ಆರೋಪಿಗಳ ಪತ್ತೆಗಾಗಿ ವಿಜಯನಗರ ಜಿಲ್ಲೆಯ ಎಸ್ಪಿ, ಕೂಡ್ಲಿಗಿ ಡಿವೈಎಸ್ಪಿ, ಕೊಟ್ಟೂರು ವೃತ್ತ ಸಿಪಿಐ ವೆಂಕಟಸ್ವಾಮಿ ಮಾರ್ಗದರ್ಶನದಲ್ಲಿ ಕಾನಹೊಸಹಳ್ಳಿ ಠಾಣಾ ಪಿಎಸ್ಐ ಎರಿಯಪ್ಪ ಅಂಗಡಿ, ಅಪರಾದ ವಿಭಾಗದ ಪಿಎಸ್ಐ ಎಚ್.ನಾಗರತ್ನಾ ನೇತೃತ್ವದ ತನಿಖಾ ತಂಡ ನೇಮಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದರು.