‘ಕೇಂದ್ರ ಸರ್ಕಾರವು ಕೇವಲ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಹಿತಾಸಕ್ತಿ ಮಾತ್ರ ಪರಿಗಣಿಸದೆ, ಆರ್ಥಿಕ ಅಂಶಗಳು, ಸರ್ಕಾರದ ನೀತಿ ಮತ್ತು ಇನ್ನಿತರ ಎಲ್ಲ ಅಂಶಗಳನ್ನು ಪರಿಗಣಿಸಿ, ಸಂಬಂಧಿಸಿದ ಭೂಮಿಯನ್ನು ರಾಜ್ಯ ಸರ್ಕಾರದ ಬಳಕೆಗೆ ಮಾತ್ರ ಮೀಸಲಿಡುವ ಕುರಿತು ಒಪ್ಪಿಗೆ ನೀಡುವ ಬಗ್ಗೆ ನಿರ್ಧರಿಸಬೇಕು’ ಎಂದು ಅದು ಸ್ಪಷ್ಟಪಡಿಸಿದೆ.