ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಯುವ ಘಟಕದ ಅಧ್ಯಕ್ಷ ಎಚ್.ಸಿ. ರಾಜಣ್ಣ, ನಗರಸಭಾ ಸದಸ್ಯರಾದ ಆರ್.ಎ.ಮಂಜುನಾಥ್, ಎ.ರವಿ, ನಾಗರಾಜ್, ಡಿ.ಕೆ.ಶಿವಕುಮಾರ್, ಮುಖಂಡರಾದ ಎ.ವಿ. ಭಾಸ್ಕರ್, ಸಯ್ಯದ್ ವಿಕಾರ್,ಬಿ.ಉಮೇಶ್, ಸಾಬಾನ್ ಸಾಬ್, ಸುಮಿತ್ರಾ ರಂಗಸ್ವಾಮಿ, ರೈಡ್ ನಾಗರಾಜು, ಗೂಳಿಗೌಡ, ವಕೀಲ ರಾಜಶೇಖರ್, ಜಯಕುಮಾರ್, ಪ್ರಸನ್ನಕುಮಾರ್, ಚಿಕ್ಕಣ್ಣ, ಎ.ಎಸ್. ಶಿವಕುಮಾರ್, ಸೋಮಶೇಖರ ರಾವ್ ಇದ್ದರು.