ಬುಧವಾರ, 31 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಟೇಲ್ಸ್ ಬೈ ಪರಿ‘ ಕೃತಿ

ಬೆಂಗಳೂರಿನ 10 ವರ್ಷದ ಪರಿಣಿತಾ ವಿಶಿಷ್ಟ ಸಾಧನೆ
Last Updated 31 ಡಿಸೆಂಬರ್ 2025, 16:19 IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಟೇಲ್ಸ್ ಬೈ ಪರಿ‘ ಕೃತಿ

ಚಿತ್ರಸಂತೆ: ಬಿಎಂಟಿಸಿಯಿಂದ ವಿಶೇಷ ಬಸ್‌ ವ್ಯವಸ್ಥೆ

Art Fair Transport: ಜ.4ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಚಿತ್ರಸಂತೆಗೆ ಮೆಜೆಸ್ಟಿಕ್‌ನಿಂದ ವಿವಿಧ ಮಾರ್ಗಗಳಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಬಿಎಂಟಿಸಿ ಬಸ್‌ ಸಂಚರಿಸಲಿದ್ದು, ₹15 ಪ್ರಯಾಣ ದರ ನಿಗದಿಯಾಗಿದೆ.
Last Updated 31 ಡಿಸೆಂಬರ್ 2025, 16:18 IST
ಚಿತ್ರಸಂತೆ: ಬಿಎಂಟಿಸಿಯಿಂದ ವಿಶೇಷ ಬಸ್‌ ವ್ಯವಸ್ಥೆ

ಎನ್‌ಸಿಬಿ ಕಾರ್ಯಾಚರಣೆ: ಒಂದು ವರ್ಷದಲ್ಲಿ ₹270 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

NCB Operations: ಮಾದಕ ವಸ್ತು ಕಳ್ಳ ಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು 2025ರಲ್ಲಿ ಡ್ರಗ್ಸ್ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
Last Updated 31 ಡಿಸೆಂಬರ್ 2025, 16:10 IST
ಎನ್‌ಸಿಬಿ ಕಾರ್ಯಾಚರಣೆ: ಒಂದು ವರ್ಷದಲ್ಲಿ ₹270 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು: ಎರಡು ವರ್ಷದ ಮಗುವಿನ ರಕ್ಷಣೆ; ಎಎಸ್‌ಐ ಸಮಯ ಪ್ರಜ್ಞೆಗೆ ಮೆಚ್ಚುಗೆ

ASI Rescue Child: ತಿಲಕ್‌ನಗರ ಠಾಣೆಯ ಎಎಸ್‌ಐ ಬಿ.ಜಿ.ಮಲ್ಲಿಕಾರ್ಜುನ್‌ ಅವರು ರಾಗಿಗುಡ್ಡದ (ಜಯನಗರ 9ನೇ ಬ್ಲಾಕ್‌) ಬಳಿ ಎಂದಿನಂತೆ ಕರ್ತವ್ಯದಲ್ಲಿ ಇದ್ದರು. ಆ ವೇಳೆ ಮಾನಸಿಕ ಅಸ್ವಸ್ಥ ಮಹಿಳೆ, ಎರಡು ವರ್ಷದ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಗಮನಿಸಿ ರಕ್ಷಣೆ ಮಾಡಿದ್ದಾರೆ.
Last Updated 31 ಡಿಸೆಂಬರ್ 2025, 14:40 IST
ಬೆಂಗಳೂರು: ಎರಡು ವರ್ಷದ ಮಗುವಿನ ರಕ್ಷಣೆ; ಎಎಸ್‌ಐ ಸಮಯ ಪ್ರಜ್ಞೆಗೆ ಮೆಚ್ಚುಗೆ

ಬೆಸ್ಕಾಂ: ವಿದ್ಯುತ್‌ ಪರಿವರ್ತಕಗಳ ನಿರ್ವಹಣೆ ಮೆಲ್ವಿಚಾರಣೆಗೆ ಆ್ಯಪ್

DTLMS App: ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಇರುವ ಐದು ಲಕ್ಷಕ್ಕೂ ಅಧಿಕ ವಿದ್ಯುತ್‌ ಪರಿವರ್ತಕಗಳ (ಟಿ.ಸಿ) ಮುಂಜಾಗೃತ ನಿರ್ವಹಣೆ ಮಾಡಲು ಹಾಗೂ ಅದರ ಮೇಲೆ ನಿಗಾವಹಿಸಲು ಡಿಟಿಎಲ್‌ಎಂಎಸ್‌ ಆ್ಯಪ್ ಅನ್ನು ಅಭಿವೃದ್ದಿಪಡಿಸಿದೆ.
Last Updated 31 ಡಿಸೆಂಬರ್ 2025, 14:36 IST
ಬೆಸ್ಕಾಂ: ವಿದ್ಯುತ್‌ ಪರಿವರ್ತಕಗಳ ನಿರ್ವಹಣೆ ಮೆಲ್ವಿಚಾರಣೆಗೆ ಆ್ಯಪ್

Bengaluru | ಮದ್ಯ ಸೇವಿಸಿ ವಾಹನ ಚಾಲನೆ: 4,147 ಮಂದಿ ವಿರುದ್ಧ ಎಫ್‌ಐಆರ್

Bengaluru Police: ಬೆಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ನಗರದ ಸಂಚಾರ ಪೊಲೀಸರು, ಕಳೆದ ಎಂಟು ದಿನಗಳಲ್ಲಿ 4,147 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
Last Updated 31 ಡಿಸೆಂಬರ್ 2025, 14:13 IST
Bengaluru | ಮದ್ಯ ಸೇವಿಸಿ ವಾಹನ ಚಾಲನೆ: 4,147 ಮಂದಿ ವಿರುದ್ಧ ಎಫ್‌ಐಆರ್

ಸಂಕ್ಷಿಪ್ತ ಸುದ್ದಿಗಳು: ಚಿತ್ರಸಂತೆಗೆ ವಿಶೇಷ ಬಸ್‌

BMTC Special Bus: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಜ.4ರಂದು ಆಯೋಜಿಸಿರುವ ಚಿತ್ರಸಂತೆಗೆ ತೆರಳುವವರಿಗೆ ಅನುಕೂಲ ಮಾಡಿಕೊಡಲು ಬಿಎಂಟಿಸಿ ಬಸ್‌ಗಳ ವಿಶೇಷ ಸಂಚಾರ ಇರಲಿದೆ. ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಪ್ರತಿ ಹತ್ತು ನಿಮಿಷಕ್ಕೊಂದು ಬಸ್‌ ಇರಲಿದೆ.
Last Updated 31 ಡಿಸೆಂಬರ್ 2025, 14:07 IST
ಸಂಕ್ಷಿಪ್ತ ಸುದ್ದಿಗಳು: ಚಿತ್ರಸಂತೆಗೆ ವಿಶೇಷ ಬಸ್‌
ADVERTISEMENT

ಸರ್ಕಾರ ಪುಸ್ತಕಗಳನ್ನು ಖರೀದಿಸಲಿ: ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್

Book Procurement: ಸರ್ಕಾರ ಸಂಗ್ರಹಿಸುವ ಸೆಸ್‌ಗೆ ಅನುಗುಣವಾಗಿ ಪುಸ್ತಕಗಳನ್ನು ಖರೀದಿಸಬೇಕು’ ಎಂದು ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್ ಒತ್ತಾಯಿಸಿದರು.
Last Updated 31 ಡಿಸೆಂಬರ್ 2025, 14:03 IST
ಸರ್ಕಾರ ಪುಸ್ತಕಗಳನ್ನು ಖರೀದಿಸಲಿ: ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್

ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿಯ ಪಾ ರಾಜಗೋಪಾಲ್ ನಿಧನ

SBI Kannada Association: ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿಯ ಸ್ಥಾಪಕ ಪ್ರಧಾನ ಕಾರ್ಯದರ್ಶಿ, ಮಲ್ಲೇಶ್ವರ ನಿವಾಸಿ ಪಾ ರಾಜಗೋಪಾಲ್ (79) ಬುಧವಾರ ನಿಧನರಾದರು. ಎಸ್‌ಬಿಐನಲ್ಲಿ ಮೊದಲ ಕನ್ನಡ ಸಂಘ ಸ್ಥಾಪಿಸಿದ್ದರು.
Last Updated 31 ಡಿಸೆಂಬರ್ 2025, 13:59 IST
ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿಯ ಪಾ ರಾಜಗೋಪಾಲ್ ನಿಧನ

ತಾತ್ವಿಕ ಸಂದೇಶ ಸಾರುವ ಮಲೆಗಳಲ್ಲಿ ಮದುಮಗಳು: ಸಾಹಿತಿ ಕೆ.ವೈ.ನಾರಾಯಣಸ್ವಾಮಿ

ಪುಸ್ತಕ ಪ್ರಾಧಿಕಾರದಿಂದ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ
Last Updated 31 ಡಿಸೆಂಬರ್ 2025, 13:58 IST
ತಾತ್ವಿಕ ಸಂದೇಶ ಸಾರುವ ಮಲೆಗಳಲ್ಲಿ ಮದುಮಗಳು: ಸಾಹಿತಿ ಕೆ.ವೈ.ನಾರಾಯಣಸ್ವಾಮಿ
ADVERTISEMENT
ADVERTISEMENT
ADVERTISEMENT