ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ವಚನಗಳನ್ನು ಜಗತ್ತಿಗೆ ಪಸರಿಸಬೇಕಿದೆ: ಸಚಿವ ಎಂ.ಬಿ.ಪಾಟೀಲ ಅಭಿಮತ

Vachana Sahitya: ನಾಡಿನ ಶರಣರ ವಚನಗಳನ್ನು ಜಗತ್ತಿಗೆ ಪಸರಿಸುವ ಕೆಲಸ ನಡೆಯುತ್ತಿದ್ದು, ಇದನ್ನು ನಿರಂತರ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 28 ಫೆಬ್ರುವರಿ 2026, 17:40 IST
ವಚನಗಳನ್ನು ಜಗತ್ತಿಗೆ ಪಸರಿಸಬೇಕಿದೆ: ಸಚಿವ ಎಂ.ಬಿ.ಪಾಟೀಲ ಅಭಿಮತ

ಆರ್‌ಆರ್‌ಐಯಲ್ಲಿ ಮುಕ್ತ ದಿನ | ವಿಜ್ಞಾನ ಪ್ರದರ್ಶನ : ವಿದ್ಯಾರ್ಥಿಗಳ ಸಂಭ್ರಮ

RRI Open Day: ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ‘ರಾಮನ್ ಪರಿಣಾಮ’ದ ಆವಿಷ್ಕಾರದ ಸ್ಮರಣೆ ದಿನವು ವಿದ್ಯಾರ್ಥಿಗಳಿಗೆ ಸಂಭ್ರಮವನ್ನುಂಟು ಮಾಡಿತ್ತು. ರಾಮನ್ ಸಂಶೋಧನಾ ಸಂಸ್ಥೆಯ (ಆರ್‌ಆರ್‌ಐ) ತುಂಬೆಲ್ಲ ಓಡಾಡಿ ವಿದ್ಯಾರ್ಥಿಗಳು ಖುಷಿ ಪಟ್ಟರು.
Last Updated 28 ಫೆಬ್ರುವರಿ 2026, 17:38 IST
ಆರ್‌ಆರ್‌ಐಯಲ್ಲಿ ಮುಕ್ತ ದಿನ | ವಿಜ್ಞಾನ ಪ್ರದರ್ಶನ : ವಿದ್ಯಾರ್ಥಿಗಳ ಸಂಭ್ರಮ

ಅಲ್ಪಾಯುಷಿ ಎಂದ ಜ್ಯೋತಿಷಿ: ಹೆದರಿ ಸಾಫ್ಟ್‌ವೇರ್‌ ಉದ್ಯೋಗಿ ಆತ್ಮಹತ್ಯೆ

Bagalagunte Police: ಜ್ಯೋತಿಷಿ ಹೇಳಿದ ಮಾತಿನಿಂದ ಆತಂಕಗೊಂಡ ಸಾಫ್ಟ್‌ವೇರ್ ಉದ್ಯೋಗಿ ಪೀಣ್ಯ ದಾಸರಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಯುಡಿಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
Last Updated 28 ಫೆಬ್ರುವರಿ 2026, 16:16 IST
ಅಲ್ಪಾಯುಷಿ ಎಂದ ಜ್ಯೋತಿಷಿ: ಹೆದರಿ ಸಾಫ್ಟ್‌ವೇರ್‌ ಉದ್ಯೋಗಿ ಆತ್ಮಹತ್ಯೆ

ನವ ಭಾರತದ ಭವಿಷ್ಯ ಯುವಕರ ಕೈಯಲ್ಲಿದೆ: ಸರಸ್ವತಿ ರಾಮಚಂದ್ರ

Saraswathi Ramachandra: ಬಿಎನ್ಎಂಐಟಿ ಘಟಿಕೋತ್ಸವದಲ್ಲಿ ಯುವಕರ ಪರಿಶ್ರಮವೇ ನವ ಭಾರತದ ಭವಿಷ್ಯ ರೂಪಿಸುತ್ತದೆ ಎಂದು ಸರಸ್ವತಿ ರಾಮಚಂದ್ರ ಹೇಳಿದರು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
Last Updated 28 ಫೆಬ್ರುವರಿ 2026, 15:56 IST
ನವ ಭಾರತದ ಭವಿಷ್ಯ ಯುವಕರ ಕೈಯಲ್ಲಿದೆ: ಸರಸ್ವತಿ ರಾಮಚಂದ್ರ

ವೇದಗಳ ಸಾರವೇ ಪ್ರಕೃತಿಯ ಸಂರಕ್ಷಣೆ: ಜಯೀಂದ್ರ ಪುರಿ ಸ್ವಾಮೀಜಿ

Kailasa Ashrama: ಪ್ರಕೃತಿ ಸಂರಕ್ಷಣೆವೇ ವೇದಗಳ ಸಾರ ಎಂದು ಜಯೀಂದ್ರ ಪುರಿ ಸ್ವಾಮೀಜಿ ಹೇಳಿದರು. ಅ.ನ. ಯಲ್ಲಪ್ಪ ರೆಡ್ಡಿ ಅವರ ಪರಿಸರ ಸೇವೆ ಮತ್ತು ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 28 ಫೆಬ್ರುವರಿ 2026, 15:53 IST
ವೇದಗಳ ಸಾರವೇ ಪ್ರಕೃತಿಯ ಸಂರಕ್ಷಣೆ: ಜಯೀಂದ್ರ ಪುರಿ ಸ್ವಾಮೀಜಿ

ರೌಡಿಶೀಟರ್ ಕಾಲಿಗೆ ಗುಂಡೇಟು: ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿ

ಇನ್‌ಸ್ಪೆಕ್ಟರ್‌, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿ
Last Updated 28 ಫೆಬ್ರುವರಿ 2026, 15:53 IST
ರೌಡಿಶೀಟರ್ ಕಾಲಿಗೆ ಗುಂಡೇಟು: ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿ

ಗೀತಂ ಸ್ಕೂಲ್‌ ಆಫ್‌ ಎಜ್ಯುಕೇಷನ್‌ ಆರಂಭ

GITAM University Hyderabad: ರಾಷ್ಟ್ರೀಯ ಶಿಕ್ಷಣ ನೀತಿ 2020ಗೆ ಅನುಗುಣವಾಗಿ ಗೀತಂ ಡೀಮ್ಡ್ ಟು ಬಿ ಯೂನಿವರ್ಸಿಟಿ ‘ಸ್ಕೂಲ್ ಆಫ್ ಎಜ್ಯುಕೇಷನ್’ ಆರಂಭಿಸಿದೆ. 2026-27ರಿಂದ ನಾಲ್ಕು ವರ್ಷದ ಐಟಿಇಪಿ ಕೋರ್ಸ್‌ಗಳು ಆರಂಭವಾಗಲಿವೆ.
Last Updated 28 ಫೆಬ್ರುವರಿ 2026, 15:52 IST
ಗೀತಂ ಸ್ಕೂಲ್‌ ಆಫ್‌ ಎಜ್ಯುಕೇಷನ್‌ ಆರಂಭ
ADVERTISEMENT

ನಾಯಕತ್ವ ಸಮಾವೇಶ-2026: ಸುಸ್ಥಿರ ಪ್ರತಿಭೆಗಳ ಸೃಷ್ಟಿಗೆ ಇಪಿಐಎಲ್‌ಸಿ

East Point Institutions: ‘ಈಸ್ಟ್ ಪಾಯಿಂಟ್ ಉದ್ಯಮ ನಾಯಕತ್ವ ಸಮಾವೇಶ-2026’ದಲ್ಲಿ ಸುಸ್ಥಿರ ಪ್ರತಿಭೆಗಳ ನಿರ್ಮಾಣ, ಉದ್ಯಮ ಅಗತ್ಯಗಳಿಗೆ ತಕ್ಕ ಪಠ್ಯಕ್ರಮ ಪರಿಷ್ಕರಣೆ ಮತ್ತು ಇಂಟರ್ನ್‌ಶಿಪ್ ಮಹತ್ವದ ಬಗ್ಗೆ ತಜ್ಞರು ಚರ್ಚಿಸಿದರು.
Last Updated 28 ಫೆಬ್ರುವರಿ 2026, 15:50 IST
 ನಾಯಕತ್ವ ಸಮಾವೇಶ-2026: ಸುಸ್ಥಿರ ಪ್ರತಿಭೆಗಳ ಸೃಷ್ಟಿಗೆ ಇಪಿಐಎಲ್‌ಸಿ

ಅತ್ಯಾಚಾರ ಪ್ರಕರಣದಲ್ಲಿ ಇಬ್ಬರ ಬಂಧನ: ಯುವಕನ ವಶಕ್ಕೆ ಪಡೆದು ವಿಚಾರಣೆ

Amruthahalli Police: ಜಕ್ಕೂರಿನ ವಿಲ್ಲಾದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಮತ್ತೊಬ್ಬನನ್ನು ವಶಕ್ಕೆ ಪಡೆದು ಮಾದಕ ವಸ್ತು ನೀಡಿದ ಶಂಕೆಯ ಮೇಲೂ ವಿಚಾರಣೆ ನಡೆಯುತ್ತಿದೆ.
Last Updated 28 ಫೆಬ್ರುವರಿ 2026, 15:00 IST
ಅತ್ಯಾಚಾರ ಪ್ರಕರಣದಲ್ಲಿ ಇಬ್ಬರ ಬಂಧನ: ಯುವಕನ ವಶಕ್ಕೆ ಪಡೆದು ವಿಚಾರಣೆ

ವಿಬಿಎಸ್‌ಎಯಿಂದ ಶಿಕ್ಷಣ ಕ್ಷೇತ್ರದ ಗೊಂದಲ ಪರಿಹಾರ: ಬಿ.ಆರ್. ಶಂಕರಾನಂದ

ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದ
Last Updated 28 ಫೆಬ್ರುವರಿ 2026, 14:58 IST
ವಿಬಿಎಸ್‌ಎಯಿಂದ ಶಿಕ್ಷಣ ಕ್ಷೇತ್ರದ ಗೊಂದಲ ಪರಿಹಾರ: ಬಿ.ಆರ್. ಶಂಕರಾನಂದ
ADVERTISEMENT
ADVERTISEMENT
ADVERTISEMENT