ಅಸಮಾಧಾನ: ಯೋಜನಾ ಆಯೋಗದ ಶಿಫಾರಸಿಗೆ ವಾಹನ ಉದ್ಯಮ ಅಸಮಾಧಾನ ವ್ಯಕ್ತಪಡಿಸಿದೆ. ‘ಭಾರತದಂತಹ ದೇಶಗಳಲ್ಲಿ ಬಹುತೇಕ ಪ್ರಯಾಣಿಕ ವಾಹನಗಳು ಸಣ್ಣ ಕಾರುಗಳಾಗಿವೆ. ಸಬ್ಸಿಡಿ ನೀಡುವ ಮೂಲಕ ಸಣ್ಣ ಕಾರುಗಳನ್ನು ಖರೀದಿಸುವವರನ್ನು ಇ–ವಾಹನದೆಡೆಗೆ ಆಕರ್ಷಿತರಾಗಲಿದ್ದಾರೆ ಎನ್ನುವುದು ಸರಿಯಲ್ಲ’ ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್.ಸಿ. ಭಾರ್ಗವ
ಅಭಿಪ್ರಾಯಪಟ್ಟಿದ್ದಾರೆ.