<div> <strong>ಮಹಾಲಿಂಗಪುರ: </strong>ಇದೇ 24 ರಂದು ಮುಧೋಳದಲ್ಲಿ ನಡೆಯಲಿರುವ ರನ್ನ ವೈಭವದ ಜಾಗೃತಿ ಗಾಗಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿ ರುವ `ರನ್ನ ವೈಭವ ರಥ ಯಾತ್ರೆ'ಗೆ ನೆರೆಯ ಕೆಸರಗೊಪ್ಪ ಗ್ರಾಮದಲ್ಲಿ ಸ್ವಾಗತ ನೀಡಲಾಯಿತು.<br /> </div>.<div> ಗ್ರಾಮ ಪಂಚಾಯಿತಿ ಆಧ್ಯಕ್ಷೆ ಮಲ್ಲವ್ವ ಬ್ಯಾಕೋಡ, ಸದಸ್ಯರಾದ ಚನ್ನು ದೇಸಾಯಿ, ಗ್ರಾ.ಪಂ.ಪಿಡಿಓ ಕವಿತಾ ಬಾರಕೋಲ ರಥಕ್ಕೆ ಸ್ವಾಗತಿಸಿದರು.<br /> </div>.<div> ಸಿದಗಿರೆಪ್ಪ ಉಳ್ಳಾಗಡ್ಡಿ, ಬಸು ಚ್ನೊಾಳ, ಬಾಳ್ಪೊ ಜಗದಾಳ, ವಿ್ಠೊಲ ಢವಳೇ್ವೊರ, ಚಂದು ನಾ್ಕೊ ಹಾಜರಿ್ದೊರು.</div>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<div> <strong>ಮಹಾಲಿಂಗಪುರ: </strong>ಇದೇ 24 ರಂದು ಮುಧೋಳದಲ್ಲಿ ನಡೆಯಲಿರುವ ರನ್ನ ವೈಭವದ ಜಾಗೃತಿ ಗಾಗಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿ ರುವ `ರನ್ನ ವೈಭವ ರಥ ಯಾತ್ರೆ'ಗೆ ನೆರೆಯ ಕೆಸರಗೊಪ್ಪ ಗ್ರಾಮದಲ್ಲಿ ಸ್ವಾಗತ ನೀಡಲಾಯಿತು.<br /> </div>.<div> ಗ್ರಾಮ ಪಂಚಾಯಿತಿ ಆಧ್ಯಕ್ಷೆ ಮಲ್ಲವ್ವ ಬ್ಯಾಕೋಡ, ಸದಸ್ಯರಾದ ಚನ್ನು ದೇಸಾಯಿ, ಗ್ರಾ.ಪಂ.ಪಿಡಿಓ ಕವಿತಾ ಬಾರಕೋಲ ರಥಕ್ಕೆ ಸ್ವಾಗತಿಸಿದರು.<br /> </div>.<div> ಸಿದಗಿರೆಪ್ಪ ಉಳ್ಳಾಗಡ್ಡಿ, ಬಸು ಚ್ನೊಾಳ, ಬಾಳ್ಪೊ ಜಗದಾಳ, ವಿ್ಠೊಲ ಢವಳೇ್ವೊರ, ಚಂದು ನಾ್ಕೊ ಹಾಜರಿ್ದೊರು.</div>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>