ಕಾರ್ಯಕ್ರಮದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ, ಬಿಜೆಪಿ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ಚಾಲೆಂಜರ್ ಯೂಥ್ ಫೋರಂ ಸಂಸ್ಥಾಪಕ ಡಾ.ಸುನಿಲ್ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಚನ್ನಮ್ಮ ರಾಮಲಿಂಗಯ್ಯ, ಪ್ರಾಂಶುಪಾಲ ಡಾ.ಎಂ.ಸುಬ್ರಮಣ್ಯ, ನಿವೃತ್ತ ಜಂಟಿ ನಿರ್ದೇಶಕ ಎಸ್ ನಾರಾಯಣಪ್ಪ, ಮುಖಂಡರಾದ ಡಾ.ಬಂಡ್ಲಹಳ್ಳಿ ವಿಜಯ್ಕುಮಾರ್, ಕೆ.ನಾಗರತ್ನಮ್ಮ, ರಾಮಚಂದ್ರ ಶ್ಯಾಕಲದೇವನಪುರ, ಸಿದ್ದಯ್ಯ ಚಿಕ್ಕಮಾರನಹಳ್ಳಿ, ಕೃಷ್ಣಪ್ಪ ಕುಕ್ಕನಹಳ್ಳಿ, ಗಾಯಕಿ ಅಶ್ವಿನಿ ಯಲಹಂಕ, ಜಾನಪದ ಕಲಾವಿದೆ ನಿರ್ಮಲ ರವಿಶಾತ್ರಿ, ಜ್ಯೋತಿ ಇದ್ದರು.