‘ಸಮರ್ಕ ದಾಖಲೆಗಳಿದ್ದರೂ ಲಾರಿ ಬಿಡದೆ ಕಾನ್ಸ್ಟೆಬಲ್ ಹಣಕ್ಕೆ ಒತ್ತಾಯಿಸುತ್ತಿದ್ದಾರೆ ಎಂದ ಚಾಲಕ ದೂರು ನೀಡಿದ್ದರು. ಅದರ ಅನ್ವಯ ಎಸ್ಪಿ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಬುಧವಾರ ಬೆಳಿಗ್ಗೆ 8ರ ವೇಳೆಗೆ ಚಾಲಕನಿಂದ ಹಣ ಪಡೆಯುತ್ತಿದ್ದಾಗಲೇ ಕಾನ್ಸ್ಟೆಬಲ್ ಸಿಕ್ಕಿಬಿದ್ದರು’ ಎಂದು ಎಸಿಬಿ ಡಿವೈಎಸ್ಪಿ ಅರುಣ್ಕುಮಾರ್ ತಿಳಿಸಿದರು.