ತಾ.ಪಂ. ಅಧ್ಯಕ್ಷೆ ಸುನಂದಾ ಮುಗಳಖೋಡ, ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ನಗರಸಭೆ ಅಧ್ಯಕ್ಷ ರಾಜು ಪಿಸಾಳ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸಾಂಯವ್ವ ದಳವಾಯಿ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚಂದು ನರಸಗೊಂಡ, ಸಂಜೀವ ಆಲಬಾಳ, ಬಸಪ್ಪ ತೇಲಿ, ಗ್ರೇಡ್–2 ತಹಶೀಲ್ದಾರ್ ಎಸ್.ಆರ್. ಸೂಳೇಭಾವಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಇದ್ದರು.ಕೆ.ಜಿ. ತೆಲಬಕ್ಕನವರ ನಿರೂಪಿಸಿ ದರು. ಬಿಇಒ ಎನ್.ವೈ. ಕುಂದರಗಿ ವಂದಿಸಿದರು.