‘ಮೇಲುಜಾತಿಗಳ ಅರಿವು, ತಿಳಿವಳಿಕೆಗಳೇ ಸಿದ್ಧಾಂತಗಳಾಗಿ ರೂಪುಗೊಂಡಿವೆ. ಅದಕ್ಕೆ ಬದಲಾಗಿ ಕೆಳಜಾತಿಗಳ ಅರಿವು ಸಿದ್ಧಾಂತಗಳಾಗಿ ಪುನಾ ರಚನೆಯಾಗಬೇಕಿದೆ’ ಎಂದರು. ‘ವಚನ ಪರಂಪರೆಯಲ್ಲಿ ಕೆಳಜಾತಿ ಗಳ ವಚನಕಾರ್ತಿಯರು ಅಲಕ್ಷಕ್ಕೆ ಒಳ ಗಾದರು. ಅಂತಹ ಅಲಕ್ಷಿತರ ಮಾತು, ವಚನಗಳ ವಿಶ್ಲೇಷಣೆ ಮಾಡಿ ದರೆ ವಚನ ಪರಂಪರೆಯ ಭಿನ್ನ ಮುಖಗಳು ಅನಾ ವರಣಗೊಳ್ಳುತ್ತವೆ’ ಎಂದು ಹೇಳಿದರು. ‘ಮಾತು ವಾಗ್ವಾದಗಳನ್ನು ಹುಟ್ಟಿಸ ಬೇಕು.