ಪಾಲಿಕೆ ಆಯುಕ್ತ ಕೆ.ಮಂಜುನಾಥ ನಲವಡಿ, ಪರಿಸರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಾದ ಶಿವಮೂರ್ತಿ, ಕುಲಕರ್ಣಿ, ಕುಮಾರಸ್ವಾಮಿ, ಬಸವ ರಾಜ, ನರೇಂದ್ರಬಾಬು, ಶ್ರೀನಿವಾಸ ನೇತೃತ್ವದ ಸಿಬ್ಬಂದಿ ಇಲ್ಲಿನ ಸಣ್ಣ ಮಾರುಕಟ್ಟೆ ಹಾಗೂ ಗ್ರಾಹಂ ರಸ್ತೆಯಲ್ಲಿನ ಕಿರಾಣಿ ಜನರಲ್ ಸ್ಟೋರ್ ಅಂಗಡಿಗಳ ದಾಳಿ ನಡೆಸಿದರು.
ಮಾರಾಟಕ್ಕೆ ಇಟ್ಟಿದ್ದ ಪ್ಲಾಸ್ಟಿಕ್ ಲೋಟ, ತಟ್ಟೆ ಹಾಗೂ ಟೇಬಲ್ ಮೇಲಿನ ಹಾಳೆ ಸೇರಿ ಇತರೆ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಜಪ್ತಿ ಮಾಡಿದರು.