ಮಂಗಳವಾರ, 27 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಪತ್ನಿ ಚಲವಲನ ತಿಳಿಯಲು ಮೊಬೈಲ್‌ನಲ್ಲಿ ರಹಸ್ಯ ಆ್ಯಪ್ ಅಳವಡಿಸಿದ್ದ ಪತಿ: FIR ದಾಖಲು

Privacy Violation Case: ಪತ್ನಿಯ ಮೊಬೈಲ್‌ನಲ್ಲಿ ರಹಸ್ಯವಾಗಿ ಆ್ಯಪ್‌ ಅಳವಡಿಸಿ ಅವರ ಪ್ರತಿ ಚಲನವಲನ ಪತ್ತೆ ಹಚ್ಚುತ್ತಿದ್ದ ಪತಿ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಜನವರಿ 2026, 15:33 IST
ಪತ್ನಿ ಚಲವಲನ ತಿಳಿಯಲು ಮೊಬೈಲ್‌ನಲ್ಲಿ ರಹಸ್ಯ ಆ್ಯಪ್ ಅಳವಡಿಸಿದ್ದ ಪತಿ: FIR ದಾಖಲು

ಬೆಂಗಳೂರು: ಹಿಂದೂಸ್ತಾನಿ ಗಾಯಕ ವಾಗೀಶ್ ಭಟ್‌ಗೆ ‘ಶೇಷಾದ್ರಿ ಗವಾಯಿ ಪುರಸ್ಕಾರ’

Hindustani Singer: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ನೀಡುವ ‘ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿ ಪುರಸ್ಕಾರ’ಕ್ಕೆ ಹಿಂದೂಸ್ತಾನಿ ಗಾಯಕ ವಾಗೀಶ್ ಭಟ್ ಆಯ್ಕೆಯಾಗಿದ್ದಾರೆ.
Last Updated 27 ಜನವರಿ 2026, 15:30 IST
ಬೆಂಗಳೂರು: ಹಿಂದೂಸ್ತಾನಿ ಗಾಯಕ ವಾಗೀಶ್ ಭಟ್‌ಗೆ ‘ಶೇಷಾದ್ರಿ ಗವಾಯಿ ಪುರಸ್ಕಾರ’

ಬೆಂಗಳೂರು: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಕ್ಯಾನ್ಸರ್ ಪೀಡಿತ ಮಕ್ಕಳು

Cancer Affected Children: ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನವನ್ನು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ಪೀಡಿತ ಮಕ್ಕಳು ಕಣ್ತುಂಬಿಕೊಂಡರು.
Last Updated 27 ಜನವರಿ 2026, 15:22 IST
ಬೆಂಗಳೂರು: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಕ್ಯಾನ್ಸರ್ ಪೀಡಿತ ಮಕ್ಕಳು

ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಸ್ವಾಯತ್ತತೆ ರದ್ದಾಗುವ ಆತಂಕ

18 ವರ್ಷದಿಂದ ಆಗದ ಭೂಮಿಯ ಗುತ್ತಿಗೆ ನವೀಕರಣ, ಸಂಪುಟ ಅನುಮೋದನೆಗೆ ಕಾದಿರುವ ಆಡಳಿತ ಮಂಡಳಿ
Last Updated 27 ಜನವರಿ 2026, 0:08 IST
ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಸ್ವಾಯತ್ತತೆ ರದ್ದಾಗುವ ಆತಂಕ

ಪ್ರಾಬಲ್ಯ ಸಾಧಿಸಲು ರೌಡಿಶೀಟರ್ ಶಬ್ಬೀರ್ ಕೊಲೆ: 12 ಮಂದಿ ವಿರುದ್ಧ ‘ಕೋಕಾ ಅಸ್ತ್ರ’

Shabbir murder case: ಕೋರಮಂಗಲ ಪೊಲೀಸ್ ಠಾಣೆಯ ರೌಡಿಶೀಟರ್ ಶಬ್ಬೀರ್ ಅಲಿಯಾಸ್ ಸೈಯದ್‌ ಶಬ್ಬೀರ್ ಅವರ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಹಿಂದೆ 8 ಮಂದಿಯನ್ನು ಬಂಧಿಸಿದ್ದ ಬಂಡೇಪಾಳ್ಯ ಠಾಣೆಯ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.
Last Updated 27 ಜನವರಿ 2026, 0:05 IST
ಪ್ರಾಬಲ್ಯ ಸಾಧಿಸಲು ರೌಡಿಶೀಟರ್ ಶಬ್ಬೀರ್ ಕೊಲೆ: 12 ಮಂದಿ ವಿರುದ್ಧ ‘ಕೋಕಾ ಅಸ್ತ್ರ’

ಬೆಂಗಳೂರು ವಿಶ್ವವಿದ್ಯಾಲಯ: ನೂತನ ಶೈಕ್ಷಣಿಕ, ಸಂಶೋಧನಾ ಭವನ ನಿರ್ಮಾಣ

ಪಿಎಂ–ಉಷಾ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ₹100 ಕೋಟಿ ಅನುದಾನ
Last Updated 27 ಜನವರಿ 2026, 0:02 IST
ಬೆಂಗಳೂರು ವಿಶ್ವವಿದ್ಯಾಲಯ: ನೂತನ ಶೈಕ್ಷಣಿಕ, ಸಂಶೋಧನಾ ಭವನ ನಿರ್ಮಾಣ

ಅತ್ಯಾಚಾರಕ್ಕೆ ಯತ್ನಿಸಿ ಟೆಕಿಯ ಕೊಲೆ: ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ

Crime Investigation: ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಟೆಕಿ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ವಿಚಾರಣೆ ವೇಳೆ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಜನವರಿ 2026, 23:59 IST
ಅತ್ಯಾಚಾರಕ್ಕೆ ಯತ್ನಿಸಿ ಟೆಕಿಯ ಕೊಲೆ: ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ
ADVERTISEMENT

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ತೆರೆ: 8.10 ಲಕ್ಷ ಜನರ ಭೇಟಿ

Lalbagh Flower Show: ಲಾಲ್‌ಬಾಗ್‌ನಲ್ಲಿ ನಡೆದ 13 ದಿನಗಳ ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 8.10 ಲಕ್ಷ ಮಂದಿ ಭೇಟಿ ನೀಡಿದ್ದು, ₹2.46 ಕೋಟಿ ಪ್ರವೇಶ ಶುಲ್ಕ ಸಂಗ್ರಹವಾಗಿದೆ ಎಂದು ವರದಿ.
Last Updated 26 ಜನವರಿ 2026, 23:50 IST
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ತೆರೆ: 8.10 ಲಕ್ಷ ಜನರ ಭೇಟಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 26 ಜನವರಿ 2026, 23:17 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಷೇರು ವ್ಯವಹಾರ: ಸಾಲ ಮಾಡಿ ಖಿನ್ನತೆಗೆ ಒಳಗಾಗಿದ್ದ ಯುವಕನ ಗುಣಪಡಿಸಿದ ನಿಮ್ಹಾನ್ಸ್‌

Mental Health: ₹80 ಲಕ್ಷ ಸಾಲ ಮಾಡಿ ಷೇರು ಮಾರುಕಟ್ಟೆಯಲ್ಲಿ ವ್ಯಸನದಂತೆ ತೊಡಗಿದ್ದ 29 ವರ್ಷದ ಯುವಕನಿಗೆ ನಿಮ್ಹಾನ್ಸ್ ವೈದ್ಯರು ಚಿಕಿತ್ಸೆ ನೀಡಿದ್ದು, ಈ ವ್ಯಸನವು ಗುಣಪಡಿಸಬಹುದಾದ ಮಾನಸಿಕ ಕಾಯಿಲೆಯಾಗಿದೆ ಎಂದು ತಿಳಿಸಿದ್ದಾರೆ.
Last Updated 26 ಜನವರಿ 2026, 22:59 IST
ಷೇರು ವ್ಯವಹಾರ: ಸಾಲ ಮಾಡಿ ಖಿನ್ನತೆಗೆ ಒಳಗಾಗಿದ್ದ ಯುವಕನ ಗುಣಪಡಿಸಿದ ನಿಮ್ಹಾನ್ಸ್‌
ADVERTISEMENT
ADVERTISEMENT
ADVERTISEMENT