಿಧಾನಸೌಧ: ಮಾಧ್ಯಮಕ್ಕೆ ಮೂಗುದಾರ

Media Restrictions: ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳು ನಿಗದಿತ ಸ್ಥಳದಲ್ಲೇ ಹೇಳಿಕೆ ಪಡೆಯಬೇಕು ಎಂದು ಡಿಪಿಎಆರ್ ಸೂಚನೆ ನೀಡಿದ್ದು, ಭದ್ರತಾ ಹಿತದೃಷ್ಟಿಯಿಂದ ಹೊಸ ನಿಯಮ ಜಾರಿ.
Last Updated 18 ಫೆಬ್ರುವರಿ 2026, 22:30 IST
ವಿಧಾನಸೌಧ: ಮಾಧ್ಯಮಕ್ಕೆ ಮೂಗುದಾರ

ಅನುದಾನಕ್ಕೆ ಪಟ್ಟು: ಬಗೆಹರಿಯದ ಬಿಕ್ಕಟ್ಟು

ಬೆಳ್ಳಹಳ್ಳಿ ಮುಖ್ಯರಸ್ತೆಯಲ್ಲಿ ಎರಡು ದಿನದಿಂದ ನಿಂತಿರುವ 300ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳು 
Last Updated 18 ಫೆಬ್ರುವರಿ 2026, 22:30 IST
ಅನುದಾನಕ್ಕೆ ಪಟ್ಟು: ಬಗೆಹರಿಯದ ಬಿಕ್ಕಟ್ಟು

ಜಿಬಿಎ ವ್ಯಾಪ್ತಿ | ಲೆಗಸಿ ಜಾಹೀರಾತಿಗೆ ‘ಒಟಿಒ’

Greater Bengaluru Area: ಲೆಗಸಿ ಹಾಗೂ ಎಲ್‌ಇಡಿ ಜಾಹೀರಾತು ಫಲಕಗಳನ್ನು ವಾಣಿಜ್ಯ ಫಲಕಗಳಾಗಿ ಪರಿವರ್ತಿಸಲು ಜಿಬಿಎ ವ್ಯಾಪ್ತಿಯಲ್ಲಿ ಒಮ್ಮೆ ಮಾತ್ರ ಅವಕಾಶ ಯೋಜನೆ ಜಾರಿಯಾಗಿದೆ.
Last Updated 18 ಫೆಬ್ರುವರಿ 2026, 22:30 IST
ಜಿಬಿಎ ವ್ಯಾಪ್ತಿ | ಲೆಗಸಿ ಜಾಹೀರಾತಿಗೆ ‘ಒಟಿಒ’

ಆಟೊ– ದ್ವಿಚಕ್ರವಾಹನ ಅಪಘಾತ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

Bengaluru Accident News: ಚಿಕ್ಕಬಾಣಾವಾರ ಐಐಎಚ್‌ಆರ್ ಸಮೀಪ ಸರಕು ಸಾಗಣೆ ಆಟೊ–ಬೈಕ್ ಡಿಕ್ಕಿ. ಜನ್ಮದಿನ ಆಚರಿಸಿಕೊಂಡು ಮನೆಗೆ ತೆರಳುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಪವನ್‌ಕುಮಾರ್ ಮೃತ್ಯು.
Last Updated 18 ಫೆಬ್ರುವರಿ 2026, 22:05 IST
ಆಟೊ– ದ್ವಿಚಕ್ರವಾಹನ ಅಪಘಾತ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
ADVERTISEMENT

ಬೆಂಗಳೂರು | ಜಲಮಂಡಳಿ ಅದಾಲತ್‌ ಇಂದು

Bengaluru Water Board: ವಿವಿಧ ಉಪವಿಭಾಗಗಳಲ್ಲಿ ನೀರಿನ ಸಮಸ್ಯೆಗಳಿಗೆ ಪರಿಹಾರವಾಗಿ ಜಲಮಂಡಳಿ ಅದಾಲತ್ ಇಂದು ಬೆಳಿಗ್ಗೆ 9.30ರಿಂದ 11ರವರೆಗೆ ನಡೆಯಲಿದೆ.
Last Updated 18 ಫೆಬ್ರುವರಿ 2026, 22:00 IST
ಬೆಂಗಳೂರು | ಜಲಮಂಡಳಿ ಅದಾಲತ್‌ ಇಂದು

ಕಾನೂನು ಸಲಹೆ ಮೇರೆಗೆ ಕ್ರಮ: ಮಹೇಶ ಜೋಶಿ

RTI Case: ಮಾಹಿತಿ ಹಕ್ಕು ಕಾಯ್ದೆ ಸಂಬಂಧಿತ ಪ್ರಕರಣದಲ್ಲಿ ಕಾನೂನು ಸಲಹೆ ಹಾಗೂ ದೂರದರ್ಶನ ನಿರ್ದೇಶನಾಲಯದ ಸೂಚನೆ ಮೇರೆಗೆ ಕ್ರಮ ಕೈಗೊಂಡಿದ್ದೇನೆ ಎಂದು ಮಹೇಶ ಜೋಶಿ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 21:53 IST
ಕಾನೂನು ಸಲಹೆ ಮೇರೆಗೆ ಕ್ರಮ: ಮಹೇಶ ಜೋಶಿ

ಬೆಂಗಳೂರು | ‘ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣ ದುರ್ಬಳಕೆ ಬೇಡ’

Dalit Organizations Protest: ಎಸ್‌ಸಿಎಸ್‌ಪಿ–ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು ಎಂದು ದಲಿತ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ಆಗ್ರಹಿಸಿದೆ.
Last Updated 18 ಫೆಬ್ರುವರಿ 2026, 21:40 IST
ಬೆಂಗಳೂರು | ‘ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣ ದುರ್ಬಳಕೆ ಬೇಡ’
ADVERTISEMENT
ADVERTISEMENT
ADVERTISEMENT