ಗುರುವಾರ, 1 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರಾಗಿ: ಎಸ್‌.ಜಿ.ಸಿದ್ದರಾಮಯ್ಯ

SG Siddaramaiah Speech: ಭೀಮಾ ಕೋರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತಿಯ ಅಗತ್ಯತೆ ಮತ್ತು ಅಂಬೇಡ್ಕರ್ ಚಿಂತನೆಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ.
Last Updated 1 ಜನವರಿ 2026, 20:52 IST
ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರಾಗಿ: ಎಸ್‌.ಜಿ.ಸಿದ್ದರಾಮಯ್ಯ

ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ಆದ್ಯತೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಭರವಸೆ
Last Updated 1 ಜನವರಿ 2026, 20:51 IST
ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ಆದ್ಯತೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಮಾರ್ಚ್‌ 27ರಿಂದ ರಾಮನವಮಿ ಸಂಗೀತೋತ್ಸವ

Ramanavami Concerts: ಶ್ರೀರಾಮಸೇವಾ ಮಂಡಳಿಯ 88ನೇ ರಾಮನವಮಿ ಸಂಗೀತೋತ್ಸವ ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆಯಲ್ಲಿ ಮಾರ್ಚ್ 27ರಿಂದ ಏಪ್ರಿಲ್ 22ರವರೆಗೆ ನಡೆಯಲಿದೆ; ಶಾಸ್ತ್ರೀಯ ಸಂಗೀತದ ಶ್ರೇಷ್ಠ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
Last Updated 1 ಜನವರಿ 2026, 20:49 IST
ಮಾರ್ಚ್‌ 27ರಿಂದ ರಾಮನವಮಿ ಸಂಗೀತೋತ್ಸವ

ಭೂ ವಿಜ್ಞಾನಿ ಸಿ. ನಾಗಣ್ಣ ನಿಧನ

Indian Geologist Tribute ಸಾದ ಅಪೋಲೋ 9 ಮಿಷನ್‌ನಲ್ಲಿ ಚಂದ್ರನ ಅಗ್ನಿಶಿಲೆಗಳ ಅಧ್ಯಯನದಲ್ಲಿ ಪಾಲ್ಗೊಂಡು ಭಾರತದಲ್ಲಿ ಜಲಭೂವಿಜ್ಞಾನ ಎಂ.ಟೆಕ್ ಪರಿಚಯಿಸಿದ್ದ ಭೂ ವಿಜ್ಞಾನಿ ಸಿ. ನಾಗಣ್ಣ (96) ನಿಧನರಾದರು.
Last Updated 1 ಜನವರಿ 2026, 20:48 IST
ಭೂ ವಿಜ್ಞಾನಿ ಸಿ. ನಾಗಣ್ಣ ನಿಧನ

ಹೊಸವರ್ಷ: ಶಿವಗಂಗೆಗೆ ಭಕ್ತರ ದಂಡು

New Year Devotees Rush: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಶಿವಗಂಗೆಗೆ ಸಾವಿರಾರು ಭಕ್ತರು ಆಗಮಿಸಿ ಗಂಗಾಧರೇಶ್ವರ ಸ್ವಾಮಿ, ಹೊನ್ನಾದೇವಿ ಹಾಗೂ ಗಣೇಶ ದೇವರಿಗೆ ಪೂಜೆ ಸಲ್ಲಿಸಿದರು. ಬೆಟ್ಟ ಏರುವ ಅವಕಾಶ ಇಲ್ಲದಿದ್ದರೂ ಭಕ್ತರ ಧಾರೆಯೇ ಹರಿದಿತ್ತು.
Last Updated 1 ಜನವರಿ 2026, 20:43 IST
ಹೊಸವರ್ಷ: ಶಿವಗಂಗೆಗೆ ಭಕ್ತರ ದಂಡು

ನಗರದಲ್ಲಿ ಇಂದು: ದಲಿತ ಸಾಹಿತ್ಯ ಮತ್ತು ಚಳವಳಿ–50; ಮೂರು ದಿನಗಳ ಅಧ್ಯಯನ ಶಿಬಿರ

Dalit Movement Karnataka: ‘ದಲಿತ ಸಾಹಿತ್ಯ ಮತ್ತು ಚಳವಳಿ–50’ ಕಾರ್ಯಕ್ರಮ ಸೇರಿದಂತೆ ಬೆಂಗಳೂರು ನಗರದಲ್ಲಿ ಇಂದು ವಿವಿಧ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕಲೆ ಸಂಬಂಧಿತ ಕಾರ್ಯಕ್ರಮಗಳು ಜರುಗಲಿವೆ.
Last Updated 1 ಜನವರಿ 2026, 20:34 IST
ನಗರದಲ್ಲಿ ಇಂದು: ದಲಿತ ಸಾಹಿತ್ಯ ಮತ್ತು ಚಳವಳಿ–50; ಮೂರು ದಿನಗಳ ಅಧ್ಯಯನ ಶಿಬಿರ

ಹೊಸ ವರ್ಷಾಚರಣೆ: ಪಬ್‌ನಲ್ಲಿ ಗಲಾಟೆ, ದುರ್ವತನೆ

New Year Pub Incident ಬೆಂಗಳೂರು ನಗರದ ಪಬ್‌ಗಳು ಮತ್ತು ರಸ್ತೆಗಳಲ್ಲಿಯ ಹೊಸ ವರ್ಷಾಚರಣೆಯಲ್ಲಿ ಮದ್ಯಪಾನ, ಗಲಾಟೆ, ಪೋಲೀಸರ ಜತೆ ವಾಗ್ವಾದ ಸೇರಿದಂತೆ ಕೆಲವು ಸಣ್ಣಪುಟ್ಟ ಅವಾಂತರಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
Last Updated 1 ಜನವರಿ 2026, 20:31 IST
ಹೊಸ ವರ್ಷಾಚರಣೆ: ಪಬ್‌ನಲ್ಲಿ ಗಲಾಟೆ, ದುರ್ವತನೆ
ADVERTISEMENT

ಬೆಂಗಳೂರು: ಆರು ರಸ್ತೆಗಳಲ್ಲಿ 9 ಟನ್‌ ತ್ಯಾಜ್ಯ

New Year Waste Collection: ಹೊಸ ವರ್ಷಾಚರಣೆ ಬಳಿಕ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಇಂದಿರಾನಗರ ಸೇರಿದಂತೆ ಆರು ಪ್ರಮುಖ ರಸ್ತೆಗಳಲ್ಲಿ ಸಂಗ್ರಹವಾದ ಒಂಬತ್ತು ಟನ್‌ ತ್ಯಾಜ್ಯವನ್ನು ಐದು ಗಂಟೆಗಳಲ್ಲಿ ತೆರವುಗೊಳಿಸಲಾಗಿದೆ.
Last Updated 1 ಜನವರಿ 2026, 20:29 IST
ಬೆಂಗಳೂರು: ಆರು ರಸ್ತೆಗಳಲ್ಲಿ 9 ಟನ್‌ ತ್ಯಾಜ್ಯ

ಬಿಡಿಎ ಜಾಗದಲ್ಲೇ ಸ್ಕೈಡೆಕ್‌: ಡಿ.ಕೆ.ಶಿವಕುಮಾರ್‌

ಭೂಮಿ ನೀಡಲು ನೈಸ್‌ ತಕರಾರು: ಅವರಿಗೆ ಪಾಠ ಕಲಿಸುತ್ತೇವೆ: ಡಿ.ಕೆ. ಶಿವಕುಮಾರ್‌
Last Updated 1 ಜನವರಿ 2026, 20:25 IST
ಬಿಡಿಎ ಜಾಗದಲ್ಲೇ ಸ್ಕೈಡೆಕ್‌: ಡಿ.ಕೆ.ಶಿವಕುಮಾರ್‌

ವಿಂಜೋ ಸಂಸ್ಥೆ ಹಣ ವಹಿವಾಟಿಗೆ ತಡೆ

ED Raid on WinZO ವಿಂಜೋ ಆನ್‌ಲೈನ್ ಗೇಮಿಂಗ್ ಸಂಸ್ಥೆಯ ಕಚೇರಿ ಮೇಲೆ ಇ.ಡಿ. ದಾಳಿ ನಡೆಸಿ ₹192 ಕೋಟಿ ಹಣ ವಹಿವಾಟು ಸ್ಥಗಿತಗೊಳಿಸಿದ್ದು, ಕಂಪನಿಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಹಾಗೂ ಎಐ ಆಧಾರಿತ ಆಟಗಳ ಬಗ್ಗೆ ತನಿಖೆ ಮುಂದುವರೆದಿದೆ.
Last Updated 1 ಜನವರಿ 2026, 20:23 IST
 ವಿಂಜೋ ಸಂಸ್ಥೆ ಹಣ ವಹಿವಾಟಿಗೆ ತಡೆ
ADVERTISEMENT
ADVERTISEMENT
ADVERTISEMENT