ಸಿರುಗುಪ್ಪದ ಎಪಿಎಂಸಿ ಬಾಡಿಗೆ ಗೋದಾಮಿನಲ್ಲಿ ಸರ್ಕಾರಿ ಐಟಿಐ ಕಾಲೇಜು ನಡೆಯುತ್ತಿದೆ
ಸಿರುಗುಪ್ಪದ ಎಪಿಎಂಸಿ ಬಾಡಿಗೆ ಗೋದಾಮಿನಲ್ಲಿ ಸರ್ಕಾರಿ ಐಟಿಐ ಕಾಲೇಜು ನಡೆಯುತ್ತಿದೆ
ಕಾಲೇಜಿಗೆ 3 ಎಕರೆ ಭೂಮಿ ಮಂಜೂರಾಗಿದೆ. ಆದರೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿಲ್ಲ. ಅನುದಾನಕ್ಕಾಗಿ ಕೋರಲಾಗಿದೆ
–ವಿ. ತಿಮ್ಮರಾಜು, ಪ್ರಾಂಶುಪಾಲ ಐಟಿಐ ಕಾಲೇಜು ಸಿರುಗುಪ್ಪ
ಕಟ್ಟಡ ನಿರ್ಮಾಣಕ್ಕಾಗಿ ₹5 ಕೋಟಿಯ ಪ್ರಸ್ತಾವವನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿರ್ಮಿಸಲು ಬಳ್ಳಾರಿ ಜಿಲ್ಲಾಧಿಕಾರಿಗೆ ವಿನಂತಿಸಲಾಗಿದೆ
–ರಾಜೇಶ್ ಭವಾಗಿ, ಜಂಟಿ ನಿರ್ದೇಶಕ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕಲಬುರಗಿ