ಜಿಲ್ಲಾ ಪಂಚಾಯ್ತಿ ಸದಸ್ಯೆ ಹನಮವ್ವ ಕರಿಹೊಳಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸಿ.ಆರ್. ಪರನಗೌಡರ, ಉಪಾಧ್ಯಕ್ಷ ಸಲೀಂ ಶೇಖ್, ಎಪಿಎಂಸಿ ಅಧ್ಯಕ್ಷ ಶಿವಾನಂದ ಅಬ್ದಲಪುರ, ಪ್ರಭಾವತಿ ಚಲವಾದಿ, ಗುಂಡಪ್ಪ ಮೇಟಿ, ಜಟ್ಟೆಪ್ಪ ಮಾದಾಪುರ, ಬಲರಾಮ ಪವಾರ, ಬಸವರಾಜ ಕೆಂಜೋಡಿ, ಚನ್ನಪ್ಪ ಉಪ್ಪಾರ, ಶ್ರೀಶೈಲ ಉಪ್ಪಾರ, ಪಾಂಡುಗೌಡ ಗೌಡರ, ಯಲ್ಲಪ್ಪ ಮೇಟಿ, ಶ್ಯಾಮರಾವ್ ದೇಶಪಾಂಡೆ, ಭೀಮಣ್ಣ ಮಾದಾಪುರ, ಭೀಮಣ್ಣ ನಡಗಡ್ಡಿ, ಡಾ.ಎಂ.ಆರ್. ಅಂಗಡಿ, ಎಚ್.ಎನ್. ಬಣಗಾರ, ವೆಂಕನಗೌಡ ಹೊಸಗೌಡರ, ಯಲಗುರದಪ್ಪ ಬೆಳಗಲ್ಲ, ತಾಲ್ಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ನಾಯಕ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಬಿ. ಗಿಡದಾನಪ್ಪಗೋಳ, ಕಿರಿಯ ಎಂಜಿನಿಯರ್ ಕೆ.ಎಸ್. ಹಾದಿಮನಿ, ಎಂ.ಎಸ್. ಹಾಲವರ ಇದ್ದರು.