ದಿನಸಿ ಕಿಟ್ ವಿತರಣೆ: ಕೋಡಿಪಾಳ್ಯದ ಗ್ರಾಮದ ಹೊರ ಭಾಗದಲ್ಲಿ ವಾಸವಾಗಿರುವ ಹಕ್ಕಿಪಿಕ್ಕಿ ಕುಟುಂಬಗಳಿಗೆ ಅಂಜನಾದ್ರಿ ಟ್ರಸ್ಟ್ ವತಿಯಿಂದ ದಿನಸಿ ಕಿಟ್ಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಡಿವೈಎಸ್ಪಿ ಟಿ.ರಂಗಪ್ಪ, ಟ್ರಸ್ಟ್ ಸ್ಥಾಪಕರಾದ ಮುನಿರಾಜು, ದೀರಜ್, ಮುಖಂಡರಾದ ಪದ್ಮರಾಜ್, ಎನ್.ಕೆ.ರಮೇಶ್ ಇದ್ದರು.