’₹9 ಲಕ್ಷ ಕೋಟಿ ಮೊತ್ತದ ವಹಿವಾಟು ನಷ್ಟದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜಿಎಸ್ಟಿ ರೂಪದಲ್ಲಿ ಬರಬೇಕಾಗಿದ್ದ ₹1.5 ಲಕ್ಷ ಕೋಟಿ ವರಮಾನಕ್ಕೆ ಖೋತಾ ಬಿದ್ದಿದೆ. ವರ್ತಕರು ಹಣಕಾಸು ಕೊರತೆ ಎದುರಿಸುತ್ತಿದ್ದಾರೆ. ಸರ್ಕಾರದ ಯಾವುದೇ ಬೆಂಬಲ ದೊರೆಯದ ಕಾರಣಕ್ಕೆ ವಹಿವಾಟಿನ ಭವಿಷ್ಯದ ಬಗ್ಗೆ ಆತಂಕ ಮೂಡಿದೆ’ಎಂದು ‘ಸಿಎಐಟಿ’ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.