ಕೆಕೆಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ಬಾನ್, ವಿಭಾಗೀಯ ಸಂಚಾರ ಅಧಿಕಾರಿ ಚಾಮರಾಜ್, ಸಿಪಿಐ ಮಹೇಶ್ ಗೌಡ, ಶಾಸಕರ ಆಪ್ತ ಕಾರ್ಯದರ್ಶಿಗಳಾದ ಆರ್.ಧನಂಜಯ, ಶ್ರೀಕಂಠ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಸದಸ್ಯರಾದ ಶಿವಕುಮಾರ್, ಅಶೋಕ್, ಮುಖಂಡರಾದ ಕೆ.ಸತ್ಯಪ್ಪ, ಬಸವರಾಜ್ ಇದ್ದರು.