‘ಸಾಂಕ್ರಾಮಿಕವನ್ನು ನಾವು ಇನ್ನೂ ಸೋಲಿಸಿ ಆಗಿಲ್ಲ. ಕೋವಿಡ್ ಪ್ರಕರಣಗಳು ಹಲವು ದೇಶಗಳಲ್ಲಿ ಹೆಚ್ಚಾಗುತ್ತಿವೆ. ಈಗಿನ ಸಂದರ್ಭದಲ್ಲಿ ಆರೋಗ್ಯ ಬಿಕ್ಕಟ್ಟಿನಿಂದ ಪಾರಾಗುವುದಕ್ಕೆ ಆದ್ಯತೆ ಇರಬೇಕು. ಆರೋಗ್ಯ ಸೇವೆಗಳ ಮೇಲೆ, ಲಸಿಕೆ ನೀಡುವುದರ ಮೇಲೆ, ಚಿಕಿತ್ಸೆಗೆ ಹಾಗೂ ಆರೋಗ್ಯ ಸೇವಾ ಮೂಲ ಸೌಕರ್ಯದ ಮೇಲೆ ಹೂಡಿಕೆ ಹೆಚ್ಚಾಗಬೇಕು’ ಎಂದು ಗೀತಾ ಅವರು ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರೆ.