ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಸಂಶೋಧನೆ ಜವಾಬ್ದಾರಿಯುತ ಬೌದ್ಧಿಕಯಾನ: ರಹಮತ್ ತರೀಕೆರೆ ಅಭಿಮತ

ಕನ್ನಡ ಸಂಶೋಧನ ಅಕಾಡೆಮಿ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ರಹಮತ್ ತರೀಕೆರೆ ಅಭಿಮತ
Last Updated 8 ಫೆಬ್ರುವರಿ 2026, 14:47 IST
ಸಂಶೋಧನೆ ಜವಾಬ್ದಾರಿಯುತ ಬೌದ್ಧಿಕಯಾನ: ರಹಮತ್ ತರೀಕೆರೆ ಅಭಿಮತ

ಐಐಎಸ್‌ಸಿ ಶುಲ್ಕ ಏರಿಕೆ: ಎಐಡಿಎಸ್‌ಒ ಪ್ರತಿಭಟನೆ

AIDSO Protest: ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಶಿಕ್ಷಣ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಎಐಡಿಎಸ್‌ಒ ಸದಸ್ಯರು ಮಲ್ಲೇಶ್ವರದ ಕುವೆಂಪು ಪ್ರತಿಮೆಯ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು. ಇದು ಉನ್ನತ ಶಿಕ್ಷಣದ ಮೇಲಿನ ನೇರ ದಾಳಿಯಾಗಿದೆ.
Last Updated 8 ಫೆಬ್ರುವರಿ 2026, 14:46 IST
ಐಐಎಸ್‌ಸಿ ಶುಲ್ಕ ಏರಿಕೆ: ಎಐಡಿಎಸ್‌ಒ ಪ್ರತಿಭಟನೆ

ಪೊಲೀಸರಿಗೆ ಬೆದರಿಕೆ: ರೌಡಿಶೀಟರ್ ಬಂಧನ

Rowdy Sheeter Arrest: ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರಿಗೆ ಜೀವ ಬೆದರಿಕೆ ಹಾಕಿದ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪಳನಿ ಅಲಿಯಾಸ್ ಕರ್ಚೀಫ್ ಪಳನಿ (42) ಬಂಧಿತ. ಈತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಬೆದರಿಕೆ ಹಾಕಿದ್ದನು.
Last Updated 8 ಫೆಬ್ರುವರಿ 2026, 14:36 IST
ಪೊಲೀಸರಿಗೆ ಬೆದರಿಕೆ: ರೌಡಿಶೀಟರ್ ಬಂಧನ

ಪುಷ್ಪಮಾಲಾ, ಗುರುರಾಜ್‌ಗೆ ‘ವರದರಾಜು ಪ್ರಶಸ್ತಿ’

ಎಸ್‌.ಪಿ. ವರದರಾಜು ಬಳಗ ನೀಡುವ ‘ಎಸ್.ಪಿ. ವರದರಾಜು ಪ್ರಶಸ್ತಿ’ಗೆ ಈ ಬಾರಿ ರಂಗಭೂಮಿ ಕ್ಷೇತ್ರದಿಂದ ಕಲಾವಿದೆ ಪುಷ್ಪಮಾಲಾ ಎ. ಅಣ್ಣಿಗೇರಿ ಮತ್ತು ಚಲನಚಿತ್ರ ಕ್ಷೇತ್ರದಿಂದ ನಿರ್ದೇಶಕ ಗುರುರಾಜ್ ಆಯ್ಕೆಯಾಗಿದ್ದಾರೆ.
Last Updated 8 ಫೆಬ್ರುವರಿ 2026, 14:27 IST
ಪುಷ್ಪಮಾಲಾ, ಗುರುರಾಜ್‌ಗೆ ‘ವರದರಾಜು ಪ್ರಶಸ್ತಿ’

ನಮ್ಮ ಮೆಟ್ರೊ ‍ಪ್ರಯಾಣ ದರ ಏರಿಕೆ ಇಲ್ಲ: ಬಿಎಂಆರ್‌ಸಿಎಲ್ ಮೂಲಗಳ ಮಾಹಿತಿ

Bengaluru Metro: ಸೋಮವಾರದಿಂದ (ಫೆ.9) ಜಾರಿಗೆ ಬರಬೇಕಿದ್ದ ಮೆಟ್ರೊ ‍‍ಪ್ರಯಾಣ ದರ ಏರಿಕೆಯನ್ನು ತಡೆ ಹಿಡಿಯಲಾಗಿದೆ ಎಂದು ನಮ್ಮ ಮೆಟ್ರೊ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಶೇ 5 ರಷ್ಟು ದರ ಏರಿಕೆ ಮಾಡಿ ದರ ನಿಗದಿ ಸಮಿತಿ ಶಿಫಾರಸು ಮಾಡಿತ್ತು.
Last Updated 8 ಫೆಬ್ರುವರಿ 2026, 14:00 IST
ನಮ್ಮ ಮೆಟ್ರೊ ‍ಪ್ರಯಾಣ ದರ ಏರಿಕೆ ಇಲ್ಲ: ಬಿಎಂಆರ್‌ಸಿಎಲ್ ಮೂಲಗಳ ಮಾಹಿತಿ

ಬೆಂಗಳೂರು: ₹27.72 ಕೋಟಿ ಮೌಲ್ಯದ ಒತ್ತುವರಿ ತೆರವು

Bengaluru Metro: ನಗರ ಜಿಲ್ಲಾಡಳಿತವು ₹27.72 ಕೋಟಿ ಮೌಲ್ಯದ 8.04 ಎಕರೆ ಸರ್ಕಾರಿ ಭೂಮಿಯನ್ನು ಶನಿವಾರ ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಿದ್ದು, ವಿವಿಧ ಹೋಬಳಿಗಳಲ್ಲಿ ತಹಶೀಲ್ದಾರರು ಈ ಕಾರ್ಯಾಚರಣೆಯನ್ನು ಮುಂದೂಡಿದರು.
Last Updated 8 ಫೆಬ್ರುವರಿ 2026, 13:01 IST
ಬೆಂಗಳೂರು: ₹27.72 ಕೋಟಿ ಮೌಲ್ಯದ ಒತ್ತುವರಿ ತೆರವು

ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ಸ್ಪರ್ಶ್‌ ಆಸ್ಪತ್ರೆಯಿಂದ 7ಕೆ ವಾಕಥಾನ್‌

Cancer Awareness Walkathon: ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಯಲಹಂಕದ ಸ್ಪರ್ಶ್‌ ಆಸ್ಪತ್ರೆ 7ಕೆ ವಾಕಥಾನ್ ಆಯೋಜಿಸಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿತು
Last Updated 8 ಫೆಬ್ರುವರಿ 2026, 12:59 IST
ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ಸ್ಪರ್ಶ್‌ ಆಸ್ಪತ್ರೆಯಿಂದ 7ಕೆ ವಾಕಥಾನ್‌
ADVERTISEMENT

ಹೇಮಂತ್ ಅವರ 'ಮತ್ತೆ ಮತ್ತೆ ಮಳೆ' ಕವನ ಸಂಕಲನಕ್ಕೆ K.V ರತ್ನಮ್ಮ ದತ್ತಿ ಪ್ರಶಸ್ತಿ

Kannada Literature Award: ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ 2024ನೇ ಸಾಲಿನ 'ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ' ಪ್ರಶಸ್ತಿಗೆ ಹೇಮಂತ್ ಲಿಂಗಪ್ಪ ಅವರು ಬರೆದಿರುವ 'ಮತ್ತೆ ಮತ್ತೆ ಮಳೆ' ಕವನ ಸಂಕಲನ ಆಯ್ಕೆಯಾಗಿದೆ.
Last Updated 8 ಫೆಬ್ರುವರಿ 2026, 10:21 IST
ಹೇಮಂತ್ ಅವರ 'ಮತ್ತೆ ಮತ್ತೆ ಮಳೆ' ಕವನ ಸಂಕಲನಕ್ಕೆ K.V ರತ್ನಮ್ಮ ದತ್ತಿ ಪ್ರಶಸ್ತಿ

ಅತ್ಯಾಚಾರ: ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ

Criminal Sentencing: ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.
Last Updated 8 ಫೆಬ್ರುವರಿ 2026, 6:24 IST
ಅತ್ಯಾಚಾರ: ಮೂವರು ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ

ಯಾವುದೇ ಪಂಥ ಕಟ್ಟದ ಜಿ.ಎಸ್. ಶಿವರುದ್ರಪ್ಪ: ವಿಮರ್ಶಕ ಕೆ.ವಿ. ನಾರಾಯಣ

ಶಿವಪ್ರಕಾಶ್, ಕೃಷ್ಣಮೂರ್ತಿ, ವಿನಯಾಗೆ ‘ಜಿಎಸ್ಸೆಸ್ ಪ್ರಶಸ್ತಿ’ ಪ್ರದಾನ
Last Updated 7 ಫೆಬ್ರುವರಿ 2026, 20:54 IST
ಯಾವುದೇ ಪಂಥ ಕಟ್ಟದ ಜಿ.ಎಸ್. ಶಿವರುದ್ರಪ್ಪ: ವಿಮರ್ಶಕ ಕೆ.ವಿ. ನಾರಾಯಣ
ADVERTISEMENT
ADVERTISEMENT
ADVERTISEMENT