‘ಕಪಿಲ್ ಮತ್ತು ಧೀರಜ್ ವಾಧವನ್ ಅವರು ಇತರರೊಂದಿಗೆ ಸೇರಿ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ. ಅವರು ಸತ್ಯಗಳನ್ನು ಮರೆ ಮಾಚಿ, ಅವುಗಳನ್ನು ತಪ್ಪಾಗಿ ಬಿಂಬಿಸಿ, ಸಾರ್ವಜನಿಕ ಹಣ ದುರು ಪಯೋಗ ಪಡಿಸಿಕೊಂಡಿದ್ದಾರೆ. ಅವರು 2019ರ ಮೇ ತಿಂಗಳಿನಿಂದ ಸಾಲ ಮರುಪಾವತಿಸದೇ ಸುಸ್ತಿದಾರ
ರಾಗುವ ಮೂಲಕ ಒಕ್ಕೂಟಕ್ಕೆ ₹ 34,614 ಕೋಟಿ ವಂಚಿಸಿದ್ದಾರೆ ಎಂದು ಬ್ಯಾಂಕ್ ಆರೋಪಿಸಿದೆ.