‘ಶಾಸಕ ಕ್ಷೇತ್ರದಲ್ಲಿ ಇರುವುದು ಮುಖ್ಯವಲ್ಲ. ಅಭಿವೃದ್ಧಿ ಆಗುವುದು ಮುಖ್ಯ’ ಎಂಬ ಸಮರ್ಥನೆಯಿಂದ ಲಾಡ್ ಅವರಿಗೆ ಹೆಚ್ಚು ಲಾಭವಾಗಿಲ್ಲ. ಈ ಇಬ್ಬರ ನಡುವೆ, ಜೆಡಿಎಸ್ನಿಂದ ಸ್ಪರ್ಧಿಸಿದ ಮಹ್ಮದ್ ಇಕ್ಬಾಲ್ ಹೊತೂರ್, ಮತದಾನಕ್ಕೆ ಕೆಲವು ದಿನಗಳಿರುವಂತೆ ಹೆಚ್ಚು ಮತದಾರರ ಗಮನ ಸೆಳೆದಂತೆ ಕಂಡರೂ, ಅವು ಮತಗಳಾಗಿ ಪರಿವರ್ತನೆಯಾಗಿಲ್ಲ.