ಡಾ.ಮಹಾಂತ ಸ್ವಾಮೀಜಿ ಸಾನ್ನಿಧ್ಯ, ಡಾ.ಬಸವಲಿಂಗ ಸ್ವಾಮೀಜಿ ನೇತೃತ್ವ ಮತ್ತು ಗುರುಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುರಳಿಧರ ದೇಶಪಾಂಡೆ, ಮುತ್ತಣ್ಣ ಡಂಬಳ, ಬಸವರಾಜ ಜಮಾದಾರ, ಶಿವಪುತ್ರಪ್ಪ ಹುನಗುಂದ, ಮೊಹಮ್ಮದಸಾಬ್ ಆದವಾನಿ, ವೆಂಕಣ್ಣ ದಾದ್ಮಿ ಮತ್ತು ಮುದಿಯಪ್ಪ ಅಂಬಿಗೇರ ಇದ್ದರು. ಇದೇ ಸಂದರ್ಭದಲ್ಲಿ ಅನೇಕ ಸಾಧಕರನ್ನು ಸತ್ಕರಿಸಲಾಯಿತು.