ಹ್ಯಾಂಡಲ್ ಇಲ್ಲದ ಬೈಕ್ ನ್ನು 860 ಕಿ.ಮೀ.ಚಲಾಯಿಸುವ ಸಾಹಸಕ್ಕೆ ನೆರೆದಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಜೀವಜಲ ಟ್ರಸ್ಟ್ ಅಧ್ಯಕ್ಷ ಮೋರಗೇರಿ ಹೇಮಣ್ಣ, ಕಸಾಪ ಅಧ್ಯಕ್ಷ ಕೆ.ಉಚ್ಚಂಗೆಪ್ಪ, ಜೆಸಿಐ ಅಧ್ಯಕ್ಷ ಚಲವಾದಿ ಪರಶುರಾಮ್, ಶರತ್ ಚಂದ್ರ, ಪ್ರಸನ್ನಕುಮಾರ ಜೈನ್, ಎಂ.ವೀರಭದ್ರಪ್ಪ, ಕೋಡಿಹಳ್ಳಿ ರೇವಣ್ಣ, ಈಶ್ವರಪ್ಪ ಅವರಿದ್ದರು.